Tag: ACTPnews
-

Jason Sanjay: ತನ್ನ ಮೊದಲ ಸಿನಿಮಾ ಸಿಗ್ಮಾ ಬಗ್ಗೆ ಮಾತನಾಡಿದ ಸಿಎಂ ವಿಜಯ್ ಮಗ! ಜೇಸನ್ ಹೇಳಿದ್ದೇನು? | CM Vijay son jason sanjay spekas about his debut directorial | | ACTPnews
Last Updated:May 31, 2026 7:35 AM IST Jason Sanjay: ಜೇಸನ್ ಸಂಜಯ್ ಅವರು ತಮ್ಮ ಮೊದಲ ನಿರ್ದೇಶನದ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಅವರು ಸಿಗ್ಮಾ ಬಗ್ಗೆ ಹೇಳಿದ್ದೇನು? ವಿಜಯ್-ಜೇಸನ್ ನಿರ್ದೇಶಕ ಮತ್ತು ಮುಖ್ಯಮಂತ್ರಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ತಮ್ಮ ಸಿಗ್ಮಾ ಚಿತ್ರದ ಮೂಲಕ ನಿರ್ದೇಶಕನಾಗಿ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಅವರು ಇತ್ತೀಚೆಗೆ ತಮ್ಮ ಸಿನಿಮಾ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ತಮಿಳು ಚಲನಚಿತ್ರೋದ್ಯಮದ ಪ್ರಮುಖ ನಿರ್ಮಾಣ ಕಂಪನಿಯಾದ ಲೈಕಾ ಪ್ರೊಡಕ್ಷನ್ಸ್ ನಿರ್ಮಿಸಿದ ಮತ್ತು…
-

Vijay-Trish: ಸಾವಿನ ಮನೆಗೂ ಜೊತೆಯಾಗಿ ಬಂದ್ರಾ ಸಿಎಂ ವಿಜಯ್-ತ್ರಿಶಾ? ಅಜಿತ್ ಮನೆಯಲ್ಲಿ ಸ್ಟಾರ್ಸ್ | Trisha Seen with Vijay while he comes to ajith home | | ACTPnews
Last Updated:May 31, 2026 9:25 AM IST Vijay: ಅಜಿತ್ ಅವರ ತಾಯಿ ನಿಧನರಾಗಿದ್ದು ಅವರಿಗೆ ಸಾಂತ್ವನ ಹೇಳೋಕೆ ಸಿಎಂ ವಿಜಯ್ ಅವರು ಗೆಳೆಯನ ಮನೆಗೆ ಬಂದರು. ತ್ರಿಶಾ ಕೂಡಾ ಇದ್ದರು. ವಿಜಯ್-ತ್ರಿಶಾ-ಅಜಿತ್ ಅಜಿತ್ (Ajith) ಅವರ ತಾಯಿ ಮೋಹಿನಿ ಮಣಿ (Mohini Mani) ಅವರ ನಿಧನದ ನಂತರ ತಮಿಳುನಾಡು ಮುಖ್ಯಮಂತ್ರಿ (Tamil Nadu CM) ಮತ್ತು ನಟ-ರಾಜಕಾರಣಿ ವಿಜಯ್ ಅವರು ಶನಿವಾರ ಚೆನ್ನೈನಲ್ಲಿರುವ ನಟ ಅಜಿತ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಸಂತಾಪ…
-

Road Accident: 500 ಅಡಿ ಆಳದ ಕಂದಕಕ್ಕೆ ಉರುಳಿದ ಕಾರ್, 8 ಮಂದಿ ಸ್ಥಳದಲ್ಲೇ ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 31, 2026 1:13 PM IST ಮೃತಪಟ್ಟವರು ಎರಡು ಕುಟುಂಬಗಳಿಗೆ ಸೇರಿದವರಾಗಿದ್ದು, ಅವರು ಒಂದೇ ವಾಹನದಲ್ಲಿ ಒಟ್ಟಿಗೆ ಸಚ್ ಪಾಸ್ಗೆ ಪ್ರಯಾಣ ಬೆಳೆಸಿದ್ದರು. ಅಪಘಾತದ ನಂತರ ಬಹಳ ಸಮಯದವರೆಗೆ, ರಾಜ್ಯದ ದೂರದ ಮತ್ತು ದುರ್ಗಮ ಪ್ರದೇಶಗಳಲ್ಲಿ ಒಂದಾದ ಈ ಘಟನೆಯ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. News18 ಚಂಬಾ: ಕಳೆದ ತಡ ರಾತ್ರಿ ವಾಹನವೊಂದು ಆಳವಾದ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಎಂಟು ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ…
-

RCB vs GT Final: ಫ್ಯಾನ್ಸ್ಗೆ ಭಯ ಹುಟ್ಟಿಸಿದ ‘ಪಾಂಡ್ಯ’ ಸೆಂಟಿಮೆಂಟ್; ಫೋಟೋ ನೋಡಿ ಕಪ್ ಗ್ಯಾರಂಟಿ ಅಂತಿದ್ದಾರೆ ಫ್ಯಾನ್ಸ್! | ಕ್ರೀಡಾ ಸುದ್ದಿ | ACTPnews
Last Updated:May 31, 2026 12:14 PM IST ಐಪಿಎಲ್ 2026 ಫೈನಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಟೈಟಾನ್ಸ್ ಮುಖಾಮುಖಿ, ಹಾರ್ದಿಕ್ ಪಾಂಡ್ಯ ಜೊತೆ ಫೋಟೋಶೂಟ್ ಸೆಂಟಿಮೆಂಟ್ ನಿಂದ ಗುಜರಾತ್ ಗೆಲುವು ಚರ್ಚೆ ಕ್ಯಾಪ್ಟನ್ ಗಳ ಫೋಟೋ ಶೂಟ್ (ಸಂಗ್ರಹ ಚಿತ್ರ) ಐಪಿಎಲ್ 2026 ಆವೃತ್ತಿ ರೋಚಕವಾಗಿ (IPL 2026 Final) ಮುಕ್ತಾಯವಾಗುತ್ತಿದೆ. ಇಂದು ರಾತ್ರಿ 7:30ಕ್ಕೆ ಅಹಮದಾಬಾದ್ ನಗರದಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಡಿಫೆಂಡಿಂಗ್ ಚಾಂಪಿಯನ್ ರಾಯಲ್…
-

Madhuri Dixit: ಡೋಲಾ ರೇ ಶೂಟಿಂಗ್ ವೇಳೆ ಮಾಧುರಿ ಗರ್ಭಿಣಿಯಾಗಿದ್ರಾ? | | ACTPnews
ಈ ಚಿತ್ರದ ಅತ್ಯಂತ ಸ್ಮರಣೀಯ ಭಾಗವೆಂದರೆ “ಡೋಲಾ ರೇ ಡೋಲಾ” ಹಾಡು, ಇದರಲ್ಲಿ ಮಾಧುರಿ ದೀಕ್ಷಿತ್ ಮತ್ತು ಐಶ್ವರ್ಯ ರೈ ಬಚ್ಚನ್ ಒಟ್ಟಿಗೆ ಸುಂದರವಾದ ನೃತ್ಯವನ್ನು ಪ್ರದರ್ಶಿಸಿದರು. ಕುತೂಹಲಕಾರಿಯಾಗಿ, ಶರತ್ ಚಂದ್ರ ಚಟ್ಟೋಪಾಧ್ಯಾಯ ಅವರ ಕಾದಂಬರಿಯಲ್ಲಿ, ಚಂದ್ರಮುಖಿ ಮತ್ತು ಪಾರೋ ಎಂದಿಗೂ ಪರಸ್ಪರ ಭೇಟಿಯಾಗುವುದಿಲ್ಲ. ಆದಾಗ್ಯೂ, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ತಮ್ಮ ಸೃಜನಶೀಲ ಚಿಂತನೆಯ ಮೂಲಕ, ಈ ಹಾಡಿನಲ್ಲಿ ಈ ಎರಡು ಪಾತ್ರಗಳನ್ನು ಒಟ್ಟಿಗೆ ತರುವ ಪ್ರಯೋಗ ಮಾಡಿದರು. ಅವರ ನಿರ್ಧಾರವು ಒಂದು ಮೈಲಿಗಲ್ಲು ಎಂದು…
-

Ram Charan: ದಳಪತಿ ವಿಜಯ್ ಬಗ್ಗೆ ರಾಮ್ ಚರಣ್ ಮಾತು! ಹೊಸ ಸಿಎಂ ಬಗ್ಗೆ ಏನಂದ್ರು? | Ram charan speaks about cm vijay during peddi event | | ACTPnews
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವನ್ನು ಗೆಲುವಿನತ್ತ ಮುನ್ನಡೆಸಿದ ನಂತರ ವಿಜಯ್ ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ನಂತರ ಈ ಹೇಳಿಕೆ ಗಮನ ಸೆಳೆದಿದೆ. ತಮ್ಮ ಮುಂಬರುವ ಚಿತ್ರ ಪೆದ್ದಿ ಕಾರ್ಯಕ್ರಮದಲ್ಲಿ ರಾಮ್ ಚರಣ್ ವಿಜಯ್ ಬಗ್ಗೆ ಮಾತನಾಡಿದರು. ತೆಲುಗು ಸ್ಟಾರ್ ನಟ ರಾಮ್ ಚರಣ್ ಅವರು ವಿಜಯ್ ಸಿನಿಮಾದಿಂದ ರಾಜಕೀಯಕ್ಕೆ ಪರಿವರ್ತನೆಗೊಂಡು ಸಾರ್ವಜನಿಕ ಜೀವನದ ಮೇಲೆ ಸಂಪೂರ್ಣವಾಗಿ ಗಮನಹರಿಸುವ ಅವರ ನಿರ್ಧಾರವನ್ನು ಶ್ಲಾಘಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ರಾಮ್ ಚರಣ್, “ತಮಿಳುನಾಡು ಮುಖ್ಯಮಂತ್ರಿಯವರನ್ನು ಅಭಿನಂದಿಸಲು…
-

Tirumala: ತಿಮ್ಮಪ್ಪನ ಭಕ್ತರಿಗೆ ಅಪರೂಪದ ಅವಕಾಶ; ತೋಮಾಲ ಸೇವೆಯಂದು ಶ್ರೀವಾರಿಕ್ಕೆ ದರ್ಶನ ಅವಕಾಶ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 31, 2026 10:53 AM IST ಟಿಟಿಡಿ ತಿರುಮಲದಲ್ಲಿ ತೋಮಾಲ ಸೇವೆ ಸಮಯದಲ್ಲೂ ಸಾಮಾನ್ಯ ಭಕ್ತರಿಗೆ ದರ್ಶನ ಅವಕಾಶ, ಶ್ರೀವಾಣಿ ಟ್ರಸ್ಟ್ ದೇಣಿಗಾದಾರರಿಗೆ ಜೂನ್ 10ರಿಂದ ಪ್ರತ್ಯೇಕ ವಿಶೇಷ ದರ್ಶನ ವ್ಯವಸ್ಥೆ. ತಿರುಮಲ (ಸಂಗ್ರಹ ಚಿತ್ರ) ತಿರುಮಲ ಶ್ರೀವಾರಿ ಭಕ್ತರಿಗೆ (Tirupati Tirumala) ಟಿಟಿಡಿ ಸಿಹಿ ಸುದ್ದಿ ನೀಡಿದೆ. ಟಿಟಿಡಿ (TTD) ಸಾಮಾನ್ಯ ಭಕ್ತರಿಗೆ (Devotees) ದರ್ಶನ ಅವಕಾಶ ಕಲ್ಪಿಸಲು ಮತ್ತೊಂದು ಪ್ರಮುಖ ನಿರ್ಣಯವನ್ನು ತೆಗೆದುಕೊಂಡಿದೆ. ಇನ್ನು ಮುಂದೆ ತೋಮಲ ಸೇವೆಯ ಸಮಯದಲ್ಲೂ ಸಾಮಾನ್ಯ…
-

IPL Final RCB vs GT: ಆರ್ಸಿಬಿ ಬೌಲರ್ಗಳ ನಿದ್ದೆಗೆಡಿಸುವ ಟಾಪ್ 5 ಆಟಗಾರರು ಇವರೇ! ಗುಜರಾತ್ ಪರ ಬಂಡೆಯಂತೆ ನಿಲ್ತಾನೆ ಆತ! | ಕ್ರೀಡಾ ಸುದ್ದಿ | ACTPnews
Last Updated:May 31, 2026 11:45 AM IST GT vs RCB Final 2026 GT Danger Players against RCB: ಗುಜರಾತ್ ಬಲವಾದ ಪುನರಾಗಮನ ಮಾಡಿ ಕ್ವಾಲಿಫೈಯರ್ 2 ರಲ್ಲಿ ರಾಜಸ್ಥಾನ್ ರಾಯಲ್ಸ್ ಅನ್ನು ಸೋಲಿಸುವ ಮೂಲಕ ಫೈನಲ್ ತಲುಪಿದೆ. ಹಾಗಾದರೆ, ಆರ್ಸಿಬಿ ಪಾಲಿಗೆ ಅತಿದೊಡ್ಡ ಬೆದರಿಕೆಯನ್ನು ಒಡ್ಡಬಹುದಾದ ಗುಜರಾತ್ ಟೈಟಾನ್ಸ್ ತಂಡದ ಟಾಪ್ ಐದು ಆಟಗಾರರ ಬಗ್ಗೆ ತಿಳಿದುಕೊಳ್ಳೋಣ. News18 ನವದೆಹಲಿ: 2026ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದ ದಿನ…
-

Karnataka Politics: ಕೆಪಿಸಿಸಿ ಅಧ್ಯಕ್ಷಗಾದಿ ಯಾರಿಗೆ ಒಲಿಯುತ್ತೆ? ಸತೀಶ್ ಜಾರಕಿಹೊಳಿಗೆ ಕಾದಿದ್ಯಾ ಶಾಕ್? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
DK ಕ್ಯಾಬಿನೆಟ್ನಲ್ಲಿ ಯುವ ಪಡೆಗೆ ಮೊದಲ ಆದ್ಯತೆ ಕಾಂಗ್ರೆಸ್ನಲ್ಲಿ ಈ ಬಾರಿ ದೊಡ್ಡ ದೊಡ್ಡ ಹುದ್ದೆ ಭಾರೀ ಡಿಮ್ಯಾಂಡ್ ಶುರುವಾಗಿದೆ. ಸಿದ್ದು ಕೆಳಗಿಳೀತಿದ್ದಂತೆ ಡಿಸಿಎಂ ಆಸೆ ಬಹುತೇಕರಲ್ಲಿ ಚಿಗುರೊಡೆದಿದೆ. ಮೂರು ವರ್ಷದಿಂದ ಡಿಕೆ ಅಧಿಕಾರದಲ್ಲಿದ್ದ ಹುದ್ದೆಗೆ ಡಜನ್ ನಾಯಕರು ಬೇಡಿಕೆ ಇಟ್ಟಿದ್ದಾನೆ. ಉಪಮುಖ್ಯಮಂತ್ರಿ ಆಗೋದಕ್ಕೆ ಸರಥಿ ಸಾಲು ಹಚ್ಚಿದ್ದು, ಒಬ್ಬರ ಮೇಲೊಬ್ಬರಂತೆ ಮನದ ಮಾತನ್ನ ಬಿಚ್ಚಿಡ್ತಿದ್ದಾರೆ. ಸಿದ್ದು ಆಡಳಿತದಲ್ಲಿ ಸ್ಪೀಕರ್ ಆಗಿದ್ದ ಯುಟಿ ಖಾದರ್, ಈ ಬಾರಿ ದೊಡ್ಡ ಹುದ್ದೆ ಗಿಟ್ಟಿಸಿಕೊಳ್ಳೊ ಆಸೆಯಲ್ಲಿದ್ದಾರೆ. ಡಿಕೆಶಿ ಸಂಪುಟದಲ್ಲಿ ಮಂತ್ರಿ…
Latest News
Search the Archives
Access over the years of investigative journalism and breaking reports
You May Have Missed













