Tag: kerala
-

Padma Shri Award Ceremony: ಕುರ್ಚಿ ಬಿಟ್ಟು ಎದ್ದು ಬಂದು ಕೈಹಿಡಿದ ಮೋದಿ; ಪ್ರಧಾನಿ ಹೃದಯ ಗೆದ್ದ ಆ ಪದ್ಮ ಪ್ರಶಸ್ತಿ ವಿಜೇತರು ಯಾರು? ಇಲ್ಲಿದೆ ವೈರಲ್ ವಿಡಿಯೋದ ಅಸಲಿ ಕಥೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 7:56 PM IST Padma Shri Award Ceremony: ಆ ಕ್ಷಣ ಇಡೀ ಸಭಾಂಗಣದಲ್ಲಿದ್ದವರ ಕಣ್ಣಾಲಿಗಳು ಒದ್ದೆಯಾಗುವಂತಹ, ಇಂಟರ್ನೆಟ್ ಜಗತ್ತನ್ನೇ ಭಾವುಕಗೊಳಿಸುವಂತಹ ಒಂದು ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅದು ಕೇವಲ ಪ್ರಶಸ್ತಿ ವಿಜೇತರೊಬ್ಬರ ಗೌರವದ ಕ್ಷಣವಾಗಿರಲಿಲ್ಲ, ಬದಲಿಗೆ ಭಾರತೀಯ ಸಾಂಪ್ರದಾಯಿಕ ಕಲೆಗೆ ಸಿಕ್ಕ ಪರಮೋಚ್ಚ ಮನ್ನಣೆ ಮತ್ತು ದೇಶದ ಪ್ರಧಾನಿಯವರ ಹೃದಯ ವೈಶಾಲ್ಯತೆಗೆ ಸಾಕ್ಷಿಯಾದ ಭಾವನಾತ್ಮಕ ಮೂಮೆಂಟ್ ಆಗಿತ್ತು. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ. ಸಾಂಕೇತಿಕ ಚಿತ್ರ!…
-

ಸ್ಟ್ರಾಬೆರಿ ಹೀಗೆಲ್ಲಾ ತಿನ್ನಬೇಡಿ; ಯಾವ ಪ್ರಯೋಜನವೂ ಸಿಗಲ್ಲ! | how to eat strawberries properly Here are some tips | ಲೈಫ್ಸ್ಟೈಲ್ | ACTPnews
Last Updated:Dec 02, 2024 11:02 AM IST Strawberry: ಕೆಲ ಮಂದಿ ಸ್ಟ್ರಾಬೆರಿ ಹಣ್ಣನ್ನು ನೇರವಾಗಿ ತಿಂದರೆ ಮತ್ತೆ ಕೆಲವರು ಜ್ಯೂಸ್ ಮಾಡಿ, ಸಿಹಿ ತಿಂಡಿಗಳಿಗೆ ಬೆರೆಸಿ ಅಥವಾ ಜೆಲ್ಲಿಗಳಂತಹ ಪದಾರ್ಥಗಳನ್ನು ತಯಾರಿಸಿ ಹೀಗೆ ನಾನಾ ರೀತಿಯಲ್ಲಿ ಈ ಹಣ್ಣನ್ನು ಸೇವಿಸುತ್ತಾ ಆನಂದಿಸುತ್ತಾರೆ. ಸಾಮಾನ್ಯವಾಗಿ ಎಲೆಗಳನ್ನು ತೆಗೆದು ನಂತರ ಸ್ಟ್ರಾಬೆರಿಗಳನ್ನು ತಿನ್ನುವುದು ಸಹಜ. News18 ಸ್ಟ್ರಾಬೆರಿ ಹಣ್ಣುಗಳು (Strawberries) ಕೊಂಚ ದುಬಾರಿಯಾದರೂ ಆರೋಗ್ಯಕ್ಕೆ (Health) ಬಹಳ ಒಳ್ಳೆಯದು. ಇದು ಅತ್ಯಂತ ಪೌಷ್ಟಿಕಾಂಶವನ್ನು ಹೊಂದಿರುವ ಹಣ್ಣಾಗಿದ್ದು, ನೋಡಲು…
-

Bullet Trains: ಬೆಂಗಳೂರಿನಿಂದ ಚೆನ್ನೈ-ಹೈದರಾಬಾದ್ಗೆ ಹೈಸ್ಪೀಡ್ ರೈಲು, ನಿಮ್ಮ ಊರಿನಲ್ಲಿ ಸ್ಟಾಪ್ ಇದೆಯೇ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 07, 2026 9:30 AM IST ಭಾರತೀಯ ರೈಲ್ವೆ ಹೈದರಾಬಾದ್-ಚೆನ್ನೈ ಹೈಸ್ಪೀಡ್ ರೈಲು ಯೋಜನೆಗೆ ಚಾಲನೆ, ಬೆಂಗಳೂರು-ಚೆನ್ನೈ 306 ಕಿಮೀ ಮಾರ್ಗ, 15.94 ಕಿಮೀ ಸುರಂಗ, ಶಂಶಾಬಾದ್ ವಿಮಾನ ನಿಲ್ದಾಣ ಸಂಪರ್ಕ ಯೋಜನೆ. ಹೈದರಾಬಾದ್, ಚೆನ್ನೈ ಹೈಸ್ಪೀಡ್ ರೈಲು ಬೆಂಗಳೂರು: ಟ್ರಾಫಿಕ್ನಲ್ಲಿ (Traffic) ಸಿಲುಕಿ ಬೇಸತ್ತಿರುವ ಬೆಂಗಳೂರಿಗರಿಗೆ (Bengaluru) ಭಾರತೀಯ ರೈಲ್ವೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಕೇಂದ್ರ ಬಜೆಟ್ನಲ್ಲಿ ಘೋಷಣೆಯಾದಂತೆ, ಹೈದರಾಬಾದ್ (Hyderabad) ಮತ್ತು ಚೆನ್ನೈ (Chennai) ನಗರಗಳನ್ನು ಸಂಪರ್ಕಿಸುವ ಹೈಸ್ಪೀಡ್ ರೈಲು…
-

Iran: ಇರಾನ್ ಸಂಸತ್ತಿನ ಸ್ಪೀಕರ್ ಆಗಿ ಈ ವ್ಯಕ್ತಿ ಆಯ್ಕೆ; ವಾರ್ ವೈಬ್ಸ್ ನಿಲ್ಲುತ್ತಾ ಅಥವಾ ಬಿಕ್ಕಟ್ಟು ನೆಕ್ಸ್ಟ್ ಲೆವೆಲ್ ತಲುಪುತ್ತಾ? ಇಲ್ಲಿದೆ ಕಂಪ್ಲೀಟ್ ಮಾಹಿತಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 4:50 PM IST Iran Parliament: ಒಟ್ಟು ಇನ್ನೂರ ಎಪ್ಪತ್ತೊಂದು ಮತಗಳ ಪೈಕಿ ಇನ್ನೂರ ಮೂವತ್ತೈದು ವೋಟ್ಸ್ ಪಡೆಯುವ ಮೂಲಕ ಇಡೀ ಸಂಸತ್ತು ಇವರ ಕೈಯಲ್ಲಿದೆ ಎಂಬುದು ಪ್ರೂವ್ ಆಗಿದೆ. ಆದರೆ ಈಗ ಇಡೀ ವಿಶ್ವದ ಕಣ್ಣು ಇವರ ಮರು ಆಯ್ಕೆಯ ಮೇಲಲ್ಲ, ಬದಲಿಗೆ ಇವರ ಎಂಟ್ರಿಯಿಂದಾಗಿ ಇರಾನ್ ಮತ್ತು ಅಮೆರಿಕ ನಡುವಿನ “ವಾರ್ ವೈಬ್ಸ್” ನಿಲ್ಲುತ್ತಾ? ಅಥವಾ ಮಿಡಲ್ ಈಸ್ಟ್ ಬಿಕ್ಕಟ್ಟು ನೆಕ್ಸ್ಟ್ ಲೆವೆಲ್ ತಲುಪುತ್ತಾ? ಅನ್ನೋ ಬಿಗ್ ಸಸ್ಪೆನ್ಸ್…
-

ಯಶಸ್ವಿ ವ್ಯಕ್ತಿಗಳ ಸಕ್ಸಸ್ ಸೂತ್ರ ಸಂಜೆಯ ಈ ಅಭ್ಯಾಸಗಳು! | Best Evening Habits for Successful People | ಲೈಫ್ಸ್ಟೈಲ್ | ACTPnews
Last Updated:Dec 02, 2024 2:58 PM IST ಪ್ರತಿದಿನ ಕೆಲ ಬ್ಯುಸಿ ಶೆಡ್ಯೂಲ್ನಿಂದ ಮನುಷ್ಯ ಇವೆರಡನ್ನು ಸಾಧಿಸುವಲ್ಲಿ ವಂಚಿತರಾಗುತ್ತಿದ್ದಾರೆ. ಆದರೆ ಒಬ್ಬ ವ್ಯಕ್ತಿ ಸಂಜೆ ಹೊತ್ತಾದರೂ ಕೆಲ ಅಭ್ಯಾಸಗಳನ್ನು ಅನುಸರಿಸಿದರೆ ನೆಮ್ಮದಿ ಜೊತೆಗೆ ಮರುದಿನ ಕೂಡ ಉತ್ಸಾಹದಿಂದ ಇರಬಹುದು. ಅಲ್ಲದೇ ಸುಖ ಮತ್ತು ಶಾಂತಿ ಯಾವ ವ್ಯಕ್ತಿಗಿರುತ್ತದೆಯೋ ಆತ ಜೀವನದಲ್ಲಿ ಯಶಸ್ವಿ ಆಗುತ್ತಾನೆ. News18 ಜೀವನದಲ್ಲಿ ಸಂತೋಷ ಮತ್ತು ಯಶಸ್ಸು ಸಿಗುವುದು ಅಷ್ಟೊಂದು ಸುಲಭವಾದ ಮಾತಲ್ಲ, ಸಂತೋಷ ಎಂಬುದು ನಮ್ಮ ಮನಸ್ಸಿಗೆ ಸಂಬಂಧಿಸಿದ್ದು ಅಂತ ಹೇಳಿದರೆ,…
-

ವಾಲ್ ನಟ್ಸ್ ಹೆಚ್ಚಿಸುತ್ತೆ ಕೂದಲ ಬೆಳವಣಿಗೆ; ಆದ್ರೆ ಹೀಗೆ ತಿನ್ಬೇಕು! | eat these Nuts Daily For Hair Growth In Winter | ಲೈಫ್ಸ್ಟೈಲ್ | ACTPnews
Last Updated:Dec 06, 2024 11:38 AM IST Benefits of Walnuts: ವಾಲ್ನಟ್ಸ್ ಸಂಪೂರ್ಣ ಕೂದಲಿನ ಬೆಳವಣಿಗೆ ಮತ್ತು ಆರೋಗ್ಯವನ್ನು ಬೆಂಬಲಿಸುವ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ವಾಲ್ನಟ್ಸ್ನಲ್ಲಿ ಕಂಡು ಬರುವ ಕೆಳಗಿನ ಪ್ರಮುಖ ಪೋಷಕಾಂಶಗಳು ಕೂದಲಿನ ಬೆಳವಣಿಗೆಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. News18 ಆರೋಗ್ಯಕರ ಕೂದಲನ್ನು (Healthy Hair) ಹೊಂದಲು ಬಯಸುವವರು ಸರಿಯಾದ ಪೋಷಕಾಂಶಗಳು ಸಮೃದ್ಧವಾಗಿರುವ ಆಹಾರವನ್ನು ಸೇವಿಸುತ್ತಾ ಗಮನ ಹರಿಸಬೇಕು. ಅದರಲ್ಲೂ ಕೂದಲಿನ ಆರೋಗ್ಯದಲ್ಲಿ ಡ್ರೈ ಫ್ರೂಟ್ಸ್ (Dry Fruits) ಪ್ರಮುಖ ಪಾತ್ರವಹಿಸುತ್ತದೆ. ವಿಶೇಷವಾಗಿ ವಾಲ್ನಟ್ (Walnuts)…
-

Wedding Financial Burden: ತಂದೆಯ ಕೊನೆ ಆಸೆಗಾಗಿ 10 ಸಹೋದರಿಯರ ಮದುವೆ ಹೊಣೆ ಹೊತ್ತ ಮಗ; ಮೂರೇ ಮದುವೆಗೆ ಮಾಡಿದ ಸಾಲ ಎಷ್ಟು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 5:36 PM IST Viral Video: ಈ ಸ್ಟೋರಿ ಕೇಳಿದ್ರೆ ನಿಮ್ಮ ಕಣ್ಣಾಲಿಗಳು ತುಂಬಿ ಬರುವುದಂತು ಸತ್ಯ. ತಂದೆ ಸಾಯೋ ಮುನ್ನ ಕೊನೆ ಆಸೆ ಅಂತ 11 ಜನ ತಂಗಿಯರನ್ನ ಸೆಟ್ಲ ಮಾಡೋ ಜವಾಬ್ದಾರಿನ 11ನೇ ಮಗನ ಹೆಗಲಿಗೆ ಹಾಕಿಹೋಗ್ತಾರೆ. ಪಾಪ, ಆ ಹುಡುಗ ತಂದೆಗೆ ಕೊಟ್ಟ ಮಾತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಉಳಿಸಿಕೊಳ್ಳೋಕೆ ಟ್ರೈ ಮಾಡ್ತಿದ್ದಾನೆ. ಆದ್ರೆ ಸ್ಯಾಡ್ ರಿಯಾಲಿಟಿ ಏನಂದ್ರೆ, ಜಸ್ಟ್ ಮೂರೇ ಮೂರು ಮದುವೆ ಮುಗಿಸೋಷ್ಟರಲ್ಲಿ ಆತ ಮಾಡಿರೋ ಸಾಲ…
-

Train News: ಪೂರ್ವ ಬೆಂಗಳೂರಿನ ಪ್ರಯಾಣಿಕರಿಗೆ ಗುಡ್ ನ್ಯೂಸ್, ಅತ್ಯಾಧುನಿಕ ರೂಪದಲ್ಲಿ ಸಜ್ಜಾದ ರೈಲ್ವೆ ನಿಲ್ದಾಣ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 25, 2026 5:07 PM IST ಬೆಂಗಳೂರು ಪೂರ್ವ ರೈಲು ನಿಲ್ದಾಣದ ಪುನರಾಭಿವೃದ್ಧಿ ಪೂರ್ಣ, ನೈಋತ್ಯ ರೈಲ್ವೆ ಯೋಜನೆಯಡಿ ಆಧುನೀಕರಣ, ಇಂದು ಕಾರ್ಯಾಚರಣೆ ಪುನರಾರಂಭ, ಉಪನಗರ ಸಂಪರ್ಕ ಮತ್ತು ಸೌಲಭ್ಯಗಳು ಸುಧಾರಣೆ ಪೂರ್ವ ರೈಲು ನಿಲ್ದಾಣದ ಪುನರಾಭಿವೃದ್ಧಿ ಬೆಂಗಳೂರು: ಪೂರ್ವ ಬೆಂಗಳೂರಿನ (Bengaluru) ನಿವಾಸಿಗಳಿಗೆ ಸಿಹಿಸುದ್ದಿ. ಹಲವು ದಿನಗಳಿಂದ ಕಾಯುತ್ತಿದ್ದ ಬೆಂಗಳೂರು ಪೂರ್ವ ರೈಲು (Train) ನಿಲ್ದಾಣದ ಪುನರಾಭಿವೃದ್ಧಿ (Redevelopment) ಕಾರ್ಯ ಪೂರ್ಣಗೊಂಡಿದ್ದು, ಇಂದು ನಿಲ್ದಾಣವು ಮತ್ತೆ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ. ಬೃಹತ್ ರೈಲು…
-

Pushpa 2: ಜವಾನ್, ಪಠಾನ್, ಅನಿಮಲ್ ರೆಕಾರ್ಡ್ಸ್ ಉಡೀಸ್ ಮಾಡಿದ ಪುಷ್ಪ 2 ಹಿಂದಿ ಬಾಕ್ಸ್ ಆಫೀಸ್ನಲ್ಲಿ ಫಸ್ಟ್ ಡೇ ಗಳಿಸಿದ್ದೆಷ್ಟು? | pushpa 2 movie breaks records of highest opening in hindi cinema beating jawan pathan animal | | ACTPnews
Last Updated:Dec 06, 2024 2:41 PM IST Pushpa 2: ಪುಷ್ಪ 2 ಮೂವಿ ಮೊದಲ ದಿನ ಹಿಂದಿ ಬಾಕ್ಸ್ ಆಫೀಸ್ನಲ್ಲಿ ಗಳಿಸಿದ್ದೆಷ್ಟು ಕೋಟಿ? ಜವಾನ್, ಪಠಾಣ್, ಅನಿಮಲ್, ಕೆಜಿಎಫ್ 2 ಎಲ್ಲವನ್ನೂ ಹಿಂದಿಕ್ಕಿ ಮೊದಲ ದಿನ ಬಾಚಿದ್ದೆಷ್ಟು? ಪುಷ್ಪ 2 ಪುಷ್ಪ 2 (Pushpa 2) ಸಿನಿಮಾ ಮಿಕ್ಸ್ ರೆಸ್ಪಾನ್ಸ್ ಮಧ್ಯೆಯೂ ಬಾಕ್ಸ್ ಆಫೀಸ್ನಲ್ಲಿ (Bod Office Collection) ಸಖತ್ ಆಗಿ ಕಲೆಕ್ಷನ್ ಮಾಡ್ತಾ ಇದೆ. ಹೌದು ಕಲೆಕ್ಷನ್ ವಿಚಾರದಲ್ಲಿ ಅದ್ಭುತ ಆರಂಭವನ್ನು ಕಂಡಿರೋ…
-

Gurugram: ಗರ್ಲ್ಫ್ರೆಂಡ್ ರೂಂನಲ್ಲೇ ಪತ್ನಿಯ ಕೊಲೆ: ಮೂರು ತಿಂಗಳ ಹಿಂದಷ್ಟೇ ನಡೆದಿತ್ತು ಮದುವೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 5:02 PM IST ಕೊಲೆಗೈದ ಬಳಿಕ ಆರೋಪಿ ಪತಿ ಅಂಕಿತ್ ಇಡೀ ವಿಚಾರವನ್ನೇ ತಿರುಚಿದ್ದು, ಪೊಲೀಸರು ಮತ್ತು ಕುಟುಂಬ ಕೂಡ ದಿಗ್ಭ್ರಮೆಗೊಂಡಿತ್ತು. ತನ್ನ ಅತ್ತೆ-ಮಾವಂದಿರನ್ನು ದಾರಿ ತಪ್ಪಿಸಲು, ತನ್ನ ಹೆಂಡತಿ ತನ್ನ ಎಲ್ಲಾ ಆಭರಣಗಳೊಂದಿಗೆ ಮನೆಯಿಂದ ಓಡಿಹೋಗಿದ್ದಾಳೆ ಎಂದು ಹೇಳಿಕೊಂಡಿದ್ದಾನೆ. ಮೃತ ಮಹಿಳೆ ಮಧು ಗುರುಗ್ರಾಮ್(ಮೇ.25): ಹರಿಯಾಣದ ಗುರುಗ್ರಾಮ್ನ ಮಾನೇಸರ್ನಲ್ಲಿ ನವವಿವಾಹಿತ ಮಹಿಳೆಯೊಬ್ಬಳನ್ನು ಮದುವೆಯಾದ ಕೇವಲ ಮೂರು ತಿಂಗಳ ನಂತರ ಕ್ರೂರವಾಗಿ ಕೊಲೆ ಮಾಡಿದ ಹೃದಯವಿದ್ರಾವಕ ಮತ್ತು ಸಂವೇದನಾಶೀಲ ಘಟನೆ ಬೆಳಕಿಗೆ…
Latest News
Search the Archives
Access over the years of investigative journalism and breaking reports
You May Have Missed












