Tag: ಹಳದನ
-

E20 ಇಂಧನದ ಬಗ್ಗೆ ಸರ್ಕಾರದ ಹೇಳೋದೇನು? ಅಸಲಿ ಸಂಗತಿ ಇಲ್ಲಿದೆ / E20 Fuel Explained: What the Government Says—Key Facts Every Vehicle Owner Must Know | ವ್ಯಾಪಾರ ಸುದ್ದಿ | ACTPnews
ಹೌದು, ಭಾರತ ಸರ್ಕಾರ E20 ಇಂಧನ (20% ಎಥೆನಾಲ್ ಮಿಶ್ರಿತ ಪೆಟ್ರೋಲ್) ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬರುತ್ತಿರುವ ವಿಮರ್ಶೆಗಳಿಗೆ ಪ್ರತಿಕ್ರಿಯೆ ನೀಡಿದೆ. ವಿವರವಾದ FAQ ದಾಖಲೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಮೈಲೇಜ್ ಮೇಲಿನ ಪರಿಣಾಮ, ಎಂಜಿನ್ ಭಾಗಗಳ ತುಕ್ಕು, ಕೀಟಗಳ ಸಮಸ್ಯೆ, ಬೆಲೆ ವಿಷಯ ಮತ್ತು ಒಟ್ಟಾರೆ ಪ್ರಯೋಜನಗಳನ್ನು ವಿವರಿಸಲಾಗಿದೆ. E20 ಬಗ್ಗೆ ಸಮರ್ಥನೆ ಏನು? ಭಾರತ ಸರ್ಕಾರದ ಪ್ರಕಾರ, ಎಥೆನಾಲ್ ಮಿಶ್ರಣವು ದೇಶದ ತೈಲ ಆಮದು ಅವಲಂಬನೆಯನ್ನು ಕಡಿಮೆ ಮಾಡುತ್ತದೆ, ರೈತರ ಆದಾಯ ಹೆಚ್ಚಿಸುತ್ತದೆ ಮತ್ತು…
-

Karavali Movie: ಕರಾವಳಿ ಚಿತ್ರದ ಸಿಕ್ಸ್ಪ್ಯಾಕ್ ಮ್ಯಾಟರ್; ಡೈರೆಕ್ಟರ್ ಗುರು ಹೇಳೋದೇನು? ಪ್ರಜ್ವಲ್ ಹೇಳಿದ್ದೇನು? | | ACTPnews
Last Updated:Jul 11, 2026 5:32 PM IST ಕರಾವಳಿ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಸಿಕ್ಸ್ಪ್ಯಾಕ್ ಮಾಡಿಕೊಳ್ಳಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಅದಕ್ಕೇನೆ ಸಂಭಾವನೆ ಬಾಕಿ ಉಳಿಸಿಕೊಂಡಿದ್ದೇವು ಅಂತ ಗುರುದತ್ತ ಗಾಣಿಗ ಹೇಳಿಕೊಂಡಿದ್ದಾರೆ. ಆದರೆ ಪ್ರಜ್ವಲ್ ದೇವರಾಜ್ ಹೇಳೋದೇ ಬೇರೆ ಇದೆ. ಅದೇನು ಅನ್ನೋದು ಇಲ್ಲಿದೆ ಓದಿ. ಕರಾವಳಿ ಚಿತ್ರದ ಸಿಕ್ಸ್ಪ್ಯಾಕ್ ಮ್ಯಾಟರ್; ಡೈರೆಕ್ಟರ್ ಗುರು ಹೇಳೋದೇನು? ಕರಾವಳಿ ಚಿತ್ರದ (Karavali Movie) ಪಾತ್ರಕ್ಕೆ ಪ್ರಜ್ವಲ್ ದೇವರಾಜ್ (Prajwal Devaraj) ಸಿಕ್ಸ್ಪ್ಯಾಕ್ ಮಾಡ್ಬೇಕಿತ್ತು. ಆದರೆ, ಪ್ರಜ್ವಲ್ ಇಲ್ಲಿ…
-

El Nino Monsoon Impact: ಎಲ್ ನಿನೋ ಭೀತಿ: ಹವಾಮಾನ ‘ರಕ್ಕಸ’ ಯಾವ ತಿಂಗಳಲ್ಲಿ ಬಲಶಾಲಿಯಾಗುತ್ತೆ ಗೊತ್ತಾ? IMD ವರದಿ ಹೇಳೋದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 15, 2026 3:45 PM IST ಪೆಸಿಫಿಕ್ ಎಲ್ ನಿನೊ ಸೆಪ್ಟೆಂಬರ್ ವೇಳೆಗೆ ತೀವ್ರಗೊಳ್ಳುವ ಸಾಧ್ಯತೆ, ಐಎಂಡಿ ಡಾ ಮೃತ್ಯುಂಜಯ್ ಮಹಾಪಾತ್ರ ಎಚ್ಚರಿಕೆ, ಕೇಂದ್ರ ಸರ್ಕಾರ ಕೃಷಿ, ನೀರಾವರಿ, ಮಾನ್ಸೂನ್ ಅಪಾಯಕ್ಕೆ ಪೂರ್ವ ಸಿದ್ಧತೆ ಆರಂಭಿಸಿದೆ ಸಾಂದರ್ಭಿಕ ಚಿತ್ರ ಈ ತಿಂಗಳ ಆರಂಭದಲ್ಲಿ ಪೆಸಿಫಿಕ್ ಮಹಾಸಾಗರದಲ್ಲಿ ಸಕ್ರಿಯವಾದ ಎಲ್ ನಿನೋ ವಿದ್ಯಮಾನವು ಸೆಪ್ಟೆಂಬರ್ ಅಂತ್ಯದ ವೇಳೆಗೆ ಗಮನಾರ್ಹವಾಗಿ ತೀವ್ರಗೊಳ್ಳಬಹುದು. ಮಳೆಗಾಲದ ನಂತರವೂ ಇದು ಮುಂದುವರಿಯುವ ಸಾಧ್ಯತೆಯಿದೆ. ಆದಾಗ್ಯೂ, ಕೇಂದ್ರ ಸರ್ಕಾರ ಮತ್ತು ಸಂಬಂಧಿತ ಸಂಸ್ಥೆಗಳು…
-

Jamun Fruit: ಈ ವರ್ಷ ನೇರಳೆ ಭರ್ಜರಿ ಫಸಲು; ಇದು ಬರಗಾಲ ಮುನ್ಸೂಚನೆಯಾ? ವಿಜ್ಞಾನಿಗಳು ಹೇಳೋದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 15, 2026 5:20 PM IST ಒಂದೆಡೆ ಬರಗಾಲದ ಚರ್ಚೆ ನಡೆಯುತ್ತಿದ್ದರೆ, ಇನ್ನೊಂದೆಡೆ ಕ್ಲಿಯರ್ ವೆದರ್ ಮತ್ತು ಉತ್ತಮ ಬಿಸಿಲಿನಿಂದಾಗಿ ಹಣ್ಣುಗಳ ಕ್ವಾಲಿಟಿ ಅದ್ಭುತವಾಗಿವೆ. ನಗರಗಳ ಮಾರುಕಟ್ಟೆಗೆ ಭಾರೀ ಪ್ರಮಾಣದಲ್ಲಿ ನೇರಳೆ ಹಣ್ಣುಗಳು ಸರಬರಾಜು ಆಗುತ್ತಿವೆ. ಈ ವರ್ಷ ನೇರಳೆ ಭರ್ಜರಿ ಫಸಲು; ಇದು ಬರಗಾಲ ಮುನ್ಸೂಚನೆಯಾ? ವಿಜ್ಞಾನಿಗಳು ಹೇಳೋದೇನು? ಪ್ರಕೃತಿ ನಮಗೆ ಆಗಾಗ ಕೆಲವು ಸಿಗ್ನಲ್ಗಳನ್ನು (Nature Signal) ನೀಡುತ್ತಿರುತ್ತದೆ. ಸದ್ಯ ದೇಶದ ಹಲವು ಭಾಗಗಳಲ್ಲಿ ಒಂದು ವಿಚಿತ್ರ ಪ್ರಕೃತಿ ವಿದ್ಯಾಮಾನ ಬೆಳಕಿಗೆ…
-

Chandan Shetty: ಮುಂಗೈಗಳ ಮೇಲೆ ದಿಗ್ಗಜರ ಟ್ಯಾಟೂ, ಚಂದನ್ ಶೆಟ್ಟಿ ಹೇಳೋದೇನು? | | ACTPnews
ಚಂದನ್ ಸ್ಪೆಷಲ್ ಟ್ಯಾಟೂ ಚಂದನ್ ಶೆಟ್ಟಿ ಎರಡೂ ಕೈಯಲ್ಲಿ ಟ್ಯಾಟೂಗಳಿವೆ. ಎಡಗೈಯಲ್ಲಿ ಚಾರ್ಲಿ ಚಾಪ್ಲೆನ್ ಟ್ಯೂಟು ಇದೆ. ಇನ್ನೂ ಒಂದು ಕೈಯಲ್ಲಿ ಮೈಕಲ್ ಜಾಕ್ಸನ್ ಟ್ಯಾಟೂ ಇದೆ. ಡಯಾನಾ ಗರ್ಲ್ ಫ್ರೆಂಡ್ ಅಲ್ಲ (ಚಿತ್ರ ಕೃಪೆ: ಚಂದನ್ ಶೆಟ್ಟಿ ಇನ್ಸ್ಟಾಗ್ರಾಮ್) ಎರಡು ಹಾಕಿಸಿರೋದಕ್ಕೆ ಕಾರಣೂ ಇದೆ. ಮೈಕಲ್ ಜಾಕ್ಸನ್ ಅಂದ್ರೆ ಚಂದನ್ ಶೆಟ್ರಿಗೆ ತುಂಬಾನೆ ಇಷ್ಟ ಆಗುತ್ತದೆ. ಅವರಂತೆ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡುವ ಪ್ರಯತ್ನ ಮಾಡ್ತಾನೇ ಇರ್ತಾರೆ. ಹಾಡುಗಳನ್ನ ಹಾಡ್ತಾನೇ ಈ ಕೆಲಸ ಮಾಡ್ತಾನೇ ಇರ್ತಾರೆ.…
-

Kichcha Sudeepa: ಮ್ಯಾಂಗೋ ಪಚ್ಚ ನೋಡಿ ಸುದೀಪ್ ಕಣ್ಣೀರು ಹಾಕಿದ್ಯಾಕೆ? ಪತ್ನಿ ಪ್ರಿಯಾ ಹೇಳೋದೇನು? | | ACTPnews
Last Updated:Jun 03, 2026 10:47 PM IST ಅಳಿಯ ಸಂಚಿತ್ ಸಂಜೀವ್ ಚಿತ್ರ ನೋಡಿ ಸುದೀಪ್ ಎಮೋಷನಲ್ ಆಗಿದ್ದಾರೆ. ಕಣ್ಣೀರು ಕೂಡ ಹಾಕಿದ್ದಾರೆ. ಆದರೆ, ಯಾಕೆ ಅನ್ನೋದನ್ನ ಪತ್ನಿ ಪ್ರಿಯಾ ಸುದೀಪ್ ಹೇಳಿಕೊಂಡಿದ್ದಾರೆ. ಅದರ ವಿವರ ಮುಂದೆ ಇದೆ ಓದಿ. ಮ್ಯಾಂಗೋ ಪಚ್ಚ ನೋಡಿ ಸುದೀಪ್ ಕಣ್ಣೀರು ಹಾಕಿದ್ಯಾಕೆ? ಪ್ರಿಯಾ ಹೇಳೋದೇನು? ಮ್ಯಾಂಗೋ ಪಚ್ಚ ಚಿತ್ರವನ್ನ (Mango Pachcha) ಸುದೀಪ್ (Sudeepa) ನೋಡಿದ್ರಾ? ಇಲ್ಲವೆ ಜೂನ್-5 ರಂದೇ ಈ ಚಿತ್ರ ನೋಡ್ತೀದ್ದಾರಾ? ಈ ಪ್ರಶ್ನೆಗಳೂ ಇವೆ.…
-

Priya Sudeepa: ಕಿಚ್ಚ ಪತ್ನಿ ಕಂಡ್ರೆ ಭಯ ಪಡ್ತಾರಾ? ಪ್ರಿಯಾ ಸುದೀಪ್ ಹೇಳೋದೇನು? | | ACTPnews
Last Updated:Jun 02, 2026 10:32 PM IST ಸುದೀಪ್ ಪತ್ನಿ ಪ್ರಿಯಾ ಅವರಿಗೆ ಭಯ ಪಡ್ತಾರಾ? ಪ್ರಿಯಾ ಅವರಿಗೆ ಸುದೀಪ್ ಕಂಡ್ರೆ ಭಯ ಇದಿಯಾ? ಸಂಚಿತ್ ಇವರನ್ನ ಕಂಡ್ರೆ ಹೆದರುತ್ತಾರಾ? ಇದಕ್ಕೆ ಸ್ವತಃ ಪ್ರಿಯಾ ಸುದೀಪ್ ಉತ್ತರ ಕೊಟ್ಟಿದ್ದಾರೆ. ಎಲ್ಲಿ ಕೊಟ್ಟಿದ್ದಾರೆ? ಇನ್ನು ಏನೆಲ್ಲ ಹೇಳಿದ್ದಾರೆ ಅನ್ನುವ ವಿವರ ಇಲ್ಲಿದೆ ಓದಿ. ಕಿಚ್ಚ ಸುದೀಪ್ ಪತ್ನಿ ಕಂಡ್ರೆ ಭಯ ಪಡ್ತಾರಾ; ಪ್ರಿಯಾ ಸುದೀಪ್ ಹೇಳೋದೇನು? ಕಿಚ್ಚ ಸುದೀಪ್ (Kichcha Sudeep) ಮತ್ತು ಪ್ರಿಯಾ ಸುದೀಪ್ (Priya…
Latest News
Search the Archives
Access over the years of investigative journalism and breaking reports
You May Have Missed













