Tag: hollywood
-

Chandan Shetty: ‘ಯಾರಿಗೂ ರಿಲೇಷನ್ಶಿಪ್ ಬ್ರೇಕ್ ಮಾಡ್ಬೇಕು ಅಂತ ಇರಲ್ಲ’ ಡಿವೋರ್ಸ್ ಬಗ್ಗೆ ಚಂದನ್ ಮಾತು | Chandan Shetty speaks about divorce with Niveditha Gowda | | ACTPnews
Last Updated:Jun 06, 2026 10:32 AM IST Chandan Shetty: ರ್ಯಾಪರ್ ಚಂದನ್ ಶೆಟ್ಟಿ ಅವರು ನಟಿ ನಿವೇದಿತಾ ಗೌಡ ಅವರ ಜೊತೆಗಿನ ಡಿವೋರ್ಸ್ ಬಗ್ಗೆ ಮಾತನಾಡಿದ್ದಾರೆ. ರ್ಯಾಪಿಡ್ ರಶ್ಮಿ ಜೊತೆಗಿನ ಸಂದರ್ಶನದ ವೇಳೆ ಈ ವಿಚಾರ ರಿವೀಲ್ ಮಾಡಿದ್ದಾರೆ. ಚಂದನ್-ನಿವೇದಿತಾ ಕನ್ನಡ ಕಿರುತೆರೆಯಲ್ಲಿ ಹಲವಾರು ಡಿವೋರ್ಸ್, ಲವ್ ಮ್ಯಾರೇಜ್, ಬ್ರೇಕಪ್ಗಳಾಗಿವೆ. ಆದರೆ ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ (Niveditha Gowda) ಅವರ ಲವ್ಸ್ಟೋರಿ, ಮ್ಯಾರೇಜ್, ಬ್ರೇಕಪ್ ಭಾರೀ ಸುದ್ದಿಯಾಗಿರುವ ಕೇಸ್ಗಳಲ್ಲಿ…
-

Rakshit Shetty Birthday: ರಕ್ಷಿತ್ ಶೆಟ್ಟಿಗೆ ಬರ್ತ್ಡೇ ಸಂಭ್ರಮ! ಶೆಟ್ರಿಗೆ ಎಷ್ಟು ವರ್ಷ ಆಯ್ತು? | | ACTPnews
Last Updated:Jun 06, 2026 10:41 AM IST ರಕ್ಷಿತ್ ಶೆಟ್ರು ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಈ ಜನ್ಮ ದಿನಕ್ಕೆ ಏನಾದ್ರೂ ಹೊಸ ವಿಷಯ ಹೊರಗೆ ಬರುತ್ತಾ ಅನ್ನುವ ಪ್ರಶ್ನೆನೂ ಇದೆ. ಇದರ ನಡುವೆ ಶೆಟ್ರ ಹಿಂದಿನ ಸಿನಿಮಾಗಳು ಸೇರಿದಂತೆ ಈಗೀನ ಒಂದಷ್ಟು ಮಾಹಿತಿ ಇಲ್ಲಿದೆ ಓದಿ. ರಕ್ಷಿತ್ ಶೆಟ್ರಿಗೆ ಹುಟ್ಟಿದ ಹಬ್ಬ ಇವತ್ತು; ಹೊಸ ಚಿತ್ರ ಅನೌನ್ಸ್ ಆಗುತ್ತಾ ನೋಡ್ಬೇಕು! ರಕ್ಷಿತ್ ಶೆಟ್ರ (Rakshit Shetty) ಮನೆ ಮುಂದೆ ಆಗೆಲ್ಲ ಅಭಿಮಾನಿಗಳು (Fans) ನಿಲ್ತಾ ಇದ್ದರು.…
-

Chandan Shetty: ‘ತಪ್ಪು ಮಾಡಿ ಕ್ಷಮೆ ಕೇಳಿದ್ಮೇಲೂ ಬೇಡ ನೀನು ಅಂತ ರಿಜೆಕ್ಟ್ ಮಾಡಿದ್ರೆ ನೋವಾಗುತ್ತೆ’ ಚಂದನ್ ಮಾತು | Chandan shetty speaks about mistakes forgivenss | | ACTPnews
Last Updated:Jun 06, 2026 11:13 AM IST Chandan Shetty: ತಪ್ಪು, ಕ್ಷಮೆ, ಸ್ವೀಕಾರದ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು? ತಮ್ಮ ವೈವಾಹಿಕ ಜೀವನದ ಹಿನ್ನೆಲೆಯಲ್ಲೇ ಮಾತನಾಡಿದ್ರಾ ಚಂದನ್? ಚಂದನ್ ಶೆಟ್ಟಿ-ನಿವೇದಿತಾ ಬಿಗ್ಬಾಸ್ (Bigg Boss) ಮನೆಯಲ್ಲಿ ಭೇಟಿಯಾಗಿ ಪರಸ್ಪರ ಇಷ್ಟಪಟ್ಟು ಪ್ರೀತಿಸಿ (Love) ಮದುವೆಯಾದ ಜೋಡಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ (Niveditha Gowda). ಪರಸ್ಪರ ಪ್ರೀತಿಸಿ ಮದುವೆಯಾಗಿ ನಂತರ ಇಬ್ಬರೂ ಡಿವೋರ್ಸ್ ಪಡೆದುಕೊಂಡಿದ್ದಾರೆ. ಆದರೆ ಅವರ ದಾಂಪತ್ಯ ಜೀವನದ ಬಗ್ಗೆ ಆಗಾಗ…
-

Anu Prabhakar: ಅಪ್ಪನ ಸಾವಿನ ಕನಸು ಇವರಿಗೆ ಮೊದಲೇ ಬಿದ್ದಿತ್ತು! ಅನು ಪ್ರಭಾಕರ್ ಹೇಳಿದ ಆ ಸತ್ಯಗಳು | | ACTPnews
ಒಂದೇ ಉಸಿರಂತೆ… ಅನು ಪ್ರಭಾಕರ್ ಅವರು ಸ್ನೇಹಲೋಕ ಚಿತ್ರ ಮಾಡಿದರು. ಇಂದಿಗೂ ಈ ಚಿತ್ರ “ಒಂದೇ ಉಸಿರಂತೆ” ಹಾಡನ್ನ ಜನ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಈ ಒಂದು ಹಾಡಿನಿಂದಲೂ ಅನು ಪ್ರಭಾಕರ್ ಅವರನ್ನ ಗುರುತಿಸುತ್ತಾರೆ. ನಾನು ಪ್ರಭಾಕರ್ ಮಗಳಲ್ಲ… (ಚಿತ್ರ ಕೃಪೆ: ಅನು ಪ್ರಭಾಕರ್ ಇನ್ಸ್ಟಾಗ್ರಾಮ್) ಸ್ನೇಹಲೋಕ ಚಿತ್ರದ ಒಂದೇ ಉಸಿರಂತೆ ಹಾಡನ್ನ ಕಲಿತುಕೊಳ್ಳಲು ಟೇಪ್ ರೆಕಾರ್ಡ್ ಕೊಟ್ಟಿದ್ದರು. ಇದನ್ನ ಕೇಳಿಯೇ ಅನು ಪ್ರಭಾಕರ್ ಗಾಬರಿ ಆಗಿದ್ದರು. ಒಂದೇ ಉಸಿರಿನಲ್ಲಿರೋ ಈ ಹಾಡನ್ನ ಕಲಿಯೋದು ಹೇಗೆ ಅನ್ನೋದು ಟೆನ್ಷನ್…
-

Agnisakshi Serial: ಅಗ್ನಿಸಾಕ್ಷಿ ಸೀರಿಯಲ್ ಮತ್ತೆ ಶುರು; ಇದು ಪಾರ್ಟ್-2? ಅಥವಾ ಹೊಸ ಕಥೆನಾ? | | ACTPnews
Last Updated:Jun 05, 2026 6:02 PM IST ಅಗ್ನಿಸಾಕ್ಷಿ ಮತ್ತೊಮ್ಮೆ ಬರ್ತಿದೆ. ಆದರೆ, ಇದು ಅಗ್ನಿಸಾಕ್ಷಿ-2 ಅಲ್ವೆ ಅಲ್ಲ. ಇಲ್ಲಿ ಬೇರೆ ಕತೆ ಇದೆ. ಇದರ ಒಂದಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ. ಅಗ್ನಿಸಾಕ್ಷಿ ಸೀರಿಯಲ್ ಮತ್ತೆ ಶುರು; ಇದು ಪಾರ್ಟ್-2 ಅಲ್ಲ; ಇಲ್ಲಿರೋದು ಬೇರೇನೆ ಕಥೆ! ಅಗ್ನಿಸಾಕ್ಷಿ ಸೀರಿಯಲ್ (Agnisakshi Serial) ಇದೇ ಜೂನ್-8 ರಿಂದ ಶುರು ಆಗುತ್ತಿದೆ. ಕಲರ್ಸ್ ಕನ್ನಡದಲ್ಲಿಯೇ (Colors Kannada) ಇದು ಟೆಲಿಕಾಸ್ಟ್ ಆಗುತ್ತಿದೆ. 6 ವರ್ಷದ ಹಿಂದೆ ಅಗ್ನಿಸಾಕ್ಷಿ…
-

Chaithra Achar: ಚೈತ್ರಾ ಆಚಾರ್ ಬೋಲ್ಡ್ ಫೋಟೋಸ್! ‘What are you’ ಅಂತ ಶ್ರುತಿ ಮಗಳು ಕೇಳಿದ್ಯಾಕೆ? | | ACTPnews
Last Updated:Jun 05, 2026 6:15 PM IST ಚೈತ್ರಾ ಆಚಾರ್ ರವಿಕೆ ಧರಿಸದೇ ಚೆಂದದ ಸೀರೆಯುಟ್ಟು ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನ ನೋಡಿದ ಶ್ರುತಿ ಅವರ ಮಗಳು ಗೌರಿ ಶ್ರುತಿ ಕಾಮೆಂಟ್ ಹಾಕಿದ್ದಾರೆ. ಇದು ಎಲ್ಲರ ಗಮನ ಸೆಳೆಯುವಂತೆ ಇದೆ. ಇದರ ವಿವರ ಇಲ್ಲಿದೆ ಓದಿ. Chaithra Achar: ಚೈತ್ರಾ ಆಚಾರ್ ಬೋಲ್ಡ್ ಫೋಟೋಸ್; “What are you” ಅಂತ ಶ್ರುತಿ ಮಗಳು ಕೇಳಿದ್ಯಾಕೆ? ಚೈತ್ರಾ ಆಚಾರ್ (Chaithra Achar) ಹೊಸ ರೀತಿಯ ಫೋಟೋ…
-

Vijay: ‘ಪ್ರಕೃತಿಯನ್ನು ಪ್ರೀತಿಸೋ ಸ್ನೇಹಿತ ನಿಮ್ಮ ಸಿಎಂ’! ವಿಜಯ್ ಬಗ್ಗೆ ಅಮ್ಮನ ಮಾತು | Vijay mother shobha chandrashekhar speech on environmental day | | ACTPnews
Last Updated:Jun 05, 2026 4:08 PM IST Vijay: ವಿಜಯ್ ಬಗ್ಗೆ ಅಮ್ಮ ಹೇಳಿದ್ದೇನಿ? ಪರಿಸರ ದಿನಾಚರಣೆಯಂದು ಶೋಭಾ ಚಂದ್ರಶೇಝರ್ ಮಾತು! ದಳಪತಿ ಬಗ್ಗೆ ಏನಂದ್ರು? ವಿಜಯ್-ಶೋಭಾ “ಪ್ರಕೃತಿಯನ್ನು ಪ್ರೀತಿಸುವ ಸ್ನೇಹಿತ ನಮ್ಮ ಮುಖ್ಯಮಂತ್ರಿಯಾಗಿದ್ದಾರೆ (CM)” ಎಂದು ಮುಖ್ಯಮಂತ್ರಿ ವಿಜಯ್ ಅವರ ತಾಯಿ ಶೋಭಾ ಚಂದ್ರಶೇಖರ್ (Shobha Chandrashekhar) ಹೇಳದ್ದು ಸದ್ಯ ವೈರಲ್ ಆಗಿದೆ. ವಿಶ್ವ ಪರಿಸರ ದಿನದ ಅಂಗವಾಗಿ ಕಾವೇರಿ ಕೂಕ್ಕುರಲ್ ಆಂದೋಲನದ ಪರವಾಗಿ ಮರ ನೆಡುವ ಸಮಾರಂಭ ನಡೆಯಿತು. ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್,…
-

Pawan Kalyan: ಪವನ್ ಕಲ್ಯಾಣ್ ವ್ಯಕ್ತಿತ್ವದ ಬಗ್ಗೆ ನಟಿಯ ಕಮೆಂಟ್ಸ್ ವೈರಲ್, ನಿಮಗೆ ತುಂಬಾ ವಿಷಯ ಗೊತ್ತಿಲ್ಲ ಎಂದಿದ್ದೇಕೆ? | Actress reaction to prakash raj to tweet | | ACTPnews
Last Updated:Jun 05, 2026 2:20 PM IST Pawan Kalyan: ಪವನ್ ಕಲ್ಯಾಣ್ ಬಗ್ಗೆ ಟಾಲಿವುಡ್ ನಟಿ ಹೀಗಂದಿದ್ದು ಯಾಕೆ? ಪ್ರಕಾಶ್ ರಾಜ್ ಹೆಸರು ತೆಗೆದಿದ್ದೇಕೆ? ಏನಿದು ಚರ್ಚೆ? ಪವನ್ ಕಲ್ಯಾಣ್ ಆಂಧ್ರಪ್ರದೇಶದ (Andhra Pradesh) ಉಪಮುಖ್ಯಮಂತ್ರಿ (DCM) ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ (Pawan Kalyan) ಅವರ ಬಗ್ಗೆ ನಟ ಪ್ರಕಾಶ್ ರಾಜ್ ಅವರ ಹೇಳಿಕೆಗಳು ಮತ್ತೊಮ್ಮೆ ರಾಜಕೀಯ ಮತ್ತು ಚಲನಚಿತ್ರ ವಲಯಗಳಲ್ಲಿ ಚರ್ಚೆಯ ವಿಷಯವಾಗಿದೆ. ತೆಲಂಗಾಣ ರಾಜಕೀಯದ ಬಗ್ಗೆ ಪವನ್ ಕಲ್ಯಾಣ್…
-

Mango Pachcha Movie: ಕನ್ನಡಕ್ಕೆ ಹೊಸ ಭರವಸೆಯ ನಟನ ಎಂಟ್ರಿ; ಮ್ಯಾಂಗೋ ಪಚ್ಚ ಆಗಿ ಕಿಚ್ಚನ ಅಳಿಯನ ಆಗಮನ! | | ACTPnews
Last Updated:Jun 05, 2026 7:02 AM IST ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಅಭಿನಯದ ಮ್ಯಾಂಗೋ ಪಚ್ಚ ರಿಲೀಸ್ ಆಗುತ್ತಿದೆ. ಈ ಚಿತ್ರದ ಮೂಲಕ ಸಂಚಿತ್ ಇಂಡಸ್ಟ್ರಿಗೂ ಕಾಲಿಡುತ್ತಿದ್ದಾರೆ. ಮನೆಮಂದಿ ಸೇರಿ ಇಂಡಸ್ಟ್ರಿಯ ಎಲ್ಲರೂ ಗುಡ್ ಲಕ್ ಹೇಳಿದ್ದಾರೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ. ಕನ್ನಡಕ್ಕೆ ಹೊಸ ಭರವಸೆಯ ನಟನ ಎಂಟ್ರಿ; ಮ್ಯಾಂಗೋ ಪಚ್ಚ ಆಗಿ ಕಿಚ್ಚನ ಅಳಿಯನ ಆಗಮನ! ಮ್ಯಾಂಗೋ ಪಚ್ಚ ರಿಲೀಸ್ (Mango Pachcha Movie) ಆಗುತ್ತಿದೆ. ಸಂಚಿತ್…
Latest News
Search the Archives
Access over the years of investigative journalism and breaking reports
You May Have Missed













