Tag: tollywodd
-

OG 2: ಒಜಿ 2 ಸ್ಕ್ರಿಪ್ಟ್ ರೆಡಿ? ಮತ್ತೊಮ್ಮೆ ಬೆಳ್ಳಿತೆರೆ ಮೇಲೆ ಪವರ್ಸ್ಟಾರ್ ಮಿಂಚು? ’ OG 2 script is ready pawan kalyan to seen in same role | | ACTPnews
Last Updated:Jun 09, 2026 10:26 AM IST ನಿರ್ದೇಶಕ ಸುಜೀತ್ ಪ್ರಸ್ತುತ ‘OG 2’ ಚಿತ್ರದ ಕಥೆ ಮತ್ತು ಚಿತ್ರಕಥೆಯ ಮೇಲೆ ಗಮನ ಹರಿಸುತ್ತಿದ್ದಾರೆ. ಅವರು ಕಥೆಯನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ. ಶೀಘ್ರದಲ್ಲೇ ಅದನ್ನು ಪವನ್ ಕಲ್ಯಾಣ್ ಅವರಿಗೆ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಒಜಿ 2 ಪವರ್ ಸ್ಟಾರ್ (Powerstar) ಪವನ್ ಕಲ್ಯಾಣ್ (Pawan Kalyan) ಅಭಿನಯದ ‘ದೇ ಕಾಲ್ ಹಿಮ್ ಓಜಿ’ ಚಿತ್ರ 2025 ರಲ್ಲಿ ಬಿಡುಗಡೆಯಾಗಿ ಭಾರಿ ಯಶಸ್ಸನ್ನು ಕಂಡಿತು. ಒಜಿ…
-

Kichcha Sudeep: ಓಂ ಚಿತ್ರ 10 ರಿಂದ 15 ಸಲ ನೋಡಿ ನಾನು ಮಚ್ಚು ಹಿಡಿದು ರಸ್ತೆಗಿಳಿದ್ನಾ? ಕಿಚ್ಚ ಹಿಂಗೆ ಹೇಳಿದ್ಯಾಕೆ? | | ACTPnews
Last Updated:Jun 09, 2026 12:08 PM IST ಮ್ಯಾಂಗೋ ಪಚ್ಚ ಚಿತ್ರದಲ್ಲಿ ಹೀಗೆ ಮಾಡ್ಬೇಡಿ ಅಂತ ತೋರಿಸಿದ್ದೇವೆ. ಸಾಂಸಾರಿಕ ಚಿತ್ರಗಳ ಕಾಲದಲ್ಲಿಯೇ ಓಂ ಚಿತ್ರ ಬಂದಿತ್ತು. ಆದರೆ, ಅದರಲ್ಲೂ ಕೊನೆಗೆ ಸಂದೇಶನ ಇತ್ತು.10 ರಿಂದ 15 ಸಲ ಆ ಚಿತ್ರ ನೋಡಿದ್ದೇನೆ. ಹಾಗಂತ ಮಚ್ಚು ಹಿಡಿದುಕೊಂಡು ರಸ್ತೆಗಿಳಿದೇವಾ ಅಂತಲೂ ಪ್ರಶ್ನೆ ಮಾಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲವೆ ಓದಿ. ಓಂ ಚಿತ್ರ 10 ರಿಂದ 15 ಸಲ ನೋಡಿ ನಾನು ಮಚ್ಚು ಹಿಡಿದು ರಸ್ತೆಗಿಳಿದ್ನಾ!…
-

ಬೆಳ್ಳಿ ಲೋಟದಲ್ಲಿ ನೀರು ಕುಡಿದ್ರೆ ಸಿಗುತ್ತಂತೆ ಈ ಎಲ್ಲಾ ಪ್ರಯೋಜನಗಳು; ಟಾಪ್ ಸೀಕ್ರೆಟ್ ರಿವೀಲ್ ಮಾಡಿದ ಕಂಗನಾ! | Kangana Ranaut Drinks Water from silver glass | ಲೈಫ್ಸ್ಟೈಲ್ | ACTPnews
Last Updated:Jun 09, 2026 1:05 PM IST ಇತ್ತೀಚೆಗಷ್ಟೇ ‘ಭಾರತ್ ಭಾಗ್ಯ ವಿಧಾತ್’ ಚಿತ್ರದ ಟ್ರೇಲರ್ ಲಾಂಚ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟಿ ಕಂಗನಾ, ಬೆಳ್ಳಿ ಲೋಟದ ನೀರು ಕುಡಿಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಬೆಳ್ಳಿ ಲೋಟದ ನೀರು ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಅಂತ ನಾವಿಂದು ತಿಳಿಯೋಣ ಬನ್ನಿ. ನಟಿ ಕಂಗನಾ ರನೌತ್ ಬಾಲಿವುಡ್ ನಟಿ ಕಂಗನಾ ರನೌತ್ (Kangana Ranaut), ತಾನು ಬೆಳ್ಳಿ ಲೋಟದ ನೀರನ್ನು (Silver Glass Water) ಕುಡಿಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.…
-

Vajramuni Unknown Facts: ವಜ್ರಮುನಿಯವರ ಮೂವರು ಪುತ್ರರಲ್ಲಿ ಒಬ್ಬರೂ ಇಂಡಸ್ಟ್ರಿಗೆ ಬರಲಿಲ್ಲ! ಯಾಕೆ? | | ACTPnews
Last Updated:Jun 09, 2026 2:16 PM IST ಸಂಪತ್ತಿಗೆ ಸವಾಲ್ ಚಿತ್ರದ ವಜ್ರಮುನಿ ಅವರ ಮಕ್ಕಳು ಕನ್ನಡ ಇಂಡಸ್ಟ್ರಿಗೆ ಯಾಕೆ ಬರಲಿಲ್ಲ.? ತಂದೆ ವಜ್ರಮುನಿ ಅವರು ಮಕ್ಕಳಿಗೆ ಏನು ಅಂತ ಹೇಳಿದ್ದರು? ಆ ವಿವರ ಇಲ್ಲಿದೆ ಓದಿ. ವಜ್ರಮುನಿ ಮಕ್ಕಳು ಇಂಡಸ್ಟ್ರಿಗೆ ಯಾಕೆ ಬರಲಿಲ್ಲ; ತಂದೆ ಹೇಳಿದ್ದೇನು? ವಜ್ರಮುನಿ (Vajramuni) ಅವರ ಮಕ್ಕಳು ಸಿನಿಮಾರಂಗಕ್ಕೆ ಬರಲೇ ಇಲ್ಲ. ಇವರಿಗೆ ಒಬ್ಬರಲ್ಲ ಇಬ್ಬರಲ್ಲ, ಮೂವರು ಗಂಡು ಮಕ್ಕಳು. ಆದರೆ, ಒಬ್ಬರೂ ಸಿನಿಮಾರಂಗಕ್ಕೆ ಬರಲೇ ಇಲ್ಲ. ಇದಕ್ಕೆ ಕಾರಣ…
-

Samyuktha Hegde: ಕಿರಿಕ್ ಬೆಡಗಿಯ ಸಖತ್ ಅವತಾರ; ಸಂಯುಕ್ತಾ ಹೆಗ್ಡೆ ಬಿಂದಾಸ್ ಲೈಫ್! | | ACTPnews
ನಾನು ಒಬ್ಬಳೇ…. ಸಂಯುಕ್ತಾ ಹೆಗ್ಡೆ ಗಟ್ಟಿಗಿತ್ತಿನೆ ಬಿಡಿ. ಜಿಮ್ ಅಲ್ಲಿ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಾರೆ. ಒಬ್ಬರೇ ದೂರ ದೂರಕ್ಕೂ ಹೋಗ್ತಾರೆ. ಬಿಕಿನಿ ತೊಟ್ಟು ಸಮುದ್ರ ತೀರದಲ್ಲಿ ಓಡಾಡುತ್ತಾರೆ. ಹ್ಯಾಂಡ್ ಸ್ಟ್ಯಾಂಡ್ ಕೂಡ ಮಾಡೋದು ಇದೆ. ಇದರೊಟ್ಟಿಗೆ ತಮ್ಮ ಜೀವನದ ಪ್ರತಿ ಕ್ಷಣವನ್ನು ಎಂಜಾಯ್ ಮಾಡ್ತಾರೆ. ನಾನು ಒಬ್ಬಳೇ…. (ಚಿತ್ರ ಕೃಪೆ: ಸಂಯುಕ್ತ ಹೆಗ್ಡೆ ಇನ್ಸ್ಟಾಗ್ರಾಮ್) ಆ ರೀತಿಯ ಸಂಯಕ್ತಾ ಹೆಗ್ಡೆ ಈ ಸಲ ಎರಡನೇ ಬಾರಿಗೆ ಮಾಲ್ಡೀವ್ಸ್ಗೆ ಹೋಗಿದ್ದಾರೆ. ಮಾಲ್ಡೀವ್ಸ್ ಒಬ್ಬರೆ ಹೋಗುವ ಜಾಗ ಅಲ್ಲ. ಮದುವೆ…
-

Thriller Manju Movie: ಥ್ರಿಲ್ಲರ್ ಮಂಜು ‘ಡೆಡ್ಲಿ ಕಿಲ್ಲರ್’ ಸಿನಿಮಾ; 3 ವರ್ಷ ಹಿಂದಿನ ಈ ಚಿತ್ರ ಈಗ ರೆಡಿ ಫಾರ್ ರಿಲೀಸ್! | | ACTPnews
ಡೆಡ್ಲಿ ಕಿಲ್ಲರ್ ಸಿನಿಮಾ ಡೆಡ್ಲಿ ಕಿಲ್ಲರ್ ಸಿನಿಮಾದಲ್ಲಿ ಸಖತ್ ಆ್ಯಕ್ಷನ್ ಇವೆ. ಒಂದಲ್ಲ, ಎರಡಲ್ಲ. ಬರೋಬ್ಬರಿ 6 ಆ್ಯಕ್ಷನ್ ದೃಶ್ಯಗಳು ಇವೆ. ಈ ಒಂದು ಆ್ಯಕ್ಷನ್ ದೃಶ್ಯದಲ್ಲಿ ರೇನ್ ಫೈಟ್ ಕೂಡ ಇದೆ. ಚಿತ್ರದ ಹಾಡಿಗೆ ಹೆಂಡ್ತಿ ಸ್ಪೂರ್ತಿ (ಚಿತ್ರ ಕೃಪೆ: ಥ್ರಿಲ್ಲರ್ ಮಂಜು ಇನ್ಸ್ಟಾಗ್ರಾಮ್) ಆದರೆ, ಚಿತ್ರದ ನಾಯಕ ಅಭಯ ವೀರ್ ಅವರಿಗೆ ಇದನ್ನ ಮಾಡೋದು ತುಂಬಾನೆ ಕಷ್ಟ ಕೂಡ ಆಗಿತ್ತು. ಆಗ ಡೈರೆಕ್ಟರ್ ಥ್ರಿಲ್ಲರ್ ಮಂಜು ಒಂದು ಮಾತು ಹೇಳಿದರು. ಹುಡುಗಿಯರು ಸಖತ್ ಆಗಿಯೇ…
-

Chandan Shetty: ಚಂದನ್ ಶೆಟ್ಟಿ ‘ಡಯಾನಾಮೈಟ್’ ಕನ್ನಡದಲ್ಲೂ ಬರುತ್ತೆ! ಹೇಳಿದ್ಯಾರು ಗೊತ್ತಾ? | | ACTPnews
ಕನ್ನಡದಲ್ಲೂ ಡಯಾನಾಮೈಟ್ ಸಾಂಗ್ ಡಯಾನಾಮೈಟ್ ಮ್ಯೂಸಿಕ್ ವಿಡಿಯೋ ಕನ್ನಡದಲ್ಲೂ ಬರುತ್ತದೆ. ಇದನ್ನ ನೋಡಿದವರು ಒಂದೇ ಮಾತು ಹೇಳುತ್ತಿದ್ದಾರೆ. ಮ್ಯೂಸಿಕ್ ಚೆನ್ನಾಗಿದೆ. ಕನ್ನಡದಲ್ಲೂ ಡಯಾನಾಮೈಟ್ ಸಾಂಗ್ (ಚಿತ್ರ ಕೃಪೆ: ಚಂದನ್ ಶೆಟ್ಟಿ ಇನ್ಸ್ಟಾಗ್ರಾಮ್) ಆದರೆ, ಅರ್ಥ ಆಗ್ತಿಲ್ಲ. ಅದಕ್ಕೇನೆ ಇದನ್ನ ಕನ್ನಡದಲ್ಲೂ ಮಾಡಿ ಅಂತಿದ್ದಾರೆ. ಹಾಗಾಗಿ ಇದನ್ನ ಕನ್ನಡಲ್ಲೂ ಬಿಡುಗಡೆ ಮಾಡುತ್ತೇವೆ. ಈ ಒಂದು ಹಾಡಿನಲ್ಲಿ ಒಳ್ಳೆ ಸಾಲುಗಳಿವೆ. ಡಯಾನಾ ಇಂಟ್ರಡಕ್ಷನ್ ಸಾಂಗ್ ಡಯಾನಾಮೈಟ್ ಅಲ್ಲಿ ಡಯಾನಾ ಇಂಟ್ರಡಕ್ಷನ್ ಇದೆ. ಆದರೆ, ಇದರಲ್ಲಿ ಹೆಣ್ಣು ಮಕ್ಕಳು ಅದೆಷ್ಟು ಸ್ಟ್ರಾಂಗ್…
-

Rishab Shetty: 4 ವರ್ಷಗಳ ನಂತರ ಬೆಂಗಳೂರಿಗೆ ವಾಪಸ್ ಬಂದ ಡಿವೈನ್ ಸ್ಟಾರ್! ರಿಷಬ್ ಪ್ಲಾನ್ ಏನು? | Rishab Shetty moves to Bangalore after 4 years | | ACTPnews
Last Updated:Jun 09, 2026 2:33 PM IST Rishab Shetty : ಡಿವೈನ್ ಸ್ಟಾರ್ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ. ಖ್ಯಾತ ನಟ 4 ವರ್ಷಗಳ ಕಾಲ ಬೆಂಗಳೂರಿನಲ್ಲಿಯೇ ಇರಲಿಲ್ಲ. ಇದೀಗ ಸಿಲಿಕಾನ್ ಸಿಟಿಗೆ ವಾಪಸ್ ಬಂದಿದ್ದಾರೆ. ರಿಷಬ್ ದೊಡ್ಡ ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿರುವ ಖ್ಯಾತ ನಟ ರಿಷಬ್ ಶೆಟ್ಟಿ (Rishab Shetty) ಅವರು ನಾಲ್ಕು ವರ್ಷಗಳ ನಂತರ ಮತ್ತೆ ಬೆಂಗಳೂರಿಗೆ (Bengaluru) ಬಂದಿದ್ದಾರೆ. ಅರ್ ಅರ್ ನಗರದಲ್ಲಿ ಮನೆ ಹಾಗೂ ಅಫೀಸ್ (Office) ಮಾಡಿರುವ ರಿಷಬ್ ಶೆಟ್ಟಿ…
-

Ram Charan: ರಾಮ್ ಚರಣ್ ಅವಳಿ ಮಕ್ಕಳ ಫೋಟೋ ರಿವೀಲ್! ಆ್ಯನಿವರ್ಸರಿ ಗಿಫ್ಟ್ ಎಂದ ಮೆಗಾ ಫ್ಯಾನ್ಸ್ | | ACTPnews
Last Updated:Jun 14, 2026 10:06 PM IST ಮದುವೆ ವಾರ್ಷಿಕೋತ್ಸವದ ವಿಶೇಷ ಸಂದರ್ಭದಲ್ಲಿ ಉಪಾಸನಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಭಾವನಾತ್ಮಕ ಫೋಟೋ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಹಿರಿಯ ಮಗಳು ಕ್ಲಿಂಕಾರ ಕೈ ಜೊತೆಗೆ, ಅವಳಿ ಮಕ್ಕಳಾದ ಶಿವರಾಮ್ ಮತ್ತು ಅನ್ವಿರಾ ದೇವಿ ಅವರ ಪುಟ್ಟ ಕೈಗಳು ಕಾಣಿಸುತ್ತವೆ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಟಾಲಿವುಡ್ನ ಅತ್ಯಂತ ಜನಪ್ರಿಯ ಮತ್ತು ಅಭಿಮಾನಿಗಳ ಮೆಚ್ಚಿನ ಜೋಡಿಗಳಲ್ಲಿ ರಾಮ್ ಚರಣ್ (Ram Charan) ಹಾಗೂ ಉಪಾಸನಾ (Upasana)…
-

Balaramana Dinagalu Movie: ಬಲರಾಮನ ದಿನಗಳು ರೆಟ್ರೋ ಐಟಂ ನಂಬರ್ ರಿಲೀಸ್, ಎಲ್ಲವೂ ಕಲರ್ಫುಲ್! | | ACTPnews
Last Updated:Jun 09, 2026 2:39 PM IST ಬಲರಾಮನ ದಿನಗಳು ಚಿತ್ರದ 3 ನೇ ಹಾಡು ರಿಲೀಸ್ ಆಗಿದೆ. ಇದು ಅಷ್ಟೆ ಕಲರ್ಫುಲ್ ಆಗಿದೆ. ವಿನೋದ್ ಪ್ರಭಾಕರ್ ಹಾಗೂ ವಂದಿತಾ ಗೌಡ ಇದರಲ್ಲಿದ್ದಾರೆ. ಇವರ ಈ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ಬಲರಾಮನ ದಿನಗಳು ರೆಟ್ರೋ ಐಟಂ ನಂಬರ್ ರಿಲೀಸ್; ಇಲ್ಲಿ ಎಲ್ಲವೂ ಕಲರ್ಫುಲ್! ಆ ದಿನಗಳು ಡೈರೆಕ್ಟರ್ ಕೆ.ಎಂ.ಚೈತನ್ಯ (K M Chaitanya) ಅವರ ಬಲರಾಮನ ದಿನಗಳು ಚಿತ್ರ (Balaramana Dinagalu Movie)…
Latest News
Search the Archives
Access over the years of investigative journalism and breaking reports
You May Have Missed












