Tag: politics
-

Mount Everest: ಎವರೆಸ್ಟ್ನಲ್ಲಿ ಪರ್ವತಾರೋಹಿ ಸಾವು! ಮೃತದೇಹವನ್ನು ಅಲ್ಲೇ ಬಿಡಲು ಕುಟುಂಬ ನಿರ್ಧಾರ; ಕಾರಣವೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 5:01 PM IST ಹೈದರಾಬಾದ್ ನಿವಾಸಿ ಅರುಣ್ ಕುಮಾರ್ ತಿವಾರಿ ಅವರು ಮೌಂಟ್ ಎವರೆಸ್ಟ್ ಅನ್ನು ಏರಿದರು. ಅವರು ಮೇ 21, 2026 ರಂದು ಮೌಂಟ್ ಎವರೆಸ್ಟ್ ನಿಂದ ಇಳಿಯುವಾಗ ನಿಧನರಾದರು. ಈಗ ಅವರ ಕುಟುಂಬಸ್ಥರು ಅರುಣ್ ಮೃತದೇಹವನ್ನು ಎವರೆಸ್ಟ್ನಲ್ಲಿಯೇ ಬಿಡಲು ನಿರ್ಧರಿಸಿದೆ. ಅರುಣ್ ಕುಮಾರ್ ತಿವಾರಿ ವಿಶ್ವ (World) ದ ಅತಿ ಎತ್ತರದ ಮೌಂಟ್ ಎವರೆಸ್ಟ್ (Mount Everest) ಶಿಖರವನ್ನು ಹತ್ತುವುದು ಪರ್ವತಾರೋಹಿಗಳ (Mountaineers) ಬಹುಕಾಲದ ಕನಸಾಗಿರುತ್ತದೆ. ಹೈದರಾಬಾದ್ (Hyderabad)…
-

SSC Exam: 46 ಲಕ್ಷ ಯುವಮನಸುಗಳ ಕನಸಿಗೆ ಕೊಳ್ಳಿ ಇಟ್ಟಿತಾ ಪೇಪರ್ ಲೀಕ್ ದಂಧೆ? ಸೋರಿಕೆ ಆಗಿತ್ತಾ SSC GD ಕಾನ್ಸ್ಟೆಬಲ್ ಪೇಪರ್? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 3:48 PM IST SSC GD Exam: ಹತ್ತಾರು ಕಷ್ಟಗಳ ನಡುವೆಯೂ ಮುಂಜಾನೆ ಎದ್ದು ಓಡುತ್ತಾ, ಬೆವರು ಸುರಿಸಿ ಸಿದ್ಧರಾಗಿದ್ದ ಆ ಕಡುಬಡವರ ಕನಸಿನ ಕೋಟೆ ಕೇವಲ ಕೆಲವು ಆಮಿಷಗಳಿಗಾಗಿ ನುಚ್ಚುನೂರಾಯಿತೇ? ಸೋರಿಕೆಯಾಯಿತೇ SSC GD ಕಾನ್ಸ್ಟೆಬಲ್ ಪರೀಕ್ಷೆಯ ಪೇಪರ್? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಇದು ಕೇವಲ 46 ಲಕ್ಷ ಅಭ್ಯರ್ಥಿಗಳು (Aspirents) ಬರೆದ ಒಂದು ಸಾಮಾನ್ಯ ಪರೀಕ್ಷೆಯಲ್ಲ(Exam). ಇದು ದೇಶ ಕಾಯುವ ಯೂನಿಫಾರ್ಮ್ ಧರಿಸಿ…
-

Pakistan: ಭಾರತಕ್ಕೆಂದು ತೋಡಿದ ಗುಂಡಿಗೆ ತಾನೇ ಬಿದ್ದ ಪಾಕಿಸ್ತಾನ, ಭಯಾನಕ ಬಲೆಗೆ ಸಿಲುಕಿದ ನೆರೆ ರಾಷ್ಟ್ರ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಪಾಕಿಸ್ತಾನ ಆರಂಭದಲ್ಲಿ ಟ್ರಂಪ್ ಆಡಳಿತವನ್ನು ಹೊಗಳಿತು. ಇರಾನ್ ಯುದ್ಧದ ಸಮಯದಲ್ಲಿ, ಇಸ್ಲಾಮಾಬಾದ್ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ಗೆ ಆತಿಥ್ಯ ವಹಿಸಿತು, ಮಧ್ಯಸ್ಥಿಕೆಗೆ ಮನ್ನಣೆ ಪಡೆಯಲು ಪ್ರಯತ್ನಿಸಿತು ಮತ್ತು ಟ್ರಂಪ್ ಅಸಿಮ್ ಮುನೀರ್ ಅವರನ್ನು “ನನ್ನ ನೆಚ್ಚಿನ ಫೀಲ್ಡ್ ಮಾರ್ಷಲ್” ಎಂದು ಹೊಗಳುವಂತೆ ಮಾಡಿತು. ಪರಿಸ್ಥಿತಿ ಮುಂದುವರೆದಂತೆ, ಪಾಕಿಸ್ತಾನದ ನಿಜವಾದ ಬಣ್ಣ ಹೊರಬರಲು ಪ್ರಾರಂಭಿಸಿತು. ಅಮೆರಿಕಾ-ಇರಾನ್ ಮಾತುಕತೆಗಳಲ್ಲಿ ಮಧ್ಯಸ್ಥಿಕೆ ವಹಿಸುವ ಮೂಲಕ ಪಾಕಿಸ್ತಾನವು ತನ್ನನ್ನು ಶಾಂತಿ ದಲ್ಲಾಳಿ ಎಂದು ಬಿಂಬಿಸಿಕೊಳ್ಳುತ್ತಿದ್ದಾಗ, ಪಾಕಿಸ್ತಾನದ ನೂರ್ ಖಾನ್ ವಾಯುನೆಲೆಯಲ್ಲಿ ಇರಾನಿನ ಮಿಲಿಟರಿ…
-

Fuel Price: ಪೆಟ್ರೋಲ್-ಡೀಸೆಲ್ ಬೆಲೆಯನ್ನು ಏರಿಸದೆ ನಮಗೆ ಬೇರೆ ದಾರಿಯೇ ಇಲ್ಲ; ಕೇಂದ್ರ ಸಚಿವ ಸುರೇಶ್ ಗೋಪಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 2:00 PM IST ಎರಡು ವಾರಗಳಲ್ಲಿ ನಾಲ್ಕನೇ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ಗೆ 2.71 ರೂ.ವರೆಗೆ ಹೆಚ್ಚಿಸಿದ ಒಂದು ದಿನದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ, ಪೆಟ್ರೋಲ್ ಬೆಲೆ ಏರಿಕೆಗೆ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿವೆ. News18 ಕೊಯಮತ್ತೂರು: ಜಗತ್ತಿನಲ್ಲಿ ನಡೆಯುತ್ತಿರುವ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಪೆಟ್ರೋಲ್ ಬೆಲೆಗಳನ್ನು ಹೆಚ್ಚಿಸದೆ ಬೇರೆ ಪರ್ಯಾಯ ಮಾರ್ಗವಿಲ್ಲ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ (Suresh…
-

Shocking News: ₹2 ಕೋಟಿ ಇನ್ಶೂರೆನ್ಸ್ ಹಣಕ್ಕಾಗಿ ಗಂಡನನ್ನೇ ಮುಗಿಸಿ ಅಪಘಾತದ ಕಥೆ ಕಟ್ಟಿದ ಮಹಿಳೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 12:49 PM IST ಗಂಡನ ಹೆಸರಲ್ಲಿದ್ದ ವಿಮಾ ಹಣವನ್ನು ಪಡೆಯಲು ಮತ್ತು ವಿವಾಹೇತರ ಸಂಬಂಧದಲ್ಲಿದ್ದ ತನ್ನ ಗೆಳೆಯನ ಜೊತೆ ಬದುಕಲು ಭಾರತಿ ಮತ್ತು ಆಕೆಯ ಪ್ರಿಯಕರ ಈ ಕೊಲೆಗೆ ಸಂಚು ರೂಪಿಸಿದ್ದರು. ಪೊಲೀಸ್ ತನಿಖೆಯಲ್ಲಿ ಭಾರತಿ ಮತ್ತು ಸುರೇಂದರ್ ಕುಮಾರ್ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಆಕೆಯ ಗಂಡ ಮತ್ತು ಆತನ ಹೆಸರಿನಲ್ಲಿದ್ದ 2 ಕೋಟಿ ರೂಪಾಯಿ ವಿಮಾ ಹಣವನ್ನು ಪಡೆಯಲು ಕೊಲ್ಲಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. News18 ಮಂಚೇರಿಯಲ್: ಮಹಿಳೆಯೊಬ್ಬಳು ವಿಮಾ…
-

Karnataka Rain: ಕೆಲವೇ ಗಂಟೆಗಳಲ್ಲಿ 40 ಕಿಲೋಮೀಟರ್ ವೇಗದ ಬಿರುಗಾಳಿ ಜೊತೆ ಗುಡುಗು-ಸಿಡಿಲಿನ ಮಳೆ; ಈ 4 ಜಿಲ್ಲೆಗಳಿಗೆ ಹೈ ಅಲರ್ಟ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 27, 2026 12:51 PM IST IMD ಮೇ 27 ರಂದು ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನಕ್ಕೆ ಬಿರುಮಳೆ, ಬಿರುಗಾಳಿ ಎಚ್ಚರಿಕೆ, ಜೂನ್ 5 ರಂದು ಮುಂಗಾರು ಕರ್ನಾಟಕ ಪ್ರವೇಶಿಸಲಿದೆ ಮಳೆ ಬೆಂಗಳೂರು: ನೀವು ಕರಾವಳಿ (Coastal) ಅಥವಾ ಮಲೆನಾಡಿನ ಭಾಗದವರಾ? ಹಾಗಾದರೆ ತಕ್ಷಣ ಈ ಸುದ್ದಿಯನ್ನು ಓದಿ! ಹವಾಮಾನ ಇಲಾಖೆಯು (IMD) ಮುಂದಿನ 3 ಗಂಟೆಗಳ ಕಾಲ ಅತ್ಯಂತ ಜಾಗರೂಕರಾಗಿರಲು ರಾಜ್ಯದ ಪ್ರಮುಖ 4 ಜಿಲ್ಲೆಗಳಿಗೆ ಬಿಗ್ ಅಲರ್ಟ್ ಘೋಷಿಸಿದೆ.…
-

Bengaluru Traffic: ಬೆಂಗಳೂರಲ್ಲಿ ಓಡಾಡ್ತೀರಿ ಅಂದ್ರೆ ಈ ಆ್ಯಪ್ ಹಾಕಿಕೊಳ್ಳಿ; ಟ್ರಾಫಿಕ್ನ A To Z ಮಾಹಿತಿಯೊಡನೆ ಏನೆಲ್ಲಾ ಸೌಲಭ್ಯ ಇದೆ ಗೊತ್ತಾ? | ಟೆಕ್ನಾಲಜಿ | ACTPnews
Last Updated:May 27, 2026 12:02 PM IST ಬೆಂಗಳೂರು ಟ್ರಾಫಿಕ್ ಪೊಲೀಸ್ BTP ಹೊಸ AI ಆಧಾರಿತ ASTRAM ಆಪ್ ಲಾಂಚ್, ಲೈವ್ ಟ್ರಾಫಿಕ್ ಮ್ಯಾಪ್, ಅಲರ್ಟ್, ದೂರು, ಫೈನ್ ಪಾವತಿ, SOS, ಆಂಬ್ಯುಲೆನ್ಸ್ e-Path ಸೌಲಭ್ಯಗಳು ಎಐ ಆಧಾರಿತ ತಂತ್ರಾಂಶ ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಜಾಮ್ ಜಗತ್ಪ್ರಸಿದ್ಧ. ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿ ಕಷ್ಟಪಡುವ ವಾಹನ ಸವಾರರಿಗೆ ಈಗ ಬೆಂಗಳೂರು ಟ್ರಾಫಿಕ್ ಪೊಲೀಸ್ (BTP) ಅತ್ಯಾಧುನಿಕ ತಂತ್ರಜ್ಞಾನದ ಬಂಪರ್ ಗಿಫ್ಟ್ ಒಂದನ್ನು ನೀಡಿದೆ!…
-

ಕೊರೊನಾಗಿಂತಲೂ ಅಪಾಯಕಾರಿಯಾದ ಎಬೋಲಾ ವೈರಸ್ ಭಾರತಕ್ಕೆ ಎಂಟ್ರಿ? ಆಫ್ರಿಕಾದಿಂದ ಬಂದ 28 ವರ್ಷದ ಮಹಿಳೆ ಆಸ್ಪತ್ರೆಗೆ ದಾಖಲು! | Woman Returning from Uganda Isolated Bengalur | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 11:19 AM IST Ebola Scare in India: ಅಧಿಕಾರಿಗಳ ಪ್ರಕಾರ, ಎಬೋಲಾ ಪೀಡಿತ ಪ್ರದೇಶದಿಂದ ಆಗಮಿಸಿದ ಮಹಿಳೆಯನ್ನು ಹೋಟೆಲ್ನಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಯ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ (NIV) ಕಳುಹಿಸಲಾಗಿದೆ ಮತ್ತು ಫಲಿತಾಂಶಗಳಿಗಾಗಿ ಕಾಯಲಾಗುತ್ತಿದೆ. News18 ನವದೆಹಲಿ: ಆಫ್ರಿಕಾದಲ್ಲಿ ಕೊರೊನಾವೈರಸ್ಗಿಂತಲೂ (Corona Virus) ಅಪಾಯಕಾರಿಯಾದ ಎಬೋಲಾ ವೈರಸ್ (Ebola Virus) ವ್ಯಾಪಕವಾಗಿ ಹರಡುತ್ತಿರುವ ಮಧ್ಯೆಯೇ, ಉಗಾಂಡಾದಿಂದ ಭಾರತಕ್ಕೆ ಹಿಂದಿರುಗಿದ ಮಹಿಳೆಯನ್ನು ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ವೀಕ್ಷಣೆಗಾಗಿ…
-

ಇಷ್ಟೊಂದು ಪ್ರಯೋಜನಗಳಿರುವ ಸೂರ್ಯಕಾಂತಿ ಬೀಜಗಳನ್ನು ಬಿಟ್ರೆ ಕೆಟ್ಟರಿ; ಮೊದ್ಲು ತಿನ್ನಿ ಆಮೇಲೆ ಮ್ಯಾಜಿಕ್ ನೋಡಿ! | Amazing Health Benefits of Sunflower Seeds | ಲೈಫ್ಸ್ಟೈಲ್ | ACTPnews
Last Updated:Nov 14, 2024 3:34 PM IST ಸೂರ್ಯಕಾಂತಿ ಬೀಜಗಳು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಪ್ರಯೋಜನಕಾರಿ ಎಂದು ಅಧ್ಯಯನಗಳು ಕಂಡುಕೊಂಡಿವೆ. ಅದು ಪಾರ್ಶ್ವವಾಯು ಮತ್ತು ಹೃದಯಾಘಾತದಂತಹ ಹೃದಯ ಕಾಯಿಲೆಗಳ ಅಪಾಯವನ್ನು 15% ರಷ್ಟು ಕಡಿಮೆ ಮಾಡಬಹುದು. ಸಾಂದರ್ಭಿಕ ಚಿತ್ರ ಸೂರ್ಯಕಾಂತಿ ಬೀಜಗಳು (Sun Flower Seeds) ನೋಡಲು ಚಿಕ್ಕದಾಗಿರಬಹುದು, ಆದರೆ ಇವು ಬಹಳಷ್ಟು ಪೌಷ್ಟಿಕಾಂಶದ ಮೌಲ್ಯ ಹೊಂದಿವೆ. ಸೂರ್ಯಕಾಂತಿ ಬೀಜಗಳನ್ನು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು (Health Benefits) ಪಡೆದುಕೊಳ್ಳಬಹುದು. ಇವುಗಳು…
-

US-Iran War: ಮುಂಜಾನೆಯೇ ಇರಾನ್ ಮೇಲೆ ಅಮೆರಿಕ ವಾಯುದಾಳಿ! ಭಾರೀ ಪ್ರಮಾಣದ ಸ್ಪೋಟಕ್ಕೆ ತತ್ತರಿಸಿದ ಟೆಹ್ರಾನ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 7:44 AM IST ದಕ್ಷಿಣ ಇರಾನ್ನಲ್ಲಿ ಅಮೆರಿಕದ ಪಡೆಗಳು ಆತ್ಮರಕ್ಷಣಾ ದಾಳಿಗಳನ್ನು ನಡೆಸಿವೆ ಎಂದು CENTCOM ವಕ್ತಾರ ಕ್ಯಾಪ್ಟನ್ ಟಿಮ್ ಹಾಕಿನ್ಸ್ ಹೇಳಿಕೆ ನೀಡಿದ್ದಾರೆ. ಇರಾನ್ ಪಡೆಗಳಿಂದ ಒಡ್ಡಲಾದ ಬೆದರಿಕೆಗಳನ್ನು ಅಮೆರಿಕ ಸೇನೆಯು ತಟಸ್ಥಗೊಳಿಸಿದೆ ಎಂದು ಅವರು ವಿವರಿಸಿದರು. News18 ಟೆಹ್ರಾನ್: ಎರಡು ದೇಶಗಳ ಮಧ್ಯೆ ಕದನ ವಿರಾಮಕ್ಕೆ (America Iran Crisis) ಸಂಬಂಧಿಸಿದಂತೆ ‘ಮಾತುಕತೆಗಳು ಚೆನ್ನಾಗಿ ಮುಂದುವರಿಯುತ್ತಿವೆ’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದರೂ ಸಹ, ಇದರ…
Latest News
Search the Archives
Access over the years of investigative journalism and breaking reports
You May Have Missed












