Tag: ಹಸ
-

Katrina Kaif: ಪ್ರಭಾಸ್ ‘ಸ್ಪಿರಿಟ್’ಗೆ ಕತ್ರೀನಾ ಕೈಫ್ ಎಂಟ್ರಿ? ಟಾಲಿವುಡ್ನಲ್ಲಿ ಹೊಸ ಗುಸುಗುಸು | | ACTPnews
Last Updated:Jul 23, 2026 8:06 PM IST ಬಾಲಿವುಡ್ ನಟಿ ಕತ್ರೀನಾ ಕೈಫ್ (Actress Katrina Kaif) ಸ್ಪಿರಿಟ್ ಸಿನಿಮಾದ ಭಾಗವಾಗಲಿದ್ದಾರೆ ಎಂಬ ಸುದ್ದಿ ಟಾಲಿವುಡ್ ವಲಯದಲ್ಲಿ ಜೋರಾಗಿ ಹರಿದಾಡುತ್ತಿದೆ. ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಬಹುನಿರೀಕ್ಷಿತ ಸ್ಪಿರಿಟ್ (Spirit) ಸಿನಿಮಾ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ನಿರ್ದೇಶನದ ಈ ಬಿಗ್ ಬಜೆಟ್ ಚಿತ್ರಕ್ಕೆ ಸಂಬಂಧಿಸಿದ ಹೊಸ ಅಪ್ಡೇಟ್ಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ. ಇದೀಗ…
-

CJP Protest: ಹೊಸ ತಂತ್ರಜ್ಞಾನ ಬಳಸಿತಾ ಕಾಕ್ರೋಚ್ ಪಾರ್ಟಿ? ಸಿಮ್ ಬೇಡ, ಇಂಟರ್ನೆಟ್ ಬೇಡ, ಆದರೂ ವರ್ಕ್ ಆಗುತ್ತಂತೆ ಈ ಆ್ಯಪ್! | Explainers | ACTPnews
ಹೊಸ ತಂತ್ರಜ್ಞಾನ ಬಳಸಿದ್ರಾ ‘ಜಿರಳೆ’ ಹೋರಾಟಗಾರರು? ಸಿಜೆಪಿ ಪ್ರತಿಭಟನೆ ವೇಳೆ ಹೊಸ ತಂತ್ರಜ್ಞಾನ ಬಳಸಲಾಗಿದೆ ಎಂಬ ಮಾತು ಕೇಳಿ ಬಂದಿದೆ. ಕಾಕ್ರೋಚ್ ಜನತಾ ಪಾರ್ಟಿ (CJP) ಯ ಪ್ರತಿಭಟನಾಕಾರರು ಇಂತಹ ಅಪ್ಲಿಕೇಶನ್ಗಳನ್ನು ಬಳಸಿದ್ದಾರೆಯೇ ಎಂದು ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ (TOI) ವರದಿ ಮಾಡಿದೆ. ಇದರ ನಂತರ ಈ ತಂತ್ರಜ್ಞಾನವು ಗಮನ ಸೆಳೆಯಿತು. ಪೊಲೀಸರು ಯಾವುದೇ ನಿರ್ದಿಷ್ಟ ಅಪ್ಲಿಕೇಶನ್ನ ಬಳಕೆಯನ್ನು ದೃಢೀಕರಿಸದಿದ್ದರೂ, ತನಿಖೆಯು ಈ ಆಫ್ಲೈನ್ ಸಂದೇಶ ಕಳುಹಿಸುವ ಅಪ್ಲಿಕೇಶನ್ಗಳು ಹೇಗೆ…
-

Modi- Pawar Meet: ಅತ್ತ ಪ್ರತಿಭಟನೆಯಲ್ಲಿ ಸಿಲುಕಿಕೊಂಡ ರಾಹುಲ್, ಉದ್ಧವ್; ಇತ್ತ ಶರದ್ ಪವಾರ್ ಹೊಸ ತಂತ್ರ! ಪ್ರಧಾನಿ ನಿವಾಸದಿಂದ ಬಂತು ಫೋಟೋ / Narendra Modi | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 22, 2026 1:44 PM IST ಪ್ರಧಾನಿ ಮೋದಿ ಮತ್ತು ಶರದ್ ಪವಾರ್ ನಡುವಿನ ಭೇಟಿ ರಾಜಕೀಯ ವಲಯಗಳಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸಿಜೆಪಿ ಪ್ರತಿಭಟನೆಗಳ ಕುರಿತು ದೆಹಲಿಯಲ್ಲಿ ಘರ್ಷಣೆ ನಡೆಯುತ್ತಿರುವ ಸಮಯದಲ್ಲಿ ಈ ಸಭೆ ನಡೆದಿದೆ. ಪ್ರಧಾನಿ ನಿವಾಸದಿಂದ ಬಂದ ಈ ಚಿತ್ರ ಭಾರೀ ಸಂಚಲನ ಸೃಷ್ಟಿಸಿದೆ. ಪ್ರಧಾನಿ ನಿವಾಸದಿಂದ ಬಂತು ಫೋಟೋ ಒಂದೆಡೆ ವಿರೋಧ ಪಕ್ಷಗಳು ಸರ್ಕಾರ ವಿರುದ್ಧ ಪ್ರತಿಭಟನೆಗಳನ್ನು (Protest) ಮುಂದುವರಿಸುತ್ತಿದ್ದರೆ, ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಮತ್ತು…
-

National Award: ಕರಾವಳಿಯ ಕೀರ್ತಿ ಪತಾಕೆ ಹಾರಿಸಿದ ನಟಿ ರೂಪಶ್ರೀ ವರ್ಕಾಡಿ, 92 ವರ್ಷದ ಕನ್ನಡ ಸಿನಿಮಾದಲ್ಲಿ ಹೊಸ ಇತಿಹಾಸ ಸೃಷ್ಟಿ! | | ACTPnews
Last Updated:Jul 21, 2026 4:10 PM IST ರೂಪಶ್ರೀ ವರ್ಕಾಡಿ ಅವರಿಗೆ ‘ಮಿಥ್ಯ’ ಚಿತ್ರದ ಅಭಿನಯಕ್ಕಾಗಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಕನ್ನಡದ ಪೋಷಕ ನಟಿಯೊಬ್ಬರಿಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿರುವುದು ಇದೇ ಮೊದಲು. ರಾಷ್ಟ್ರೀಯ ಪ್ರಶಸ್ತಿ, ಮಂಗಳೂರು: ಬರೋಬ್ಬರಿ 92 ವರ್ಷಗಳ ಸುದೀರ್ಘ ಕನ್ನಡ (Kannada) ಚಲನಚಿತ್ರ ಇತಿಹಾಸದಲ್ಲಿ ಯಾರೂ ಮಾಡದ ಸಾಹಸವನ್ನು ಕರಾವಳಿಯ ಪ್ರತಿಭೆಯೊಂದು ಮಾಡಿ ತೋರಿಸಿದ್ದಾರೆ. ಅದೆಷ್ಟೋ ನಟಿಯರು ತೆರೆಯ ಮೇಲೆ ಮಿಂಚಿ ಮರೆಯಾಗಿದ್ದರೂ, ಕನ್ನಡದ ಪೋಷಕ ನಟಿಯೊಬ್ಬರಿಗೆ (Supporting Actress)…
-

Prajwal Devaraj: ಪ್ರಜ್ವಲ್ ದೇವರಾಜ್ ಕರ್ಲಿ ಹೇರ್ ಲುಕ್, ಚಂದನವನದಲ್ಲಿ ಹೊಸ ಟ್ರೆಂಡ್ | | ACTPnews
Last Updated:Jul 20, 2026 9:45 AM IST ಕರಾವಳಿ ಚಿತ್ರದ ನಾಯಕ ನಟ ಪ್ರಜ್ವಲ್ ದೇವರಾಜ್ ಹೊಸ ಲುಕ್ ಅಲ್ಲಿಯ ಕಾಣಿಸುತ್ತಿದ್ದಾರೆ. ಈ ಒಂದು ಕರ್ಲಿ ಹೇರ್ ಲುಕ್ ಎಲ್ಲರ ಗಮನ ಕೂಡ ಸೆಳೆಯುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಪ್ರಜ್ವಲ್ ದೇವರಾಜ್ ಕರ್ಲಿ ಹೇರ್ ಲುಕ್; ಚಂದನವನದಲ್ಲಿ ಹೊಸ ಟ್ರೆಂಡ್! ಪ್ರಜ್ವಲ್ ದೇವರಾಜ್ (Prajwal Devaraj) ಸದ್ಯ ಹೊಸ ಲುಕ್ (New Look) ಅಲ್ಲಿಯೇ ಕಾಣಿಸುತ್ತಿದ್ದಾರೆ. ಕರಾವಳಿ ಚಿತ್ರಕ್ಕೆ ಶಾರ್ಟ್ ಹೇರ್ ಸ್ಟೈಲ್…
-

Sonam Wangchuk: ಜೆಪಿ ನಡ್ಡಾ ಭೇಟಿ ಬಳಿಕವೂ ಉಪವಾಸ ಸತ್ಯಾಗ್ರಹ ನಿಲ್ಲಿಸದ ಸೋನಂ ವಾಂಗ್ಚುಕ್: ಸರ್ಕಾರದ ಮುಂದೆ ಹೊಸ ಬೇಡಿಕೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 20, 2026 10:15 PM IST ಸೋನಂ ವಾಂಗ್ಚುಕ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದ ಕೈ ಬರಹದ ನೋಟ್ ಹಂಚಿಕೊಂಡಿದ್ದು, ನಾನು ಉಪವಾಸವನ್ನು ಮುಂದುವರಿಸುತ್ತೇನೆ. ವಿದ್ಯಾರ್ಥಿ ನಾಯಕರಿಗೆ ಸಂಸತ್ ಭವನದಲ್ಲಿ ಸಂಸತ್ ಸದಸ್ಯರನ್ನು ಭೇಟಿ ಮಾಡಲು ಅನುಮತಿ ನೀಡುವವರೆಗೆ ನಿಲ್ಲಿಸುವುದಿಲ್ಲ ಎಂದು ತಿಳಿಸಿದ್ದಾರೆ. ಸೋನಮ್ ವಾಂಗ್ಚುಕ್ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಶೈಕ್ಷಣಿಕ ವ್ಯವಸ್ಥೆಯಲ್ಲಿನ ಅವ್ಯವಸ್ಥೆ (NEET) ವಿರೋಧಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಲಡಾಖ್ನ ಶಿಕ್ಷಣ ಸುಧಾರಕ ಹಾಗೂ ಪರಿಸರವಾದಿ ಸೋನಂ…
-

India vs Zimbabwe: ಜಿಂಬಾಬ್ವೆ ಪ್ರವಾಸದಿಂದ ಗಂಭೀರ್ ಔಟ್! ಭಾರತ ತಂಡದ ಜೊತೆ ಹೊರಟ ಹೊಸ ಕೋಚ್ ಯಾರು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:Jul 19, 2026 6:52 PM IST ಗಂಭೀರ್ ಪ್ರಸ್ತುತ ಏಕದಿನ ತಂಡದೊಂದಿಗೆ ಇಂಗ್ಲೆಂಡ್ನಲ್ಲಿದ್ದಾರೆ. ಭಾರತ ಮತ್ತು ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಜುಲೈ 23 ರಂದು ಪ್ರಾರಂಭವಾಗುತ್ತದೆ. ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ (India vs England) ಮೂರು ಪಂದ್ಯಗಳ ಏಕದಿನ ಸರಣಿ (ODI Series) ನಡೆಯುತ್ತಿರುವಾಗಲೇ ಭಾರತದ ಟಿ20 ತಂಡ ಜಿಂಬಾಬ್ವೆಗೆ (Zimbabwe Series) ತೆರಳಿದೆ. ಬಿಸಿಸಿಐ ತನ್ನ ಎಕ್ಸ್ ಖಾತೆಯಲ್ಲಿ ಆಟಗಾರರ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಈ ಮಾಹಿತಿಯನ್ನು…
-

Punyakoti Shatakaruni: ಪುಣ್ಯಕೋಟಿ ಕತೆಗೆ ಹೊಸ ಸ್ಪರ್ಶ; ಕಾದಂಬರಿಕಾರ ಗಣೇಶಯ್ಯರಿಂದ ಮತ್ತೊಂದು ರೂಪ! | | ACTPnews
ಪುಣ್ಯಕೋಟಿ ಹೊಸ ಕತೆ ಪುಣ್ಯಕೋಟಿ ಕತೆ ಎಲ್ಲರಿಗೂ ಗೊತ್ತೇ ಇದೆ. ಹಸಿದ ಹುಲಿಯೊಂದು ಪುಣ್ಯಕೋಟಿ ಅನ್ನುವ ಹಸುವನ್ನ ತಿನ್ನಲು ರೆಡಿ ಆಗುತ್ತದೆ. ಆದರೆ, ಆ ಪುಣ್ಯಕೋಟಿ ಹಸು ಹೇಳುತ್ತದೆ. ಕೊಟ್ಟಿಗೆಯಲ್ಲಿ ಕರು ಇದೆ. ಅದಕ್ಕೆ ಹಾಲುಣಿಸಿ ಬಂದು ಬಿಡುವೆ ಅಂತಲೇ ಹೇಳುತ್ತದೆ. ಪುಣ್ಯಕೋಟಿ ಹೊಸ ಕತೆ ಹುಲಿಗೆ ಕೊಟ್ಟ ಮಾತಿನಂತೇನೆ ಪುಣ್ಯಕೋಟಿ ಹುಲಿಯ ಗುಹೆ ಕಡೆಗೆ ಬಂದೇ ಬಿಡುತ್ತದೆ. ಪುಣ್ಯಕೋಟಿಯ ಈ ನಿಯತ್ತಿಗೆ ಹುಲಿ ಸೋತು ಹೋಗುತ್ತದೆ. ನಿನ್ನಂತಹ ಹಸುವನ್ನ ಕೊಂದು ನಾನು ಎಲ್ಲಿಗೆ ಹೋಗಲಿ, ನೀನು…
-

Ayodhya Ram Mandir: ಅಯೋಧ್ಯೆಯ ರಾಮ ಮಂದಿರವನ್ನು ರಕ್ಷಿಸಲು ನಾವು ಹೊಸ ಹೋರಾಟ ಮಾಡಬೇಕಿದೆ: ಉದ್ಧವ್ ಠಾಕ್ರೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 19, 2026 3:49 PM IST ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಮೇಲೂ ಅವರು ವಾಗ್ದಾಳಿ ನಡೆಸಿದ ಉದ್ಧವ್, ಅವರು ಮಂದಿರ ‘ಲೂಟಿಕೋರರನ್ನು’ ಬೆಂಬಲಿಸುತ್ತಾರೋ ಅಥವಾ ರಾಮನನ್ನು ‘ರಕ್ಷಿಸುವವರನ್ನು’ ಬೆಂಬಲಿಸುತ್ತಾರೋ ಎಂಬುದನ್ನು ಸ್ಪಷ್ಟಪಡಿಸುವಂತೆ ಆಗ್ರಹಿಸಿದರು. News18 ನಾಗ್ಪುರ: ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ನಡೆದ ಕೋಟ್ಯಂತರ ರೂಪಾಯಿ ದೇಣಿಗೆ ಹಗರಣವನ್ನು ಖಂಡಿಸಿ ಬಿಜೆಪಿ ವಿರುದ್ಧ ಶಿವಸೇನೆ (UBT) ಅಧ್ಯಕ್ಷ ಉದ್ಧವ್ ಠಾಕ್ರೆ (Uddhav Thackrey) ಹರಿಹಾಯ್ದಿದ್ದಾರೆ. ಈ ಸಂಬಂಧ ಮಾತನಾಡಿರುವ…
-

ZIM vs IND: ಹೊಸ ಕೋಚ್ ಜೊತೆಗೆ ಜಿಂಬಾಬ್ವೆ ಪ್ರವಾಸಕ್ಕೆ ಹೊರಟ ಟೀಮ್ ಇಂಡಿಯಾ! ಗೆಲುವಿನ ನಿರೀಕ್ಷೆಯಲ್ಲಿ ಅಯ್ಯರ್ | ಕ್ರೀಡಾ ಸುದ್ದಿ | ACTPnews
Last Updated:Jul 19, 2026 1:45 PM IST ಭಾರತ ತಂಡವು ಇಂಗ್ಲೆಂಡ್ ಪ್ರವಾಸ ಮುಗಿಸಿದ ನಂತರ, ಜಿಂಬಾಬ್ವೆಯ ವಿರುದ್ಧ ಮೂರು ಟಿ20 ಪಂದ್ಯಗಳನ್ನು ಆಡಲಿದೆ. ಈ ಸರಣಿಗಾಗಿ ಬಿಸಿಸಿಐ ಈಗಾಗಲೇ ತಂಡವನ್ನು ಘೋಷಿಸಿದೆ. ಜುಲೈ 19ರ ಬೆಳಿಗ್ಗೆ ಟೀಮ್ ಇಂಡಿಯಾ ಜಿಂಬಾಬ್ವೆ ಪ್ರವಾಸಕ್ಕೆ ಹೊರಟಿತು. ಟೀಮ್ ಇಂಡಿಯಾ ಮುಂದಿನ ವರ್ಷ ಭಾರತ ಕ್ರಿಕೆಟ್ ತಂಡಕ್ಕೆ ಬಹಳ ಬಿಡುವಿಲ್ಲದ ವಿದೇಶಿ ಪಂದ್ಯಗಳ ವೇಳಾಪಟ್ಟಿ ಇದೆ. ಇಂಗ್ಲೆಂಡ್ ಪ್ರವಾಸ ಮುಗಿದ ತಕ್ಷಣ, ಟೀಮ್ ಇಂಡಿಯಾ ಜಿಂಬಾಬ್ವೆಗೆ ಮೂರು ಟಿ20…
Latest News
Search the Archives
Access over the years of investigative journalism and breaking reports
You May Have Missed













