Tag: politics
-

Abdul Rahim: ಸಾವಿನ ಅಂಚಿನಿಂದ ತಾಯಿಯ ಅಪ್ಪುಗೆಯವರೆಗೆ! ದುಬೈನಲ್ಲಿ ಸಿಲುಕಿದ ಭಾರತೀಯನಿಗೆ ಪುನರ್ಜನ್ಮ; 20 ವರ್ಷಗಳ ಹಿಂದೆ ನಡೆದಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 29, 2026 7:21 PM IST ಕಳೆದ ಎರಡು ದಶಕಗಳಿಂದ ಸೌದಿ ಅರೇಬಿಯಾದಲ್ಲಿ ಮರಣದಂಡನೆಯನ್ನು ಎದುರಿಸುತ್ತಾ ನಿರಂತರ ಭಯದಲ್ಲಿ ಬದುಕುತ್ತಿದ್ದ ಕೇರಳಂನ ಅಬ್ದುಲ್ ರಹೀಮ್ ಕೊನೆಗೂ ಭಾರತಕ್ಕೆ ಮರಳಿದ್ದಾರೆ. ಅಷ್ಟಕ್ಕೂ, 20 ವರ್ಷಗಳ ಹಿಂದೆ ದುಬೈನಲ್ಲಿ ಏನಾಯಿತು ಗೊತ್ತಾ? ಅಬ್ದುಲ್ ರಹೀಮ್ ಕಳೆದ ಎರಡು ದಶಕಗಳಿಂದ ಸೌದಿ ಅರೇಬಿಯಾ (Saudi Arabia) ದಲ್ಲಿ ಮರಣದಂಡನೆಯನ್ನು ಎದುರಿಸುತ್ತಾ ನಿರಂತರ ಭಯದಲ್ಲಿ ಬದುಕುತ್ತಿದ್ದ ಕೇರಳಂ (Keralam) ನ ಕೋಝಿಕ್ಕೋಡ್ (Kozhikode) ನಿವಾಸಿ ಅಬ್ದುಲ್ ರಹೀಮ್ (Abdul Rahim)…
-

Supreme Court: ನೀಟ್ ಪೇಪರ್ ಲೀಕ್ ರಹಸ್ಯ; ಎನ್ಟಿಎಗೆ ಸುಪ್ರೀಂ ಛಾಟಿ! ಕೋರ್ಟ್ ಕೊಟ್ಟ ಖಡಕ್ ಎಚ್ಚರಿಕೆ ಏನು ಗೊತ್ತಾ? | | ACTPnews
Last Updated:May 29, 2026 5:22 PM IST Supreme Court: ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆಯಾದ NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ (Paper Leak Case) ಸಂಬಂಧಿಸಿದಂತೆ ಭಾರತದ ಸುಪ್ರೀಂ ಕೋರ್ಟ್ (Supreme Court) ಕೇಂದ್ರ…
-

Education: ಪರೀಕ್ಷಾ ಕೇಂದ್ರವೋ ಅಥವಾ ಮಿಲಿಟರಿ ಬೇಸೋ? ಈ ದೇಶಗಳಲ್ಲಿ ಸೈನಿಕರ ಕಾವಲಲ್ಲೇ ನಡೆಯುತ್ತವೆ ಎಕ್ಸಾಂಸ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 29, 2026 4:37 PM IST Education: ಪರೀಕ್ಷಾ ಸಮಯದಲ್ಲಿ ಶಾಲೆ-ಕಾಲೇಜುಗಳನ್ನು ಮಿಲಿಟರಿ ಕ್ಯಾಂಪ್ಗಳಂತೆ ಪರಿವರ್ತಿಸಿ ಡ್ರೋನ್ ಮೂಲಕ ಕಾವಲು ಕಾಯುವ ಮೂಲಕ ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆ ಕಾಪಾಡಲಾಗುತ್ತದೆ. ಆ ದೇಶಗಳು ಯಾವವು ಎಂದು ನೋಡೋಣ ಬನ್ನಿ. ಸಾಂಕೇತಿಕ ಚಿತ್ರ! ನೀಟ್ ಪತ್ರಿಕೆ ಸೋರಿಕೆ (NEET Paper Leak) ಹಗರಣದ ನಂತರ ಪರೀಕ್ಷೆಗಳ ಗೌಪ್ಯತೆ ಕಾಪಾಡಲು ಭಾರತದಲ್ಲಿ ಸೇನೆಯ ನೆರವು ಪಡೆಯುವ ಚರ್ಚೆ ಶುರುವಾಗಿದೆ. ಕೆಲ ದೇಶಗಳಲ್ಲಿ ಪರೀಕ್ಷಾ(Exam) ಮಾಫಿಯಾವನ್ನು ಮಟ್ಟ ಹಾಕಲು ಹಾಗೂ…
-

PM Modi: ಮೋದಿ ಹೊಸ ‘ಮಿಷನ್ ಮೋಡ್’! ತ್ಯಾಜ್ಯದಿಂದ ವಿದ್ಯುತ್, ಕಾಲುವೆ ಮೇಲೆ ಸೋಲಾರ್; ಬದಲಾಗಲಿದೆ ದೇಶದ ಚಿತ್ರಣ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 29, 2026 3:37 PM IST PM Modi: ಸರ್ಕಾರಿ ಯೋಜನೆಗಳು ಅಂದ್ರೆ ವಿಳಂಬ, ಫೈಲ್ ತಿರುಗಾಟ ಅನ್ನೋ ಕಾಲ ಇನ್ಮುಂದೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ‘ಪ್ರಗತಿ’ ಸಭೆ ಈಗ ದೇಶದ ಅಭಿವೃದ್ಧಿಯ ಹಾದಿಯನ್ನೇ ಬದಲಿಸಲು ಸಜ್ಜಾಗಿದೆ. News18 ನವದೆಹಲಿಯಲ್ಲಿ ನಡೆದ 51ನೇ ಪ್ರಗತಿ ಸಭೆಯಲ್ಲಿ (Pragati Meeting) ಪ್ರಧಾನಿ ಮೋದಿ ಅವರು ಸ್ವಚ್ಛ ಭಾರತ ಮಿಷನ್ 2.0 (Swachh Bharat Mission 2.0) ಸೇರಿದಂತೆ ಪ್ರಮುಖ ಯೋಜನೆಗಳ ಅನುಷ್ಠಾನದ…
-

Vinesh Phogat: ಏಷ್ಯನ್ ಗೇಮ್ಸ್ ಟ್ರಯಲ್ಸ್ನಲ್ಲಿ ಭಾಗವಹಿಸಲು ವಿನೇಶ್ ಫೋಗಟ್ಗೆ ಸುಪ್ರೀಂ ಅನುಮತಿ; ಕುಸ್ತಿ ಫೆಡರೇಶನ್ಗೆ ಮುಖಭಂಗ | ಕ್ರೀಡಾ ಸುದ್ದಿ | ACTPnews
Last Updated:May 29, 2026 2:50 PM IST ವಿನೇಶ್ ಫೋಗಟ್ ಅವರಿಗೆ ಟ್ರಯಲ್ಸ್ನಲ್ಲಿ ಭಾಗವಹಿಸಲು ಅವಕಾಶ ನೀಡಿದ್ದ ದೆಹಲಿ ಹೈಕೋರ್ಟ್ನ ತೀರ್ಪನ್ನು ಪ್ರಶ್ನಿಸಿ ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್ಐ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರ ಪೀಠವು ಈ ಆದೇಶವನ್ನು ನೀಡಿದೆ. News18 ನವದೆಹಲಿ: ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಅವರಿಗೆ ಸುಪ್ರೀಂ ಕೋರ್ಟ್ನಿಂದ (Supreme Court) ಸಿಹಿಸುದ್ದಿ ಸಿಕ್ಕಿದೆ. ಮೇ 30…
-

Pakistan: ಅಫ್ಘಾನಿಸ್ತಾನಕ್ಕೆ ಸಿಕ್ತು ಸೂಪರ್ ಪವರ್ ಬೆಂಬಲ: ಪಾಕ್- ಅಮೆರಿಕಾಗೆ ಟೆನ್ಶನ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಗಮನಾರ್ಹವಾಗಿ, ಜುಲೈ 2025 ರಲ್ಲಿ ತಾಲಿಬಾನ್ ಸರ್ಕಾರವನ್ನು ಗುರುತಿಸಿದ ನಂತರ ರಷ್ಯಾ ತಾಲಿಬಾನ್ನೊಂದಿಗೆ ಇಷ್ಟು ಉನ್ನತ ಮಟ್ಟದ ರಕ್ಷಣಾ ಸಹಕಾರವನ್ನು ತಲುಪಿರುವುದು ಇದೇ ಮೊದಲು. ಎರಡೂ ಕಡೆಯವರು ಒಪ್ಪಂದದ ಸಂಪೂರ್ಣ ವಿವರಗಳನ್ನು ಸಾರ್ವಜನಿಕಗೊಳಿಸದಿದ್ದರೂ, ಈ ಕ್ರಮವು ಇಡೀ ಪ್ರದೇಶದ ಭವಿಷ್ಯದ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಈ ಒಪ್ಪಂದದ ನಂತರ ರಷ್ಯಾ ಅಫ್ಘಾನಿಸ್ತಾನಕ್ಕೆ ಮಿಗ್ ಅಥವಾ ಸುಖೋಯ್ ಜೆ ಫೈಟರ್ ಜೆಟ್ಗಳನ್ನು ಒದಗಿಸಬಹುದೇ ಎಂಬ ಪ್ರಶ್ನೆಗಳನ್ನು ಸಹ ಎತ್ತಲಾಗುತ್ತಿದೆ. ತಾಲಿಬಾನ್ ಪಾಕಿಸ್ತಾನದ ವಾಯುಪಡೆಗೆ ಹೊಂದಿಕೆಯಾಗುವುದಿಲ್ಲ ಮತ್ತು ಪಾಕಿಸ್ತಾನ…
-

Pakistan: ಪಾಕಿಸ್ತಾನದಲ್ಲಿ ಸೋರಿಕೆಯಾದ ಪತ್ರಿಕೆ, ಬ್ರಿಟನ್ವರೆಗೂ ಕೋಲಾಹಲ: ಕೇಂಬ್ರಿಡ್ಜ್ ಖ್ಯಾತಿಗೆ ಧಕ್ಕೆ | | ACTPnews
Last Updated:May 29, 2026 12:37 PM IST ಕೇಂಬ್ರಿಡ್ಜ್ನ ಎ-ಲೆವೆಲ್ ಪರೀಕ್ಷೆಗಳ ಸಮಯದಲ್ಲಿ ಗಣಿತ ಮತ್ತು ಭೌತಶಾಸ್ತ್ರ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಎಷ್ಟು ವೇಗವಾಗಿ ಹರಡಿದೆಯೆಂದರೆ, ಕೇಂಬ್ರಿಡ್ಜ್ ಅಸೆಸ್ಮೆಂಟ್ ಇಂಟರ್ನ್ಯಾಷನಲ್ ಎಜುಕೇಶನ್ (CAIE) ತಕ್ಷಣ ಕ್ರಮ ಕೈಗೊಂಡಿದೆ. ಈ ಘಟನೆಯು ಶಾಲಾ ಶಿಕ್ಷಣದ ವಿಶ್ವಾಸಾರ್ಹತೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರೀಕ್ಷೆಗಳ ಗೌಪ್ಯತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಾಂದರ್ಭಿಕ ಚಿತ್ರ ಇಸ್ಲಮಾಬಾದ್(ಮೇ.29): ಇತ್ತೀಚಿನ ದಿನಗಳಲ್ಲಿ, ಪ್ರಶ್ನೆ ಪತ್ರಿಕೆ ಸೋರಿಕೆ ಜಾಗತಿಕ ಸಾಂಕ್ರಾಮಿಕ ರೋಗದಂತೆ ಹಬ್ಬಿದೆ.…
-

Tirumala Records: ತಿರುಮಲದಲ್ಲಿ ಹೊಸ ದಾಖಲೆ ಬರೆದ ‘ಕಪ್ಪು ಬಂಗಾರ’; ಮೇ ತಿಂಗಳಿನಲ್ಲಿ ಮುಡಿಕೊಟ್ಟ ಭಕ್ತರ ಸಂಖ್ಯೆ ಗೊತ್ತಾದರೆ ಶಾಕ್ ಆಗುತ್ತೆ! | | ACTPnews
ಮೇ 23ರಂದು ಭಕ್ತರು ಹರಕೆ ಅರ್ಪಿಸುವುದರಲ್ಲಿ ದಾಖಲೆ ನಿರ್ಮಿಸಿದ್ದಾರೆ. ಈ ಒಂದು ದಿನ ಮಾತ್ರವೇ 57,580 ಮಂದಿ ಭಕ್ತರು ಮುಡಿ ಅರ್ಪಿಸಿದ್ದು ವಿಶೇಷ. ತಿರುಮಲದಲ್ಲಿ ಮುಡಿ ಅರ್ಪಿಸುವ ಭಕ್ತರ ಕಾಯುವಿಕೆ ಸಂಖ್ಯೆ ಕಡಿಮೆ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ತಿರುಮಲದ ಹಲವು ಕಡೆಗಳಲ್ಲಿ ಕಲ್ಯಾಣಕಟ್ಟೆ ಕೇಂದ್ರಗಳನ್ನು ಏರ್ಪಾಡು ಮಾಡಿದೆ. ಟಿಟಿಡಿ ಪ್ರಮುಖ ಕಲ್ಯಾಣಕಟ್ಟೆಗಳಾದ PAC-1, PAC-2, PAC-3, PAC-5, GNC, HVC, ಸಪ್ತಗಿರಿ ವಿಶ್ರಾಂತಿ ಗೃಹ, ನಂದಕಂ ವಿಶ್ರಾಂತಿ ಗೃಹ, ಕೌಸ್ತುಭ ವಿಶ್ರಾಂತಿ ಗೃಹ, ಶ್ರೀ ವೆಂಕಟೇಶ್ವರ ವಿಶ್ರಾಂತಿ…
-

Iran America: ಕದನ ವಿರಾಮ ನೆಪಮಾತ್ರ! 48 ಗಂಟೆಗಳಲ್ಲಿ ಇರಾನ್ ಮೇಲೆ ಅಮೆರಿಕಾ ಮತ್ತೊಂದು ದಾಳಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 28, 2026 8:06 AM IST ಈ ದಾಳಿ ಹಾರ್ಮುಜ್ ಜಲಸಂಧಿಯ ಬಳಿ ನಡೆದಿದೆ. ಈ ನೆಲೆಯು ಜಲಸಂಧಿಯ ಮೂಲಕ ಸಾಗುವ ಅಮೆರಿಕದ ಪಡೆಗಳು ಮತ್ತು ವಾಣಿಜ್ಯ ಹಡಗುಗಳಿಗೆ ಅಪಾಯವನ್ನುಂಟು ಮಾಡಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಹಾರ್ಮುಜ್ ಮೂಲಕ ಸಾಗಾಟಕ್ಕೆ ಅಡ್ಡಿಯಾದರೆ ಭಾರತಕ್ಕೆ ತೈಲ ಕೊರತೆ ಮತ್ತು ಬೆಲೆ ಏರಿಕೆ ಸಮಸ್ಯೆ ಎದುರಾಗಬಹುದು. ಆದರೆ ಈ ಹೊಸ ಪೈಪ್ಲೈನ್ ಕಾರ್ಯನಿರ್ವಹಣೆಗೆ ಬಂದರೆ ಯುಎಇ ಸುರಕ್ಷಿತ ಮಾರ್ಗದಿಂದ ಭಾರತಕ್ಕೆ ತೈಲ ಪೂರೈಸಲು ಸಾಧ್ಯವಾಗುತ್ತದೆ. ಇದರಿಂದ…
Latest News
Search the Archives
Access over the years of investigative journalism and breaking reports
You May Have Missed













