Tag: ACTPnews
-

Vijay: ಸಿಎಂ ವಿಜಯ್ ಭೇಟಿ ಮಾಡಿ 6 ಬೇಡಿಕೆಗಳನ್ನು ಮುಂದಿಟ್ಟ ನಟ ಕಮಲ್ ಹಾಸನ್! ಏನದು ಗೊತ್ತಾ? | | ACTPnews
Last Updated:May 17, 2026 7:55 AM IST Vijay: ತಮಿಳುನಾಡಿನ (Tamil Nadu) ಹೊಸ ರಾಜಕೀಯ ಪರಿಸ್ಥಿತಿ ಮತ್ತು ಚಿತ್ರರಂಗದ ಬೆಳವಣಿಗೆ ಎರಡೂ ಜತೆಗೂಡಿ ಸಾಗುತ್ತಿವೆ. ಇತ್ತೀಚೆಗೆ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಟ ದಳಪತಿ ವಿಜಯ್ ( Vijay)ಅವರನ್ನು ಹಿರಿಯ ನಟ ಮತ್ತು ರಾಜಕಾರಣಿ ಕಮಲ್ ಹಾಸನ್ (Kamal Haasan) ಅವರು ಮೇ 16ರಂದು ಭೇಟಿಯಾಗಿದರು. ವಿಜಯ್ & ಕಮಲ್ ಹಾಸನ್ ತಮಿಳುನಾಡಿನ (Tamil Nadu) ಹೊಸ ರಾಜಕೀಯ ಪರಿಸ್ಥಿತಿ ಮತ್ತು ಚಿತ್ರರಂಗದ…
-

BDA Site: ಬೆಂಗಳೂರಿನ ಹೃದಯ ಭಾಗದಲ್ಲಿ ಸೈಟ್ ಹರಾಜು; ಇನ್ನೂ 9 ದಿನದ ಅವಕಾಶ, ನಿಮ್ಮ ಕನಸಿನ ಜಾಗದ ಬೆಲೆ ಗೊತ್ತಾ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 13, 2026 12:18 PM IST BDA ಬೆಂಗಳೂರು ಪ್ರೀಮಿಯಂ ವಸತಿ, ವಾಣಿಜ್ಯ ಸೈಟ್ಗಳ 75 ಇ ಹರಾಜು ಘೋಷಣೆ, ನೋಂದಣಿ ಮೇ 11 ರಿಂದ 22, ಲೈವ್ ಇ ಬಿಡ್ಡಿಂಗ್ ಮೇ 25 ರಿಂದ 27, EMD 4 ಲಕ್ಷ ಪಾವತಿಸಬೇಕು, ಸೈಟ್ ಖರೀದಿಸುವಾಗ 25% ಪಾವತಿ ಕಡ್ಡಾಯ ಬಿಡಿಎ ಹರಾಜು ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಸೈಟ್ (Site) ಖರೀದಿಸುವ ಕನಸು ಕಾಣುತ್ತಿದ್ದೀರಾ? ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಸಂಪೂರ್ಣ ಪಾರದರ್ಶಕ 100%…
-

CM Vijay: ಈ ದೇಶದ ಪ್ರಧಾನಿ ಸಿಎಂ ವಿಜಯ್ ಫ್ಯಾನ್, ಆ ಒಂದು ಫೋನ್ ಕರೆಯಿಂದ ಭಾರೀ ಸಂಚಲನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 22, 2026 10:01 PM IST ತಮ್ಮನ್ನು ವಿಜಯ್ ಅವರ ದೊಡ್ಡ ಅಭಿಮಾನಿ ಎಂದು ಪದೇ ಪದೇ ಬಣ್ಣಿಸಿಕೊಳ್ಳುವ ಈ ದೇಶದ ಪ್ರಧಾನಿ ಇತ್ತೀಚೆಗೆ ಒಂದೇ ಒಂದು ಫೋನ್ ಕರೆಯ ಮೂಲಕ ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಕೋಲಾಹಲವನ್ನು ಉಂಟುಮಾಡಿದರು. ಕರೆಯ ನಂತರ, ಪ್ರಧಾನಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡರು, ವಿಜಯ್ ಅವರನ್ನು ಹೊಗಳಿದರು, ಅದು ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿತು. Vijay! ದಕ್ಷಿಣ ಸಿನಿಮಾ ರಂಗದ ಸೂಪರ್ಸ್ಟಾರ್ ಸಿ. ಜೋಸೆಫ್ ವಿಜಯ್ ಅವರು ರಾಜಕೀಯಕ್ಕೆ ಪ್ರವೇಶಿಸಿದ…
-

Sanchith Sanjeev: ಹುಬ್ಬಳ್ಳಿಯಲ್ಲಿ ಮ್ಯಾಂಗೋ ಪಚ್ಚ, ಶ್ರೀ ಸಿದ್ಧಾರೂಢರ ಆಶೀರ್ವಾದ ಪಡೆದ ಸಿನಿಮಾ ಟೀಮ್! | | ACTPnews
Last Updated:May 22, 2026 10:57 PM IST ಮ್ಯಾಂಗೋ ಪಚ್ಚ ಹೀರೋ ಸಂಚಿತ್ ಸಂಜೀವ್ ಹುಬ್ಬಳ್ಳಿಗೆ ಬಂದು ಹೋಗಿದ್ದಾರೆ. ಇಲ್ಲಿಯ ಶ್ರೀ ಸಿದ್ಧಾರೂಢ ಮಠಕ್ಕೂ ಭೇಟಿ ಕೊಟ್ಟಿದ್ದಾರೆ. ಚಿತ್ರ ಪ್ರಚಾರಕ್ಕೆ ಇತ್ತ ಕಡೆ ಬಂದ ಸಂಚಿತ್ಗೆ ಮ್ಯಾಕ್ಸ್ ಮಂಜು ಮತ್ತು ಮಯೂರ್ ಪಟೇಲ್ ಸಾಥ್ ಕೊಟ್ಟಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ. ಹುಬ್ಬಳ್ಳಿಯಲ್ಲಿ ಮ್ಯಾಂಗೋ ಪಚ್ಚ; ಶ್ರೀ ಸಿದ್ಧಾರೂಢರ ಆಶೀರ್ವಾದ ಪಡೆದ ಸಿನಿಮಾ ಟೀಮ್! ಮ್ಯಾಂಗೋ ಪಚ್ಚ ಚಿತ್ರದ (Mango Pachcha Movie)…
-

Actor: ಸ್ಟಾರ್ ನಟನ ಕಪಾಳಕ್ಕೆ ಬಾರಿಸಿದ್ರಂತೆ ಬಾಲಿವುಡ್ನ್ ಈ ಫೇಮಸ್ ವಿಲನ್, ಯಾಕೆ ಗೊತ್ತಾ? | Bollywood top paid villain Amrish Puri slapped Govinda | | ACTPnews
Last Updated:Jan 14, 2025 5:26 PM IST Bollywood: ಬಾಲಿವುಡ್ನಲ್ಲಿ ಖಳನಾಯಕರ ಬಗ್ಗೆ ಮಾತನಾಡುವಾಗ, ಬಿ-ಟೌನ್ನಲ್ಲಿ ಗುಲ್ಶನ್ ಗ್ರೋವರ್, ಡ್ಯಾನಿ ಡೆನ್ಜಾಂಗ್ಪಾ ಮತ್ತು ಪ್ರೇಮ್ ಚೋಪ್ರಾ ಅವರಂತಹ ಕೆಲವು ಹೆಸರುಗಳು ಮಾತ್ರ ಸಾರ್ವಕಾಲಿಕ ಅತ್ಯುತ್ತಮ ಖಳನಾಯಕರಾಗಿ ಕಂಡು ಬರುತ್ತವೆ. News18 ಒಂದು ಚಲನಚಿತ್ರಕ್ಕೆ ನಾಯಕ ನಟ (Hero) ಎಷ್ಟು ಮುಖ್ಯವಾಗುತ್ತಿರುತ್ತಾರೋ, ಖಳನಾಯಕ (Villion) ಸಹ ಅಷ್ಟೇ ಮುಖ್ಯವಾಗಿರುತ್ತಾರೆ. ಎಷ್ಟೋ ಚಿತ್ರಗಳಲ್ಲಿ ನಟರಿಗಿಂತಲೂ ಖಳನಾಯಕನ ಪಾತ್ರದಲ್ಲಿ ನಟಿಸಿದ ನಟರುಗಳು ಹೆಚ್ಚು ಪ್ರಭಾವ ಬೀರುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ, ವಿಲನ್…
-

IPL 2026: ವೈಭವ್ ಟೀಮ್ ಇಂಡಿಯಾದ ಮುಂದಿನ ‘ಸಚಿನ್’? ಕ್ರಿಕೆಟ್ ದೇವರೊಂದಿಗೆ ಸೂರ್ಯವಂಶಿ ಹೋಲಿಕೆಗೆ ಆರ್ಸಿಬಿ ಕೋಚ್ ಬೇಸರ! | ಕ್ರೀಡಾ ಸುದ್ದಿ | ACTPnews
Last Updated:May 22, 2026 3:28 PM IST ಐಪಿಎಲ್ 2026 ರಲ್ಲಿ ವೈಭವ್ ಸೂರ್ಯವಂಶಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಸುದ್ದಿಯಲ್ಲಿದ್ದಾರೆ. ಅವರ ಅತ್ಯುತ್ತಮ ಫಾರ್ಮ್ ನೋಡಿ, ಅಭಿಮಾನಿಗಳು ಅವರು ಆದಷ್ಟು ಬೇಗ ಟೀಮ್ ಇಂಡಿಯಾ ಪರ ಆಡಬೇಕೆಂದು ಬಯಸಿದ್ದಾರೆ. ಅನೇಕರು ಸೂರ್ಯವಂಶಿಯನ್ನು ಸಚಿನ್ ತೆಂಡೂಲ್ಕರ್ ಅವರಿಗೆ ಹೋಲಿಸುತ್ತಿದ್ದಾರೆ. ವೈಭವ್ ಸೂರ್ಯವಂಶಿ ಐಪಿಎಲ್ (IPL) 2026 ರಲ್ಲಿ ರಾಜಸ್ಥಾನ ರಾಯಲ್ಸ್ (RR) ನ 15 ವರ್ಷದ ಯುವ ಬ್ಯಾಟರ್ (Batter) ವೈಭವ್ ಸೂರ್ಯವಂಶಿ (Vaibhav Sooryavanshi)…
-

ಲಡಾಖ್ನ ಪ್ಯಾಂಗೋಂಗ್ ಸರೋವರ ಬಳಿಯ ಎಲ್ಲ ಪ್ರಮುಖ ಪ್ರದೇಶಗಳು ಭಾರತದ ಸುಪರ್ದಿಯಲ್ಲಿ | | ACTPnews
Last Updated:Sep 02, 2020 12:21 PM IST ಲಡಾಖ್ನ ಗಾಲ್ವನ್ ಕಣಿವೆ ಬಳಿ ಕಿತಾಪತಿ ಮಾಡಿದಂತೆ ಪ್ಯಾಂಗೋಂಗ್ ಸರೋವರದ ದಕ್ಷಿಣ ಭಾರತದ ಪ್ರದೇಶಗಳಲ್ಲಿ ಅತಿಕ್ರಮಣಕ್ಕೆ ಮುಂದಾದ ಚೀನಾಗೆ ಪ್ರಯತ್ನ ವಿಫಲಗೊಂಡಿದೆ. ಪ್ರಮುಖವೆನಿಸಿರುವ ಎಲ್ಲಾ ಎತ್ತರದ ಕಣಿವೆಗಳು ಭಾರತದ ವಶದಲ್ಲಿವೆ ಎನ್ನಲಾಗಿದೆ. ನವದೆಹಲಿ(ಸೆ. 02): ಲಡಾಖ್ನ ಗಾಲ್ವನ್ ಕಣಿವೆ ರೀತಿಯಲ್ಲಿ ಪ್ಯಾಂಗೋಂಗ್ ಸರೋವರದ ದಕ್ಷಿಣ ಭಾಗದ ಪ್ರದೇಶಗಳ ಅತಿಕ್ರಮಣಕ್ಕೆ ಚೀನಾ ಮಾಡಿದ ಪ್ರಯತ್ನವನ್ನು ಭಾರತದ ಸೈನಿಕರು ವಿಫಲಗೊಳಿಸಿದ್ದಾರೆ. ಸರೋವರದ ದಕ್ಷಿಣ ದಂಡೆಯ ಕಣಿವೆ ಪ್ರದೇಶಗಳಲ್ಲಿರುವ ಎಲ್ಲಾ ಎತ್ತರದ…
-

Duniya Vijay: ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ಕಾಲಿಗೆ ಬಿದ್ದ ದುನಿಯಾ ವಿಜಯ್! ಕಾರಣ ಏನ್ ಗೊತ್ತಾ? | | ACTPnews
Last Updated:May 22, 2026 11:02 PM IST ದುನಿಯಾ ವಿಜಯ್ ಹೀಗೆ ಸಾಮಾನ್ಯವಾಗಿ ಮಾಡೋದೇ ಇಲ್ಲ. ಆದರೆ, ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ಅವರ ಕಾಲಿಗೆ ಬಿದ್ದಿದ್ದಾರೆ. ಯಾಕೆ ಅನ್ನುವ ವಿವರ ಇಲ್ಲಿದೆ ಓದಿ. ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ಕಾಲಿಗೆ ಬಿದ್ದ ದುನಿಯಾ ವಿಜಯ್; ಕಾರಣ ಏನ್ ಗೊತ್ತಾ? ದುನಿಯಾ ವಿಜಯ್ (Duniya Vijay) ತಮ್ಮ ಸಿಟಿ ಲೈಟ್ಸ್ ಚಿತ್ರದ ಮ್ಯೂಸಿಕ್ ಡೈರೆಕ್ಟರ್ (Music Director) ಕಾಲಿಗೆ ಬಿದ್ದಿದ್ದಾರೆ. ಈ ರೀತಿ ಕಾಲಿಗೆ ಬೀಳೋದು…
-

Maha Kumbh Mela 2025: ಕುಂಭಮೇಳದಲ್ಲಿ ಸ್ಟೀವ್ ಜಾಬ್ಸ್ ಪತ್ನಿ ಭಾಗಿ! ಆಧ್ಯಾತ್ಮಿಕತೆ ಹಾದಿಯಲ್ಲಿ ಸಾಗ್ತಿದ್ದಾರಾ ಲಾರೆನ್ ಪೊವೆಲ್ ಜಾಬ್ಸ್? | Steve Jobs wife Laurene Powell attends kumbh mela: Never been to such a crowded place | ಜ್ಯೋತಿಷ್ಯ | ACTPnews
Last Updated:Jan 15, 2025 1:16 PM IST Maha Kumbh Mela 2025: ಆಪಲ್ ಕಂಪನಿಯ ಸಹ ಸಂಸ್ಥಾಪಕ ದಿವಂಗತ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಕೂಡ ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದಾರೆ ಕುಂಭಮೇಳದಲ್ಲಿ ಲಾರೆನ್ ಪೊವೆಲ್ ಜಾಬ್ಸ್ ಕುಂಭಮೇಳ (Kumbh Mela) ಕೇವಲ ಭಾರತೀಯರಿಗೆ (Indians0 ಮಾತ್ರವಲ್ಲ, ಪ್ರಪಂಚದ ಸಾಕಷ್ಟು ಮಂದಿಗೆ ಆಧ್ಯಾತ್ಮಿಕ ಕಾರ್ಯಕ್ರಮವಾಗಿದೆ. ಹಾಗಾಗಿ ಪ್ರಪಂಚದಾದ್ಯಂತ ಕೋಟ್ಯಾಂತರ ಸಂಖ್ಯೆಯಲ್ಲಿ ಜನರು ಕುಂಭಮೇಳಕ್ಕೆ ಆಗಮಿಸುತ್ತಿದ್ದಾರೆ. ವಿಶೇಷವೆಂದರೆ…
-

Twisha Sharma Case: ಸಿನಿಮೀಯ ಶೈಲಿಯಲ್ಲಿ ತ್ವಿಷಾ ಪತಿಯನ್ನ ವಶಕ್ಕೆ ಪಡೆದ ಪೊಲೀಸ್! ಅರೆಸ್ಟ್ ಬೆನ್ನಲ್ಲೇ ಸಮರ್ಥ್ಗೆ ಮತ್ತೊಂದು ಬಿಗ್ ಶಾಕ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 22, 2026 10:12 PM IST Twisha Sharma Case: ಕೋರ್ಟ್ನಲ್ಲಿ ಶರಣಾಗುವ ನಾಟಕವಾಡಿದ ಮೃತ ತ್ವಿಷಾ ಪತಿ; ಕೊನೆಗೂ ಸಿನಿಮೀಯ ಶೈಲಿಯಲ್ಲಿ ಹಿಡಿದ ಪೊಲೀಸ್, ಬಂಧನದ ಬೆನ್ನಲ್ಲೇ ಬಾರ್ ಕೌನ್ಸಿಲ್ನಿಂದ ಸಮರ್ಥ ಲೈಸೆನ್ಸ್ ರದ್ದು, ತನಿಖೆ CBI ಹೆಗಲಿಗೆ. ಸಿನಿಮೀಯ ಶೈಲಿಯಲ್ಲಿ ತ್ವಿಷಾ ಪತಿ ಬಂಧಿಸಿದ ಪೊಲೀಸ್! ಜಬಲ್ಪುರ್ (ಮಧ್ಯಪ್ರದೇಶ): ನೋಯ್ಡಾ ಮೂಲದ 33 ವರ್ಷದ ತ್ವಿಷಾ ಶರ್ಮಾ (Twisha Sharma) ಸಾವಿನ ಪ್ರಕರಣದಲ್ಲಿ ಹತ್ತು ದಿನಗಳಿಂದ ತಲೆಮರೆಸಿಕೊಂಡಿದ್ದ ಪತಿ ಸಮರ್ಥ್ ಸಿಂಗ್…
Latest News
Search the Archives
Access over the years of investigative journalism and breaking reports
You May Have Missed












