Tag: india news
-

Inspiring story: ಈತನ ಪ್ರಾಮಾಣಿಕತೆ ಕಂಡು ಜಿಲ್ಲಾಧಿಕಾರಿಯೇ ಫಿದಾ! ಸಾಮಾನ್ಯ ವ್ಯಕ್ತಿ ಮಾಡಿದ ಕೆಲಸಕ್ಕೆ ಭಾರೀ ಹೊಗಳಿಗೆ! | uttar pradesh man requested to return his ration card wins dc and other officers heart with Honesty | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Nov 17, 2024 1:52 PM IST ಜಿಲ್ಲಾಧಿಕಾರಿಗಳಿಗೆ ಮನವಿಗೆ ಪತ್ರ ಸಲ್ಲಿಕೆ ಮಾಡಿರುವ ಈತನ ಪ್ರಾಮಾಣಿಕತೆ ಕಂಡು ಅಧಿಕಾರಿಗಳು ಅಚ್ಚರಿಗೆ ಒಳಗಾಗಿದ್ದರು. ಅಸಲಿಗೆ ಆತ ಕೊಟ್ಟ ಲೇಟರ್ ನಲ್ಲಿ ಏನಿತ್ತು? ಅಂತ ನಾವು ಹೇಳ್ತೀವಿ ಕೇಳಿ. ಜಿಲ್ಲಾಧಿಕಾರಿ ಮನಗೆದ್ದ ವ್ಯಕ್ತಿ ಲಕ್ನೋ: ಸರ್ಕಾರ ಬಡವರಿಗೆ (Poor People) ಅಂತ ನೀಡುವ ಸೌಲಭ್ಯ ಪಡೆಯಲು ಕೆಲವು ಜನರು ನಕಲಿ ದಾಖಲೆ ಸೃಷ್ಟಿಸಿ (Fake Documents) ಲಾಭ ಪಡೆದುಕೊಳ್ಳುತ್ತಾರೆ. ಆದರೆ ಈಗ ನಾವು ಹೇಳಲು ಹೊರಟಿರುವ ಸ್ಟೋರಿ,…
-

Blue Moon: ಮೇ 31 ರಂದು ಆಗಸದಲ್ಲಿ ನಡೆಯೋದೇನು? ಆ ದಿನ ವೃಶ್ಚಿಕ ರಾಶಿಯವರಿಗೆ ತೊಂದರೆಯೇ? ಇದು ನೀಲಿ ಚಂದ್ರಮನ ರಹಸ್ಯ! | ಜ್ಯೋತಿಷ್ಯ | ACTPnews
Last Updated:May 26, 2026 7:42 PM IST ಮೇ 31, 2026ರಂದು ಅಪರೂಪದ ನೀಲಿ ಚಂದ್ರ, ಮೈಕ್ರೋಮೂನ್ ಆಗಿ Scorpius ನ Antares ಹತ್ತಿರ ಕಾಣಿಕೆ, ಅಧಿಕ ಜ್ಯೇಷ್ಠ ಮಾಸದ ವಟ ಪೂರ್ಣಿಮೆ ಧಾರ್ಮಿಕವಾಗಿ ವಿಶೇಷ ನೀಲಿ ಚಂದಿರ ಬೆಂಗಳೂರು: ಖಗೋಳ ಆಸಕ್ತರಿಗೆ ಮತ್ತು ಜ್ಯೋತಿಷ್ಯ ಪ್ರೇಮಿಗಳಿಗೆ ಮೇ 31, 2026ರ ಭಾನುವಾರ ಅತ್ಯಂತ ವಿಶೇಷವಾದ ದಿನವಾಗಲಿದೆ. ಅಂದು ಆಕಾಶದಲ್ಲಿ ಅಪರೂಪದ “ನೀಲಿ ಚಂದ್ರ” (Blue Moon) ವಿದ್ಯಮಾನ ಜರುಗಲಿದ್ದು, ಇದು ಕೇವಲ ಖಗೋಳದ ಕೌತುಕ…
-

World’s Smallest School: ಈ ಶಾಲೆಯಲ್ಲಿ ಒಬ್ಬಳೇ ವಿದ್ಯಾರ್ಥಿನಿ! ಜಗತ್ತಿನ ಅತೀ ಚಿಕ್ಕ ಶಾಲೆ ಎಲ್ಲಿದೆ ಗೊತ್ತಾ? | ಟ್ರೆಂಡಿಂಗ್ ಸುದ್ದಿ | ACTPnews
Last Updated:May 26, 2026 7:38 PM IST World’s Smallest School: ನಮ್ಮ ಶಾಲೆ ದೊಡ್ಡದು, 2000 ಮಕ್ಕಳು, 50 ಕ್ಲಾಸ್ ರೂಮ್ ಅಂತ ಹೆಮ್ಮೆಯಿಂದ ಹೇಳ್ಕೊಳ್ತೀವಿ. ಆದರೆ ಇಡೀ ಶಾಲೆಯಲ್ಲಿ ಓದೋದೇ ಒಬ್ಬನೇ ಒಬ್ಬ ಅಂದ್ರೆ ನಂಬ್ತೀರಾ? ಹೌದು! ಈ ಜಗತ್ತಿನಲ್ಲಿ ಅಂತಹ ಒಂದು ಅಪರೂಪದ ಶಾಲೆಯ ಕುರಿತ ಮಾಹಿತಿ ಇಲ್ಲಿದೆ. News18 World’s Smallest School: ಶಾಲೆ (School) ಎಂದರೆ ನೂರಾರು ಮಕ್ಕಳು, ಗದ್ದಲ, ಆಟ, ಪಾಠ ಎಂದು ನಾವು ಊಹಿಸುತ್ತೇವೆ. ಆದರೆ…
-

ಮಕ್ಕಳಿಗೆ ಮನೆಗೆಲಸ ಕಲಿಸಲೇಬೇಕು ಏಕೆ ಅಂತೀರಾ? ಕಾರಣ ಇಲ್ಲಿದೆ ನೋಡಿ! | What is the best way to teach children to do chores at home | ಲೈಫ್ಸ್ಟೈಲ್ | ACTPnews
Last Updated:Nov 19, 2024 11:26 AM IST ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಕಲಿಸಬೇಕಾದ ಬಹಳ ಮುಖ್ಯವಾದ ವಿಚಾರವೆಂದರೆ ಕರ್ತವ್ಯ ಪ್ರಜ್ಞೆ. ಈ ಕರ್ತವ್ಯ ಪ್ರಜ್ಞೆಯು ಭವಿಷ್ಯದಲ್ಲಿ ಯಶಸ್ಸು ಮತ್ತು ಸ್ವಾತಂತ್ರ್ಯಕ್ಕೆ ಅಡಿಪಾಯವನ್ನು ಹಾಕುತ್ತದೆ. ನಿಮ್ಮ ಮಗುವಿಗೆ ಅವರ ವಯಸ್ಸಿನ ಆಧಾರದ ಮೇಲೆ ಕೆಲವು ಕೆಲಸಗಳನ್ನು ನಿಯೋಜಿಸುವುದು ಅವರ ಜವಾಬ್ದಾರಿಯ ಪ್ರಜ್ಞೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. News18 ವೇಗವಾಗಿ ಓಡುತ್ತಿರುವ ಆಧುನಿಕ ಯುಗದಲ್ಲಿ (Modern World)ಪೋಷಕರು (Parents) ಮತ್ತು ಮಕ್ಕಳ (Childrens) ನಡುವಿನ ಸಂಬಂಧವನ್ನು (Realtionship)…
-

Seasonal Harvest : ಬೆಳೆ, ಬ್ಯಾಂಕ್ ಸಾಲ ಮಾಡಿಲ್ಲ: ನವೀನ ಕೃಷಿ ವಿಧಾನಗಳ ಮೂಲಕ ಕೈತುಂಬಾ ಲಾಭ ಪಡೆಯುತ್ತಿದ್ದಾರೆ 61 ವರ್ಷದ ಈ ರೈತ | Faridkot farmer Kothe Ramsar village of Kotkapura tehsil in Faridkot daily earnings | ವ್ಯಾಪಾರ ಸುದ್ದಿ | ACTPnews
ಭತ್ತದ ಹುಲ್ಲನ್ನು ಅಮೂಲ್ಯವಾದ ಸಂಪನ್ಮೂಲವನ್ನಾಗಿ ಪರಿವರ್ತಿಸಲು ಬಹು ಬೆಳೆ ಕೃಷಿ, ಮಲ್ಚಿಂಗ್ ಸೇರಿದಂತೆ ನವೀನ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿಯನ್ನೇ ಜೀವಾಳ ಮಾಡಿಕೊಂಡಿದ್ದಾರೆ. ಸಾಂಪ್ರದಾಯಿಕ ಬೆಳೆಗಳಾದ ಗೋಧಿ, ಹೆಚ್ಚಿನ ಮೌಲ್ಯದ ವಾಣಿಜ್ಯ ಬೆಳೆಗಳಾದ ಬೆಳ್ಳುಳ್ಳಿ, ಹೂಕೋಸು, ಟರ್ನಿಪ್ಗಳಂತಹ ತರಕಾರಿಗಳು ಮತ್ತು ಬಾಸ್ಮತಿಗೆ ಉತ್ತಮವಾದ ಜಾರ್ ಕರೇಲಾಗಳ ಸಂಯೋಜನೆಯನ್ನು ಬೆಳೆಸುವ ಮೂಲಕ ದೈನಂದಿನ ಆದಾಯವನ್ನು ಕಂಡುಕೊಳ್ಳುತ್ತಿದ್ದಾರೆ. “ನನಗೆ ಎಂದಿಗೂ ಬ್ಯಾಂಕ್ ಸಾಲ ಅನಿವಾರ್ಯವಾಗಿಲ್ಲ. ಕಠಿಣ ಪರಿಶ್ರಮದಿಂದ ನನ್ನ ಖರ್ಚುಗಳನ್ನು ನಿಭಾಯಿಸಿದ್ದೇನೆ, ಪ್ರತಿದಿನ ಬೆಳೆಯನ್ನು ಮಾರಾಟ ಮಾಡಿ ಮತ್ತು ಪ್ರತಿದಿನ…
-

Marriage Scam: ಕಾದು ಕಾದು ಸುಸ್ತಾದ 42 ಮಂದಿ ವರರು; ಕೊನೆಗೂ ಬಾರದ ವಧುಗಳು! ಸಾಮೂಹಿಕ ವಿವಾಹದ ಹೆಸರಲ್ಲಿ ಮಾಸ್ ದೋಖಾ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 6:54 PM IST Marriage Scam: ಮದುವೆ ಎಂಬುದು ಪ್ರತಿಯೊಬ್ಬರ ಬದುಕಿನಲ್ಲಿ ಮಹತ್ವದ ಕ್ಷಣ. ಆದರೆ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ನಡೆದ ಒಂದು ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಮದುವೆಯ ಕನಸು ಹೊತ್ತು ಪೇಟ ಕಟ್ಟಿ, ಬ್ಯಾಂಡ್ ಬಾಜಾ ಸಮೇತ 42 ಯುವಕರು ವರರಾಗಿ ಮಂಟಪಕ್ಕೆ ಬಂದರೂ ಒಬ್ಬಳೇ ಒಬ್ಬ ವಧು ಅಲ್ಲಿಗೆ ಬರಲೇ ಇಲ್ಲ. ಆ ಕುರಿತ ವರದಿ ಇಲ್ಲಿದೆ. ಸಾಮೂಹಿಕ ವಿವಾಹದ ಹೆಸರಲ್ಲಿ ಮಾಸ್ ದೋಖಾ! Marriage Scam:…
-

Recruitment: ನೀವು SSLC ಪಾಸ್ ಮಾಡಿದ್ದೀರಾ? ಈ ಕೌಶಲ್ಯ ನಿಮಗಿದೆಯಾ? ಕೇಂದ್ರ ಸರ್ಕಾರ ಮಾಡುತ್ತಿದೆ ನೇಮಕಾತಿ, 69000 ರೂಪಾಯಿವರೆಗೂ ಸಂಬಳ! | | ACTPnews
Last Updated:May 03, 2026 5:47 PM IST CRPF ಕಾನ್ಸ್ಟೆಬಲ್ ಟೆಕ್ನಿಕಲ್ ಮತ್ತು ಟ್ರೇಡ್ಸ್ಮನ್ 9195 ಹುದ್ದೆಗಳಿಗೆ SSLC ITI ಅರ್ಹರಿಂದ ಅರ್ಜಿ ಆಹ್ವಾನ, ಆನ್ಲೈನ್ ಅರ್ಜಿ ಏಪ್ರಿಲ್ 20 ರಿಂದ ಮೇ 19 ರವರೆಗೆ, ವೇತನ 21700 ರಿಂದ 69100 ನೇಮಕಾತಿ ಬೆಂಗಳೂರು: ನೀವು 10ನೇ ತರಗತಿ ಪಾಸ್ (SSLC) ಆಗಿದ್ದೀರಾ? ITI ಸರ್ಟಿಫಿಕೇಟ್ ಇದೆಯಾ? ಹಾಗಾದರೆ ಈ ಸುದ್ದಿ ನಿಮ್ಮ ಜೀವನವನ್ನೇ ಬದಲಿಸಬಹುದು! ಭಾರತ ಸರ್ಕಾರದ (Central Government) ಅತ್ಯಂತ ಪ್ರತಿಷ್ಠಿತ ಸಂಸ್ಥೆ…
-

Cataracts: ವಯಸ್ಸಾಗುತ್ತಿದ್ದಂತೆ ಕಣ್ಣಿನ ಪೊರೆ ಜಾಸ್ತಿ ಆಗ್ತಿದ್ಯಾ? ನಿರ್ಲಕ್ಷ್ಯ ಬೇಡ, ಈಗ್ಲೇ ಚಿಕಿತ್ಸೆ ಪಡೆಯಿರಿ! | What Are Cataracts? why cataracts cases rising only in elder peoples | ಲೈಫ್ಸ್ಟೈಲ್ | ACTPnews
Last Updated:Nov 21, 2024 10:38 AM IST ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ, ಹೊಸ ಚಿಕಿತ್ಸಾ ವಿಧಾನಗಳನ್ನು ಬಳಸುವ ಮೂಲಕ ಕಣ್ಣಿನ ಪೊರೆ ಸಮಸ್ಯೆಯನ್ನು ಪರಿಶೀಲಿಸಬಹುದು. ಆದಷ್ಟು ಬೇಗ ಸಮಸ್ಯೆ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಯಾವುದೇ ತೊಂದರೆ ಆಗುವುದಿಲ್ಲ. ಹಾಗಾದ್ರೆ ಕಣ್ಣಿನ ಪೊರೆ ಸಮಸ್ಯೆಯನ್ನು ಪತ್ತೆ ಹಚ್ಚುವುದು ಹೇಗೆ? ಇದರ ಗುಣಲಕ್ಷಣಗಳೇನು? ಈ ಸಮಸ್ಯೆಗೆ ಪರಿಹಾರಗಳೇನು ಎಂಬುವುದನ್ನು ತಿಳಿಯೋಣ. ಸಾಂದರ್ಭಿಕ ಚಿತ್ರ ವಯಸ್ಸಾಗುತ್ತಿದ್ದಂತೆ ಕೆಲವು ಕಾಯಿಲೆಗಳು (Disease) ಬರುವುದು ಸಹಜ. ಆದರೆ ಎಲ್ಲರಿಗೂ ಒಂದೇ…
-

Naxal Mukt Bharat: ಗಡಿಗಳನ್ನು ಮೀರಿದ ನಿರೂಪಣೆಗಳು; ನಕ್ಸಲ್ ಸಿದ್ಧಾಂತವನ್ನು ಉಳಿಸಿಕೊಳ್ಳುವ ಜಾಗತಿಕ ಪರಿಸರ ವ್ಯವಸ್ಥೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 6:15 PM IST Naxal Mukt Bharat: ಭಾರತದಲ್ಲಿ ಮಾವೋವಾದಿ (Maoist) ಹಿಂಸಾಚಾರ ಗಣನೀಯವಾಗಿ ಕುಸಿದಿದೆ. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸೈದ್ಧಾಂತಿಕ ಜಾಲ ಇನ್ನೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ನಕ್ಸಲ್ ಮುಕ್ತ ಭಾರತ (ಸಂಗ್ರಹ ಚಿತ್ರ) ದೆಹಲಿ: ಮಾರ್ಚ್ 31, 2026ರೊಳಗೆ ಭಾರತವನ್ನು ನಕ್ಸಲ್ ಮುಕ್ತಗೊಳಿಸುವ ಕೇಂದ್ರ ಸರ್ಕಾರದ (Union government) ಘೋಷಣೆ ‘ನಕ್ಸಲ್ ಮುಕ್ತ ಭಾರತ’ (naxal mukt bharat) ಆಂತರಿಕ ಭದ್ರತೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಎಡಪಂಥೀಯ ಉಗ್ರವಾದ (LWE) ಪೀಡಿತ…
-

Zodiac Sign: ಸ್ವಾಭಾವಿಕವಾಗಿ ಯಶಸ್ಸು ಪಡೆಯುವ ಈ ರಾಶಿಯವರು ಶಿಸ್ತಿನ ಸಿಪಾಯಿಗಳಂತೆ! | These five zodiac signs naturally attract success | ಜ್ಯೋತಿಷ್ಯ | ACTPnews
Last Updated:Nov 21, 2024 2:48 PM IST ಕೆಲವು ರಾಶಿಚಕ್ರ ಚಿಹ್ನೆಗಳು ತಮ್ಮ ವೃತ್ತಿ, ಸಂಬಂಧಗಳು ಮತ್ತು ವೈಯಕ್ತಿಕ ಗುರಿಗಳಲ್ಲಿ ಯಶಸ್ಸನ್ನು ಆಕರ್ಷಿಸಲು ಸಹಾಯ ಮಾಡುವ ನೈಸರ್ಗಿಕ ಗುಣಗಳನ್ನು ಹೊಂದಿವೆ ಎಂದು ಜ್ಯೋತಿಷ್ಯವು ಸೂಚಿಸುತ್ತದೆ. ಸಾಂದರ್ಭಿಕ ಚಿತ್ರ ಜ್ಯೋತಿಷ್ಯ (Astrology) ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರ ಚಿಹ್ನೆಗಳು (Zodiac Signs) ತಮ್ಮ ವೃತ್ತಿ (Career), ಸಂಬಂಧಗಳು (Relationships) ಮತ್ತು ವೈಯಕ್ತಿಕ ಗುರಿಗಳಲ್ಲಿ (Personal Goals) ಯಶಸ್ಸನ್ನು (Success) ಆಕರ್ಷಿಸುತ್ತವೆ. ಅದು ವ್ಯಕ್ತಿಗಳ ನಿರ್ಣಯ, ವರ್ಚಸ್ಸು ಅಥವಾ…
Latest News
Search the Archives
Access over the years of investigative journalism and breaking reports
You May Have Missed












