Tag: tamilnadu
-

Operation Ghadi: ಆಪರೇಷನ್ ಟೈಗರ್ ಬೆನ್ನಲ್ಲೇ, ಆಪರೇಷನ್ ಘಡಿ! ಮಹಾಯುತಿಯತ್ತಾ ಶರದ್ ಪವಾರ್ ಬಣದ 4 ಶಾಸಕರು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 10:35 PM IST Operation Ghadi: ಮಹಾರಾಷ್ಟ್ರ ರಾಜಕೀಯದಲ್ಲಿ ಆಪರೇಷನ್ ಟೈಗರ್ ಬೆನ್ನಲ್ಲೇ, ‘ಆಪರೇಷನ್ ಘಡಿ’ ಸದ್ದು ಮಾಡುತ್ತಿದೆ. ಅದರಂತೆ, ಎನ್ಸಿಪಿ ಶರದ್ ಪವಾರ್ ಬಣದ ನಾಲ್ವರು ಪ್ರಭಾವಿ ಶಾಸಕರು ಮಹಾಯುತಿ ನಾಯಕರ ಸಂಪರ್ಕದಲ್ಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಆ ಕುರಿತ ವರದಿ ಇಲ್ಲಿದೆ. News18 ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರ ರಾಜಕೀಯದಲ್ಲಿ (Maharashtra Politics) ಆಪರೇಷನ್ ಟೈಗರ್ (Operation Tiger) ಬೆನ್ನಲ್ಲೇ, ‘ಆಪರೇಷನ್ ಘಡಿ’ (Operation Ghadi)…
-

Monsoon: ನೋಡ ನೋಡುತ್ತಿದ್ದಂತೆಯೇ ಕಣ್ಮರೆಯಾದ ಮುಂಗಾರು: ಹವಾಮಾನ ವಿಜ್ಞಾನಿಳಿಗೂ ಶುರುವಾಯ್ತು ನಡುಕ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಆದರೆ ಈ ನಡುವೆ ಮಾನ್ಸೂನ್ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದಂತೆ ಕಂಡುಬರಲಾರಂಭಿಸಿದೆ. ಯಾಕೆಂದರೆ ಉಪಗ್ರಹ ಚಿತ್ರಗಳಲ್ಲಿ ಭಾರತದ ಮಧ್ಯ, ಪಶ್ಚಿಮ ಮತ್ತು ದೊಡ್ಡ ಭಾಗಗಳಲ್ಲಿ ಮೋಡಗಳೇ ಇಲ್ಲದಿರುವುದನ್ನು ತೋರಿಸಿದೆ. ಜೂನ್ ಮಧ್ಯದಲ್ಲಿ ಇಂತಹ ದೃಶ್ಯವನ್ನು ಅತ್ಯಂತ ಅಸಾಮಾನ್ಯವೆಂದು ಪರಿಗಣಿಸಲಾಗಿದೆ. ಇದು ಹವಾಮಾನಶಾಸ್ತ್ರಜ್ಞರ ಕಳವಳವನ್ನು ಹೆಚ್ಚಿಸಿದೆ. ಹೀಗಿರುವಾಗ ಮಾನ್ಸೂನ್ ಮಧ್ಯದಲ್ಲಿ ಏಕೆ ನಿಂತಿತು, ಮತ್ತು ಮುಂಬರುವ ದಿನಗಳಲ್ಲಿ ಅದು ಕೃಷಿ, ಜಲ ಸಂಪನ್ಮೂಲಗಳು ಮತ್ತು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದೇ? ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಯುರೋಪಿಯನ್ ಹವಾಮಾನ ಉಪಗ್ರಹ…
-

Road Accident: 2 ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಸಾವು, 11 ಮಂದಿಗೆ ಗಂಭೀರ ಗಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 3:46 PM IST ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದರು. ಘಟನೆ ಸಂಬಂಧ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅಪಘಾತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. News18 ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಬುಧವಾರ ನಡೆದ ಅವಳಿ ರಸ್ತೆ ಅಪಘಾತಗಳಲ್ಲಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಪ್ರವಾಸಿಗರು ಸೇರಿದಂತೆ 11 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಅರು-ಪಹಲ್ಗಾಮ್ ರಸ್ತೆಯಿಂದ ವಾಹನವೊಂದು ಜಾರಿ ಆಳವಾದ…
-

Modi-Trump: ಭಾರತದ ಮೇಲೆ ಯಾರಾದ್ರೂ ದಾಳಿ ಮಾಡಿದ್ರೆ, ನಾವು ಸಹಾಯಕ್ಕೆ ಬರುತ್ತೇವೆ! ಮೋದಿಗೆ ಮಾತು ಕೊಟ್ಟ ಟ್ರಂಪ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 8:10 PM IST Modi-Trump: 16 ತಿಂಗಳ ನಂತರ, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫ್ರಾನ್ಸ್ನ ಎವಿಯನ್ನಲ್ಲಿ ದ್ವಿಪಕ್ಷೀಯ ಸಭೆ ನಡೆಸಿದರು. ಈ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಟ್ರಂಪ್ ಅವರೊಂದಿಗೆ ಭಾರತೀಯರ ಸುರಕ್ಷತೆಯ ವಿಷಯವನ್ನು ಪ್ರಸ್ತಾಪಿಸಿ, “ಭಾರತೀಯ ನಾವಿಕರ ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ” ಎಂದು ಖಡಕ್ ಆಗಿ ಹೇಳಿದ್ದಾರೆ. ಆ ಕುರಿತ ವರದಿ ಇಲ್ಲಿದೆ. G7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ…
-

Shocking News: ಶಾಲಾ ಆವರಣದಲ್ಲಿ ಮಗಳನ್ನು ಕೊಂದು, ನಂತರ ಆತ್ಮಹತ್ಯೆ ಮಾಡಿಕೊಂಡ ನೇಪಾಳದ ಪ್ರಜೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 4:24 PM IST ಸೋಮವಾರ ರಾತ್ರಿ ಶಾಲಾ ಸಹಾಯಕಿ ವಾಣಿ ಶಾಲಾ ಕಟ್ಟಡದ ಎರಡನೇ ಮಹಡಿಯಲ್ಲಿರುವ ಕೋಣೆಗೆ ಹೋದಾಗ ಲಕ್ಷ್ಮಣ್ ಪ್ರಸಾದ್ ಅವರ ಹಿರಿಯ ಮಗಳು ಗೀತಾ (9) ನೇಣು ಬಿಗಿದುಕೊಂಡಿರುವುದನ್ನು ಕಂಡು ಆಘಾತಕ್ಕೊಳಗಾದರು, ಆದರೆ ಲಕ್ಷ್ಮಣ್ ಪ್ರಸಾದ್ ಕುತ್ತಿಗೆಗೆ ನೇಣು ಬಿಗಿದುಕೊಂಡು ನೆಲದ ಮೇಲೆ ಮಲಗಿದ್ದರು, ಅವರಿಗೆ ತೀವ್ರ ಗಾಯಗಳಾಗಿದ್ದವು. ಸಾಂದರ್ಭಿಕ ಚಿತ್ರ ಚೆನ್ನೈ: ಶಾಲಾ ಆವರಣದಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ವ್ಯಕ್ತಿಯೊಬ್ಬ ತನ್ನ ಮಗಳನ್ನು ಕೊಂದು,…
-

Shiv Sena Crisis: ಮಹಾ ರಾಜಕೀಯದಲ್ಲಿ ಮತ್ತೆ ತಲ್ಲಣ! ಸಂಸದರ ನಂತರ ಉದ್ದವ್ಗೆ ಕೈಕೊಟ್ಟ 16 ಶಾಸಕರು? ಶೀಘ್ರವೇ ಏಕನಾಥ್ ಶಿಂಧೆ ಬಣಕ್ಕೆ ಶಿಫ್ಟ್? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 4:46 PM IST Shiv Sena Crisis: ಮಹಾರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಸಂಚಲನ. ಉದ್ಧವ್ ಠಾಕ್ರೆ ಬಣದ 6 ಸಂಸದರು ಈಗಾಗಲೇ ಶಿಂಧೆ ಕ್ಯಾಂಪ್ ಸೇರಿದ್ದು, ಇದೀಗ 20 ರಲ್ಲಿ 16 ಶಾಸಕರು ಕೂಡ ಏಕನಾಥ್ ಶಿಂಧೆ ಬಣಕ್ಕೆ ಹೋಗಲು ಸಿದ್ಧ. ಯುಬಿಟಿ ಬಲ 4 ಕ್ಕೆ ಕುಸಿತ. ಆ ಕುರಿತ ಸಂಪೂರ್ಣ ವರದಿ ಇಲ್ಲಿದೆ… ಉದ್ಧವ್ ಠಾಕ್ರೆ ಬಣಕ್ಕೆ ದೊಡ್ಡ ಹೊಡೆತ, 16 ಶಾಸಕರು ಶಿಂಧೆ ಕಡೆ? ಮುಂಬೈ (ಮಹಾರಾಷ್ಟ್ರ):…
-

Melody: ನಾವಿಬ್ಬರು ಇನ್ಸ್ಟಾಗ್ರಾಮ್ನಲ್ಲಿ ಫೇಮಸ್ ಜೋಡಿ ಎಂದ ಮೆಲೋನಿ; ಅದಕ್ಕೆ ಮೋದಿ ರಿಯಾಕ್ಷನ್ ಹೇಗಿತ್ತು ನೋಡಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 5:17 PM IST Melody: ಶೃಂಗಸಭೆಗಳು ಅಂದ್ರೆ ಯಾವಾಗಲೂ ಗಂಭೀರ ಚರ್ಚೆಗಳು, ದ್ವಿಪಕ್ಷೀಯ ಒಪ್ಪಂದಗಳ ನಡುವೆ ಕೆಲವೊಮ್ಮೆ ನಾಯಕರ ನಡುವಿನ ಒಂದು ನಗು, ಒಂದು ಸೆಲ್ಫಿ ಕೂಡ ಜಗತ್ತಿನ ಗಮನ ಸೆಳೆಯುತ್ತದೆ. ಅದಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಘಟನೆಯೇ ಸಾಕ್ಷಿ! ಆ ಕುರಿತ ವರದಿ ಇಲ್ಲಿದೆ. News18 ಏವಿಯನ್-ಲೆಸ್-ಬೈನ್ಸ್ (ಫ್ರಾನ್ಸ್): ಶೃಂಗಸಭೆಗಳು (Summit) ಅಂದ್ರೆ ಯಾವಾಗಲೂ ಗಂಭೀರ ಚರ್ಚೆಗಳು, ದ್ವಿಪಕ್ಷೀಯ ಒಪ್ಪಂದಗಳ…
-

Road Accident: ನಿಂತಿದ್ದ ಟ್ರಕ್ಗೆ ಬಸ್ ಡಿಕ್ಕಿ! ಆರು ಮಂದಿ ಸ್ಥಳದಲ್ಲೇ ಸಾವು, 26 ಮಂದಿಗೆ ಗಂಭೀರ ಗಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 4:13 PM IST ಗಾಯಗೊಂಡ ಪ್ರಯಾಣಿಕರೊಬ್ಬರ ಪ್ರಕಾರ, ಟ್ರಕ್ ಚಾಲಕ ಟೈರ್ ಒತ್ತಡ ಪರಿಶೀಲಿಸುತ್ತಿದ್ದಾಗ ರಸ್ತೆಬದಿಯಲ್ಲಿ ನಿಲ್ಲಿಸಲಾಗಿತ್ತು, ಆಗ ವೇಗವಾಗಿ ಬಂದ ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಸ್ ಚಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. News18 ವಡೋದರಾ: ರಾಜಸ್ಥಾನದಿಂದ ಗುಜರಾತ್ನ ಸೂರತ್ಗೆ ಹೋಗುತ್ತಿದ್ದ ಐಷಾರಾಮಿ ಬಸ್ ವಡೋದರಾ (Road Accident) ನಗರದ ಕೋಟಂಬಿ ಕ್ರೀಡಾಂಗಣದ ಬಳಿ ನಿಂತಿದ್ದ ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಜನರು ಸಾವನ್ನಪ್ಪಿದ್ದು, 26…
-

Shiv Sena Crisis: ಉದ್ಧವ್ ಠಾಕ್ರೆ ಬಣದಲ್ಲಿ ಮತ್ತೆ ಅಲ್ಲೋಕಲ್ಲೋಲ! 6 ಬಂಡಾಯ ಸಂಸದರಿಂದ ಶಿಂಧೆಗೆ ಬೆಂಬಲ! ಸ್ಪೀಕರ್ಗೆ ಬರೆದ ಪತ್ರದಲ್ಲೇನಿದೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 3:13 PM IST Major Split in Shiv Sena UBT: ಶಿವಸೇನೆ (ಯುಬಿಟಿ) ಟಿಕೆಟ್ನಲ್ಲಿ ಗೆದ್ದ 9 ಸಂಸದರ ಪೈಕಿ ಆರು ಸಂಸದರು ಪ್ರತ್ಯೇಕ ಬಣ ಮಾಡಿಕೊಂಡು ಉದ್ಧವ್ ಠಾಕ್ರೆ ವಿರುದ್ಧ ತಿರುಗಿ ಬಿದ್ದಿದ್ದು, ಆದರೆ ಮೂವರು ಸಂಸದರು ಇನ್ನೂ ಉದ್ಧವ್ ಠಾಕ್ರೆ ಅವರೊಂದಿಗೆ ನಿಂತು ಪ್ರಾಮಾಣಿಕತೆ ಮರೆದಿದ್ದಾರೆ. News18 ಮುಂಬೈ: ಮಹಾರಾಷ್ಟ್ರ (Maharashtra Politics) ರಾಜಕೀಯದಲ್ಲಿ ಉದ್ಧವ್ ಠಾಕ್ರೆ (Uddhav Thackeray) ಮತ್ತೊಮ್ಮೆ ದೊಡ್ಡ ರಾಜಕೀಯ ಹಿನ್ನಡೆ ಅನುಭವಿಸಿದ್ದಾರೆ.…
-

Plane Crash: ಹೆದ್ದಾರಿಯಲ್ಲಿ ವಿಮಾನ ಪತನ! ಗಾಜು ಒಡೆದು ಪ್ರಯಾಣಿಕರನ್ನು ಎಳೆದು ತೆಗೆದ ರಕ್ಷಕರು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 12:30 PM IST ವಿಮಾನವು ಹೆದ್ದಾರಿ ತಡೆಗೋಡೆಯ ವಿರುದ್ಧ ಪಕ್ಕಕ್ಕೆ ಬಿದ್ದಿರುವ ವಿಡಿಯೋಗಳು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತುರ್ತು ರಕ್ಷಣಾ ಸಮಯದಲ್ಲಿ ರಕ್ಷಣಾ ತಂಡದ ಸದಸ್ಯರು, ಸಾರ್ವಜನಿಕರು ವಿಮಾನದ ಕಡೆಗೆ ಧಾವಿಸಿ ಒಳಗೆ ಸಿಲುಕಿರುವ ಜನರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. News18 ಟೆಕ್ಸಾಸ್: ಸುಮಾರು 6 ಜನರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ವಿಮಾನವೊಂದು (Plane Crash) ಪತನಗೊಂಡು ಹೆದ್ದಾರಿಗೆ ಬಿದ್ದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಉಳಿದ ಐದು…
Latest News
Search the Archives
Access over the years of investigative journalism and breaking reports
You May Have Missed












