Tag: political news
-

ಕೊರೊನಾಗಿಂತಲೂ ಅಪಾಯಕಾರಿಯಾದ ಎಬೋಲಾ ವೈರಸ್ ಭಾರತಕ್ಕೆ ಎಂಟ್ರಿ? ಆಫ್ರಿಕಾದಿಂದ ಬಂದ 28 ವರ್ಷದ ಮಹಿಳೆ ಆಸ್ಪತ್ರೆಗೆ ದಾಖಲು! | Woman Returning from Uganda Isolated Bengalur | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 11:19 AM IST Ebola Scare in India: ಅಧಿಕಾರಿಗಳ ಪ್ರಕಾರ, ಎಬೋಲಾ ಪೀಡಿತ ಪ್ರದೇಶದಿಂದ ಆಗಮಿಸಿದ ಮಹಿಳೆಯನ್ನು ಹೋಟೆಲ್ನಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಯ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ (NIV) ಕಳುಹಿಸಲಾಗಿದೆ ಮತ್ತು ಫಲಿತಾಂಶಗಳಿಗಾಗಿ ಕಾಯಲಾಗುತ್ತಿದೆ. News18 ನವದೆಹಲಿ: ಆಫ್ರಿಕಾದಲ್ಲಿ ಕೊರೊನಾವೈರಸ್ಗಿಂತಲೂ (Corona Virus) ಅಪಾಯಕಾರಿಯಾದ ಎಬೋಲಾ ವೈರಸ್ (Ebola Virus) ವ್ಯಾಪಕವಾಗಿ ಹರಡುತ್ತಿರುವ ಮಧ್ಯೆಯೇ, ಉಗಾಂಡಾದಿಂದ ಭಾರತಕ್ಕೆ ಹಿಂದಿರುಗಿದ ಮಹಿಳೆಯನ್ನು ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ವೀಕ್ಷಣೆಗಾಗಿ…
-

ಇಷ್ಟೊಂದು ಪ್ರಯೋಜನಗಳಿರುವ ಸೂರ್ಯಕಾಂತಿ ಬೀಜಗಳನ್ನು ಬಿಟ್ರೆ ಕೆಟ್ಟರಿ; ಮೊದ್ಲು ತಿನ್ನಿ ಆಮೇಲೆ ಮ್ಯಾಜಿಕ್ ನೋಡಿ! | Amazing Health Benefits of Sunflower Seeds | ಲೈಫ್ಸ್ಟೈಲ್ | ACTPnews
Last Updated:Nov 14, 2024 3:34 PM IST ಸೂರ್ಯಕಾಂತಿ ಬೀಜಗಳು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಪ್ರಯೋಜನಕಾರಿ ಎಂದು ಅಧ್ಯಯನಗಳು ಕಂಡುಕೊಂಡಿವೆ. ಅದು ಪಾರ್ಶ್ವವಾಯು ಮತ್ತು ಹೃದಯಾಘಾತದಂತಹ ಹೃದಯ ಕಾಯಿಲೆಗಳ ಅಪಾಯವನ್ನು 15% ರಷ್ಟು ಕಡಿಮೆ ಮಾಡಬಹುದು. ಸಾಂದರ್ಭಿಕ ಚಿತ್ರ ಸೂರ್ಯಕಾಂತಿ ಬೀಜಗಳು (Sun Flower Seeds) ನೋಡಲು ಚಿಕ್ಕದಾಗಿರಬಹುದು, ಆದರೆ ಇವು ಬಹಳಷ್ಟು ಪೌಷ್ಟಿಕಾಂಶದ ಮೌಲ್ಯ ಹೊಂದಿವೆ. ಸೂರ್ಯಕಾಂತಿ ಬೀಜಗಳನ್ನು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು (Health Benefits) ಪಡೆದುಕೊಳ್ಳಬಹುದು. ಇವುಗಳು…
-

US-Iran War: ಮುಂಜಾನೆಯೇ ಇರಾನ್ ಮೇಲೆ ಅಮೆರಿಕ ವಾಯುದಾಳಿ! ಭಾರೀ ಪ್ರಮಾಣದ ಸ್ಪೋಟಕ್ಕೆ ತತ್ತರಿಸಿದ ಟೆಹ್ರಾನ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 7:44 AM IST ದಕ್ಷಿಣ ಇರಾನ್ನಲ್ಲಿ ಅಮೆರಿಕದ ಪಡೆಗಳು ಆತ್ಮರಕ್ಷಣಾ ದಾಳಿಗಳನ್ನು ನಡೆಸಿವೆ ಎಂದು CENTCOM ವಕ್ತಾರ ಕ್ಯಾಪ್ಟನ್ ಟಿಮ್ ಹಾಕಿನ್ಸ್ ಹೇಳಿಕೆ ನೀಡಿದ್ದಾರೆ. ಇರಾನ್ ಪಡೆಗಳಿಂದ ಒಡ್ಡಲಾದ ಬೆದರಿಕೆಗಳನ್ನು ಅಮೆರಿಕ ಸೇನೆಯು ತಟಸ್ಥಗೊಳಿಸಿದೆ ಎಂದು ಅವರು ವಿವರಿಸಿದರು. News18 ಟೆಹ್ರಾನ್: ಎರಡು ದೇಶಗಳ ಮಧ್ಯೆ ಕದನ ವಿರಾಮಕ್ಕೆ (America Iran Crisis) ಸಂಬಂಧಿಸಿದಂತೆ ‘ಮಾತುಕತೆಗಳು ಚೆನ್ನಾಗಿ ಮುಂದುವರಿಯುತ್ತಿವೆ’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದರೂ ಸಹ, ಇದರ…
-

Health Tips: ನಿಮ್ಮ ಆಹಾರದಲ್ಲಿ ಮೆಗ್ನೀಸಿಯಮ್ ಮತ್ತು ವಿಟಮಿನ್ ಡಿ ಇರಲು ಏನು ಮಾಡಬೇಕು? ಇದರ ಉಪಯೋಗವೇನು? | Magnesium and vitamin D-rich meals can beat fatigue | ಲೈಫ್ಸ್ಟೈಲ್ | ACTPnews
ಕೊಬ್ಬೊ ಲ್ಯಾಬ್ಸ್ನ ಜೀರ್ಣಕಾರಿ ಶಸ್ತ್ರಚಿಕಿತ್ಸಕ ಮತ್ತು ಪಾಲುದಾರರಾದ ಡಾ. ಅಲ್ವಾರೊ ಕ್ಯಾಂಪಿಲ್ಲೊ ಅವರು ಮೆಗ್ನೀಸಿಯಮ್ 200 ಕ್ಕೂ ಹೆಚ್ಚು ಸೆಲ್ಯುಲಾರ್ ಕಾರ್ಯಗಳನ್ನು ಹೊಂದಿದೆ ಎಂದು ವಿವರಿಸುತ್ತಾರೆ. ಹಾಗೂ ವಿಶೇಷವಾಗಿ ವಿಶ್ರಾಂತಿಯ ನಿದ್ರೆ, ಕೇಂದ್ರ ನರಮಂಡಲದ ಚಿಕಿತ್ಸೆ ಮತ್ತು ಸ್ನಾಯುಗಳ ದುರಸ್ತಿಗೆ ಬೆಂಬಲ ನೀಡುತ್ತದೆ ಎಂದಿದ್ದಾರೆ. ಪ್ರೊಟೀನ್ ಮತ್ತು ಮೂಳೆ ರಚನೆ, ಜೀರ್ಣಕ್ರಿಯೆ ಮತ್ತು ಹೃದಯರಕ್ತನಾಳದ ಆರೋಗ್ಯದಲ್ಲಿ ಮೆಗ್ನೀಸಿಯಮ್ ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ಫಾರ್ಮಾಸಿಸ್ಟ್ ಮತ್ತು ಪೌಷ್ಟಿಕತಜ್ಞ ಪೌಲಾ ಮಾರ್ಟಿನ್ ಕ್ಲೇರ್ಸ್ ಹೇಳುತ್ತಾರೆ. ಆದರೆ, ದೇಹವು ಮೆಗ್ನೀಸಿಯಮ್…
-

Body Fitness Tips: ಪ್ರೋಟೀನ್ ಪೌಡರ್ ಇಲ್ಲದೇ ದೈನಂದಿನ ಪ್ರೋಟೀನ್ ಗುರಿ ಸಾಧಿಸುವುದು ಹೇಗೆ? ಫಿಟ್ನೆಸ್ ಬರಹಗಾರ್ತಿ ಹೇಳಿದ ಉಪಯುಕ್ತ ಮಾಹಿತಿ ಇಲ್ಲಿದೆ | Body Fitness Tips: How To Achieve Daily Protein Goals Without Protein Powder? Here’s some useful information from a fitness writer | ಲೈಫ್ಸ್ಟೈಲ್ | ACTPnews
ಬ್ಯುಸಿನೆಸ್ ಇನ್ಸೈಡರ್ ವರದಿಯ ಪ್ರಕಾರ, ಸ್ನಾಯು ಚೇತರಿಕೆಗೆ ದಿನಕ್ಕೆ 110-130 ಗ್ರಾಂ ಪ್ರೋಟೀನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವಂತೆ ಸೂಚಿಸಲಾಗಿದೆ. ಎಮಲ್ಸಿಫೈಯರ್ಗಳು ಅಥವಾ ಪ್ರೋಟೀನ್ ಪೌಡರ್ಗಳಂತಹ ಪದಾರ್ಥಗಳನ್ನು ಒಳಗೊಂಡಿರುವ ಯುಪಿಎಫ್ಗಳು ಆರೋಗ್ಯ ಅಪಾಯಗಳ ತಂದೊಡ್ಡುತ್ತವೆ. ಹಾಗಾಗಿ ಹೆಚ್ಚಿನ ಪರಿಶೀಲನೆಗೆ ಒಳಗಾಗಿದ್ದು ಅವುಗಳ ಸೇವನೆ ಇಲ್ಲದೆ ದೈನಂದಿನ ಪ್ರೊಟೀನ್ ಗುರಿಗಳನ್ನು ಸಾಧಿಸಬಹುದೇ ಎಂಬ ಅಂಶಕ್ಕೆ ಈ ಪ್ರಯೋಗವು ಹೆಚ್ಚು ಉತ್ತರವಾಗಿದೆ. ಪ್ರೋಟೀನ್ ಮೂಲಗಳ ಪರಿಶೋಧನೆ ಈ ಪ್ರಯೋಗವು ಕೆಲವೊಂದು ಅಡೆತಡೆಗಳೊಂದಿಗೆ ಆರಂಭವಾಯಿತು ಎಂದು ಇನ್ಸೈಡರ್ ವರದಿ ಹೇಳುತ್ತದೆ. ಪ್ರೋಟೀನ್ ರಹಿತ…
-

VD Satheesan: ಪ್ರಧಾನಿ ನರೇಂದ್ರ ಮೋದಿ-ವಿಡಿ ಸತೀಶನ್ ಭೇಟಿ, ಕೇರಳಂ ಅಭಿವೃದ್ಧಿ ಬಗ್ಗೆ ಮಹತ್ವದ ಚರ್ಚೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 3:51 PM IST ಮುಖ್ಯಮಂತ್ರಿ ವಿಡಿ ಸತೀಶನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇರಳದ ಪ್ರಸಿದ್ಧ ಶಾಸ್ತ್ರೀಯ ನೃತ್ಯ-ನಾಟಕವನ್ನು ಪ್ರತಿನಿಧಿಸುವ ಕಥಕ್ಕಳಿ ನೃತ್ಯಗಾರ್ತಿಯ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದರು. News18 ನವದೆಹಲಿ: ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ (VD Satheesan) ಮಂಗಳವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿ ಮಾಡಿದರು. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಭರ್ಜರಿ ಗೆಲುವು ಕಂಡ ಹಿನ್ನೆಲೆಯಲ್ಲಿ ಸಿಎಂ ಆಗಿ…
-

Karnataka Rain Forecast: ರೈತರಿಗೆ ಬಿಗ್ ಅಲರ್ಟ್ ಕೊಟ್ಟ ಐಎಂಡಿ; ಮೇನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 02, 2026 12:39 PM IST ಕರುನಾಡಲ್ಲಿ ಬೇಸಿಗೆ ಮಳೆಯ ಅಬ್ಬರ ದಿನೇ ದಿನೇ ಹೆಚ್ಚಾಗ್ತಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿಟ್ಟೂ ಬಿಟ್ಟು ಮಳೆಯಾಗ್ತಿದ್ದು, ಹಲವು ಜಿಲ್ಲೆಗಳಲ್ಲಿ ಆಲಿಕಲ್ಲಿನ ಮಳೆ ಹತ್ತಾರು ಅವಾಂತರ ಸೃಷ್ಟಿಸಿದೆ. ಮೇ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ! ಬೆಂಗಳೂರು: ಮಳೆ ಬಂದ್ರೆ ಅನ್ನದಾತರ ಬದುಕು (Farmers Life) ಹಸನಾಗುತ್ತೆ ಅಂತೀವಿ. ಆದರೆ, ಹೊತ್ತಲ್ಲದ ಹೊತ್ತಲ್ಲಿ ಸುರಿಯೋ ಮಳೆ ರೈತರ ಬದುಕನ್ನೇ ಛಿದ್ರಛಿದ್ರ ಮಾಡ್ತಿದೆ. ಇನ್ನೂ ಬೇಸಿಗೆಯೇ ಮುಗಿದಿಲ್ಲ…
-

Hrithik Roshan Sister: ಹೃತಿಕ್ ರೋಷನ್ ಸಹೋದರಿ ತಮ್ಮ ಕಾಯಿಲೆಗಳನ್ನು ಹೇಗೆ ನಿವಾರಿಸಿಕೊಳ್ತಿದ್ದಾರೆ ಗೊತ್ತಾ? | Hrithik Roshan Sister Sunaina Roshan talks about her switch from junk to healthy food fatty liver disease jaundice | ಲೈಫ್ಸ್ಟೈಲ್ | ACTPnews
ಅದೇ ರೀತಿ ಅವರ ಸಹೋದರಿ ಸುನೈನಾ ರೋಷನ್ ಸಹ ತಮ್ಮ ದಿನಚರಿಯಲ್ಲಿ ಆರೋಗ್ಯಕರ ಬದಲಾವಣೆಯನ್ನು ಮಾಡಿಕೊಂಡು ಆರೋಗ್ಯವನ್ನು ತಮ್ಮ ಹತೋಟಿಗೆ ತಂದುಕೊಳ್ಳುವ ಮೂಲಕ ಹಲವರಿಗೆ ಸ್ಪೂರ್ತಿಯಾಗಿದ್ದಾರೆ. ತೀರಾ ಕೆಟ್ಟ ಆಹಾರ ಪದ್ಧತಿಯಲ್ಲಿದ್ದ ಸುನೈನಾ, ಈಗ ಒಳ್ಳೆ ಆಹಾರದ ಮೂಲಕ ಒಳ್ಳೆ ಲೈಫ್ಸ್ಟೈಲ್ಗೆ ಮರಳಿದ್ದಾರೆ. ಈ ಬಗ್ಗೆ ಅವರೇ ತಮ್ಮ ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಕಾಮಾಲೆ ಕಾಯಿಲೆ ಕಲಿಸಿತು ಆರೋಗ್ಯಕರ ಜೀವನದ ಪಾಠ ಇವರು ಉತ್ತಮ ಜೀವನಶೈಲಿಗೆ ಮರಳಲು ಕಾರಣವಾಗಿದ್ದು, ಇವರಿಗೆ ಬಂದ ಜಾಂಡೀಸ್. ಹೌದು ಜಾಂಡೀಸ್ ಬರುತ್ತಿದ್ದಂತೆ…
-

TMC Political Crisis: ಮಮತಾ ಬ್ಯಾನರ್ಜಿಗೆ ಶಾಕ್! ಬಿಜೆಪಿ ಸೇರಲು ಗ್ರೀನ್ ಸಿಗ್ನಲ್ಗಾಗಿ ಕಾಯುತ್ತಿದ್ದಾರೆ 20ಕ್ಕೂ ಹೆಚ್ಚು ಟಿಎಂಸಿ ಸಂಸದರು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 3:52 PM IST TMC political crisis: ಪಶ್ಚಿಮ ಬಂಗಾಳದ ರಾಜಕೀಯ ಭೂಪಟ ಸಂಪೂರ್ಣವಾಗಿ ಬದಲಾಗಿದೆ. 15 ವರ್ಷಗಳ ಕಾಲ ರಾಜ್ಯವನ್ನ ಆಳಿದ ತೃಣಮೂಲ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಇದರ ನಡುವೆ, ಟಿಎಂಸಿಯ ಅಸ್ತಿತ್ವವೇ ಅಲಗಾಡುತ್ತಿದೆ. ಆ ಕುರಿತ ವರದಿ ಇಲ್ಲಿದೆ. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಕೊಲ್ಕತ್ತಾ (ಪಶ್ಚಿಮ ಬಂಗಾಳ): ವಿಧಾನಸಭಾ ಚುನಾವಣೆಯಲ್ಲಿ (Assembly Elections) ಬಿಜೆಪಿ (BJP) ಗೆಲುವು ಸಾಧಿಸಿದ್ದೇ ಮಮತಾ ಬ್ಯಾನರ್ಜಿ (Mamata Banerjee) ಅವರ ರಾಜಕೀಯ…
-

Bengaluru: ಬೆಂಗಳೂರಿನ ಈ ಪ್ರದೇಶದಲ್ಲಿ 140 ಎಕರೆಯಲ್ಲಿ ಸೆಮಿಕಂಡಕ್ಟರ್ ಹಬ್; ಭಾರತದ ಪ್ರಧಾನಕೇಂದ್ರ ಆಗ್ತಿದೆ ಕರ್ನಾಟಕ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 02, 2026 5:16 PM IST ಫ್ಯೂಚರ್ ಆಫ್ ವರ್ಕ್ ಶೃಂಗಸಭೆಯಲ್ಲಿ ಮಾತನಾಡಿದ ಸಚಿವ ಎಂಬಿ ಪಾಟೀಲ್, ರಾಜ್ಯದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಯ ದೊಡ್ಡ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದ್ದೇವೆ ಎಂದು ಘೋಷಣೆ ಮಾಡಿದ್ದರು. ಬೆಂಗಳೂರಿನ ಇಲ್ಲಿ ಸೆಮಿಕಂಡಕ್ಟರ್ ಹಬ್! (ಸಾಂದರ್ಭಿಕ ಚಿತ್ರ) ಭಾರತದ ಸಿಲಿಕಾನ್ ವ್ಯಾಲಿ (Silicon Valley) ಎಂದು ಖ್ಯಾತಿ ಪಡೆದುಕೊಂಡಿರುವ ಬೆಂಗಳೂರು (Bengaluru) ಈಗ ದೇಶದ ಸೆಮಿಕಂಡಕ್ಟರ್ ಕೇಂದ್ರವಾಗಿ ಬೆಳೆಯುತ್ತಿದ್ದು, ಇದರ ನಡುವೆಯೇ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಕರ್ನಾಟಕ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಅಮೆರಿಕ…
Latest News
Search the Archives
Access over the years of investigative journalism and breaking reports
You May Have Missed












