Tag: cinema news

  • Actor Darshan: ದರ್ಶನ್ ಜೈಲು ಸೇರಿ 2 ವರ್ಷ! ಸುಪ್ರೀಂ ಕದ ತಟ್ಟಿದ ದಾಸನಿಗೆ ಯಾವಾಗ ಬಿಡುಗಡೆ ಭಾಗ್ಯ? | | ACTPnews

    Actor Darshan: ದರ್ಶನ್ ಜೈಲು ಸೇರಿ 2 ವರ್ಷ! ಸುಪ್ರೀಂ ಕದ ತಟ್ಟಿದ ದಾಸನಿಗೆ ಯಾವಾಗ ಬಿಡುಗಡೆ ಭಾಗ್ಯ? | | ACTPnews

    ರೇಣುಕಾಸ್ವಾಮಿ ಕಿಡ್ನ್ಯಾಪ್​, ಸ್ಯಾಂಡಲ್​​ವುಡ್ ಶೇಕ್! ಜೂನ್ 7ರಂದು ಕಿಡ್ನ್ಯಾಪ್ ಆಗಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಶವ ಜೂನ್ 09 ರಂದು ಸುಮ್ಮನಹಳ್ಳಿ ರಾಜಕಾಲುವೆ ಬಳಿ ಪತ್ತೆಯಾಯ್ತು. ಇದು ಯಾವುದೋ ಹಣದ ವಿಚಾರಕ್ಕೆ ನಡೆದ ಕೊಲೆ ಎಂಬಂತೆ ಕಂಡಿದ್ದು, ಆದ್ರೆ ಪೊಲೀಸರ ತನಿಖೆಯಲ್ಲಿ ಘಟಾನುಘಟಿಗಳ ಹೆಸರೇ ಹೊರಬಂತು ದರ್ಶನ್​​ ಅವರೇ ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್ ಮಾಡಿಸಿದ್ರು ಎನ್ನುವ ಆರೋಪ ಕೇಳಿ ಬಂತು. ದರ್ಶನ್ ಬಾಳಲ್ಲಿ ‘ಪವಿತ್ರಾ’ ಬಿರುಗಾಳಿ ದರ್ಶನ್ ಬಾಳಲ್ಲಿ ಗೆಳತಿ ಪವಿತ್ರಾ ಗೌಡ ಎಬ್ಬಿಸಿದ ಬಿರುಗಾಳಿಯೇ ಇಂದು ನಟನನ್ನ ಜೈಲು…

    Continue Reading

  • Vijay: ಕೊಲ್ಲೂರು ಮೂಕಾಂಬಿಕೆಗೆ ಬೆಳ್ಳಿ ಖಡ್ಗ ಅರ್ಪಿಸಿದ್ದೇಕೆ ವಿಜಯ್? 1.6 ಕೆಜಿ ತೂಕದ ರಹಸ್ಯವೇನು ಗೊತ್ತಾ? | | ACTPnews

    Vijay: ಕೊಲ್ಲೂರು ಮೂಕಾಂಬಿಕೆಗೆ ಬೆಳ್ಳಿ ಖಡ್ಗ ಅರ್ಪಿಸಿದ್ದೇಕೆ ವಿಜಯ್? 1.6 ಕೆಜಿ ತೂಕದ ರಹಸ್ಯವೇನು ಗೊತ್ತಾ? | | ACTPnews

    Last Updated:Jun 12, 2026 7:17 PM IST ತಮಿಳುನಾಡಿನ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಉಡುಪಿಗೆ ಭೇಟಿ ನೀಡಿದ ಸಿಎಂ ವಿಜಯ್‌ ಅವರು ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ, ಸುಮಾರು 30 ನಿಮಿಷಗಳ ಕಾಲ ದೇವಾಲಯದ ಆವರಣದಲ್ಲಿ ಕಳೆದಿದ್ದಾರೆ. ಬಳಿಕ ತಾಯಿಗೆ 1 ಕೆಜಿ 600 ಗ್ರಾಂ ತೂಕದ ಬೆಳ್ಳಿ ಖಡ್ಗವನ್ನ ಕಾಣಿಕೆಯಾಗಿ ಅರ್ಪಿಸಿದ್ದಾರೆ. ವಿಜಯ್ ತಮಿಳುನಾಡು ಮುಖ್ಯಮಂತ್ರಿ ಜೊಸೆಫ್ ವಿಜಯ್ (Joseph Vijay) ಇಂದು ಉಡುಪಿಯ ಕೊಲ್ಲೂರು ಮೂಕಾಂಬಿಕೆ…

    Continue Reading

  • Ayogya-2 Movie: ಒಂದೇ ತರ ಅಂಗಿ-ಪಂಚೆ ತೊಟ್ಟ ಅಯೋಗ್ಯ-2 ಟೀಮ್, ಸಾಂಗ್ ರೆಕಾರ್ಡಿಂಗ್ ಅದ್ಧೂರಿ ಪೂಜೆ | | ACTPnews

    Ayogya-2 Movie: ಒಂದೇ ತರ ಅಂಗಿ-ಪಂಚೆ ತೊಟ್ಟ ಅಯೋಗ್ಯ-2 ಟೀಮ್, ಸಾಂಗ್ ರೆಕಾರ್ಡಿಂಗ್ ಅದ್ಧೂರಿ ಪೂಜೆ | | ACTPnews

    Last Updated:Jun 12, 2026 7:03 AM IST ಅಯೋಗ್ಯ-2 ಸಿನಿಮಾದ ಹೊಸ ಮಾಹಿತಿ ಹೊರ ಬಂದಿದೆ. ಚಿತ್ರದ ಹಾಡುಗಳ ರೆಕಾರ್ಡಿಂಗ್ ವಿಷಯವೇ ಇದಾಗಿದೆ. ಇದರ ವಿವರ ಇಲ್ಲಿದೆ ಓದಿ. ಒಂದೇ ತರ ಅಂಗಿ-ಪಂಚೆ ತೊಟ್ಟ ಅಯೋಗ್ಯ-2 ಟೀಮ್; ಸಾಂಗ್ ರೆಕಾರ್ಡಿಂಗೇನೆ ಅದ್ದೂರಿ ಪೂಜೆ! ಅಯೋಗ್ಯ ಚಿತ್ರದಲ್ಲಿ (Ayogya-2 Movie) ಒಳ್ಳೆ ಹಾಡುಗಳು ಇದ್ದವು. ಏನಮ್ಮಿ ಏನಮ್ಮಿ ಹಾಡು ಹಿಟ್ ಆಗಿತ್ತು. ಇಂದಿಗೂ ಈ ಹಾಡಿನ ಮೋಡಿ ಇದೆ. ಅಯೋಗ್ಯ-2 ಚಿತ್ರದಲ್ಲೂ(Ayogya-2 Film) ಇಂತಹ ಚಮತ್ಕಾರದ ನಿರೀಕ್ಷೆ…

    Continue Reading

  • Bigg Boss: ಬಿಗ್ ಬಾಸ್‌ ಬಗ್ಗೆ ಬಿಗ್ ಡೇಟ್ ಅನೌನ್ಸ್! ಇದೇ ದಿನದಿಂದ ಪ್ರಸಾರವಾಗೋದು ಪಕ್ಕಾ! | | ACTPnews

    Bigg Boss: ಬಿಗ್ ಬಾಸ್‌ ಬಗ್ಗೆ ಬಿಗ್ ಡೇಟ್ ಅನೌನ್ಸ್! ಇದೇ ದಿನದಿಂದ ಪ್ರಸಾರವಾಗೋದು ಪಕ್ಕಾ! | | ACTPnews

    Last Updated:Jun 12, 2026 6:21 PM IST ಭಾರತೀಯ ಕಿರುತೆರೆಯ ಇತಿಹಾಸದಲ್ಲೇ ಅತ್ಯಂತ ಜನಪ್ರಿಯ ಹಾಗೂ ಹೆಚ್ಚು ಚರ್ಚೆಯಾಗುವ ರಿಯಾಲಿಟಿ ಶೋಗಳಲ್ಲಿ ‘ಬಿಗ್ ಬಾಸ್’ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಹೀಗಿರುವಾಗ ಬಿಗ್ ಬಾಸ್ 20ನೇ ಸೀಸನ್ ಸೆಪ್ಟೆಂಬರ್ 21ರಂದು ಅದ್ಧೂರಿಯಾಗಿ ಪ್ರೀಮಿಯರ್ ಆಗಲಿದೆ. Bigg Boss ಭಾರತೀಯ ಕಿರುತೆರೆಯ ಇತಿಹಾಸದಲ್ಲೇ ಅತ್ಯಂತ ಜನಪ್ರಿಯ ಹಾಗೂ ಹೆಚ್ಚು ಚರ್ಚೆಯಾಗುವ ರಿಯಾಲಿಟಿ ಶೋಗಳಲ್ಲಿ ‘ಬಿಗ್ ಬಾಸ್’ (Bigg Boss) ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಪ್ರತಿ ಸೀಸನ್‌ನಲ್ಲೂ ಹೊಸ ಸ್ಪರ್ಧಿಗಳು,…

    Continue Reading

  • Alpha Teaser: ಆಲಿಯಾ ಭಟ್ ಅಭಿನಯದ ಆಲ್ಫಾ ಟೀಸರ್ ಕಾಪಿ ಮಾಡಿದ್ರಾ? ಭಾರೀ ಮೆಚ್ಚುಗೆ ಕೇಳಿ ಬಂದ ಬೆನ್ನಲ್ಲೇ ಈಗ ತೀವ್ರ ಟೀಕೆ | Alia Bhatt s Alpha Scene Copied From French | | ACTPnews

    Alpha Teaser: ಆಲಿಯಾ ಭಟ್ ಅಭಿನಯದ ಆಲ್ಫಾ ಟೀಸರ್ ಕಾಪಿ ಮಾಡಿದ್ರಾ? ಭಾರೀ ಮೆಚ್ಚುಗೆ ಕೇಳಿ ಬಂದ ಬೆನ್ನಲ್ಲೇ ಈಗ ತೀವ್ರ ಟೀಕೆ | Alia Bhatt s Alpha Scene Copied From French | | ACTPnews

    ಆದರೆ ಈಗ ಈ ಚಿತ್ರವು ದೊಡ್ಡ ವಿವಾದದಲ್ಲಿ ಸಿಲುಕಿರುವಂತೆ ತೋರುತ್ತಿದೆ. ಟೀಸರ್ ಅನ್ನು ಸೂಕ್ಷ್ಮವಾಗಿ ಗಮನಿಸಿದ ನಂತರ, ನೆಟ್ಟಿಗರು ಹಾಲಿವುಡ್ ಬ್ಲಾಕ್‌ಬಸ್ಟರ್‌ಗಳು ಮತ್ತು ಕ್ಲಾಸಿಕ್ ಫ್ರೆಂಚ್ ಥ್ರಿಲ್ಲರ್‌ಗೆ ಹಲವಾರು ಹೋಲಿಕೆಗಳನ್ನು ಕಂಡುಕೊಂಡಿದ್ದಾರೆ. ಚಿತ್ರದಲ್ಲಿನ ಪ್ರಮುಖ ದೃಶ್ಯಗಳು ಮತ್ತು ಸಂಭಾಷಣೆಯನ್ನು ವಿದೇಶಿ ಸಿನಿಮಾದಿಂದ ನೇರವಾಗಿ ನಕಲಿಸಲಾಗಿದೆ ಎಂದು ನೆಟ್ಟಿಗರು ಸಾಕ್ಷಿ ಸಮೇತ ಆರೋಪಿಸಿದ್ದಾರೆ. ಟೀಸರ್‌ನ ಆರಂಭಿಕ ದೃಶ್ಯವು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಂಚಲನ ಮೂಡಿಸುತ್ತಿದೆ. ಚಿತ್ರದಲ್ಲಿ, ಬಾಬಿ ಡಿಯೋಲ್ ಪಾತ್ರಧಾರಿ “ಬಾಬಾ”, ಆಲಿಯಾ ಭಟ್ ಪಾತ್ರಧಾರಿಯನ್ನು ಅವಳ 18…

    Continue Reading

  • Vijay: ಇಂದು ಕೊಲ್ಲೂರಿಗೆ ವಿಜಯ್ ಆಗಮನ, 5 ಗಂಟೆಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಬ್ರೇಕ್ | | ACTPnews

    Vijay: ಇಂದು ಕೊಲ್ಲೂರಿಗೆ ವಿಜಯ್ ಆಗಮನ, 5 ಗಂಟೆಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಬ್ರೇಕ್ | | ACTPnews

    Last Updated:Jun 12, 2026 7:50 AM IST Vijay: ಇಂದು ವಿಜಯ್ ಕೊಲ್ಲೂರಿಗೆ ಬರುತ್ತಿರುವ ಹಿನ್ನೆಲೆ 5 ಗಂಟೆಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಬ್ರೇಕ್ ಹಾಕಲಾಗಿದೆ. ಎಷ್ಟು ಹೊತ್ತಿನಿಂದ ಎಷ್ಟು ಹೊತ್ತಿನ ತನಕ? ಇಲ್ಲಿ ಓದಿ. ಕೊಲ್ಲೂರು ತಮಿಳುನಾಡು ಸಿಎಂ (Tamil Nadu CM) ವಿಜಯ್ ಜೋಸೆಫ್ ಕೊಲ್ಲೂರಿಗೆ (Kollur) ಭೇಟಿ ನೀಡುತ್ತಿರುವುದು ಈಗ ದೊಡ್ಡ ಸುದ್ದಿಯಾಗಿದೆ. ಮಧ್ಯಾಹ್ನ 12.30 ಕ್ಕೆ ವಿಶೇಷ ವಿಮಾನದ ಮೂಲಕ ಮಂಗಳೂರು (Mangaluru) ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಜಯ್ (Vijay)…

    Continue Reading

  • Salman Khan: ದಿಢೀರ್ ದೆಹಲಿ ಹೈಕೋರ್ಟ್ ಕದ ತಟ್ಟಿದ್ಯಾಕೆ ಸಲ್ಮಾನ್ ಖಾನ್? ಯಾವುದರ ವಿರುದ್ಧ ಸ್ಟೇ? | Salman Khan moves delhi high court to get stay for kala hiran | | ACTPnews

    Salman Khan: ದಿಢೀರ್ ದೆಹಲಿ ಹೈಕೋರ್ಟ್ ಕದ ತಟ್ಟಿದ್ಯಾಕೆ ಸಲ್ಮಾನ್ ಖಾನ್? ಯಾವುದರ ವಿರುದ್ಧ ಸ್ಟೇ? | Salman Khan moves delhi high court to get stay for kala hiran | | ACTPnews

    Last Updated:Jun 12, 2026 3:37 PM IST Salman Khan: ನಟ ಸಲ್ಮಾನ್ ಖಾನ್ ಅವರು ದಿಢೀರ್ ಆಗಿ ದೆಹಲಿ ಕೋರ್ಟ್ ಮೆಟ್ಟಿಲೇರಿದ್ದೇಕೆ? ಇದರ ಹಿಂದಿನ ಕಾರಣ ಏನು? ಸಲ್ಮಾನ್ ಖಾನ್ ಸಲ್ಮಾನ್ ಖಾನ್ ದಿಢೀರ್ ಆಗಿ ದೆಹಲಿ ಹೈಕೋರ್ಟ್  (Delhi Highcourt) ಮೆಟ್ಟಿಲೇರಿದ್ದಾರೆ. ತಮ್ಮ ಜೀವನದ ಘಟನೆ ಆಧಾರಿತ ‘ಕಾಲಾ ಹಿರನ್: ಬ್ಯಾಟಲ್ ಫಾರ್ ಲೆಗಸಿ’ (Kala Hiran) ಚಿತ್ರದ ನಿರ್ಮಾಣ, ಪ್ರಚಾರ ಮತ್ತು ಬಿಡುಗಡೆಗೆ ತಕ್ಷಣ ತಡೆಯಾಜ್ಞೆ ನೀಡುವಂತೆ ದೆಹಲಿ ಹೈಕೋರ್ಟ್‌ಗೆ ಅರ್ಜಿ…

    Continue Reading

  • Actor: ಡಿವೋರ್ಸ್ ಪಡೆದು 11 ವರ್ಷಗಳ ಬಳಿಕ ಮಾಜಿ ಪತ್ನಿಯೊಂದಿಗೆ ಖ್ಯಾತ ನಟನ ಮರುಮದುವೆ? | | ACTPnews

    Actor: ಡಿವೋರ್ಸ್ ಪಡೆದು 11 ವರ್ಷಗಳ ಬಳಿಕ ಮಾಜಿ ಪತ್ನಿಯೊಂದಿಗೆ ಖ್ಯಾತ ನಟನ ಮರುಮದುವೆ? | | ACTPnews

    Last Updated:Jun 12, 2026 3:40 PM IST ಇತ್ತೀಚಿಗೆ ವೈರಲ್ ಆಗುತ್ತಿರುವ ಪೋಸ್ಟ್ ಒಂದರಲ್ಲಿ ನಟ ,ತಮ್ಮ ಮಾಜಿ ಪತ್ನಿ ದಲ್ಜೀತ್ ಕೌರ್ ಮತ್ತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು, ಇದನ್ನು ಕಂಡ ನಟ ಶಲೀನ್ ಭಾನೋಟ್ ಇದೀಗ ಕೋಪಗೊಂಡಿದ್ದು, ಸುಳ್ಳು ಮಾಹಿತಿ ಹಂಚಿದ ಖಾತೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಶಲೀನ್ ಭಾನೋಟ್ ಹಿಂದಿ ಕಿರುತೆರೆಯ ಜನಪ್ರಿಯ ನಟ ಶಲೀನ್ ಭಾನೋಟ್ (Actor Shaleen Bhanot) ಇತ್ತೀಚಿನ ದಿನಗಳಲ್ಲಿ…

    Continue Reading

  • Vijay Kollur Visit: ಜೋಸೆಫ್ ವಿಜಯ್ ಕೈಗೆ ಮೂಕಾಂಬಿಕೆಯ ರಕ್ಷಾದಾರ! ಸಂಕಲ್ಪ ಮಾಡಿ ಕೈಮುಗಿದು ಪ್ರಾಥಿಸಿದ ದಳಪತಿ | | ACTPnews

    Vijay Kollur Visit: ಜೋಸೆಫ್ ವಿಜಯ್ ಕೈಗೆ ಮೂಕಾಂಬಿಕೆಯ ರಕ್ಷಾದಾರ! ಸಂಕಲ್ಪ ಮಾಡಿ ಕೈಮುಗಿದು ಪ್ರಾಥಿಸಿದ ದಳಪತಿ | | ACTPnews

    Last Updated:Jun 12, 2026 3:59 PM IST Vijay: ನಟ ವಿಜಯ್ ಅವರು ಧ್ವಜಕ್ಕೆ ನಮಸ್ಕರಿಸಿ ದೇವಸ್ಥಾನದ ಒಳಗೆ ಹೋಗಿ ಅರ್ಚಕರ ಮುಂದೆ ಸಂಕಲ್ಪ ಮಾಡಿ ಕೈ ಮುಗಿದು ಪ್ರಾರ್ಥಿಸಿದರು. ವಿಜಯ್ ತಮಿಳುನಾಡಿನ (Tamil Nadu) ಪಾಪ್ಯುಲರ್ ಸಿಎಂ ಈಗ ಉಡುಪಿ (Udupi) ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಕೊಲ್ಲೂರು (Kollur) ಮೂಕಾಂಬಿಕಾ ದೇವಸ್ಥಾನದಲ್ಲಿ (Mookambika Temple) ತಮಿಳುನಾಡು ಮುಖ್ಯಮಂತ್ರಿ (Tamil Nadu CM) ವಿಜಯ್ ಅವರು ಆಗಮಿಸಿದ್ದು, ಸಂಕಲ್ಪ ಬಳಿಕ…

    Continue Reading

  • Vijay Kollur Visit: ‘ವಿಜಯ್​​ಗಾಗಿ ವಿಶೇಷ ಪೂಜೆ ಇಲ್ಲ’ ಕೊಲ್ಲೂರು ಅರ್ಚಕರು ಹೇಳಿದ್ದೇನು? | | ACTPnews

    Vijay Kollur Visit: ‘ವಿಜಯ್​​ಗಾಗಿ ವಿಶೇಷ ಪೂಜೆ ಇಲ್ಲ’ ಕೊಲ್ಲೂರು ಅರ್ಚಕರು ಹೇಳಿದ್ದೇನು? | | ACTPnews

    Last Updated:Jun 12, 2026 8:08 AM IST Vijay: ವಿಜಯ್ ಅವರು ಇಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಈ ದಿನ ದೇವಸ್ಥಾನದಲ್ಲಿ ಪೂಜೆ, ಮಂಗಳಾರತಿ ಹೇಗಿರಲಿದೆ? ವಿಜಯ್ ಇಂದು ತಮಿಳುನಾಡು (Tamil Nadu) ಸಿಎಂ ವಿಜಯ್ (Vijay) ಅವರು ಉಡುಪಿಯಲ್ಲಿರುವ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ (Kollur Mookambika Temple) ಭೇಟಿ ನೀಡಲಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೋಸೆಫ್ ಕೊಲ್ಲೂರು ಭೇಟಿ ನೀಡುವ ಹಿನ್ನೆಲೆಯಲ್ಲಿ ವಿಜಯ್ ಭೇಟಿ ಬಗ್ಗೆ ಅರ್ಚಕ ನಿತ್ಯಾನಂದ ಅಡಿಗ ಮಾಹಿತಿ…

    Continue Reading

Latest News

View All

Search the Archives

Access over the years of investigative journalism and breaking reports

You May Have Missed