Tag: ACTPnews
-

Mamata Banerjee: ಮಮತಾಗೆ ಮಹಾಘಾತ; ದುರ್ಗೆಯ ನಾಡಲ್ಲಿ ಹೇಳಲು ಹೆಸರಿಲ್ಲದಂತಾಗುತ್ತಾ ಟಿಎಂಸಿ ಕಥೆ? ಆಗಿದ್ದೇನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 22, 2026 10:39 PM IST Mamata Banerjee: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸಾಲು ಸಾಲು ಆಘಾತಗಳು ಎದುರಾಗುತ್ತಿವೆ. ಆ ಒಂದು ನಡೆ ದುರ್ಗೆಯ ನಾಡಲ್ಲಿ ಟಿಎಂಸಿ ಅಸ್ತಿತ್ವವೇ ಇಲ್ಲದಂತಾಗುತ್ತಾ ಎಂಬ ಪ್ರಶ್ನೆ ಮೂಡುತ್ತಿದ್ದು, ಬಂಗಾಳ ರಾಜಕೀಯ ಕಣದಲ್ಲಿ ದಿಢೀರ್ ಆಗಿದ್ದೇನು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ. ಸಾಂಕೇತಿಕ ಚಿತ್ರ! ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಮುಖ್ಯಮಂತ್ರಿ…
-

Darshan: 9 ತಿಂಗಳಲ್ಲಿ ದರ್ಶನ್ ನೋಡೋಕೆ ಜೈಲಿಗೆ ಬಂದವರೆಷ್ಟು ಮಂದಿ ಗೊತ್ತಾ? ಪಕ್ಕಾ ನಂಬರ್ ಡೀಟೇಲ್ಸ್ ಇಲ್ಲಿದೆ! | | ACTPnews
Last Updated:May 17, 2026 9:04 AM IST Darshan: ನಿಯಮ ಮೀರಿ ತನ್ನನ್ನು ಕ್ವಾರಂಟೈನ್ ಸೆಲ್ನಲ್ಲಿಡಲಾಗಿದೆ ಹೀಗೆ ಹಲವು ವಿಚಾರಗಳನ್ನು ಉಲ್ಲೇಖಿಸಿ ದರ್ಶನ್ ಅಳಲು ತೋಡಿಕೊಂಡಿದ್ದರು. ಇದೀಗ ದರ್ಶನ್ ಮಾಡಿರುವ ಎಲ್ಲಾ ಆರೋಪಗಳಿಗೆ ಜೈಲಾಧಿಕಾರಿಗಳು ಅಧಿಕೃತವಾಗಿ ಉತ್ತರ ನೀಡಿದ್ದು, ಸುಪ್ರೀಂಕೋರ್ಟ್ಗೆ ಸಲ್ಲಿಕೆ ಆಗಿರುವ ಕಾರಾಗೃಹ ಇಲಾಖೆ ಸಲ್ಲಿಸಿರುವ ರಿಪೋರ್ಟ್ ಕುರಿತ ಎಕ್ಸ್ಕ್ಲೂಸಿವ್ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿ ಆಗಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan)…
-

ಅಂಗಡಿಗಳಿಂದ ಬೇಡ, ಮನೆಯಲ್ಲೇ ತಯಾರಿಸಿ ಪ್ರೊಟೀನ್ ಪೌಡರ್! ಹೆಲ್ದಿ ಮತ್ತು ಟೇಸ್ಟಿ ವಿಧಾನ ಇಲ್ಲಿದೆ | Simple Homemade Protein Powder for fitness and health | ಲೈಫ್ಸ್ಟೈಲ್ | ACTPnews
Last Updated:Jan 15, 2025 3:50 PM IST ಪೌಷ್ಟಿಕಾಂಶ ತಜ್ಞರು ನಮ್ಮ ದೈನಂದಿನ ಆಹಾರದಲ್ಲಿ ಇಂತಿಷ್ಟೇ ಪ್ರೊಟೀನ್ ತೆಗೆದುಕೊಳ್ಳಬೇಕೆಂದು ಸೂಚಿಸುತ್ತಾರೆ. ಪ್ರೊಟೀನ್ ಮೂಲಗಳಿಂದ ಕೂಡ ನಮ್ಮ ಪ್ರೊಟೀನ್ ಅಗತ್ಯಗಳನ್ನು ನೆರವೇರಿಸಿಕೊಳ್ಳಬಹುದು. ಸಾಂದರ್ಭಿಕ ಚಿತ್ರ ಪ್ರೊಟೀನ್ ಪೌಡರ್ (Protein Powder) ಅನ್ನು ನಮ್ಮ ಡಯೆಟ್ನಲ್ಲಿ (Diet) ಸೇರಿಸಿಕೊಳ್ಳುವುದು ದೈನಂದಿನ ಪ್ರೊಟೀನ್ ಗುರಿಯನ್ನು ಸಫಲಗೊಳಿಸಲು ಸಹಾಯ ಮಾಡುತ್ತದೆ. ಪ್ರೊಟೀನ್ ಪೌಡರ್ ಅನ್ನು ಶಾಪ್ಗಳಲ್ಲೇ ಖರೀದಿ ಮಾಡಬೇಕೆಂದಿಲ್ಲ ಮನೆಯಲ್ಲೇ ಶುಚಿಯಾಗಿ ಆರೋಗ್ಯಭರಿತವಾಗಿ (Healthy) ಪ್ರೊಟೀನ್ ಪೌಡರ್ ಅನ್ನು ತಯಾರಿಸಬಹುದಾಗಿದೆ. ಪೌಷ್ಟಿಕಾಂಶ…
-

SRH vs RCB: ಆರ್ಸಿಬಿ ಇಷ್ಟು ರನ್ ಗಳಿಸಿದರೆ ಮೊದಲ ಸ್ಥಾನ ಸೇಫ್! ಎಸ್ಆರ್ಹೆಚ್ ವಿರುದ್ಧ ಚರಿತ್ರೆ ಸೃಷ್ಟಿಸುತ್ತಾ ಹಾಲಿ ಚಾಂಪಿಯನ್? | ಕ್ರೀಡಾ ಸುದ್ದಿ | ACTPnews
Last Updated:May 22, 2026 9:40 PM IST ಆರ್ಸಿಬಿ ಮತ್ತು ಎಸ್ಆರ್ಹೆಚ್ ತಂಡಗಳು ಲೀಗ್ ಹಂತದಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡುತ್ತಿವೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಸ್ಆರ್ಹೆಚ್ ತಂಡ ಆರ್ಸಿಬಿಗೆ 256 ರನ್ಗಳನ್ನ ಟಾರ್ಗೆಟ್ ನೀಡಿದೆ. ಇದರ ನಡುವೆ ಆರ್ಸಿಬಿ ತನ್ನ ಮೊದಲ ಸ್ಥಾನವನ್ನು ಉಳಿಸಿಕೊಳ್ಳಲು ಎಷ್ಟು ರನ್ ಗಳಿಸಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. ಎಸ್ಆರ್ಹೆಚ್ vs ಆರ್ಸಿಬಿ ಐಪಿಎಲ್ (IPL) 2026 ರ 67ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ (SRH) ರಾಯಲ್…
-

Indo-China Crisis: ಮಾತುಕತೆ ಬೆನ್ನಲ್ಲೇ ಕ್ಯಾತೆ ತೆಗೆದ ಚೀನಾ; ಗಡಿ ವಿವಾದಕ್ಕೆ ಭಾರತವೇ ಕಾರಣ ಎಂದ ಡ್ರ್ಯಾಗನ್ | | ACTPnews
Last Updated:Sep 05, 2020 1:08 PM IST ಮಾಸ್ಕೋದಲ್ಲಿ ರಾಜನಾಥ್ ಸಿಂಗ್ ಹಾಗೂ ವೀ ಫೆಂಗಿ ಮಾತುಕತೆ ನಡೆಸಿದ್ದರು. ಈ ವೇಳೆ ಚೀನಾದ ಜೊತೆಗಿನ ಗಡಿ ಸಮಸ್ಯೆ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಈ ಬೆನ್ನಲ್ಲೇ ಚೀನಾ ಹೊಸ ಕ್ಯಾತೆ ತೆಗೆದಿದೆ. ನವದೆಹಲಿ (ಸೆಪ್ಟೆಂಬರ್ 5): ಎರಡೂ ರಾಷ್ಟ್ರಗಳ ನಡುವೆ ಬಿಕ್ಕಟ್ಟು ಮೂಡಲು ಭಾರತ ನೇರ ಕಾರಣ. ಲಡಾಕ್ನಲ್ಲಿ ಉಂಟಾಗಿರುವ ಸಮಸ್ಯೆಯ ಹೊಣೆಯನ್ನು ಭಾರತವೇ ಹೊತ್ತುಕೊಳ್ಳಬೇಕು. ನಮಗೆ ಸೇರಿದ ಒಂದೇ ಒಂದು ಇಂಚು ಭೂಮಿಯನ್ನು ನಾವು…
-

Actress: ಚಿಕಿತ್ಸೆಗೂ ಹಣವಿಲ್ಲ! ಒಂದು ಕಾಲದ ಬಹುಬೇಡಿಕೆಯ ನಟಿ ರಸ್ತೆ ಬದಿ ದಯನೀಯ ಸ್ಥಿತಿಯಲ್ಲಿ ಪತ್ತೆ! | | ACTPnews
Last Updated:May 17, 2026 10:45 AM IST Actress: ಈ ಪ್ರಸಿದ್ಧ ನಟಿ ಒಂದು ಕಾಲದಲ್ಲಿ ತಮ್ಮ ನಟನೆಯ ಮೂಲಕ ಚಿತ್ರರಂಗವನ್ನು ಆಳಿದರು. ದಶಕಗಳ ಕಾಲ, ಅವರು ತಮ್ಮ ನಟನೆ ಮತ್ತು ಸ್ಕ್ರೀನ್ ಪ್ರೆಸೆನ್ಸ್ ನಿಂದ ಪ್ರೇಕ್ಷಕರನ್ನು ಆಕರ್ಷಿಸಿದರು. ಹಾಗೆಯೇ ಅವರು ಪ್ರಮುಖ ಚಲನಚಿತ್ರ ನಿರ್ಮಾಪಕರ ನೆಚ್ಚಿನ ನಟಿಯಾಗಿದ್ದರು. ಅಷ್ಟೇ ಅಲ್ಲದೆ ತೆಲುಗು ಚಿತ್ರರಂಗದ ಉನ್ನತ ಪೋಷಕ ನಟಿಯರಲ್ಲಿ ಒಬ್ಬರಾಗಿ ಹೊರಹೊಮ್ಮಿದರು. ಆದರೆ ಈಗ, ಕ್ಯಾಮೆರಾದ ಹೊಳಪಿನಿಂದ ದೂರವಾಗಿ, ಈ ಹಿರಿಯ ನಟಿ ಆರೋಗ್ಯ ಸಮಸ್ಯೆಯಿಂದ…
-

Cancer: ಮಹಿಳೆಯರಿಗಷ್ಟೇ ಅಲ್ಲ, ಪುರುಷರಿಗೂ ಬರುತ್ತೆ ಗರ್ಭಕಂಠದ ಕ್ಯಾನ್ಸರ್! ಏನಿದರ ಲಕ್ಷಣ? ಇದಕ್ಕೆ ಔಷಧಿಯೇನು? | Cancer: Not only for women, but also for men Cervical cancer: But you must get medicine! Do you know the reason? | ಲೈಫ್ಸ್ಟೈಲ್ | ACTPnews
Last Updated:Jan 16, 2025 11:06 PM IST ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಸೋಂಕು ಎಲ್ಲ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳಿಗೆ ಪ್ರಮುಖ ಕಾರಣವಾಗಿದೆ. ಗರ್ಭಕಂಠದ ಕ್ಯಾನ್ಸರ್ ಗರ್ಭಕಂಠದ ಮೇಲೆ ಪರಿಣಾಮ ಬೀರುತ್ತದೆ. ಇದು ಸಾಮಾನ್ಯವಾಗಿ ಕೆಲವು ರೀತಿಯ ಹ್ಯೂಮನ್ ಪ್ಯಾಪಿಲೋಮ ವೈರಸ್ (HPV) ನಿಂದ ಉಂಟಾಗುತ್ತದೆ ಎನ್ನಲಾಗಿದ್ದು, ಇದು ಕಾಲಾನಂತರದಲ್ಲಿ ಕ್ಯಾನ್ಸರ್ಗೆ ಕಾರಣವಾಗಬಹುದು ಎನ್ನಲಾಗುತ್ತದೆ. ಗರ್ಭಕಂಠದ ಕ್ಯಾನ್ಸರ್ಗಿದೆ ಔಷಧಿ ಪುರುಷರು (Men) ಮತ್ತು ಮಹಿಳೆಯರನ್ನು (Women) ಬಾಧಿಸುವ ನೂರಾರು ವಿಧದ ಕ್ಯಾನ್ಸರ್ಗಳಿವೆ (Hundreds of Cancer Types).…
-

Pulwama Terror Attack: ಉಗ್ರ ಹಮ್ಜಾ ಬುರ್ಹಾನ್ ಅಂತ್ಯಕ್ರಿಯೆಯಲ್ಲಿ ಆ ದೃಶ್ಯ ಫುಲ್ ವೈರಲ್; ಜಾಗತಿಕ ಮಟ್ಟದಲ್ಲಿ ಮುಜುಗರಕ್ಕೀಡಾದ ಪಾಕ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 22, 2026 9:36 PM IST Pulwama Terror Attack: ಪುಲ್ವಾಮಾ ಭೀಕರ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಗಾರರಲ್ಲಿ ಒಬ್ಬನಾದ, ನಿಷೇಧಿತ ಅಲ್-ಬದರ್ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ಹಮ್ಜಾ ಬುರ್ಹಾನ್ ಅಲಿಯಾಸ್ ಅರ್ಜುಮಂದ್ ಗುಲ್ಜಾರ್ ದಾರ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹತನಾಗಿದ್ದಾನೆ. ಈ ನಿಟ್ಟಿನಲ್ಲಿ ಅವನ ಅಂತ್ಯಕ್ರಿಯೆ ಅಲ್ಲಿ ನಡೆದ ಆ ದೃಷ್ಯ ವೈರಲ್ ಆಗಿದೆ. ಇದರಿಂದ ಸ್ವತಃ ಪಾಕ್ ಜಾಗತಿಕ ಮಟ್ಟದಲ್ಲಿ ಮುಜುಗರಕ್ಕೀಡಾಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ…
-

Priyanka Upendra: ಫ್ರಾನ್ಸ್ ಸಮುದ್ರ ತೀರದಲ್ಲಿ ಉಪ್ಪಿ ಹೆಂಡ್ತಿ! ಕೆಂಪು ಬಣ್ಣದ ಗೌನ್ ಅಲ್ಲಿ ಮಿಂಚಿದ ಪ್ರಿಯಾಂಕ ಉಪೇಂದ್ರ | | ACTPnews
Last Updated:May 17, 2026 11:29 AM IST ಪ್ರಿಯಾಂಕಾ ಉಪೇಂದ್ರ ತುಂಬಾನೆ ಚೆನ್ನಾಗಿ ಕಾಣಿಸುತ್ತಿದ್ದಾರೆ. ಕಾನ್ಸ್ನ ಸಮುದ್ರ ತೀರದಲ್ಲಿ ತೆಗೆದುಕೊಂಡ ಈ ಫೋಟೋಗಳು ಚೆನ್ನಾಗಿ ಬಂದಿವೆ. ಕೆಂಪು ಗೌನ್ ತೊಟ್ಟ ಇವರ ಈ ಫೋಟೋಗಳ ಒಂದು ಗ್ಯಾಲರಿ ಸ್ಟೋರಿ ಇಲ್ಲಿದೆ ನೋಡಿ. ಫ್ರಾನ್ಸ್ ಸಮುದ್ರ ತೀರದಲ್ಲಿ ಉಪ್ಪಿ ಹೆಂಡ್ತಿ; ಕೆಂಪು ಬಣ್ಣದ ಗೌನ್ ಅಲ್ಲಿ ಮಸ್ತ್ ಮಿಂಚಿಂಗ್! ಪ್ರಿಯಾಂಕಾ ಉಪೇಂದ್ರ ಸದ್ಯ ಫ್ರಾನ್ಸ್ ಅಲ್ಲಿದ್ದಾರೆ. ಇಲ್ಲಿಯ ಕರಾವಳಿ ತೀರ ಫ್ರೆಂಚ್ ರಿವೇರಿಯಾ ಪ್ರದೇಶದಲ್ಲಿಯೇ ಇದ್ದಾರೆ. ಮೊನ್ನೆಯಿಂದಲೇ…
-

ಖರ್ಗೆ ವಾರ್ನಿಂಗ್ಗೂ ಡೋಂಟ್ ಕೇರ್! ಸಿದ್ದರಾಮಯ್ಯ ಪರ ಈಶ್ವರ್ ಖಂಡ್ರೆ ಬ್ಯಾಟಿಂಗ್! | Don’t care about Kharge’s warning! Ishwar Khandre batting for Siddaramaiah! | | ACTPnews
Last Updated:Jan 19, 2025 4:29 PM IST ಖರ್ಗೆ ಅವರು ಆ ರೀತಿ ಖಡಕ್ ವಾರ್ನಿಂಗ್ ಕೊಟ್ಟ ಬಳಿಕವೂ ಸಚಿವ ಈಶ್ವರ್ ಖಂಡ್ರೆ ಮತ್ತೆ ಸಿಎಂ ಸಿದ್ದರಾಮಯ್ಯ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಈ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ವಾರ್ನಿಂಗ್ಗೂ ಡೊಂಟ್ ಕೇರ್ ಎಂದ್ರಾ ಸಚಿವ ಈಶ್ವರ್ ಖಂಡ್ರೆ? ಎನ್ನುವ ಪ್ರಶ್ನೆ ಮೂಡಿದೆ. News18 ಚಾಮರಾಜನಗರ: ಸಿಎಂ (CM) ಹಾಗೂ ಡಿಸಿಎಂ (DCM) ಬದಲಾವಣೆ ವಿಚಾರದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನಾನು, ರಾಹುಲ್…
Latest News
Search the Archives
Access over the years of investigative journalism and breaking reports
You May Have Missed












