Tag: india news
-

Happy Life: ಒತ್ತಡದ ಕಾರ್ಪೊರೇಟ್ ಕೆಲಸಕ್ಕೆ ಗುಡ್ ಬೈ, ಆಟೋ ಓಡಿಸಿ ಈ ಮಹಿಳೆ ಗಳಿಸುತ್ತಿರುವುದು ಎಷ್ಟು ಗೊತ್ತಾ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 10:15 AM IST ಐಟಿ ಉದ್ಯೋಗ ತೊರೆದು ಆಟೋ ಓಡಿಸುತ್ತಿರುವ ಬೆಂಗಳೂರಿನ ಮಹಿಳೆ ತಿಂಗಳಿಗೆ ಸುಮಾರು 60 ಸಾವಿರ ಸಂಪಾದನೆ, ಕಡಿಮೆ ಒತ್ತಡದ ಜೀವನದಿಂದ ಸಂತೋಷ, ಕಥೆ ಇಂಟರ್ನೆಟ್ನಲ್ಲಿ ವೈರಲ್. ಹಣಕ್ಕಿಂತ ಮಾನಸಿಕ ಆರೋಗ್ಯ(PC: siasatdaily Instagram) ಬೆಂಗಳೂರು (Bengaluru) ಅಂದ್ರೆ ಸಾಕು, ಕಣ್ಣಮುಂದೆ ಬರೋದು ಗಗನಚುಂಬಿ ಐಟಿ (IT) ಪಾರ್ಕ್ಗಳು, ದುಬಾರಿ ಲ್ಯಾಪ್ಟಾಪ್ಗಳು (Laptop) ಮತ್ತು ಸ್ಟ್ರೆಸ್ ತುಂಬಿದ ಕಾರ್ಪೊರೇಟ್ ಲೈಫ್ (Life). ಆದರೆ ಇಲ್ಲೊಬ್ಬ ಮಹಿಳೆ ಎಲ್ಲವನ್ನೂ ತೊರೆದು,…
-

Bengaluru Traffic: ಇಂದಿನಿಂದ ಒಂದು ವಾರ ರಸ್ತೆ ಸಂಚಾರ ಕಷ್ಟ ಕಷ್ಟ; ನಿಮ್ಮ ಓಡಾಟ 4-6 ಕಿಲೋಮೀಟರ್ ಹೆಚ್ಚಾಗೋದು ಪಕ್ಕಾ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 11:10 AM IST ಕೆ.ಆರ್.ಪುರಂ ಐ.ಟಿ.ಐ ಬಿ.ಎಂ.ಟಿ.ಸಿ 24ನೇ ಡಿಪೋ ಲಾರಿ ಅಂಡರ್ ಪಾಸ್ ರಸ್ತೆ 7 ದಿನ ಬಂದ್, ರೈಲ್ವೆ ಬ್ರಿಡ್ಜ್ ಕಾಮಗಾರಿ, ಟ್ರಾಫಿಕ್ ಡೈವರ್ಷನ್, 2 ಕಿ.ಮೀ ಪ್ರಯಾಣಕ್ಕೆ 4-6 ಕಿ.ಮೀ ಓಡಾಟ ಹೆಚ್ಚಾಗುವ ಸಂಭವ ಸಂಚಾರ ಬದಲಾವಣೆ!! ಬೆಂಗಳೂರು: ನೀವು ಐ.ಟಿ.ಐ, ಕೆ.ಆರ್.ಪುರಂ (KR Puram) ಅಥವಾ ವೈಟ್ಫೀಲ್ಡ್ ಕಡೆಗೆ ಹೋಗುವವರಾ? ಹಾಗಾದರೆ ನಿಮ್ಮ ವಾಹನ ಸ್ಟಾರ್ಟ್ ಮಾಡುವ (Vehicle) ಮುನ್ನ ಈ ಸುದ್ದಿ (News) ನೀವು…
-

Underage Pregnancy: ಆರ್ಟಿಐ ನೀಡಿದ ಆಘಾತಕಾರಿ ಮಾಹಿತಿ; ಹದಿಹರೆಯದ ಹುಡುಗಿಯರ ಗರ್ಭಪಾತದ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 10:36 PM IST ಅಪ್ರಾಪ್ತ ಹಾಗೂ ಹದಿಹರೆಯದ ಹುಡುಗಿಯರಲ್ಲಿ ಗರ್ಭಪಾತದ ಪ್ರಕರಣಗಳು ಹೆಚ್ಚುತ್ತಿರುವುದು ನಾಗರಿಕ ಸಮಾಜ ಮತ್ತು ಆರೋಗ್ಯ ವಲಯದ ಆತಂಕವನ್ನು ದ್ವಿಗುಣಗೊಳಿಸಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಮುಂಬೈನಲ್ಲಿ ಮಾಹಿತಿ ಹಕ್ಕು (RTI) ಕಾಯ್ದೆಯಡಿ ಇತ್ತೀಚೆಗೆ ಲಭ್ಯವಾಗಿರುವ ದತ್ತಾಂಶಗಳು ತೀವ್ರ ಕಳವಳಕ್ಕೆ ಕಾರಣವಾಗಿವೆ. ನಗರದಲ್ಲಿ ಅಪ್ರಾಪ್ತ ಹಾಗೂ ಹದಿಹರೆಯದ ಹುಡುಗಿಯರಲ್ಲಿ(Child) ಗರ್ಭಪಾತದ (Abortion) ಪ್ರಕರಣಗಳು ಹೆಚ್ಚುತ್ತಿರುವುದು ನಾಗರಿಕ ಸಮಾಜ ಮತ್ತು ಆರೋಗ್ಯ (Health) ವಲಯದ ಆತಂಕವನ್ನು…
-

Surendranath College: ಕಾಲೇಜಿನ ಸೀಕ್ರೆಟ್ ಬೆಡ್ರೂಮ್ನಲ್ಲಿ 1 ಕೋಟಿ ನಗದು, ರಿವಾಲ್ವರ್ ಪತ್ತೆ; ಪ್ರತಿಷ್ಠಿತ ಕಾಲೇಜಿನಿಂದಲೇ ಅಕ್ರಮ ದಂಧೆ ನಡೆಸುತ್ತಿತ್ತಾ ಟಿಎಂಸಿ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 10:58 PM IST Surendranath College: ಗೆದ್ದಲು ತಿಂದ ನೋಟು, ಲೋಡ್ ಆದ ಗನ್! ಕಾಲೇಜಿನ ಸೀಕ್ರೆಟ್ ಬೆಡ್ರೂಮ್ನಲ್ಲಿ 1 ಕೋಟಿ ನಗದು, ರಿವಾಲ್ವರ್ ಪತ್ತೆ; ಸುರೇಂದ್ರನಾಥ್ ಕಾಲೇಜಿನ ರಹಸ್ಯ ಕೋಣೆಯಿಲ್ಲಿ ಪತ್ತೆಯಾಯ್ತು ಬೆಚ್ಚಿಬೀಳಿಸುವ ವಸ್ತುಗಳ ರಾಶಿ! ಪ್ರತಿಷ್ಠಿತ ಕಾಲೇಜಿನಿಂದಲೇ ಅಕ್ರಮ ದಂಧೆ ನಡೆಸುತ್ತಿತ್ತಾ ಟಿಎಂಸಿ? ಕೋಲ್ಕತ್ತಾ (ಪಶ್ಚಿಮ ಬಂಗಾಳ): ಶಿಕ್ಷಣದ (Education) ದೇವಸ್ಥಾನ ಅಂದ್ರೆ ಶಾಲಾ-ಕಾಲೇಜು. ಆದರೆ ಕೋಲ್ಕತ್ತಾದ (Kolkata) ಪ್ರತಿಷ್ಠಿತ ಕಾಲೇಜೊಂದರಲ್ಲಿ ಪೊಲೀಸರು ನಡೆಸಿದ ದಾಳಿ ಎಲ್ಲರನ್ನೂ ಬೆಚ್ಚಿ…
-

West Bengal: ಮಮತಾ ಸೋದರಳಿಯನಿಗೆ ಮತ್ತೊಂದು ಶಾಕ್; ದೀದಿಗೆ ಎದುರಾಯ್ತಾ ಚೇತರಿಸಿಕೊಳ್ಳಲಾಗದ ಸ್ಥಿತಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 11:13 PM IST Abhishek Banerjee: ಇಷ್ಟು ದಿನ ತನಿಖಾ ಸಂಸ್ಥೆಗಳ ಕಣ್ಗಾವಲ್ಲಿದ್ದ ಅಭಿಷೇಕ್, ಈಗ ಸಾರ್ವಜನಿಕವಾಗಿ ಆಕ್ರೋಶಕ್ಕೆ ತುತ್ತಾಗುತ್ತಿರುವುದು ತೃಣಮೂಲ ಕಾಂಗ್ರೆಸ್ನ ಭದ್ರಕೋಟೆ ಧೂಳೀಪಟವಾಗುತ್ತಿರುವ ಮುನ್ಸೂಚನೆಯೇ? ಸೋದರಳಿಯನಿಗೆ ಎದುರಾಗಿರುವ ಮತ್ತೊಂದು ಈ ದಿಢೀರ್ ಆಘಾತ ಏನು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ. ಸಾಂಕೇತಿಕ ಚಿತ್ರ! ಬಂಗಾಳದ ರಾಜಕಾರಣದಲ್ಲಿ(Bengal Politics) ಸಿಡಿಲಬ್ಬರದ ನಾಯಕಿಯಾಗಿ ಗುರುತಿಸಿಕೊಂಡಿದ್ದ ಮಮತಾ ಬ್ಯಾನರ್ಜಿಗೆ (Mamata Banerjee) ಸದ್ಯ ಚೇತರಿಸಿಕೊಳ್ಳಲಾಗದ ಸ್ಥಿತಿ ಎದುರಾಗಿದೆಯೇ? ಸದಾ ವಿರೋಧಿಗಳ ವಿರುದ್ಧ ಗುಡುಗುತ್ತಿದ್ದ…
-

Operation Delta: ಗುಜರಾತ್ನಲ್ಲಿ ಅಕ್ರಮವಾಗಿ ನೆಲೆಸಿದ್ದ 166 ಬಾಂಗ್ಲಾದೇಶಿ ಮಂದಿ ಪ್ರಜೆಗಳ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ನಿನ್ನೆ ರಾತ್ರಿ, ಅಹಮದಾಬಾದ್ ಅಪರಾಧ ಶಾಖೆ, ಸ್ಥಳೀಯ ಪೊಲೀಸರು ಮತ್ತು ವಿವಿಧ ಭದ್ರತಾ ಸಂಸ್ಥೆಗಳನ್ನು ಒಳಗೊಂಡ 30 ಕ್ಕೂ ಹೆಚ್ಚು ತಂಡಗಳು ‘ಆಪರೇಷನ್ ಡೆಲ್ಟಾ’ ಅಡಿಯಲ್ಲಿ ನಗರದಾದ್ಯಂತ ದಾಳಿ ನಡೆಸಿ, 300 ಕ್ಕೂ ಹೆಚ್ಚು ಶಂಕಿತ ವ್ಯಕ್ತಿಗಳನ್ನು ಬಂಧಿಸಿದ್ದು, ಅವರಲ್ಲಿ 41 ಪುರುಷರು, 95 ಮಹಿಳೆಯರು ಮತ್ತು 30 ಮಕ್ಕಳು ಸೇರಿದಂತೆ 166 ಜನರು ಬಾಂಗ್ಲಾದೇಶಿ ಪ್ರಜೆಗಳೆಂದು ತಿಳಿದುಬಂದಿದೆ. ಉಳಿದ ವ್ಯಕ್ತಿಗಳ ವಿಚಾರಣೆ ಮತ್ತು ಅವರ ದಾಖಲೆ ಪರಿಶೀಲನೆ ಪ್ರಸ್ತುತ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜ್ಯ…
-

New Airport Rules: ವಿಮಾನ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್! ಏರ್ಪೋರ್ಟ್ನಲ್ಲಿ ಹೀಗೆಲ್ಲಾ ಮಾಡಿದ್ರೆ ಹುಷಾರ್ ಹುಷಾರ್! | ವ್ಯಾಪಾರ ಸುದ್ದಿ | ACTPnews
Last Updated:Jun 03, 2026 6:41 PM IST New Airport Rules: ವಿಮಾನ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್! ವಿಮಾನ ನಿಲ್ದಾಣದಲ್ಲಿ ಇನ್ಮಂದೇ ರೀಲ್ಸ್ ಮಾಡುದ್ರೆ ಹುಷಾರ್; DGCA ಯಿಂದ ಹೊಸ ರೂಲ್ಸ್ News18 ದೆಹಲಿ: ವಿಮಾನ ನಿಲ್ದಾಣಗಳಲ್ಲಿ (Airport) ಇನ್ಸ್ಟಾಗ್ರಾಮ್ ರೀಲ್ಸ್ (Instagram Reels), ವ್ಲಾಗ್ಸ್ (Vlogs) ಅಥವಾ ಸೆಲ್ಫಿಗಳನ್ನು ತೆಗೆದುಕೊಳ್ಳುವ ಅಭ್ಯಾಸ ನಿಮಗಿದ್ದರೆ, ಈ ಸುದ್ದಿ ನಿಮಗಾಗಿಯೇ! ಯಾಕಂದ್ರೆ, ಕೇಂದ್ರ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA – Directorate General of Civil Aviation)…
-

Congress: ಇತ್ತ ಡಿಕೆಶಿ ಪ್ರಮಾಣವಚನ, ಅತ್ತ ಕಾಂಗ್ರೆಸ್ಗೆ ವಿಜಯ್ ಭರ್ಜರಿ ಗಿಫ್ಟ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 7:34 PM IST ಒಂದೆಡೆ ಕರ್ನಾಟಕದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ಕಟ್ಟಾಳು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಕಾಂಗ್ರೆಸ್ಗೆ ಭರ್ಜರಿಯಾದ ಸಿಹಿ ಸುದ್ದಿಯನ್ನ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ… News18 ಚೆನ್ನೈ (ತಮಿಳುನಾಡು): ಕಾಂಗ್ರೆಸ್ (Congress) ಪಕ್ಷಕ್ಕೆ ಇಂದು ಡಬಲ್ ಜ್ಯಾಕ್ಪಾಟ್! ಒಂದೆಡೆ ಕರ್ನಾಟಕದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ…
-

Good Relationship: 86ರ ಅತ್ತೆಗೆ ಸೊಸೆ ತಂದ ಸೌಭಾಗ್ಯ! ಬುಟ್ಟಿಯಲ್ಲಿ ಹೊತ್ತು ತಂದು ವೃಂದಾವನ ತೋರಿಸಿದ ಮಹಿಳೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 7:05 PM IST ಉತ್ತರ ಪ್ರದೇಶದ ಮಥುರಾದಲ್ಲಿ ಪ್ರೀತಿ ಚೌಧರಿ, 85 ವರ್ಷದ ಅತ್ತೆ ಚಂದ್ರೋ ದೇವಿಯವರ 84 ಕೋಸಿ ಪರಿಕ್ರಮ ಕನಸಿಗಾಗಿ ಅವರನ್ನು ಟಬ್ ನಲ್ಲಿ ಹೊತ್ತು ವೃಂದಾವನ ದರ್ಶನ ಮಾಡಿಸಿ ನೆಟ್ಟಿಗರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಬುಟ್ಟಿಯಲ್ಲಿ ಹೊತ್ತು ತಂದು ವೃಂದಾವನ ದರ್ಶನ ಮಾಡಿಸಿದ ಮಹಿಳೆ ಅತ್ತೆ-ಸೊಸೆ ಸಂಬಂಧ ಎಂದರೇ ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ (Daughter in law and Mother in law Relationship) ಅತ್ಯಂತ ಸೂಕ್ಷ್ಮವಾದ ಹಾಗೂ…
-

Terror Case: ಭಯೋತ್ಪಾದನೆ ಸಂಬಂಧಿತ ಪ್ರಕರಣದಲ್ಲಿ ಜಮ್ಮು ಕಾಶ್ಮೀರದ 6 ಜಿಲ್ಲೆಗಳಲ್ಲಿ ದಾಳಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 5:14 PM IST ಸಂಬಂಧಪಟ್ಟ ನ್ಯಾಯಾಲಯದಿಂದ ಶೋಧ ವಾರಂಟ್ಗಳು ಸೇರಿದಂತೆ ಅಗತ್ಯ ಕಾನೂನು ಅನುಮತಿಗಳನ್ನು ಪಡೆದ ನಂತರ, ಪೊಲೀಸರ ಸಹಾಯದಿಂದ ಸಿಐಕೆ ದಾಳಿ ನಡೆಸಿತು ಎಂದು ಪೊಲೀಸರು ತಿಳಿಸಿದ್ದಾರೆ. ಸಾಂದರ್ಭಿಕ ಚಿತ್ರ ಶ್ರೀನಗರ: 2015 ರ ಭಯೋತ್ಪಾದನೆ ಸಂಬಂಧಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಕೌಂಟರ್ ಇಂಟೆಲಿಜೆನ್ಸ್ ಕಾಶ್ಮೀರ (ಸಿಐಕೆ) ವಿಭಾಗವು ಬುಧವಾರ ಕಣಿವೆ ರಾಜ್ಯದ ಆರು ಜಿಲ್ಲೆಗಳ ಎಂಟು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ ಎಂದು ಅಧಿಕಾರಿಗಳು…
Latest News
Search the Archives
Access over the years of investigative journalism and breaking reports
You May Have Missed












