Tag: tamilnadu
-

Shiv Sena Crisis: ಉದ್ಧವ್ ಠಾಕ್ರೆ ಬಣದಲ್ಲಿ ಮತ್ತೆ ಅಲ್ಲೋಕಲ್ಲೋಲ! 6 ಬಂಡಾಯ ಸಂಸದರಿಂದ ಶಿಂಧೆಗೆ ಬೆಂಬಲ! ಸ್ಪೀಕರ್ಗೆ ಬರೆದ ಪತ್ರದಲ್ಲೇನಿದೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 3:13 PM IST Major Split in Shiv Sena UBT: ಶಿವಸೇನೆ (ಯುಬಿಟಿ) ಟಿಕೆಟ್ನಲ್ಲಿ ಗೆದ್ದ 9 ಸಂಸದರ ಪೈಕಿ ಆರು ಸಂಸದರು ಪ್ರತ್ಯೇಕ ಬಣ ಮಾಡಿಕೊಂಡು ಉದ್ಧವ್ ಠಾಕ್ರೆ ವಿರುದ್ಧ ತಿರುಗಿ ಬಿದ್ದಿದ್ದು, ಆದರೆ ಮೂವರು ಸಂಸದರು ಇನ್ನೂ ಉದ್ಧವ್ ಠಾಕ್ರೆ ಅವರೊಂದಿಗೆ ನಿಂತು ಪ್ರಾಮಾಣಿಕತೆ ಮರೆದಿದ್ದಾರೆ. News18 ಮುಂಬೈ: ಮಹಾರಾಷ್ಟ್ರ (Maharashtra Politics) ರಾಜಕೀಯದಲ್ಲಿ ಉದ್ಧವ್ ಠಾಕ್ರೆ (Uddhav Thackeray) ಮತ್ತೊಮ್ಮೆ ದೊಡ್ಡ ರಾಜಕೀಯ ಹಿನ್ನಡೆ ಅನುಭವಿಸಿದ್ದಾರೆ.…
-

Plane Crash: ಹೆದ್ದಾರಿಯಲ್ಲಿ ವಿಮಾನ ಪತನ! ಗಾಜು ಒಡೆದು ಪ್ರಯಾಣಿಕರನ್ನು ಎಳೆದು ತೆಗೆದ ರಕ್ಷಕರು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 12:30 PM IST ವಿಮಾನವು ಹೆದ್ದಾರಿ ತಡೆಗೋಡೆಯ ವಿರುದ್ಧ ಪಕ್ಕಕ್ಕೆ ಬಿದ್ದಿರುವ ವಿಡಿಯೋಗಳು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತುರ್ತು ರಕ್ಷಣಾ ಸಮಯದಲ್ಲಿ ರಕ್ಷಣಾ ತಂಡದ ಸದಸ್ಯರು, ಸಾರ್ವಜನಿಕರು ವಿಮಾನದ ಕಡೆಗೆ ಧಾವಿಸಿ ಒಳಗೆ ಸಿಲುಕಿರುವ ಜನರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. News18 ಟೆಕ್ಸಾಸ್: ಸುಮಾರು 6 ಜನರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ವಿಮಾನವೊಂದು (Plane Crash) ಪತನಗೊಂಡು ಹೆದ್ದಾರಿಗೆ ಬಿದ್ದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಉಳಿದ ಐದು…
-

Tirumala: ತಿಮ್ಮಪ್ಪನ ಭಕ್ತರಿಗೆ ಸಂಪೂರ್ಣ ಉಚಿತ; ಜಸ್ಟ್ 3 ದಿನ, 3.41 ಲಕ್ಷ ಜನರಿಗೆ ಫ್ರೀ ಫ್ರೀ! | ಜ್ಯೋತಿಷ್ಯ | ACTPnews
ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಲಕ್ಷಾಂತರ ಭಕ್ತರಿಂದ ಜನಜಂಗುಳಿ ಸೃಷ್ಟಿಯಾಗುತ್ತಿತ್ತು. ಅಭೂತಪೂರ್ವ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ, ಅವರ ದರ್ಶನ ವ್ಯವಸ್ಥೆಯನ್ನು ಸುಗಮವಾಗಿ ನಿರ್ವಹಿಸಲು ಟಿಟಿಡಿ (TTD) ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವಿಶೇಷ ವ್ಯವಸ್ಥೆಯನ್ನು ರೂಪಿಸಿತು. ಇದರ ಭಾಗವಾಗಿ, ತಿರುಮಲ ಬೆಟ್ಟ ಪ್ರದೇಶ ಹಾಗೂ ಕಾಲ್ನಡಿಗೆ ಮಾರ್ಗಗಳಲ್ಲಿ ಒಟ್ಟು 66 ವಿಶೇಷ ಕೌಂಟರ್ಗಳನ್ನು ಸ್ಥಾಪಿಸಿ, ಭಕ್ತರಿಗೆ ವೇಗವಾಗಿ ಮತ್ತು ಸುಲಭವಾಗಿ ಸೇವೆ ಒದಗಿಸುವ ವ್ಯವಸ್ಥೆ ಮಾಡಲಾಯಿತು. ಮೂರು ಶಿಫ್ಟ್ಗಳಲ್ಲಿ 345 ಸಿಬ್ಬಂದಿ 24 ಗಂಟೆಗಳೂ ಕಾರ್ಯನಿರ್ವಹಿಸಿದ ಪರಿಣಾಮ, ಅರ್ಧ…
-

Bengaluru Suburban Rail: ಬೆಂಗಳೂರಿಗರಿಗೆ ಗುಡ್ ನ್ಯೂಸ್! ಬರೋಬ್ಬರಿ ಸಾವಿರ ಪ್ರಯಾಣಿಕರು, 5 ನಿಮಿಷಕ್ಕೊಂದು ಟ್ರೈನ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಮೆಟ್ರೋ ರೀತಿಯ ಬೋಗಿಗಳು, ಇದರ ವಿಶೇಷತೆಗಳೇನು? ಬೆಂಗಳೂರು ಉಪನಗರ ರೈಲುಗಳು ಸಂಪೂರ್ಣವಾಗಿ ಸ್ಟೇನ್ಲೆಸ್ ಸ್ಟೀಲ್ನಿಂದ ಮಾಡಲ್ಪಟ್ಟಿದ್ದು, ಭಾರತೀಯ ರೈಲ್ವೆಯಂತೆಯೇ 25kV ಓವರ್ಹೆಡ್ ಟ್ರ್ಯಾಕ್ಷನ್ ತಂತ್ರಜ್ಞಾನದಲ್ಲಿ ಚಲಿಸಲಿವೆ. ಮೆಟ್ರೋದಂತೆಯೇ ಪ್ರಯಾಣಿಕರು ಮುಖಾಮುಖಿಯಾಗಿ ಕೂರುವ ಆಸನ ವ್ಯವಸ್ಥೆ (Longitudinal bench seats) ಇರಲಿದೆ. ಈ ರೈಲುಗಳು 3, 6 ಮತ್ತು 9 ಬೋಗಿಗಳ ಸಂಯೋಜನೆಯಲ್ಲಿ ಸಂಚರಿಸಲಿವೆ. ಲಗೇಜ್ ಇಡಲು ರ್ಯಾಕ್ಗಳು ಹಾಗೂ ಸೈಕಲ್ ನಿಲ್ಲಿಸಲು ಪ್ರತ್ಯೇಕ ಸ್ಟ್ಯಾಂಡ್ಗಳನ್ನು ಅಳವಡಿಸುವ ಯೋಜನೆ ಇದೆ. ಆದರೆ ವಿನ್ಯಾಸದ ಅಂತಿಮ ಹಂತದಲ್ಲಿ ಇದು ನಿರ್ಧಾರವಾಗಲಿದೆ.…
-

Mamata Banerjee: ಮಮತಾರನ್ನು ಮುಸಲ್ಮಾನರೇ ಸೋಲಿಸಿದರು: ಏನಿದು ಓವೈಸಿ ಹೇಳಿದ 5 ಲಕ್ಷದ ಗೇಮ್? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 10:42 AM IST ಎಎನ್ಐಗೆ ನೀಡಿದ ಸಂದರ್ಶನದಲ್ಲಿ, ಬಂಗಾಳದಲ್ಲಿ ಟಿಎಂಸಿಯ ಹೀನಾಯ ಸೋಲು ಒಂದೇ ಒಂದು ಅಂಶದಿಂದಲ್ಲ, ಬದಲಾಗಿ ಸಾರ್ವಜನಿಕರ, ವಿಶೇಷವಾಗಿ ಮುಸ್ಲಿಂ ಸಮುದಾಯದ ವ್ಯಾಪಕ ಕೋಪದಿಂದ ಉಂಟಾಗಿದೆ ಎಂದು ಓವೈಸಿ ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಕೋಲ್ಕತ್ತಾ(ಜೂ.17): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಸೋಲು ಕೋಲಾಹಲಕ್ಕೆ ಕಾರಣವಾಗಿದೆ. ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಎಎನ್ಐಗೆ…
-

Accident: ಬಸ್- ಕಾರು ಮಧ್ಯೆ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ಸಹೋದರರು ದುರ್ಮರಣ / Tragic Accident: Bus and Car Collision Kills Four Brothers of Same Famil | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 16, 2026 3:21 PM IST ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನಪ್ಪಿದ್ದಾರೆ. ಅಲ್ಲದೇ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಒಂದೇ ಕುಟುಂಬದ ನಾಲ್ವರು ಸಹೋದರರು ದುರ್ಮರಣ ಸಾರಿಗೆ ಬಸ್ ಮತ್ತು ಕಾರಿನ (Bus Car Accident) ಮಧ್ಯೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ರಾಜಸ್ಥಾನದ (Rajasthan) ಬಲೋತ್ರಾ ಜಿಲ್ಲೆಯ ಪಚ್ಪದ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ…
-

Bangladeshi Wife: ‘ನನ್ನ ಪತ್ನಿ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾಳೆ, ಪ್ಲೀಸ್ ಬಾಂಗ್ಲಾಗೆ ಕಳುಹಿಸಬೇಡಿ’, ಗಂಡನ ಭಾವನಾತ್ಮಕ ಮನವಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಆನಂದ್ ಜಿಲ್ಲೆಯ ಯುವಕನೊಬ್ಬ ತನ್ನ ಬಾಂಗ್ಲಾದೇಶ ಮೂಲದ ಪತ್ನಿಯನ್ನು ಗಡೀಪಾರು ಮಾಡದಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾನೆ. ಮುಸ್ಲಿಂ ಆಗಿದ್ದ ತನ್ನ ಪತ್ನಿ ನನ್ನನ್ನು ಮದುವೆಯಾದ ನಂತರ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಈಗ ಆಕೆಯನ್ನು ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಿದರೆ ಆಕೆಯ ಜೀವಕ್ಕೆ ಅಪಾಯವಿದೆ ಎಂದು ಆತ ಆತಂಕ ವ್ಯಕ್ತಪಡಿಸಿದ್ದಾನೆ. ಆನಂದ್ ಜಿಲ್ಲೆಯ ಲ್ಯಾಂಬ್ವೆಲ್ ಗ್ರಾಮದ ನಿವಾಸಿ ತರುಣ್ ಪಟೇಲ್, 2012-13ರಲ್ಲಿ ಫೇಸ್ಬುಕ್ ಮೂಲಕ ಬಾಂಗ್ಲಾದೇಶದ ಯುವತಿ ಕಾಜಲ್ ಅವರ ಪರಿಚಯವಾಯಿತು. ಸಾಮಾಜಿಕ ಮಾಧ್ಯಮದಲ್ಲಿ ಪ್ರಾರಂಭವಾದ ಅವರ ಸ್ನೇಹ…
-

GK: ಭಾರತದಲ್ಲೇ ಇರುವ ಈ ಊರಿಗೆ ಹೋಗಬೇಕು ಅಂದ್ರೆ ನಮಗೆ ಪಾಸ್ಪೋರ್ಟ್ ಬೇಕು! ಯಾವ ಗ್ರಾಮ ಅದು, ಕಾರಣವೇನು? | ಟ್ರೆಂಡಿಂಗ್ ಸುದ್ದಿ | ACTPnews
Last Updated:Jun 16, 2026 3:58 PM IST Viral News: ನಮ್ಮ ದೇಶದೊಳಗೆ ಮತ್ತೊಂದು ದೇಶದ ಗ್ರಾಮ ಇದೆ ಅಂದರೆ ನಂಬುತ್ತೀರಾ? ಹೌದು, ಭಾರತದ ಭೂಪಟದ ಒಳಗೇ ಮತ್ತೊಂದು ದೇಶಕ್ಕೆ ಸೇರಿದ ಒಂದು ಪುಟ್ಟ ಗ್ರಾಮವಿದೆ. ಇಲ್ಲಿಗೆ ಹೋಗಬೇಕಾದರೆ ನಿಮಗೆ ಪಾಸ್ಪೋರ್ಟ್ ಮತ್ತು ವೀಸಾ ಬೇಕೇ ಬೇಕು. ಹಾಗಾದ್ರೆ, ಬೇರೊಂದು ದೇಶದಲ್ಲಿರುವ ಆ ಗ್ರಾಮ ಎಲ್ಲಿದೆ? ಭಾರತಕ್ಕೆ ಹೇಗೆ ಆ ಗ್ರಾಮ ಸೇರಿತು? ಎನ್ನುವುದರ ಕುರಿತ ಅಚ್ಚರಿಯ ಮಾಹಿತಿ ಇಲ್ಲಿದೆ. ತೀನ್ ಬಿಘಾ ಕಾರಿಡಾರ್ (ಸಾಂದರ್ಭಿಕ…
-

Sad News: ವಿದ್ಯುತ್ ಸ್ಪರ್ಶಿಸಿ ಒಬ್ಬ ಕಾರ್ಮಿಕ ಸಾವು; ಇತರ ನಾಲ್ವರಿಗೆ ಗಂಭೀರ ಗಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 16, 2026 4:09 PM IST ವಿದ್ಯುತ್ ತಂತಿಯಿಂದ ಕಂಬಕ್ಕೆ ಹೈವೋಲ್ಟೇಜ್ ವಿದ್ಯುತ್ ಪ್ರವಾಹ ಹರಡಿ, ಐವರು ಉದ್ಯೋಗಿಗಳು ಗಂಭೀರವಾಗಿ ಸುಟ್ಟು ಗಾಯಗೊಂಡರು. ವಿದ್ಯುತ್ ಪ್ರವಾಹ ಎಷ್ಟು ಪ್ರಬಲವಾಗಿತ್ತೆಂದರೆ, ಉಮೇಶ್ ಕುಮಾರ್ ಎಂಬ ಒಬ್ಬ ಉದ್ಯೋಗಿ ಸ್ಥಳದಲ್ಲೇ ಸಾವನ್ನಪ್ಪಿದರು. ಸಾಂದರ್ಭಿಕ ಚಿತ್ರ ಡೆಹ್ರಾಡೂನ್: ಕೇಂದ್ರದ ಪರಿಷ್ಕೃತ ವಿತರಣಾ ವಲಯ ಯೋಜನೆ (RDSS) ಯೋಜನೆಯಡಿಯಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಕೆ ಮಾಡುತ್ತಿದ್ದ ವೇಳೆ ಖಾಸಗಿ ಕಂಪನಿಯ ಒಬ್ಬ ಕಾರ್ಮಿಕ ಸಾವನ್ನಪ್ಪಿ, ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ…
-

Modi-Trump: ಮೋದಿ-ಟ್ರಂಪ್ ಭೇಟಿ; ಉಭಯ ನಾಯಕರ ಅಪ್ಪುಗೆ ಇಲ್ಲ, ಬರೀ ಹಸ್ತಲಾಘವ ಮಾತ್ರ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 16, 2026 8:37 PM IST Modi-Trump: G7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಖಾಮುಖಿಯಾದರು. ಸುಮಾರು 16 ತಿಂಗಳ ನಂತರ ನಡೆದ ಈ ಭೇಟಿ ವೇಳೆ, ಇಬ್ಬರೂ ನಾಯಕರು ಆತ್ಮೀಯವಾಗಿ ಹಸ್ತಲಾಘವ ಮಾಡಿ, ನಗುಮುಖದಿಂದ ಮಾತುಕತೆ ನಡೆಸಿದರು. ಆದರೆ ಮೋದಿ ಸಾಮಾನ್ಯವಾಗಿ ವಿದೇಶಿ ನಾಯಕರಿಗೆ ನೀಡುವ ತಮ್ಮ ಸಿಗ್ನೇಚರ್ ಅಪ್ಪುಗೆ ಈ ಬಾರಿ ಕಾಣಲಿಲ್ಲ. ಆ ಕುರಿತ ವರದಿ ಇಲ್ಲಿದೆ. ನರೇಂದ್ರ ಮೋದಿ – ಡೊನಾಲ್ಡ್…
Latest News
Search the Archives
Access over the years of investigative journalism and breaking reports
You May Have Missed












