Tag: politics
-

Indian Railway: ನೈಋತ್ಯ ರೈಲ್ವೆಯಿಂದ ದಿಢೀರ್ ಬಿಗ್ ಅಪ್ಡೇಟ್; ಈ ಊರುಗಳ ಪ್ರಯಾಣಿಕರಿಗೆ ಗುಡ್ ನ್ಯೂಸ್, ರಾಜ್ಯದ 20 ಕಡೆ ನಿಲುಗಡೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಹುಬ್ಬಳ್ಳಿ – ರಾಮೇಶ್ವರಂ – ಹುಬ್ಬಳ್ಳಿ ರೈಲು ಸಂಖ್ಯೆ 07355 (ಹುಬ್ಬಳ್ಳಿ ಟು ರಾಮೇಶ್ವರಂ): ಭಾನುವಾರ ಸಂಚರಿಸುವ ಈ ರೈಲನ್ನು ಈ ಹಿಂದೆ ಮೇ 31, 2026 ರವರೆಗೆ ಘೋಷಿಸಲಾಗಿತ್ತು. ಈಗ ಇದನ್ನು ಜೂನ್ 7, 2026 ರಿಂದ ಜೂನ್ 28, 2026 ರವರೆಗೆ ಒಟ್ಟು 4 ಹೆಚ್ಚುವರಿ ಟ್ರಿಪ್ಗಳಿಗೆ ವಿಸ್ತರಿಸಲಾಗಿದೆ. ಈ ರೈಲು ಹುಬ್ಬಳ್ಳಿ (UBL), ಹಾವೇರಿ, ರಾಣೇಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಬಾಣಸವಾಡಿ (ಬೆಂಗಳೂರು), ಹೊಸೂರು, ಧರ್ಮಪುರಿ, ಸೇಲಂ,…
-

Bengaluru: ಅರಮನೆ ನೋಡೋಕೆ ಮೈಸೂರಿಗೇ ಹೋಗಬೇಕಿಲ್ಲ, ಮೆಜೆಸ್ಟಿಕ್ ಇಂದ 2 ಮೈಲಿ ದೂರದಲ್ಲಿದೆ 18ನೇ ಶತಮಾನದ ಅದ್ಭುತ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 23, 2026 5:30 PM IST ಬೆಂಗಳೂರು ಕೆ.ಆರ್ ಮಾರುಕಟ್ಟೆ ಹತ್ತಿರದ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ, ಇಂಡೋ ಇಸ್ಲಾಮಿಕ್ ಶೈಲಿ, ವಸ್ತುಸಂಗ್ರಹಾಲಯ, ಕೋಟೆ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನ ಪ್ರವಾಸಿಗರ ಆಕರ್ಷಣೆಯಾಗಿದೆ. + ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯ (Bengaluru KR Market) ಹತ್ತಿರವಿರುವ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆಯು ನಗರದ (Tipu Sultan Summer Palace) ಪ್ರಮುಖ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಸುತ್ತಲೂ ಸದಾ…
-

China Political System: ಚೀನಾದಲ್ಲಿ ಚುನಾವಣೆಯೇ ನಡೆಯಲ್ಲ! ಆದ್ರೆ ಡ್ರ್ಯಾಗನ್ ರಾಷ್ಟ್ರದ ಅಧ್ಯಕ್ಷ-ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡುವುದು ಹೇಗೆ ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 5:45 PM IST ಚೀನಾವನ್ನು ಇಂದು ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದೆಂದು ಹೇಳಲಾಗುತ್ತದೆ. ಆದರೆ, ಪ್ರಜಾಪ್ರಭುತ್ವವಿಲ್ಲದ ಈ ದೇಶದಲ್ಲಿ ರಾಜಕೀಯ ವ್ಯವಸ್ಥೆ ಹೇಗಿದೆ ಗೊತ್ತಾ? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. ಚೀನಾ ರಾಜಕೀಯ ವ್ಯವಸ್ಥೆ ಚೀನಾ (China) ವನ್ನು ಇಂದು ವಿಶ್ವ (World) ದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದೆಂದು ಹೇಳಲಾಗುತ್ತದೆ. ಪ್ರಜಾಪ್ರಭುತ್ವ (Democracy) ರಾಷ್ಟ್ರಗಳಿಗಿಂತ ಭಿನ್ನವಾಗಿ, ಇಲ್ಲಿ ಬಹು-ಪಕ್ಷ ಚುನಾವಣೆಗಳು (Elections) ನಡೆಯುವುದಿಲ್ಲ. ಆದರೆ, ಅಧ್ಯಕ್ಷ…
-

Bengaluru: ಮತ್ತಷ್ಟು ಹಸಿರಾಗಲಿದೆ ಉದ್ಯಾನನಗರಿ! ಬೆಂಗಳೂರಿನಾದ್ಯಂತ 20,000 ಗಿಡ ನೆಡಲು BBMP ಪ್ಲಾನ್ | bbmp plans to plant 2000 saplings bengaluru | | ACTPnews
ಬೆಂಗಳೂರಿನಾದ್ಯಂತ 20,000 ಗಿಡ ನೆಡಲು ಬಿಬಿಎಂಪಿ ಪ್ಲ್ಯಾನ್ ಹೌದು, ಪಾಲಿಕೆಯು ತನ್ನ AI-ಆಧಾರಿತ ಸಾಧನವನ್ನು ಬಳಸಿಕೊಂಡು ಗಿಡ ನೆಡಲು ಸಾಧ್ಯವಾದ ಒಂದಿಷ್ಟು ಸ್ಥಳಗಳನ್ನು ಗುರುತಿಸಿದ್ದು, ನಗರದಾದ್ಯಂತ 20,000 ಸ್ಥಳೀಯ ಮತ್ತು ಔಷಧೀಯ ಸಸಿಗಳನ್ನು ನೆಡುವ ಗುರಿ ಹಮ್ಮಿಕೊಂಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು, ನಗರವನ್ನು ಮತ್ತಷ್ಟು ಹಸಿರುಮಗೊಳಿಸಲು ನಗರದಾದ್ಯಂತ ಸುಮಾರು 150 ಸ್ಥಳಗಳನ್ನು ಗುರುತಿಸಿದೆ. ಸಿವಿಕ್ ಏಜೆನ್ಸಿ ಮ್ಯಾಪಥಾನ್ ಎಂಬ ತನ್ನ AI ಆಧಾರಿತ ಉಪಕರಣದ ಸಹಾಯದಿಂದ ಈ ಸ್ಥಳಗಳನ್ನು ಗುರುತಿಸಿದ್ದು, ಇಲ್ಲಿ ಪಾಲಿಕೆಯ ಅರಣ್ಯೀಕರಣ ಕಾರ್ಯ…
-

CJP: ಭಾರತವನ್ನು ಅಸ್ಥಿರಗೊಳಿಸುವ ಪ್ರಯತ್ನದ ಭಾಗವೇ ‘ಕಾಕ್ರೋಚ್ ಪಾರ್ಟಿ’ – ರಾಜೀವ್ ಚಂದ್ರಶೇಖರ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 4:20 PM IST ಮೋದಿ ನಾಯಕತ್ವದಲ್ಲಿ ಭಾರತದ ಬೆಳವಣಿಗೆ ಮತ್ತು ಆಧುನೀಕರಣವು ಹಲವಾರು ದೇಶಗಳು ಮತ್ತು ಸ್ವಾರ್ಥ ಹಿತಾಸಕ್ತಿಗಳಲ್ಲಿ ಅಸಮಾಧಾನವನ್ನು ಸೃಷ್ಟಿಸಿದೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ. News18 ತಿರುವನಂತಪುರಂ: ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ವಿಡಂಬನಾತ್ಮಕ ಡಿಜಿಟಲ್ ಸಂಘಟನೆಯಾದ ‘ಕಾಕ್ರೋಚ್ ಪಾರ್ಟಿ’ ಭಾರತವನ್ನು ಅಸ್ಥಿರಗೊಳಿಸುವ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರವನ್ನು ಗುರಿಯಾಗಿಸುವ ಗುರಿಯನ್ನು ಹೊಂದಿರುವ ಗಡಿಯಾಚೆಗಿನ ‘ಪ್ರಭಾವ ಕಾರ್ಯಾಚರಣೆ’ಯ ಭಾಗವಾಗಿದೆ ಎಂದು ಕೇರಳ ಬಿಜೆಪಿ ಅಧ್ಯಕ್ಷ…
-

Bengaluru: ಗ್ರೇಟರ್ ಬೆಂಗಳೂರು ಪಾಲಿಕೆಯ ಮಹತ್ವದ ಯೋಜನೆ ವಿಫಲ; ಜನರು ಹೇಳಿದ್ದೇನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 23, 2026 4:38 PM IST ಬೆಂಗಳೂರುದಲ್ಲಿ ಜಿಬಿಎ 450 ಫೀಡಿಂಗ್ ಸ್ಪಾಟ್ ಯೋಜನೆ ವಿಫಲ, ದೂರದ ಮತ್ತು ಕಸದ ಹತ್ತಿರದ ಜಾಗಗಳ ವಿರುದ್ಧ ಎನಿಮಲ್ ವೆಲ್ಫೇರ್ ಗ್ರೂಪ್, ನಿವಾಸಿಗಳ ಆಕ್ಷೇಪ, ಅಧಿಕಾರಿಗಳು ಹೇಳಿದ್ದೇನು? ಗ್ರೇಟರ್ ಬೆಂಗಳೂರು ಅಥಾರಿಟಿ (ಸಂಗ್ರಹ ಚಿತ್ರ) ಭಾರತದ ಐಟಿ ರಾಜಧಾನಿ ಎಂದು ಗುರುತಿಸಿಕೊಂಡಿರುವ ಬೆಂಗಳೂರು (Bengaluru) ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಬೀದಿ ನಾಯಿಗಳ ಸಮಸ್ಯೆ ಬಹಳ ವರ್ಷಗಳಿಂದಲೂ ಭಾರೀ ಚರ್ಚೆ ನಡೆಯುತ್ತಿದೆ. ಈ ಸಮಸ್ಯೆ ಬ್ರೇಕ್ ಹಾಕಲು…
-

Wall Collapses: ಶಾಲೆಯ ಬಳಿ ಕಾಂಪೌಂಡ್ ಕುಸಿದು 12 ಮಂದಿ ಮಕ್ಕಳಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 4:07 PM IST Heartbreaking! ಈ ಘಟನೆಯು ಶಾಲೆಯಲ್ಲಿ ಭೀತಿ ಮತ್ತು ಯಾತನೆಯನ್ನು ಉಂಟುಮಾಡಿತು, ಮಕ್ಕಳು, ಪೋಷಕರು ಮತ್ತು ಶಿಕ್ಷಕರು ತಮ್ಮ ಮಕ್ಕಳನ್ನು ನೋಡಲು ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಆಗಮಿಸುತ್ತಿದ್ದಂತೆ ಕಿರುಚುತ್ತಾ ಅಳುತ್ತಿದ್ದರು. ಸಾಂದರ್ಭಿಕ ಚಿತ್ರ ಫರಿದಾಬಾದ್: ಹರಿಯಾಣದ ಭಾರತ್ ಕಾಲೋನಿ ಪ್ರದೇಶದ ಹ್ಯಾನ್ಸ್ ಮೆಮೋರಿಯಲ್ ಪಬ್ಲಿಕ್ ಶಾಲೆಯ ಬಳಿ ಶನಿವಾರ ನಿರ್ಮಾಣ ಹಂತದ ಮನೆಯ (Wall Collapses) ಗೋಡೆ ಕುಸಿದು ಕನಿಷ್ಠ 12 ಮಕ್ಕಳು ಗಾಯಗೊಂಡಿದ್ದು, ಅವರಲ್ಲಿ (Sad News)…
-

ರವಾ ದೋಸೆ ತಿನ್ನುವ ಆಸೆಯಾಗಿದ್ಯಾ? ಥಟ್ ಅಂತ ಹೀಗೆ ಮಾಡಿಕೊಳ್ಳಿ | Craving to eat Rava Dosa Just do it like this | | ACTPnews
ಅದಕ್ಕಾಗಿ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಆ ಬಯಕೆಯನ್ನೇ ಬಿಟ್ಟು ಬಿಡುವವರು ಹಲವರಿದ್ದಾರೆ. ಆದರೆ ಚಿಂತಿಸದಿರಿ ದಿಢೀರ್ ಆಗಿ ರವಾ ದೋಸೆ ಹೇಗೆ ಮಾಡಿಕೊಳ್ಳಬಹುದೆಂದು ಇಲ್ಲಿ ತಿಳಿಯಿರಿ. ರವಾ ದೋಸೆ ಎಲ್ಲಾ ಸಂದರ್ಭಗಳಿಗೂ ಒಂದು ಪರಿಪೂರ್ಣ ಖಾದ್ಯದಂತಿದೆ. ಕೇವಲ 30 ನಿಮಿಷಗಳು ಮತ್ತು ಸರಳ ಪದಾರ್ಥಗಳನ್ನು ಬಳಸಿಕೊಂಡು, ನಿಮ್ಮ ಮಧ್ಯಾಹ್ನದ ಅಥವಾ ರಾತ್ರಿಯ ಊಟಕ್ಕಾಗಲಿ ಇಲ್ಲವೆ ಉಪಹಾರಕ್ಕಾಗಿ ನೀವು ಈ ಅದ್ಭುತ ದೋಸೆಯನ್ನು ಮಾಡಿಕೊಂಡು ಸವಿಯಬಹುದು. ಈ ರೀತಿಯಾಗಿ ಮಾಡಿಕೊಳ್ಳುವ ರವಾ ದೋಸೆಗೆ ಇನ್ಸ್ಟಂಟ್ ಅಥವಾ…
-

Domestic migration rate: ದೇಶೀಯ ವಲಸೆ ದರ ಕುಂಠಿತ! ಪ್ರಧಾನಿ ಸಲಹಾ ಮಂಡಳಿ ವರದಿಯಲ್ಲಿ ಏನಿದೆ? | Domestic migration rate has declined! What is the Prime Minister’s Advisory Council report? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
2023 ರ ಹೊತ್ತಿಗೆ ದೇಶದಲ್ಲಿ ಒಟ್ಟು ವಲಸಿಗರ ಸಂಖ್ಯೆ 40.20 ಕೋಟಿ ಸಲಹಾ ಮಂಡಳಿಯ ಪ್ರಕಾರ 2023 ರ ಹೊತ್ತಿಗೆ ದೇಶದಲ್ಲಿ ಒಟ್ಟು ವಲಸಿಗರ ಸಂಖ್ಯೆ 40.20 ಕೋಟಿ ಎಂದು ಅಂದಾಜಿಸಲಾಗಿದೆ. 2011 ರ ಜನಗಣತಿಯಲ್ಲಿ ಒಟ್ಟು ವಲಸಿಗರ ಸಂಖ್ಯೆ 45.57 ಕೋಟಿ. 2011 ರ ಜನಗಣತಿಯ ಪ್ರಕಾರ 37.64 ರಷ್ಟಿದ್ದ ವಲಸೆ ದರವು ನಂತರ ಜನಸಂಖ್ಯೆಯ ಶೇಕಡಾ 28.88 ಕ್ಕೆ ಇಳಿದಿದೆ ಎಂದು ಅಂದಾಜಿಸಲಾಗಿದೆ ಎಂದು ಇಎಸಿ-ಪಿಎಂ (EAC-PM) ಹೇಳಿದೆ. ಪಿಎಮ್ ಸಲಹಾ ಸಮಿತಿ ಬಳಸಿದ…
Latest News
Search the Archives
Access over the years of investigative journalism and breaking reports
You May Have Missed













