Tag: hollywood
-

Deepika Padukone: ಆ ಒಂದು ವಿಷ್ಯದಿಂದ ದೀಪಿಕಾ ಖಿನ್ನತೆಗೆ ಒಳಗಾಗಿದ್ದಳು! ಬಿಗ್ ಸೀಕ್ರೆಟ್ ರಿವೀಲ್ ಮಾಡಿದ ತಂದೆ ಪ್ರಕಾಶ್ ಪಡುಕೋಣೆ | | ACTPnews
Last Updated:Jun 04, 2026 12:18 PM IST Deepika Padukone: ಕೆಲವು ವರ್ಷಗಳ ಹಿಂದೆ ನಟಿ ದೀಪಿಕಾ ಪಡುಕೋಣೆ ತಮ್ಮ ಖಿನ್ನತೆಯ ಅನುಭವವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಮೂಲಕ ಅವರು ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಕಾರಣರಾಗಿದ್ದರು. ಇದೀಗ ಅವರ ತಂದೆ ಹಾಗೂ ಬ್ಯಾಡ್ಮಿಂಟನ್ ದಂತಕತೆ ಪ್ರಕಾಶ್ ಪಡುಕೋಣೆ, ಮಗಳ ಆ ನಿರ್ಧಾರದ ಹಿಂದೆ ಕುಟುಂಬ ಹೇಗೆ ಸಂಪೂರ್ಣ ಬೆಂಬಲವಾಗಿ ನಿಂತಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ದೀಪಿಕಾ ಪಡುಕೋಣೆ ಭಾರತೀಯ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾಗಿರುವ ದೀಪಿಕಾ ಪಡುಕೋಣೆ…
-

Darshan: ಲೈವ್ ಬಂದು ಅಭಿಮಾನಿಗಳ ಬಗ್ಗೆ ಮಾತನಾಡಿದ್ದ ನಟ ದರ್ಶನ್! ವಿಡಿಯೋ ವೈರಲ್ | | ACTPnews
Last Updated:Jun 04, 2026 9:32 AM IST ದರ್ಶನ್ ಜೈಲು ಸೇರಿ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲೂ ಅವರ ಅಭಿಮಾನಿಗಳ ಬೆಂಬಲ ಮಾತ್ರ ಕಡಿಮೆಯಾಗಿಲ್ಲ. ಹೀಗಿರುವಾಗ ನಟ ದರ್ಶನ್ ಹಳೆಯ ವಿಡಿಯೋ (Old Video) ಒಂದು ಮತ್ತೆ ವೈರಲ್ ಆಗ್ತಿದೆ. ದರ್ಶನ್ ವಿಡಿಯೋ ವೈರಲ್ ಕನ್ನಡ ಚಿತ್ರರಂಗದ ಜನಪ್ರಿಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ಹಿನ್ನೆಲೆಯಲ್ಲಿ ಸುದ್ದಿಯಲ್ಲಿದ್ದಾರೆ. ಪ್ರಕರಣದಲ್ಲಿ ಎ2 ಆರೋಪಿಯಾಗಿ ಹೆಸರು…
-

Ram Charan: ಡೈಪರ್ ಚೇಂಜ್ ಮಾಡೋದು ಅಂದ್ರೆ ನನಗೆ ಆಗಲ್ಲ, ಅಲ್ಲಿಂದ ಎಸ್ಕೇಪ್ ಆಗ್ತೀನಿ! ರಾಮ್ ಚರಣ್ ಮಾತು ಫುಲ್ ವೈರಲ್ | | ACTPnews
Last Updated:Jun 04, 2026 11:35 AM IST Ram Charan: ತಾವು ಬಹುತೇಕ ಎಲ್ಲ ತಂದೆಯ ಕರ್ತವ್ಯಗಳನ್ನು ನಿರ್ವಹಿಸುತ್ತೇನೆ. ಆದರೆ ಡೈಪರ್ ಬದಲಾಯಿಸುವ ಕೆಲಸ ಬಂದಾಗ ಮಾತ್ರ ಅಲ್ಲಿಂದ ನಿಧಾನವಾಗಿ ಜಾರಿಕೊಳ್ಳುತ್ತೇನೆ ಎಂದು ನಟ ರಾಮ್ ಚರಣ್ ನಗುತ್ತಲೇ ಒಪ್ಪಿಕೊಂಡಿದ್ದಾರೆ. ರಾಮ್ ಚರಣ್ ತೆಲುಗು ಚಿತ್ರರಂಗದ ಸ್ಟಾರ್ ನಟ ರಾಮ್ ಚರಣ್ (Ram Charan) ಅಭಿನಯದ ಬಹುನಿರೀಕ್ಷಿತ ಸಿನಿಮಾ ಪೆದ್ದಿ (Peddi) ಇಂದು ಭರ್ಜರಿಯಾಗಿ ಬಿಡುಗಡೆಯಾಗಿ ಸಿನಿಪ್ರೇಮಿಗಳ ಗಮನ ಸೆಳೆದಿದೆ. ಸಿನಿಮಾ ಕುರಿತು ಎಲ್ಲೆಡೆ ಚರ್ಚೆಗಳು…
-

Kichcha Sudeepa: ಮ್ಯಾಂಗೋ ಪಚ್ಚ ನೋಡಿ ಸುದೀಪ್ ಕಣ್ಣೀರು ಹಾಕಿದ್ಯಾಕೆ? ಪತ್ನಿ ಪ್ರಿಯಾ ಹೇಳೋದೇನು? | | ACTPnews
Last Updated:Jun 03, 2026 10:47 PM IST ಅಳಿಯ ಸಂಚಿತ್ ಸಂಜೀವ್ ಚಿತ್ರ ನೋಡಿ ಸುದೀಪ್ ಎಮೋಷನಲ್ ಆಗಿದ್ದಾರೆ. ಕಣ್ಣೀರು ಕೂಡ ಹಾಕಿದ್ದಾರೆ. ಆದರೆ, ಯಾಕೆ ಅನ್ನೋದನ್ನ ಪತ್ನಿ ಪ್ರಿಯಾ ಸುದೀಪ್ ಹೇಳಿಕೊಂಡಿದ್ದಾರೆ. ಅದರ ವಿವರ ಮುಂದೆ ಇದೆ ಓದಿ. ಮ್ಯಾಂಗೋ ಪಚ್ಚ ನೋಡಿ ಸುದೀಪ್ ಕಣ್ಣೀರು ಹಾಕಿದ್ಯಾಕೆ? ಪ್ರಿಯಾ ಹೇಳೋದೇನು? ಮ್ಯಾಂಗೋ ಪಚ್ಚ ಚಿತ್ರವನ್ನ (Mango Pachcha) ಸುದೀಪ್ (Sudeepa) ನೋಡಿದ್ರಾ? ಇಲ್ಲವೆ ಜೂನ್-5 ರಂದೇ ಈ ಚಿತ್ರ ನೋಡ್ತೀದ್ದಾರಾ? ಈ ಪ್ರಶ್ನೆಗಳೂ ಇವೆ.…
-

Jagaddhatri Serial: ಜಗದ್ಧಾತ್ರಿ ಸೀರಿಯಲ್ಗೆ ಸ್ಟಾರ್ ಹೀರೋ ಎಂಟ್ರಿ? ಹೊಸ ನ್ಯೂಸ್ ಫುಲ್ ವೈರಲ್! | | ACTPnews
Last Updated:Jun 03, 2026 10:52 PM IST ಜಗದ್ಧಾತ್ರಿ ಸೀರಿಯಲ್ ಹೀರೋ ಯಾರು? ಈಗ ಹರಿದಾಡ್ತಿರೋ ಹೆಸರು ನಿಜವೇ? ಮೋಕ್ಷಿತಾ ಪೈ ಜೊತೆಗೆ ವಿಜಯ್ ಸೂರ್ಯ ಅನ್ನೋ ನ್ಯೂಸ್ ಪಕ್ಕಾನಾ? ವಿವರ ಇಲ್ಲಿದೆ ಓದಿ. ಜಗದ್ಧಾತ್ರಿ ಸೀರಿಯಲ್ ಹೀರೋ ಯಾರು; ಹೊಸ ನ್ಯೂಸ್ ಫುಲ್ ವೈರಲ್! ಸ್ಯಾಂಡಲ್ವುಡ್ನ ಹ್ಯಾಂಡ್ಸಮ್ ಹೀರೋ ವಿಜಯ್ ಸೂರ್ಯ (Vijay Surya) ಕನ್ನಡ ಸಿನಿಮಾಗಳನ್ನು ಮಾಡಿದ್ದಾರೆ. ಇಷ್ಟಕಾಮ್ಯ, ಕ್ರೇಜಿ ಲೋಕ ಚಿತ್ರದಲ್ಲಿ (Crazy Loka Movie) ನಟಿಸಿದ್ದಾರೆ. ಆದರೆ, ಅಗ್ನಿಸಾಕ್ಷಿ ಸೀರಿಯಲ್…
-

Peddi Movie: ಪೆದ್ದಿ ಕತೆ ಕೇಳಿದ್ಮೇಲೆ ಏನೂ ಬದಲಾವಣೆ ಹೇಳಬಾರದಪ್ಪ; ದೇವರ ಮೊರೆ ಹೋಗಿದ್ದ ಡೈರೆಕ್ಟರ್! | | ACTPnews
Last Updated:Jun 03, 2026 10:54 PM IST ರಾಮ್ ಚರಣ್ ಅವರು ಕತೆಯನ್ನ ಒಂದೇ ಏಟಿಗೆ ಒಪ್ಪಿಕೊಳ್ಳಬೇಕು. ಯಾವುದೇ ಬದಲಾವಣೆ ಹೇಳಬಾರದು. ಕತೆ ಹೇಗಿದೆಯೋ ಃಹಾಗೆ ಒಪ್ಪಿಕೊಳ್ಳಬೇಕು. ಹೀಗೆ ಡೈರೆಕ್ಟರ್ ಬುಚಿ ಬಾಬು ಸನಾ ದೇವರಲ್ಲಿ ಬೇಡಿಕೊಂಡಿದ್ದರು. ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ. ಪೆದ್ದಿ ಕತೆ ಕೇಳಿದ್ಮೇಲೆ ಏನೂ ಬದಲಾವಣೆ ಹೇಳಬಾರದಪ್ಪ; ದೇವರ ಮೊರೆ ಹೋಗಿದ್ದ ಡೈರೆಕ್ಟರ್! ಡೈರೆಕ್ಟರ್ ಬುಚಿ ಬಾಬು ಸನಾ (Buchi Babu Sana) ಆ ದಿನ ದೇವಸ್ಥಾನಲ್ಲಿ ಕುಳಿತಿದ್ದರು. ಅವರಿಗೆ ಒಂದು…
-

Naveen Shankar: ಚೆಂದ ಇಲ್ಲ ಅಂತ ರಿಜೆಕ್ಟ್; ಗುಲ್ಟು ಬಂದ್ಮೆಲೆ ಇವರೇ ಸೂಪರ್; ನಟ ನವೀನ್ ಸೂಪರ್ ಜರ್ನಿ! | | ACTPnews
Last Updated:Jun 03, 2026 10:57 PM IST ಆ ದಿನ ಒಂದು ಸೀರಿಯಲ್ ಆಡಿಷನ್ ಇತ್ತು. ಆಡಿಷನ್ ಕೊಟ್ಟಾಯಿತ್ತು. ಆದರೆ, ರಿಜೆಕ್ಟ್ ಆಯಿತು. ಕಾರಣ ಗುಡ್ ಲುಕಿಂಗ್ ಇಲ್ಲ ಅನ್ನೋದೇ ಆಗಿತ್ತು. ಗುಲ್ಟು ಚಿತ್ರದ ನಾಯಕ ನವೀನ್ ಶಂಕರ್ ಈ ಸಿನಿ ಜರ್ನಿಯ ಇನ್ನಷ್ಟು ಇಂಟ್ರಸ್ಟಿಂಗ್ ವಿವರ ಇಲ್ಲಿದೆ ಓದಿ. ಚೆಂದ ಇಲ್ಲ ಅಂತ ರಿಜೆಕ್ಟ್; ಗುಲ್ಟು ಬಂದ್ಮೆಲೆ ಇವರೇ ಸೂಪರ್; ನವೀನ್ ಸೂಪರ್ ಜರ್ನಿ! ನವೀನ್ ಶಂಕರ್ (Naveen Shankar) ಲೈಫ್ ಸ್ಟೋರಿ ಇಂಟ್ರಸ್ಟಿಂಗ್…
-

Taapsee Pannu: ಸೋಷಿಯಲ್ ಮೀಡಿಯಾದಲ್ಲಿ ಏನು ಪೋಸ್ಟ್ ಮಾಡಲಿ? ಜನರನ್ನೇ ಕೇಳಿದ ತಾಪ್ಸಿ ಪನ್ನು! | | ACTPnews
Last Updated:Jun 03, 2026 10:57 PM IST ಬಾಲಿವುಡ್ ನಟಿ ತಾಪ್ಸಿ ಪನ್ನು ಗೊಂದಲದಲ್ಲಿಯೇ ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಾನು ಏನು ಪೋಸ್ಟ್ ಮಾಡಲಿ ಅಂತಲೂ ಕೇಳಿದ್ದಾರೆ. ಆದರೆ, ಇದನ್ನ ಯಾಕೆ ಕೇಳಿದರು? ಇವರಿಗೆ ಕೆಲಸ ಇಲ್ವೇ? ಈ ಎಲ್ಲ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ. ಸೋಷಿಯಲ್ ಮೀಡಿಯಾಲ್ಲಿ ನಾನು ಏನು ಪೋಸ್ಟ್ ಮಾಡಲಿ? ಜನರನ್ನೆ ಕೇಳಿದ ತಾಪ್ಸಿ ಪನ್ನು! ಬಾಲಿವುಡ್ ನಟಿ ತಾಪ್ಸಿ ಪನ್ನು (Taapsee Pannu) ಕನ್ಫ್ಯೂಸನ್ (Confusion) ಅಲ್ಲಿಯೇ ಇದ್ದಾರೆ. ತಮ್ಮ…
-

Shivanna Cutout: ಪೆದ್ದಿ ಚಿತ್ರದ ಕಟೌಟ್ ಅಲ್ಲಿ ಶಿವಣ್ಣನ ಅಬ್ಬರ; ಇಲ್ಲೂ ಗ್ರೇಟ್ ರಿಸ್ಪೆಕ್ಟ್! | | ACTPnews
Last Updated:Jun 03, 2026 10:39 PM IST ಪೆದ್ದಿ ಚಿತ್ರ ಎಲ್ಲೆಡೆ ರಿಲೀಸ್ ಆಗುತ್ತಿದೆ. ಪ್ರಚಾರವೂ ಜೋರಾಗಿಯೇ ಆಗಿದೆ. ಕಟೌಟ್ಗಳನ್ನು ನಿಲ್ಲಿಸಲಾಗಿದೆ. ಈ ಕಟೌಟ್ ಅಲ್ಲಿ ಶಿವಣ್ಣನ ಅಬ್ಬರ ಜೋರಾಗಿಯೇ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಪೆದ್ದಿ ಚಿತ್ರದ ಕಟೌಟ್ ಅಲ್ಲಿ ಶಿವಣ್ಣನ ಅಬ್ಬರ; ಇಲ್ಲೂ ಗ್ರೇಟ್ ರಿಸ್ಪೆಕ್ಟ್! ಶಿವರಾಜ್ ಕುಮಾರ್ (Shiva Rajkumar) ಮತ್ತು ರಾಮ್ ಚರಣ್ (Ram Charan) ಅಭಿನಯದ ಪೆದ್ದಿ ಚಿತ್ರದ (Peddi Movie) ಕ್ರೇಜ್ ಇದ್ದೇ ಇದೆ.…
-

Vijay: ನೂತನ ಸಿಎಂ ಡಿ.ಕೆ. ಶಿವಕುಮಾರ್ ಗೆ ಅಭಿನಂದನೆ ಸಲ್ಲಿಸಿದ ತಮಿಳುನಾಡು ಮುಖ್ಯಮಂತ್ರಿ ವಿಜಯ್! | | ACTPnews
Last Updated:Jun 03, 2026 8:56 PM IST ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿ.ಕೆ. ಶಿವಕುಮಾರ್ (D.K. Shivakumar) ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅಭಿನಂದನೆ ಸಲ್ಲಿಸಿದ್ದಾರೆ. ವಿಜಯ್, DK ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿ.ಕೆ. ಶಿವಕುಮಾರ್ (D.K. Shivakumar) ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅಭಿನಂದನೆ ಸಲ್ಲಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ವಿಜಯ್ (Joseph Vijay) , ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ…
Latest News
Search the Archives
Access over the years of investigative journalism and breaking reports
You May Have Missed












