Tag: politics
-

Music-brain Health Centre: ಭಾರತದಲ್ಲೇ ಮೊದಲು, ಬೆಂಗಳೂರಿನಲ್ಲಿ ಸಂಗೀತ-ಆರೋಗ್ಯ ಕೇಂದ್ರ ಸ್ಥಾಪನೆ, ಇಳಯರಾಜ ಸಾಥ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 1:11 PM IST ಬೆಂಗಳೂರು ನಿಮ್ಹಾನ್ಸ್ ಮತ್ತು ಮರ್ಕ್ಯುರಿ ಫೌಂಡೇಶನ್ ಸಹಯೋಗದಲ್ಲಿ, ಇಳಯರಾಜ ಆಶ್ರಯದ ಸೆಂಟರ್ ಫಾರ್ ಮ್ಯೂಸಿಕ್ ಬ್ರೈನ್ ಮೈಂಡ್ ಆ್ಯಂಡ್ ಹೆಲ್ತ್ ಸ್ಥಾಪನೆ, ಸಂಗೀತ ಆರೋಗ್ಯ ಸಂಶೋಧನೆಗೆ ಒತ್ತು. ನಿಮ್ಹಾನ್ಸ್ ಜೊತೆ ಕೈಜೋಡಿಸಿದ ಇಳಯರಾಜ! ಬೆಂಗಳೂರು: ಐಟಿ ಸಿಟಿ, ಗಾರ್ಡನ್ ಸಿಟಿ (Bengaluru) ಎಂದು ವಿಶ್ವ ಖ್ಯಾತಿ ಪಡೆದುಕೊಂಡಿರುವ ಬೆಂಗಳೂರು ಅದೆಷ್ಟೋ ಮೊದಲ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ. ಸದ್ಯ ಭಾರತದಲ್ಲಿಯೇ ಮೊದಲ ಬಾರಿಗೆ ಸ್ಥಾಪನೆ ಮಾಡಲಾಗುತ್ತಿರುವ ಸಂಗೀತ ಆರೋಗ್ಯ ಕೇಂದ್ರವೂ…
-

Shocking News: 85 ರೈಲುಗಳ ಓಡಾಟದಲ್ಲಿ 1 ತಿಂಗಳ ಕಾಲ ವ್ಯತ್ಯಯ; ಪ್ರಯಾಣಿಸುವ ಮುನ್ನ ಈ ಪಟ್ಟಿ ಒಮ್ಮೆ ನೋಡಿಬಿಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ದಿಢೀರ್ ಬದಲಾವಣೆಗೆ ಕಾರಣವೇನು? ಬೆಂಗಳೂರು ಕಂಟೋನ್ಮೆಂಟ್-ವೈಟ್ಫೀಲ್ಡ್ ಕ್ವಾಡ್ರುಪ್ಲಿಂಗ್ (ಚತುಷ್ಪಥ) ಯೋಜನೆಯಡಿಯಲ್ಲಿ ನಡೆಯುತ್ತಿರುವ ವೈಟ್ಫೀಲ್ಡ್ ಯಾರ್ಡ್ (ಹಂತ 1) ನವೀಕರಣ ಕಾರ್ಯ ಭರದಿಂದ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮುಂಬರುವ ಕೆಲವು ವಾರಗಳವರೆಗೆ ರೈಲು ಸಂಚಾರದಲ್ಲಿ ವ್ಯತ್ಯಾಸ ಮಾಡಲಾಗಿದೆ. ಸಂಪೂರ್ಣ ಕ್ಯಾನ್ಸಲ್ ಆದ 42 ರೈಲುಗಳ ವಿವರ ಇಲ್ಲಿದೆ ಮುಂದಿನ ಕೆಲವು ದಿನಗಳವರೆಗೆ ಒಟ್ಟು 42 ರೈಲುಗಳು ಸಂಪೂರ್ಣವಾಗಿ ರದ್ದಾಗಿವೆ. ಇದರಲ್ಲಿ ನೆರೆಯ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ 27 ಮೆಮು (MEMU) ರೈಲುಗಳೇ ಸೇರಿವೆ ಎಂಬುದು ಗಮನಾರ್ಹ.…
-

Donald Trump: ಟ್ರಂಪ್ ಮಾಡಿದ ಇದೊಂದು ತಪ್ಪಿನಿಂದ ಭಾರತಕ್ಕೆ ಕೋಟ್ಯಂತರ ರೂಪಾಯಿ ಲಾಭ /Donald Trump Decision Backfires? How One Move Benefited India by Crores | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 04, 2026 12:35 PM IST ಟ್ರಂಪ್ ಮಾಡಿದ ಒಂದು ತಪ್ಪು ಭಾರತಕ್ಕೆ ಶತಕೋಟಿ ಲಾಭವನ್ನು ತಂದುಕೊಟ್ಟಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಒಂದೇ ಬಾಣದಿಂದ ಭಾರತ ಎರಡು ಗುರಿಗಳನ್ನು ಹೊಡೆದಿದೆ. ಟ್ರಂಪ್ ಇದೊಂದು ತಪ್ಪಿನಿಂದ ಭಾರತಕ್ಕೆ ಲಾಭ! ಡೊನಾಲ್ಡ್ ಟ್ರಂಪ್ (Donald Trump) ಮಾಡಿದ ಒಂದು ತಪ್ಪು ಭಾರತಕ್ಕೆ ಶತಕೋಟಿ ಲಾಭವನ್ನು ತಂದುಕೊಟ್ಟಿದೆ. ಹೌದು, ದಕ್ಷಿಣ ಚೀನಾ ಸಮುದ್ರ ಇಂದು ವಿಶ್ವ ರಾಜಕೀಯದ ಹೊಸ ರಣಾಂಗಣವಾಗಿದ್ದು, ಇಲ್ಲಿ ಚೀನಾ (China) ತನ್ನ ಪ್ರಾಬಲ್ಯವನ್ನು…
-

Big Update: ಇದೇ ಜೂನ್ 15 ರಿಂದ 128 ದಿನದವರೆಗೆ ರೈಲುಗಳ ಓಡಾಟದಲ್ಲಿ ಭಾರೀ ಬದಲಾವಣೆ, ಪ್ರಮುಖ ಟ್ರೈನ್ಗಳೇ 2 ತಾಸು ತಡ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಹೊಸ ಮುಂಗಾರು ವೇಳಾಪಟ್ಟಿ ಬಿಡುಗಡೆ ಹೌದು, ಮುಂಗಾರು ಮಳೆಯ ಅಬ್ಬರ ಶುರುವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ನೈರುತ್ಯ ರೈಲ್ವೆ (SWR) ಕೊಂಕಣ ಮಾರ್ಗದಲ್ಲಿ ಸಂಚರಿಸುವ ರೈಲುಗಳ ವೇಳಾಪಟ್ಟಿಯಲ್ಲಿ ಭಾರೀ ಬದಲಾವಣೆ ಮಾಡಿದೆ. ಮಳೆಗಾಲದಲ್ಲಿ ರೈಲುಗಳು ನಿಧಾನಗತಿಯಲ್ಲಿ ಚಲಿಸಬೇಕಾದ ಅನಿವಾರ್ಯತೆ ಇರುವುದರಿಂದ ಈ ಹೊಸ ‘ಮುಂಗಾರು ವೇಳಾಪಟ್ಟಿ’ಯನ್ನು (Monsoon Time Table) ಜಾರಿಗೆ ತರಲಾಗಿದೆ. ಯಾವಾಗಿನಿಂದ ಈ ಹೊಸ ರೂಲ್ಸ್ ಜಾರಿ? ರೈಲ್ವೆ ಇಲಾಖೆಯ ಪ್ರಕಟಣೆಯ ಪ್ರಕಾರ, ಜೂನ್ 15, 2026 ರಿಂದ ಅಕ್ಟೋಬರ್ 20, 2026 ರವರೆಗೆ…
-

Namma Metro: ಮೆಟ್ರೋ ಪ್ರಯಾಣ ಬರೀ ಸಾರಿಗೆಯಲ್ಲ, ಅದೊಂದು ‘ಸಂಜೀವಿನಿ’, ಐಐಎಸ್ಸಿ ಅಧ್ಯಯನದಲ್ಲಿ ಹೊರಬಿತ್ತು ಅಚ್ಚರಿಯ ಮಾಹಿತಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 12:03 PM IST ಐಐಎಸ್ಸಿ ಅಧ್ಯಯನ ಪ್ರಕಾರ ಬೆಂಗಳೂರು ಹಳದಿ ಮಾರ್ಗ ಮೆಟ್ರೋ ಆರೋಗ್ಯ, ಒತ್ತಡ ಕಡಿತಕ್ಕೆ ಸಹಾಯಕ, ಆದರೆ 10-20 ಕಿಮೀಗೆ 60-70 ರೂ ದರ, ಕಡಿಮೆ ಫೀಡರ್ ಬಸ್ ಸಂಪರ್ಕ ಮಧ್ಯಮ ವರ್ಗಕ್ಕೆ ಸವಾಲು ಹಳದಿ ಮಾರ್ಗದಿಂದ ಸಿಗುವ ಲಾಭವೇನು? ಬೆಂಗಳೂರು (Bengaluru) ಅಂದ್ರೆ ಟ್ರಾಫಿಕ್ ಜಾಮ್ (Traffic Jam), ಮಾಲಿನ್ಯ ಮತ್ತು ವಿಪರೀತ ಕೆಲಸದ ಒತ್ತಡ, ದಿನವಿಡೀ ಕಿರಿಕಿರಿ ಅನುಭವಿಸಿ ಮನೆ ತಲುಪುವಷ್ಟರಲ್ಲಿ ಸುಸ್ತಾಗುವ ಐಟಿ-ಬಿಟಿ ಉದ್ಯೋಗಿಗಳ…
-

Drone Attack: ಕುವೈತ್ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ; ಒಬ್ಬ ಭಾರತೀಯ ಸಾವು, ವಿಡಿಯೋ ಬಹಿರಂಗ / Drone Attack: Strike Near Kuwait International Airport Kills | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 04, 2026 11:46 AM IST ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ರ ಮೇಲೆ ಇರಾನಿನ ಡ್ರೋನ್ ದಾಳಿ ನಡೆದಿದ್ದು, ಅದರಲ್ಲಿ ಒಬ್ಬ ಭಾರತೀಯ ಪ್ರಜೆ ಸಾವನ್ನಪ್ಪಿ 63 ಜನರು ಗಾಯಗೊಂಡಿರುವ ದೃಶ್ಯಗಳ ಕಣ್ಗಾವಲು ವೀಡಿಯೊವನ್ನು ಕುವೈತ್ ಡಿಜಿಸಿಎ ಬಿಡುಗಡೆ ಮಾಡಿದೆ. ಕುವೈತ್ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (Kuwait Airport) ಟರ್ಮಿನಲ್ 1 ಮೇಲೆ ಜೂನ್ 3, 2026 ರಂದು ನಡೆದ ಡ್ರೋನ್…
-

Happy Life: ಒತ್ತಡದ ಕಾರ್ಪೊರೇಟ್ ಕೆಲಸಕ್ಕೆ ಗುಡ್ ಬೈ, ಆಟೋ ಓಡಿಸಿ ಈ ಮಹಿಳೆ ಗಳಿಸುತ್ತಿರುವುದು ಎಷ್ಟು ಗೊತ್ತಾ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 10:15 AM IST ಐಟಿ ಉದ್ಯೋಗ ತೊರೆದು ಆಟೋ ಓಡಿಸುತ್ತಿರುವ ಬೆಂಗಳೂರಿನ ಮಹಿಳೆ ತಿಂಗಳಿಗೆ ಸುಮಾರು 60 ಸಾವಿರ ಸಂಪಾದನೆ, ಕಡಿಮೆ ಒತ್ತಡದ ಜೀವನದಿಂದ ಸಂತೋಷ, ಕಥೆ ಇಂಟರ್ನೆಟ್ನಲ್ಲಿ ವೈರಲ್. ಹಣಕ್ಕಿಂತ ಮಾನಸಿಕ ಆರೋಗ್ಯ(PC: siasatdaily Instagram) ಬೆಂಗಳೂರು (Bengaluru) ಅಂದ್ರೆ ಸಾಕು, ಕಣ್ಣಮುಂದೆ ಬರೋದು ಗಗನಚುಂಬಿ ಐಟಿ (IT) ಪಾರ್ಕ್ಗಳು, ದುಬಾರಿ ಲ್ಯಾಪ್ಟಾಪ್ಗಳು (Laptop) ಮತ್ತು ಸ್ಟ್ರೆಸ್ ತುಂಬಿದ ಕಾರ್ಪೊರೇಟ್ ಲೈಫ್ (Life). ಆದರೆ ಇಲ್ಲೊಬ್ಬ ಮಹಿಳೆ ಎಲ್ಲವನ್ನೂ ತೊರೆದು,…
-

Bengaluru Traffic: ಇಂದಿನಿಂದ ಒಂದು ವಾರ ರಸ್ತೆ ಸಂಚಾರ ಕಷ್ಟ ಕಷ್ಟ; ನಿಮ್ಮ ಓಡಾಟ 4-6 ಕಿಲೋಮೀಟರ್ ಹೆಚ್ಚಾಗೋದು ಪಕ್ಕಾ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 11:10 AM IST ಕೆ.ಆರ್.ಪುರಂ ಐ.ಟಿ.ಐ ಬಿ.ಎಂ.ಟಿ.ಸಿ 24ನೇ ಡಿಪೋ ಲಾರಿ ಅಂಡರ್ ಪಾಸ್ ರಸ್ತೆ 7 ದಿನ ಬಂದ್, ರೈಲ್ವೆ ಬ್ರಿಡ್ಜ್ ಕಾಮಗಾರಿ, ಟ್ರಾಫಿಕ್ ಡೈವರ್ಷನ್, 2 ಕಿ.ಮೀ ಪ್ರಯಾಣಕ್ಕೆ 4-6 ಕಿ.ಮೀ ಓಡಾಟ ಹೆಚ್ಚಾಗುವ ಸಂಭವ ಸಂಚಾರ ಬದಲಾವಣೆ!! ಬೆಂಗಳೂರು: ನೀವು ಐ.ಟಿ.ಐ, ಕೆ.ಆರ್.ಪುರಂ (KR Puram) ಅಥವಾ ವೈಟ್ಫೀಲ್ಡ್ ಕಡೆಗೆ ಹೋಗುವವರಾ? ಹಾಗಾದರೆ ನಿಮ್ಮ ವಾಹನ ಸ್ಟಾರ್ಟ್ ಮಾಡುವ (Vehicle) ಮುನ್ನ ಈ ಸುದ್ದಿ (News) ನೀವು…
-

Underage Pregnancy: ಆರ್ಟಿಐ ನೀಡಿದ ಆಘಾತಕಾರಿ ಮಾಹಿತಿ; ಹದಿಹರೆಯದ ಹುಡುಗಿಯರ ಗರ್ಭಪಾತದ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 10:36 PM IST ಅಪ್ರಾಪ್ತ ಹಾಗೂ ಹದಿಹರೆಯದ ಹುಡುಗಿಯರಲ್ಲಿ ಗರ್ಭಪಾತದ ಪ್ರಕರಣಗಳು ಹೆಚ್ಚುತ್ತಿರುವುದು ನಾಗರಿಕ ಸಮಾಜ ಮತ್ತು ಆರೋಗ್ಯ ವಲಯದ ಆತಂಕವನ್ನು ದ್ವಿಗುಣಗೊಳಿಸಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಮುಂಬೈನಲ್ಲಿ ಮಾಹಿತಿ ಹಕ್ಕು (RTI) ಕಾಯ್ದೆಯಡಿ ಇತ್ತೀಚೆಗೆ ಲಭ್ಯವಾಗಿರುವ ದತ್ತಾಂಶಗಳು ತೀವ್ರ ಕಳವಳಕ್ಕೆ ಕಾರಣವಾಗಿವೆ. ನಗರದಲ್ಲಿ ಅಪ್ರಾಪ್ತ ಹಾಗೂ ಹದಿಹರೆಯದ ಹುಡುಗಿಯರಲ್ಲಿ(Child) ಗರ್ಭಪಾತದ (Abortion) ಪ್ರಕರಣಗಳು ಹೆಚ್ಚುತ್ತಿರುವುದು ನಾಗರಿಕ ಸಮಾಜ ಮತ್ತು ಆರೋಗ್ಯ (Health) ವಲಯದ ಆತಂಕವನ್ನು…
-

Surendranath College: ಕಾಲೇಜಿನ ಸೀಕ್ರೆಟ್ ಬೆಡ್ರೂಮ್ನಲ್ಲಿ 1 ಕೋಟಿ ನಗದು, ರಿವಾಲ್ವರ್ ಪತ್ತೆ; ಪ್ರತಿಷ್ಠಿತ ಕಾಲೇಜಿನಿಂದಲೇ ಅಕ್ರಮ ದಂಧೆ ನಡೆಸುತ್ತಿತ್ತಾ ಟಿಎಂಸಿ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 10:58 PM IST Surendranath College: ಗೆದ್ದಲು ತಿಂದ ನೋಟು, ಲೋಡ್ ಆದ ಗನ್! ಕಾಲೇಜಿನ ಸೀಕ್ರೆಟ್ ಬೆಡ್ರೂಮ್ನಲ್ಲಿ 1 ಕೋಟಿ ನಗದು, ರಿವಾಲ್ವರ್ ಪತ್ತೆ; ಸುರೇಂದ್ರನಾಥ್ ಕಾಲೇಜಿನ ರಹಸ್ಯ ಕೋಣೆಯಿಲ್ಲಿ ಪತ್ತೆಯಾಯ್ತು ಬೆಚ್ಚಿಬೀಳಿಸುವ ವಸ್ತುಗಳ ರಾಶಿ! ಪ್ರತಿಷ್ಠಿತ ಕಾಲೇಜಿನಿಂದಲೇ ಅಕ್ರಮ ದಂಧೆ ನಡೆಸುತ್ತಿತ್ತಾ ಟಿಎಂಸಿ? ಕೋಲ್ಕತ್ತಾ (ಪಶ್ಚಿಮ ಬಂಗಾಳ): ಶಿಕ್ಷಣದ (Education) ದೇವಸ್ಥಾನ ಅಂದ್ರೆ ಶಾಲಾ-ಕಾಲೇಜು. ಆದರೆ ಕೋಲ್ಕತ್ತಾದ (Kolkata) ಪ್ರತಿಷ್ಠಿತ ಕಾಲೇಜೊಂದರಲ್ಲಿ ಪೊಲೀಸರು ನಡೆಸಿದ ದಾಳಿ ಎಲ್ಲರನ್ನೂ ಬೆಚ್ಚಿ…
Latest News
Search the Archives
Access over the years of investigative journalism and breaking reports
You May Have Missed












