Tag: kerala
-

Open Water Swim: ಸಮುದ್ರದ ಅಲೆಗಳ ನಡುವೆ 32 ಕಿ.ಮೀ ಸಾಹಸ, ಭಾರತ-ಶ್ರೀಲಂಕಾ ಸಂಪರ್ಕಿಸಲು ಹೊರಟಿದ್ದಾರೆ ಈ ಈಜುಪಟುಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 07, 2026 12:10 PM IST ಡ್ಯಾನಿಶ್ ಅಬ್ದಿ, ವೃಶಾಲಿ ಪ್ರಸಾದೆ ಮೇ 6, 2026 ರಂದು ರಾಮಸೇತು ಮಾರ್ಗದಲ್ಲಿ 32 ಕಿಮೀ ಈಜಲು ಸಜ್ಜು, ಮಣಿಪಾಲ್ ಆಸ್ಪತ್ರೆಗಳು ಆರೋಗ್ಯ ಸಂದೇಶದ ಅಭಿಯಾನಕ್ಕೆ ಬೆಂಬಲ ರಾಮ ಸೇತು ಈಜು ಸವಾಲು ಬೆಂಗಳೂರು: ಭಾರತ (India) ಮತ್ತು ಶ್ರೀಲಂಕಾ (Sri Lanka) ನಡುವೆ ಕೇವಲ ನಕ್ಷೆಯ ಗೆರೆಗಳಿಲ್ಲ, ಸಾವಿರಾರು ವರ್ಷಗಳ ಪುರಾಣ ಮತ್ತು ಸಂಸ್ಕೃತಿಯ ಬೆಸುಗೆಯಿದೆ. ಈಗ ಆ ಬೆಸುಗೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಮಣಿಪಾಲ್ (Manipal)…
-

Road Accident: ಮೂರು ವಾಹನಗಳ ಸರಣಿ ಅಪಘಾತ! ಆರು ಮಂದಿ ಸ್ಥಳದಲ್ಲೇ ಸಾವು, 26 ಮಂದಿಗೆ ಗಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 2:50 PM IST ಈ ಭೀಕರ ರಸ್ತೆ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡ 26 ಮಂದಿ ಪ್ರಯಾಣಿಕರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮರಳು ಡಂಪರ್ ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. News18 ಮುಂಬೈ: ಮೂರು ವಾಹನಗಳು ಪರಸ್ಪರ ಡಿಕ್ಕಿ ಹೊಡೆದ ತೀವ್ರತೆಗೆ ಕನಿಷ್ಠ ಆರು ಮಂದಿ (Road Accident) ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮುಂಬೈನಲ್ಲಿ…
-

Celebrity Taxpayers: ಅತ್ಯಧಿಕ ತೆರಿಗೆ ಪಾವತಿಸಿದ ಸೆಲೆಬ್ರಿಟಿ! ಬರೋಬ್ಬರಿ 92 ಕೋಟಿ ರೂ. ಟ್ಯಾಕ್ಸ್ ಕಟ್ಟಿದ ನಟ | India s biggest celebrity taxpayer paid 92 crore rs tax in 2024 | | ACTPnews
ಸಿನೆಮಾ ಸೆಲೆಬ್ರಿಟಿಗಳು ಸಹ ತಮ್ಮ ಗಳಿಕೆಯಲ್ಲಿ ದೊಡ್ಡ ಪ್ರಮಾಣದ ಮೊತ್ತದ ತೆರಿಗೆಯನ್ನು ಪಾವತಿಸುತ್ತಾರೆ ಮತ್ತು ತೆರಿಗೆ ಪಾವತಿಸುವುದರಲ್ಲಿ ಇವರು ದೊಡ್ಡ ದೊಡ್ಡ ಉದ್ಯಮಿಗಳಿಗೆ ಪ್ರತಿಸ್ಪರ್ಧಿಯಾಗಿ ಹೊರ ಹೊಮ್ಮಬಹುದು. ಸಾಧಾರಣವಾಗಿ ನಮಗೆಲ್ಲಾ ನಮ್ಮ ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿ ಯಾರು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಬನ್ನಿ ಹಾಗಾದರೆ ಅತಿ ಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿ ಯಾರು ಅಂತ ತಿಳಿದುಕೊಂಡು ಬರೋಣ. ಭಾರತದಲ್ಲಿ, ಟಾಪ್ ಚಲನಚಿತ್ರ ತಾರೆಯರು ಮತ್ತು ಕ್ರೀಡಾ ಐಕಾನ್ಗಳು ಕೋಟಿಗಟ್ಟಲೆ ಹಣವನ್ನು…
-

OTT: ಗ್ರಾಮೀಣ ಪ್ರದೇಶಗಳಿಗೆ ಮನರಂಜನೆ ಕೊಡೋಕೆ ಬಂತು ಈ ಒಟಿಟಿ! ಈ ಸೇವೆ ಪಡೆಯೋದು ಹೇೆಗೆ ಗೊತ್ತಾ? | This OTT came to entertain the rural areas! Do you know how to get this service? | | ACTPnews
Last Updated:Dec 07, 2024 8:26 PM IST ರೈಲ್ಟೆಲ್ನ ಹೋಮ್ ಇಂಟರ್ನೆಟ್ ಸೇವಾ ವಿಭಾಗವಾದ ರೈಲ್ವೈರ್, ಪ್ರಸಾರ ಭಾರತಿಯ OTT ಪ್ಲಾಟ್ಫಾರ್ಮ್ ವೇವ್ಸ್ ಮತ್ತು 9 ಇತರ ಪ್ರೀಮಿಯಂ OTT ಗಳೊಂದಿಗೆ ಹೊಸ ಯೋಜನೆಯನ್ನು ಪ್ರಾರಂಭಿಸಿದ್ದು, 30 Mbps ಹೈ-ಸ್ಪೀಡ್ ಇಂಟರ್ನೆಟ್, 400+ ಲೈವ್ ಟಿವಿ ಚಾನೆಲ್ಗಳು ಮತ್ತು 200+ ಆಟಗಳನ್ನು ನೀಡುತ್ತದೆ ಎನ್ನಲಾಗಿದೆ. ಪ್ಲೇಬೋಸ್ಟ್ವಿ ಸ್ಥಾಪಕ ಅಮೀರ್ ಮೂಲಾನಿ; ರೈಲ್ಟ್ಲ್, ಚಿಮೆಡ್ ಸಂಸ್ಥೆಯ ಸಂಜಯ್ ಕುಮಾರ್ ಹಾಗೂ ಪ್ರಸಾರ ಭಾರತಿ, ಸಿಇಒ, ಗೌರವ್ ದ್ವಿವೇದಿ…
-

Padma Awards 2026: ಇಂದು ರಾಷ್ಟ್ರಪತಿ ಭವನದಲ್ಲಿ ಪದ್ಮ ಪ್ರಶಸ್ತಿ-2026 ಪ್ರದಾನ ಸಮಾರಂಭ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಸಮಾರಂಭದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ. ಉಳಿದ ಪ್ರಶಸ್ತಿ ಪುರಸ್ಕೃತರನ್ನು ನಂತರದ ಎರಡನೇ ಹಂತದಲ್ಲಿ ಗೌರವಿಸಲಾಗುತ್ತದೆ. ಪ್ರಶಸ್ತಿಗಳನ್ನು ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ: ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ ಪದ್ಮವಿಭೂಷಣ, ಉನ್ನತ ಶ್ರೇಣಿಯ ವಿಶಿಷ್ಟ ಸೇವೆಗಾಗಿ ಪದ್ಮಭೂಷಣ ಮತ್ತು ಯಾವುದೇ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಗಾಗಿ ಪದ್ಮಶ್ರೀ. ಭಾರತದ ಅತ್ಯುನ್ನತ ನಾಗರಿಕ ಗೌರವಗಳಾದ ಪದ್ಮ ಪ್ರಶಸ್ತಿಗಳನ್ನು ಕಲೆ, ಸಾರ್ವಜನಿಕ ವ್ಯವಹಾರಗಳು, ಸಾಹಿತ್ಯ, ವೈದ್ಯಕೀಯ, ಕ್ರೀಡೆ,…
-

Parenting Tips: ಪೋಷಕರೇ, ಈ ಎಲ್ಲಾ ಅಭ್ಯಾಸಗಳಿಗೆ ಈಗಲೇ ಗುಡ್ ಬೈ ಹೇಳಿ, ಇಲ್ಲವಾದ್ರೆ ನಿಮ್ಮ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಪಕ್ಕಾ! | If you want your child to respect you then say goodbye to these 7 habits | ಲೈಫ್ಸ್ಟೈಲ್ | ACTPnews
Last Updated:Dec 07, 2024 9:43 PM IST ಮಕ್ಕಳನ್ನು ಬೆಳೆಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಅದರೊಂದಿಗೆ ಹೀಗೆ ಬೆಳೆಸಬೇಕು, ಹಾಗೆ ಬೆಳೆಸಬೇಕು ಅನ್ನೋ ಯಾವುದೇ ರೀತಿಯ ನಿಯಮಗಳು ಸಹ ನಮ್ಮಲ್ಲಿಲ್ಲ. ಆದರೆ ಮಕ್ಕಳಿಗೆ ಸರಿಯಾದ ಬುದ್ದಿ ಮಾತುಗಳನ್ನು ಮತ್ತು ಗುಣಗಳನ್ನು ಬೆಳೆಸಿಕೊಳ್ಳಲು ಮಾತ್ರ ಪೋಷಕರು ತಿಳಿಸಬೇಕು. ಇಲ್ಲದೇ ಹೋದರೆ, ನಿಮ್ಮ ಮಗು ವಯಸ್ಸಾದಂತೆ ನಿಮ್ಮನ್ನು ಗೌರವಿಸೊದಿಲ್ಲ! ಆದ್ದರಿಂದ ನಿಮ್ಮ ಈ ಅಭ್ಯಾಸಗಳಿಗೆ ಈಗಲೇ ಹೇಳಿ ಗುಡ್ಬೈ! ಇಲ್ಲದೇ ಹೋದರೆ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಪಕ್ಕಾ!…
-

Bengaluru Airport: ಬೆಂಗಳೂರು ಏರ್ಪೋರ್ಟ್ನಲ್ಲಿ ಏನಾದ್ರೂ ಕಳ್ಕೊಂಡ್ರೆ ಇವ್ರಿಗೆ ಹೇಳಿ, ನಿಮಿಷಗಳಲ್ಲೇ ಹುಡುಕಿಕೊಡ್ತಾರೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 25, 2026 8:55 AM IST ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾವನಾ ಅರೋರಾ ಕಳೆದುಕೊಂಡ ಫೋನ್ ಅನ್ನು CISF ಸಿಬ್ಬಂದಿ 15 ನಿಮಿಷಗಳಲ್ಲಿ ಪತ್ತೆಹಚ್ಚಿ ಹಿಂತಿರುಗಿಸಿದರು, ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಹೆಚ್ಚಿತು ಬೆಂಗಳೂರು ವಿಮಾನ ನಿಲ್ದಾಣ ಬೆಂಗಳೂರು: ನಿಮ್ಮ ದುಬಾರಿ ಮೊಬೈಲ್ ಫೋನ್ (Phone) ವಿಮಾನ ನಿಲ್ದಾಣದಲ್ಲಿ ಕಳೆದುಹೋದರೆ ಏನಾಗುತ್ತೀರಿ? ಸಹಜವಾಗಿ ಗಾಬರಿಯಾಗುತ್ತೀರಿ, ಆತಂಕಗೊಳ್ಳುತ್ತೀರಿ. ಅಂತಹದ್ದೇ ಒಂದು ಘಟನೆ ಬೆಂಗಳೂರಿನ (Bengaluru) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Airport) ನಡೆದಿದೆ. ಆದರೆ,…
-

Sad News: ಲವರ್ ಜೊತೆ ವಿಡಿಯೋ ಕಾಲ್ನಲ್ಲಿದ್ದಾಗಲೇ ಬದುಕಿಗೆ ಅಂತ್ಯ ಹಾಡಿದ ಯುವಕ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 1:10 PM IST ಮೃತ ಲೋಕೇಶ್ ಕುಮಾರ್ ವಾಯುವ್ಯ ದೆಹಲಿಯಲ್ಲಿ ತನ್ನ ತಾಯಿ, ಕಿರಿಯ ಸಹೋದರ ಮತ್ತು ಸಹೋದರಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಮತ್ತು ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಸಾಂದರ್ಭಿಕ ಚಿತ್ರ ನವದೆಹಲಿ: ರಾಷ್ಟ್ರ ರಾಜಧಾನಿಯ ಲಾಲ್ ಬಾಗ್ ಪ್ರದೇಶದಲ್ಲಿ 20 ವರ್ಷದ ಯುವಕನೊಬ್ಬ ಗರ್ಲ್ ಫ್ರೆಂಡ್ ಜೊತೆ ವಿಡಿಯೋ ಕರೆಯಲ್ಲಿದ್ದಾಗಲೇ (Sad News) ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಮೃತ ಲೋಕೇಶ್…
-

Successful Story: ಬೆಂಗಳೂರಿನ ಟೆಕ್ಕಿ ಈಗ ಸಕ್ಸಸ್ ಫುಲ್ ರೈತ, ಕಾರ್ಪೊರೇಟ್ ಕೆಲಸಕ್ಕೆ ಗುಡ್ಬೈ ಹೇಳಿ ಗೆದ್ದಿದ್ದು ಹೇಗೆ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 25, 2026 10:26 AM IST ಚೇತನ್ ಶೆಟ್ಟಿ ಕಾರ್ಪೊರೇಟ್ ಕೆಲಸ ಬಿಟ್ಟು 11 ಎಕರೆ ತೋಟದಲ್ಲಿ ಅಡಕೆ, ರಂಬುಟಾನ್, ಮ್ಯಾಂಗೋಸ್ಟೀನ್ ಬೆಳೆದು, ವರ್ಷಕ್ಕೆ 25 ರಿಂದ 60 ಲಕ್ಷ ಆದಾಯ ಗಳಿಸಿ, ಜೆಪ್ಟೊ, ಫಾರ್ಮಿಜೆನ್ ಜೊತೆಗೂಡಿ ಯಶಸ್ವಿ ರೈತರಾದರು ಆದಾಯದ ಕೃಷಿ (Photos: @manjannashettyfamilyfarms) Instagram ಬೆಂಗಳೂರಿನಲ್ಲಿ ಹಾಯಾಗಿ ದೊಡ್ಡ ಸಂಬಳದ ಉದ್ಯೋಗ (Job), ಐಷಾರಾಮಿ ಜೀವನ. ಇಂತಹ ಸುರಕ್ಷಿತ ಬದುಕನ್ನು ಬಿಟ್ಟು ಯಾರಾದರೂ ಕೃಷಿಯತ್ತ (Agriculture) ಮುಖ ಮಾಡುತ್ತಾರೆಯೇ? ಅಸಾಧ್ಯ ಎಂದು…
-

Liquor Langar: ಐಸ್ ಗೋಲಾ ಮೇಲೆ ವೋಡ್ಕಾ! ಫ್ರೀಯಾಗಿ ಸಿಕ್ಕ ಹೊಸ ಟೇಸ್ಟ್ಗೆ ಮುಗಿಬಿದ್ದ ಜನರು! | ಟ್ರೆಂಡಿಂಗ್ ಸುದ್ದಿ | ACTPnews
Last Updated:May 25, 2026 11:48 AM IST Viral Video: ಲಿಕ್ಕರ್ ವರ್ಲ್ಡ್ ಅಂಗಡಿಯ ಹೊರಗಿನ ಸ್ಟಾಲ್ನಲ್ಲಿ ವೋಡ್ಕಾ ಜೊತೆ ಐಸ್ಗೋಲಾ ನೀಡಲಾಗಿದೆ. ಐಸ್ ಬಾಲ್ಗಳ ಮೇಲೆ ಮದ್ಯವನ್ನು ಸುರಿದು ಜನರಿಗೆ ವಿತರಿಸಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. News18 Ice Vodka Balls Chandigarh: ನೀವೂ ಹಲವು ಬಗೆಯ ಐಸ್ಕ್ರೀಂ, ಜ್ಯೂಸ್, ಫುಡ್ ತಿಂದಿರಬಹುದು. ತಿನ್ನದೇ ಇದ್ರೂ ನೋಡಿಯಾದರೂ ಇರ್ತೀರಿ, ಆದರೆ ಇಲ್ಲೊಂದು ಹೊಸ ಐಟಂ ಬಂದಿದೆ. ಇದನ್ನು ಕೇಳೋದಲ್ಲ…
Latest News
Search the Archives
Access over the years of investigative journalism and breaking reports
You May Have Missed












