Tag: cm news
-

Marriage Scam: ಕಾದು ಕಾದು ಸುಸ್ತಾದ 42 ಮಂದಿ ವರರು; ಕೊನೆಗೂ ಬಾರದ ವಧುಗಳು! ಸಾಮೂಹಿಕ ವಿವಾಹದ ಹೆಸರಲ್ಲಿ ಮಾಸ್ ದೋಖಾ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 6:54 PM IST Marriage Scam: ಮದುವೆ ಎಂಬುದು ಪ್ರತಿಯೊಬ್ಬರ ಬದುಕಿನಲ್ಲಿ ಮಹತ್ವದ ಕ್ಷಣ. ಆದರೆ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ನಡೆದ ಒಂದು ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಮದುವೆಯ ಕನಸು ಹೊತ್ತು ಪೇಟ ಕಟ್ಟಿ, ಬ್ಯಾಂಡ್ ಬಾಜಾ ಸಮೇತ 42 ಯುವಕರು ವರರಾಗಿ ಮಂಟಪಕ್ಕೆ ಬಂದರೂ ಒಬ್ಬಳೇ ಒಬ್ಬ ವಧು ಅಲ್ಲಿಗೆ ಬರಲೇ ಇಲ್ಲ. ಆ ಕುರಿತ ವರದಿ ಇಲ್ಲಿದೆ. ಸಾಮೂಹಿಕ ವಿವಾಹದ ಹೆಸರಲ್ಲಿ ಮಾಸ್ ದೋಖಾ! Marriage Scam:…
-

Recruitment: ನೀವು SSLC ಪಾಸ್ ಮಾಡಿದ್ದೀರಾ? ಈ ಕೌಶಲ್ಯ ನಿಮಗಿದೆಯಾ? ಕೇಂದ್ರ ಸರ್ಕಾರ ಮಾಡುತ್ತಿದೆ ನೇಮಕಾತಿ, 69000 ರೂಪಾಯಿವರೆಗೂ ಸಂಬಳ! | | ACTPnews
Last Updated:May 03, 2026 5:47 PM IST CRPF ಕಾನ್ಸ್ಟೆಬಲ್ ಟೆಕ್ನಿಕಲ್ ಮತ್ತು ಟ್ರೇಡ್ಸ್ಮನ್ 9195 ಹುದ್ದೆಗಳಿಗೆ SSLC ITI ಅರ್ಹರಿಂದ ಅರ್ಜಿ ಆಹ್ವಾನ, ಆನ್ಲೈನ್ ಅರ್ಜಿ ಏಪ್ರಿಲ್ 20 ರಿಂದ ಮೇ 19 ರವರೆಗೆ, ವೇತನ 21700 ರಿಂದ 69100 ನೇಮಕಾತಿ ಬೆಂಗಳೂರು: ನೀವು 10ನೇ ತರಗತಿ ಪಾಸ್ (SSLC) ಆಗಿದ್ದೀರಾ? ITI ಸರ್ಟಿಫಿಕೇಟ್ ಇದೆಯಾ? ಹಾಗಾದರೆ ಈ ಸುದ್ದಿ ನಿಮ್ಮ ಜೀವನವನ್ನೇ ಬದಲಿಸಬಹುದು! ಭಾರತ ಸರ್ಕಾರದ (Central Government) ಅತ್ಯಂತ ಪ್ರತಿಷ್ಠಿತ ಸಂಸ್ಥೆ…
-

Cataracts: ವಯಸ್ಸಾಗುತ್ತಿದ್ದಂತೆ ಕಣ್ಣಿನ ಪೊರೆ ಜಾಸ್ತಿ ಆಗ್ತಿದ್ಯಾ? ನಿರ್ಲಕ್ಷ್ಯ ಬೇಡ, ಈಗ್ಲೇ ಚಿಕಿತ್ಸೆ ಪಡೆಯಿರಿ! | What Are Cataracts? why cataracts cases rising only in elder peoples | ಲೈಫ್ಸ್ಟೈಲ್ | ACTPnews
Last Updated:Nov 21, 2024 10:38 AM IST ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ, ಹೊಸ ಚಿಕಿತ್ಸಾ ವಿಧಾನಗಳನ್ನು ಬಳಸುವ ಮೂಲಕ ಕಣ್ಣಿನ ಪೊರೆ ಸಮಸ್ಯೆಯನ್ನು ಪರಿಶೀಲಿಸಬಹುದು. ಆದಷ್ಟು ಬೇಗ ಸಮಸ್ಯೆ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಯಾವುದೇ ತೊಂದರೆ ಆಗುವುದಿಲ್ಲ. ಹಾಗಾದ್ರೆ ಕಣ್ಣಿನ ಪೊರೆ ಸಮಸ್ಯೆಯನ್ನು ಪತ್ತೆ ಹಚ್ಚುವುದು ಹೇಗೆ? ಇದರ ಗುಣಲಕ್ಷಣಗಳೇನು? ಈ ಸಮಸ್ಯೆಗೆ ಪರಿಹಾರಗಳೇನು ಎಂಬುವುದನ್ನು ತಿಳಿಯೋಣ. ಸಾಂದರ್ಭಿಕ ಚಿತ್ರ ವಯಸ್ಸಾಗುತ್ತಿದ್ದಂತೆ ಕೆಲವು ಕಾಯಿಲೆಗಳು (Disease) ಬರುವುದು ಸಹಜ. ಆದರೆ ಎಲ್ಲರಿಗೂ ಒಂದೇ…
-

Naxal Mukt Bharat: ಗಡಿಗಳನ್ನು ಮೀರಿದ ನಿರೂಪಣೆಗಳು; ನಕ್ಸಲ್ ಸಿದ್ಧಾಂತವನ್ನು ಉಳಿಸಿಕೊಳ್ಳುವ ಜಾಗತಿಕ ಪರಿಸರ ವ್ಯವಸ್ಥೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 6:15 PM IST Naxal Mukt Bharat: ಭಾರತದಲ್ಲಿ ಮಾವೋವಾದಿ (Maoist) ಹಿಂಸಾಚಾರ ಗಣನೀಯವಾಗಿ ಕುಸಿದಿದೆ. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸೈದ್ಧಾಂತಿಕ ಜಾಲ ಇನ್ನೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ನಕ್ಸಲ್ ಮುಕ್ತ ಭಾರತ (ಸಂಗ್ರಹ ಚಿತ್ರ) ದೆಹಲಿ: ಮಾರ್ಚ್ 31, 2026ರೊಳಗೆ ಭಾರತವನ್ನು ನಕ್ಸಲ್ ಮುಕ್ತಗೊಳಿಸುವ ಕೇಂದ್ರ ಸರ್ಕಾರದ (Union government) ಘೋಷಣೆ ‘ನಕ್ಸಲ್ ಮುಕ್ತ ಭಾರತ’ (naxal mukt bharat) ಆಂತರಿಕ ಭದ್ರತೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಎಡಪಂಥೀಯ ಉಗ್ರವಾದ (LWE) ಪೀಡಿತ…
-

Zodiac Sign: ಸ್ವಾಭಾವಿಕವಾಗಿ ಯಶಸ್ಸು ಪಡೆಯುವ ಈ ರಾಶಿಯವರು ಶಿಸ್ತಿನ ಸಿಪಾಯಿಗಳಂತೆ! | These five zodiac signs naturally attract success | ಜ್ಯೋತಿಷ್ಯ | ACTPnews
Last Updated:Nov 21, 2024 2:48 PM IST ಕೆಲವು ರಾಶಿಚಕ್ರ ಚಿಹ್ನೆಗಳು ತಮ್ಮ ವೃತ್ತಿ, ಸಂಬಂಧಗಳು ಮತ್ತು ವೈಯಕ್ತಿಕ ಗುರಿಗಳಲ್ಲಿ ಯಶಸ್ಸನ್ನು ಆಕರ್ಷಿಸಲು ಸಹಾಯ ಮಾಡುವ ನೈಸರ್ಗಿಕ ಗುಣಗಳನ್ನು ಹೊಂದಿವೆ ಎಂದು ಜ್ಯೋತಿಷ್ಯವು ಸೂಚಿಸುತ್ತದೆ. ಸಾಂದರ್ಭಿಕ ಚಿತ್ರ ಜ್ಯೋತಿಷ್ಯ (Astrology) ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರ ಚಿಹ್ನೆಗಳು (Zodiac Signs) ತಮ್ಮ ವೃತ್ತಿ (Career), ಸಂಬಂಧಗಳು (Relationships) ಮತ್ತು ವೈಯಕ್ತಿಕ ಗುರಿಗಳಲ್ಲಿ (Personal Goals) ಯಶಸ್ಸನ್ನು (Success) ಆಕರ್ಷಿಸುತ್ತವೆ. ಅದು ವ್ಯಕ್ತಿಗಳ ನಿರ್ಣಯ, ವರ್ಚಸ್ಸು ಅಥವಾ…
-

ಟಾಟಾ ಗ್ರೂಪ್ನ 7000 ಕೋಟಿ ಆಫರ್ ರಿಜೆಕ್ಟ್ ಮಾಡಿದ ಮಹಿಳೆ! ಯಾರು ಗೊತ್ತಾ ಈ ಜಯಂತಿ ಚೌಹಾಣ್? | Meet Woman Who Rejected Ratan Tata’s Rs. 7000 Crore Offer, Built Rs. 2300 Crore Company | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ರತನ್ ಟಾಟಾ ಟಾಟಾ ಗ್ರೂಪ್ ಆಫರ್ ರಿಜೆಕ್ಟ್ ಮಾಡಿದ ಜಯಂತಿ ಚೌಹಾಣ್ ಇಲ್ಲಿ ನಾವು ಮಾತಾಡ್ತಿರೋದು ಬೇರೆ ಯಾರು ಅಲ್ಲ, ʻಬಿಸ್ಲೇರಿ’ ನೀರು ಬಾಟಲಿ ಕಂಪನಿಯ ಮುಖ್ಯಸ್ಥ ರಮೇಶ್ ಚೌಹಾಣ್ ಅವರ ಪುತ್ರಿ ಜಯಂತಿ ಚೌಹಾಣ್ ಬಗ್ಗೆ. ಪ್ರಸ್ತುತ ರಮೇಶ್ ಮತ್ತು ಜೈನಾಬ್ ಚೌಹಾಣ್ ಅವರ ಪುತ್ರಿ ಜಯಂತಿ ಚೌಹಾಣ್ ಅವರು ಐಕಾನಿಕ್ ಬಾಟಲ್ ವಾಟರ್ ಬ್ರ್ಯಾಂಡ್ ‘ಬಿಸ್ಲೇರಿ’ ಉಪಾಧ್ಯಕ್ಷರಾಗಿದ್ದಾರೆ. ಬ್ರ್ಯಾಂಡ್ನ ಬೆಳವಣಿಗೆ ಮತ್ತು ನಾವೀನ್ಯತೆಗೆ ಚಾಲನೆ ನೀಡುವಲ್ಲಿ ಜಯಂತಿ ಅತಿದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಟಾಟಾ ಮತ್ತು…
-

Dr. Chirag Patel: ಛೇ, ಇವನೆಂಥಾ ವೈದ್ಯ? ಆಸ್ಪತ್ರೆಗೆ ಬಂದವಳಿಗೆ ಮಾತ್ರೆ ಕೊಟ್ಟು ಈ ರೀತಿ ಮಾಡಿದ್ನಾ ಕಾಮುಕ ಡಾಕ್ಟರ್? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 4:32 PM IST Dr. Chirag Patel: ಛೇ ಇವನೆಂತ ವೈದ್ಯ, ವೈದ್ಯಕೀಯ ವೃತ್ತಿ ಮರ್ಯಾದೆ ಮರೆತ ಲಂಡನ್ ವೈದ್ಯ; ಚಿಕಿತ್ಸೆಗೆಂದು ಬಂದವಳಿಗೆ ಮಾತ್ರೆ ಕೊಟ್ಟು ಲೈಂಗಿಕ ಸಂಬಂಧ ಹೊಂದಿದ್ದ ಭಾರತೀಯ ಮೂಲದ ಡಾಕ್ಟರ್ ಸಸ್ಪೆಂಡ್ ಭಾರತೀಯ ಮೂಲದ ಡಾ. ಚಿರಾಗ್ ಪಟೇಲ್ ಲಂಡನ್ (ಯುನೈಟೆಡ್ ಕಿಂಗ್ಡಮ್): ಇಡೀ ಜಗತ್ತು ವೈದ್ಯರನ್ನು (Doctor) ದೇವರಿಗೆ ಸಮ ಎಂದು ನಂಬುತ್ತದೆ. ಆದರೆ, ಇಂತಹ ಪವಿತ್ರ, ನಂಬಿಕೆಯ ವೃತ್ತಿಗೆ ಮಸಿ ಬಳಿಯುವ ಘಟನೆ ಬ್ರಿಟನ್ನಲ್ಲಿ…
-

Important Update: 5 ತಾಸು ಓಡಾಟ ಬಂದ್, 7 ಕಿಲೋಮೀಟರ್ ಸುತ್ತಾಟ ಹೆಚ್ಚಳ; ಈ ದಿನ ಹೊರಗೆ ಹೋಗೋ ಮುನ್ನ ಜೋಪಾನ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 26, 2026 3:19 PM IST ಮೇ 28ರಂದು ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಮಿಲ್ಲರ್ಸ್ ರಸ್ತೆ ಸುತ್ತ ವಾಹನ ಸಂಚಾರ, ಪಾರ್ಕಿಂಗ್ ತಾತ್ಕಾಲಿಕ ನಿಷೇಧ, ಪರ್ಯಾಯ ಮಾರ್ಗ ಬಳಕೆಗಾಗಿ ಸಾಹಿಲ್ ಬಾಗ್ಲಾ ಸಾರ್ವಜನಿಕರಿಗೆ ಮನವಿ ಟ್ರಾಫಿಕ್ ಸಮಸ್ಯೆ ಬೆಂಗಳೂರು: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯ ವಾಹನ (Vehicle) ಸವಾರರಿಗೆ ಬೆಂಗಳೂರು ಸಂಚಾರ ಪೊಲೀಸರು ಪ್ರಮುಖ ಸೂಚನೆಯೊಂದನ್ನು (Important Notice) ನೀಡಿದ್ದಾರೆ. ನಗರದ ಪುಲಿಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮಿಲ್ಲರ್ಸ್ ರಸ್ತೆಯಲ್ಲಿರುವ…
-

Crime News: ಮದುವೆಯಾದ ಮೂರೇ ತಿಂಗಳಿಗೆ ಪತ್ನಿಯ ಮರ್ಡರ್! ಗಂಡ, ಆತನ ಗೆಳತಿ ಪರಾರಿ! ಬೆಚ್ಚಿ ಬೀಳಿಸುತ್ತೆ ಆಘಾತಕಾರಿ ಘಟನೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 4:13 PM IST ಮಧು ಸುಮಾರು ಮೂರು ತಿಂಗಳ ಹಿಂದೆ ಆರೋಪಿಯನ್ನು ಮದುವೆಯಾಗಿದ್ದರು. ಮದುವೆಯಾದ ಸ್ವಲ್ಪ ಸಮಯದ ನಂತರ ಇಬ್ಬರ ನಡುವೆ ಅಸಮಾಧಾನ ಭುಗಿಲೆದ್ದಿದೆ. ಪ್ರಾಥಮಿಕವಾಗಿ ಪತಿಯ ಅನೈತಿಕ ಸಂಬಂಧ ಪತ್ನಿಗೆ ತಿಳಿದ ನಂತರ ಇಬ್ಬರ ನಡುವೆ ಜಗಳವಾಗಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಸಾಂದರ್ಭಿಕ ಚಿತ್ರ ಗುರುಗ್ರಾಮ್: ಕೇವಲ ಮೂರು ತಿಂಗಳ ಹಿಂದೆ ಮದುವೆಯಾದ ನವವಿವಾಹಿತ ಮಹಿಳೆಯನ್ನು ಆಕೆಯ ಪತಿ ಮತ್ತು ಆತನ ಗೆಳತಿ ಸೇರಿ ಕೊಲೆ ಮಾಡಿರುವ (Crime News)…
Latest News
Search the Archives
Access over the years of investigative journalism and breaking reports
You May Have Missed













