Tag: ಸದದ
-

Asian Games 2026: ವಿನೇಶ್ ಫೋಗಟ್ಗೆ ಸಿಹಿ ಸುದ್ದಿ ಕೊಟ್ಟ ದೆಹಲಿ ಹೈಕೋರ್ಟ್! ಮಹಿಳಾ ಕುಸ್ತಿ ವಿಭಾಗದಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ? | ಕ್ರೀಡಾ ಸುದ್ದಿ | ACTPnews
Last Updated:May 24, 2026 3:36 PM IST ಭಾರತದ ಸ್ಟಾರ್ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ದೆಹಲಿ ಹೈಕೋರ್ಟ್ನಿಂದ ಸಿಹಿ ಸುದ್ದಿ ಸಿಕ್ಕಿದೆ. ಏಷ್ಯನ್ ಗೇಮ್ಸ್ ಟ್ರಯಲ್ಸ್ನಲ್ಲಿ ಭಾಗವಹಿಸಲು ವಿನೇಶ್ ಫೋಗಟ್ ಅವರಿಗೆ ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ. ಈ ಕಂಪ್ಲೀಟ್ ಸ್ಟೋರಿ ಇಲ್ಲಿದೆ ಓದಿ. ವಿನೇಶ್ ಫೋಗಟ್ ಭಾರತ (India) ದ ಸ್ಟಾರ್ ಮಹಿಳಾ ಕುಸ್ತಿಪಟು (Wrestler) ವಿನೇಶ್ ಫೋಗಟ್ ಅವರಿಗೆ ದೆಹಲಿ (Delhi) ಹೈಕೋರ್ಟ್ (High Court) ನಿಂದ ಸಿಹಿ ಸುದ್ದಿ…
-

Mumbai Boat Accident: ಮುಂಬೈ ದೋಣಿ ದುರಂತದ ಹಿಂದಿನ ಕಾರಣ ಬಿಚ್ಚಿಟ್ಟ ನೌಕಾಪಡೆ, malfunction craft lost control Navy Reveals the reason behind mumbai boat accident says engine | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಬೋಟ್ ಹಡಗಿಗೆ ಅಪ್ಪಳಿಸಿದ್ದೆ ತಡ, ದೋಣಿ ನೀರಿನಲ್ಲಿ ಮುಳುಗಿದೆ. ದುರಂತದಲ್ಲಿ ನೌಕಾಪಡೆಯ ಮೂವರು ಸಿಬ್ಬಂದಿಗಳ ಜೊತೆ ಪ್ರಯಾಣಿಕರು ದಾರುಣ ಸಾವಿಗೀಡಾಗಿದ್ದಾರೆ. ದುರಂತದಲ್ಲಿ 101 ಜನರನ್ನು ರಕ್ಷಣೆ ಮಾಡಲಾಗಿದೆ. ನಿಯಂತ್ರಣ ಕಳೆದುಕೊಂಡ ನೇವಲ್ ಕ್ರಾಫ್ಟ್ : ಕಾರಣ ಬಿಚ್ಚಿಟ್ಟ ನೌಕಾಪಡೆ ಅಪಘಾತದ ನಂತರ, ಮುಂಬೈ ಬಂದರಿನಲ್ಲಿ ಎಂಜಿನ್ನ ಅಸಮರ್ಪಕ ಕಾರ್ಯದಿಂದಾಗಿ ನೌಕಾಪಡೆಯ ಬೋಟ್ ಎಂಜಿನ್ ದೋಷದಿಂದ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮವಾಗಿ, ದೋಣಿಯು ಪ್ರಯಾಣಿಕರ ದೋಣಿಗೆ ಡಿಕ್ಕಿ ಹೊಡೆದು ನಂತರ ನೀರಿನಲ್ಲಿ ಮಗುಚಿದೆ ಎಂದು ಭಾರತೀಯ ನೌಕಾಪಡೆಯು ಹೇಳಿಕೆಯಲ್ಲಿ ದುರಂತಕ್ಕೆ ಕಾರಣವನ್ನು…
-

America-White House: ಡೊನಾಲ್ಡ್ ಟ್ರಂಪ್ ಇದ್ದಾಗಲೇ ಶ್ವೇತಭವನದ ಹೊರಗೆ ಶೂಟೌಟ್, 30 ಸುತ್ತಿನ ಭೀಕರ ಗುಂಡಿನ ದಾಳಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 24, 2026 7:21 AM IST ಶ್ವೇತಭವನದ ಪಶ್ಚಿಮ ಭಾಗದಲ್ಲಿರುವ ಗೇಟ್ 17ರ ಸಮೀಪ ಅಪರಿಚಿತ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಗಾಳಿಯಲ್ಲಿ ಗುಂಡು ಹಾರಿಸಲು ಪ್ರಾರಂಭಿಸಿದ್ದು, ಮೂರು ಸುತ್ತು ಗುಂಡು ಹಾರಿಸಿದ್ದಾನೆ. 30ಕ್ಕೂ ಹೆಚ್ಚು ಗುಂಡು ಹಾರಿಸಿದ ಅಪರಿಚಿತ, ಸೀಕ್ರೆಟ್ ಸರ್ವಿಸ್ ಏಜೆಂಟ್ಗಳ ಮೇಲೂ ಗುಂಡು ಹಾರಿಸಿದ್ದಾನೆ ಎನ್ನಲಾಗ್ತಿದೆ. News18 ಅಮೆರಿಕಾ (ಮೇ 24): ಅಮೆರಿಕದ (America) ರಾಜಧಾನಿ ವಾಷಿಂಗ್ಟನ್ ಡಿ.ಸಿಯಲ್ಲಿರುವ ಅತ್ಯಂತ ಭದ್ರತೆಯ ಶ್ವೇತಭವನದ (White House) ಕಾಂಪೌಂಡ್ನಲ್ಲಿ ಗುಂಡಿನ ಚಕಮಕಿ ನಡೆದಿದೆ ಎಂದು…
-

India-U ತೈಲ ಬಿಕ್ಕಟ್ಟಿನಿಂದ ಭಾರತ-ಯುಎಸ್ ಶಸ್ತ್ರಾಸ್ತ್ರ ಒಪ್ಪಂದದವರೆಗೆ, ದೆಹಲಿಗೆ ಆಗಮಿಸಿದ ಬೆನ್ನಲ್ಲೇ ಮಾರ್ಕೊ ರೂಬಿಯೊ 5 ದೊಡ್ಡ ಘೋಷಣೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ತೈಲದ ಮೇಲೆ ಭಾರತಕ್ಕೆ ಕೊಡುಗೆ ಭಾರತವು ಪ್ರಸ್ತುತ ತನ್ನ ಹೆಚ್ಚಿನ ತೈಲವನ್ನು ರಷ್ಯಾದಿಂದ ಖರೀದಿಸುತ್ತದೆ, ಆದರೆ ಈಗ ಭಾರತದ ತೈಲ ಅಗತ್ಯಗಳನ್ನು ಪೂರೈಸುವಲ್ಲಿ ಅಮೆರಿಕಾ ಮುಂಚೂಣಿಯಲ್ಲಿರಲು ಬಯಸುತ್ತದೆ. ಈ ನಿಟ್ಟಿನಲ್ಲಿ, ರುಬಿಯೊ ಮೊದಲ ದಿನ ಭಾರತಕ್ಕೆ ಮಹತ್ವದ ಕೊಡುಗೆಯನ್ನು ನೀಡಿದರು. ಹಾರ್ಮುಜ್ನಲ್ಲಿ ಪೂರೈಕೆಗಳ ಅಡಚಣೆ ಮತ್ತು ತೈಲ ಕೊರತೆಯನ್ನು ಗುರುತಿಸಿದ ರುಬಿಯೊ, ಭಾರತಕ್ಕೆ ಹೊಸ ಪೂರೈಕೆ ಮಾರ್ಗಗಳನ್ನು ತೆರೆಯಲು ಮುಂದಾದರು. ಈ ಪ್ರಯತ್ನವನ್ನು ಬೆಂಬಲಿಸಲು ಅವರು ವೆನೆಜುವೆಲಾವನ್ನು ಸಹ ಮುಂದಿಟ್ಟರು. ಭಾರತದ ಇಂಧನ ಪೂರೈಕೆಯನ್ನು ವೈವಿಧ್ಯಗೊಳಿಸಲು, ಹೊಸ…
-

T20 tournament: ಹೊಸ ಟಿ20 ಟೂರ್ನಿ ಆರಂಭಿಸಲು ಬಿಸಿಸಿಐ ಸಿದ್ಧತೆ! ಈ ಲೀಗ್ನಲ್ಲಿ ಸೂರ್ಯವಂಶಿ ಆಡೋದು ಡೌಟ್, ಕಾರಣವೇನು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:May 18, 2026 4:03 PM IST ದೇಶೀಯ ಕ್ರಿಕೆಟ್ನ ರಚನೆಯನ್ನು ಬದಲಾಯಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ಹೊಸ ಟಿ20 ಟೂರ್ನಿ ಆರಂಭಿಸಲು ಬಿಸಿಸಿಐ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಿಸಿಸಿಐ-ವೈಭವ್ ಸೂರ್ಯವಂಶಿ ಐಪಿಎಲ್ (IPL) 2026 ರ ಸಂಭ್ರಮದ ನಡುವೆ, ಭಾರತೀಯ (Indian) ದೇಶೀಯ (Domestic) ಕ್ರಿಕೆಟ್ (Cricket) ನಿಂದ ಮಹತ್ವದ ಸುದ್ದಿ ಹೊರಬಿದ್ದಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ದೇಶೀಯ ಕ್ರಿಕೆಟ್ನ ರಚನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಸಿದ್ಧತೆ ನಡೆಸುತ್ತಿದೆ. ವರದಿಗಳ…
-

Rishabh Pant: ಅಫ್ಘಾನಿಸ್ತಾನ ಸರಣಿಗೂ ಮುನ್ನ ರಿಷಭ್ ಪಂತ್ಗೆ ಶಾಕ್? ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐಯಿಂದ ಚಿಂತನೆ? | ಕ್ರೀಡಾ ಸುದ್ದಿ | ACTPnews
Last Updated:May 18, 2026 5:00 PM IST ಅಫ್ಘಾನಿಸ್ತಾನ ಸರಣಿಗಾಗಿ ಭಾರತೀಯ ಆಯ್ಕೆ ಸಮಿತಿ ಜೂನ್ 19 ರಂದು ಸಭೆ ಸೇರಲಿದ್ದು, ಟೀಮ್ ಇಂಡಿಯಾದ ಉಪನಾಯಕ ರಿಷಭ್ ಪಂತ್ ಅವರ ಭವಿಷ್ಯದ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ರಿಷಭ್ ಪಂತ್ ಭಾರತ (India) ದಲ್ಲಿ ಐಪಿಎಲ್ (IPL) 2026 ರ ಸೀಸನ್ ಪ್ರಸ್ತುತ ಅಂತಿಮ ಹಂತದಲ್ಲಿದ್ದು, ಆರ್ಸಿಬಿ (RCB) ಪ್ಲೇಆಫ್ (Playoff) ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡ ಮೊದಲ ತಂಡವಾಗಿದೆ. ಮೇ 31 ರಂದು…
-

GST on Fuel: ಇಂಧನ ಬೆಲೆ GST ಅಡಿ ಬಂದರೆ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ ಎಷ್ಟು ಕಡಿಮೆಯಾಗುತ್ತದೆ? | ವ್ಯಾಪಾರ ಸುದ್ದಿ | ACTPnews
Last Updated:May 24, 2026 11:59 AM IST ಪೆಟ್ರೋಲ್ ಡೀಸೆಲ್ ದರ ಏರಿಕೆಯಿಂದ ಜನ ಅಸಮಾಧಾನ, ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ ಜಿಎಸ್ಟಿ ಅಡಿ ತರಲು ಒತ್ತಾಯ, ರಾಜ್ಯಗಳಿಗೆ ಆದಾಯ ನಷ್ಟ ಭೀತಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ (ಸಾಂದರ್ಭಿಕ ಚಿತ್ರ) ಪೆಟ್ರೋಲ್, ಡೀಸೆಲ್ (Petrol and Diesel Price) ಜಿಎಸ್ಟಿ (GST) ಅಡಿ ತರಬೇಕು ಎಂಬ ಡಿಮ್ಯಾಂಡ್ ಹೆಚ್ಚಾಗುತ್ತಿದೆ. ಸದ್ಯ ದಿನದಿಂದ ಇಂಧನ ಬೆಲೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಎಸ್ಟಿ ಅಡಿ ತರಬೇಕೆಂಬ…
-

Kerala Politics: ಸುವೇಂದು ಅಧಿಕಾರಿಯ ಹಾದಿಯನ್ನು ಅನುಸರಿಸಿದ ಸತೀಶನ್, ಕೇರಳದಲ್ಲಿ ಬಂಗಾಳದಂತಹ ಆಟ, ರಾಹುಲ್ ಗಾಂಧಿಯೇ ಟಾರ್ಗೆಟ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 24, 2026 11:39 AM IST ಈ ನಿರ್ಧಾರದ ಬಗ್ಗೆ ಕಾಂಗ್ರೆಸ್ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ ಎಂದು ಬಿಜೆಪಿ ಮತ್ತು ಸಿಪಿಐ(ಎಂ) ಆರೋಪಿಸಿದೆ. ಕೇರಳದ ಕಾಂಗ್ರೆಸ್ ಸರ್ಕಾರವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರವನ್ನು ಮೂಲೆಗುಂಪು ಮಾಡಲು ಬಳಸಿದ ಕ್ರಮದಂತೆಯೇ ಕ್ರಮ ಕೈಗೊಂಡಿದೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಕೇರಳ ಪಾಲಿಟಿಕ್ಸ್ ತಿರುವನಂತಪುರಂ(ಮೇ.24): ಕೇರಳ ಸರ್ಕಾರವು ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ರತನ್ ಯು. ಕೇಳ್ಕರ್ ಅವರನ್ನು ಮುಖ್ಯಮಂತ್ರಿ ವಿ.ಡಿ. ಸತೀಶನ್…
-

IPL 2026: ಇವರು ಐಪಿಎಲ್ ಇತಿಹಾಸದ ಒನ್ ಸೀಸನ್ ವಂಡರ್ಸ್! ಕೇವಲ ಒಂದು ಆವೃತ್ತಿಯಲ್ಲಿ ಮಿಂಚಿ ಮರೆಯಾದ ಕ್ರಿಕೆಟಿಗರಿವರು | ಕ್ರೀಡಾ ಸುದ್ದಿ | ACTPnews
ಸ್ವಪ್ನಿಲ್ ಅಸ್ನೋಡ್ಕರ್ (ರಾಜಸ್ಥಾನ ರಾಯಲ್ಸ್, 2008) 2008ರ ಐಪಿಎಲ್ ಋತುವಿನಲ್ಲಿ, ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಸ್ವಪ್ನಿಲ್ ಅಸ್ನೋಡ್ಕರ್ ತಮ್ಮ ಅಸಾಧಾರಣ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ತಮ್ಮ ಆಕ್ರಮಣಕಾರಿ ಆಟದ ಶೈಲಿಯಿಂದ, ಅವರು 9 ಪಂದ್ಯಗಳಲ್ಲಿ 311 ರನ್ ಗಳಿಸಿ ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಚರ್ಚೆಯಾಗಿದ್ದರು. ದಕ್ಷಿಣ ಆಫ್ರಿಕಾದ ಆಟಗಾರ ಗ್ರೇಮ್ ಸ್ಮಿತ್ ಅವರೊಂದಿಗೆ ಓಪನರ್ ಆಗಿ ಕಣಕ್ಕಿಳಿಯುತ್ತಿದ್ದ ಅವರು, ಉತ್ತಮ ಜೊತೆಯಾಟ ರೂಪಿಸಿ ರಾಜಸ್ಥಾನ ಚೊಚ್ಚಲ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ…
-

IPL Playoff: ಐಪಿಎಲ್ ಪ್ಲೇಆಫ್ನಲ್ಲಿ ಬಿಗ್ ಟ್ವಿಸ್ಟ್! ಮೂರು ತಂಡಗಳ ಭವಿಷ್ಯ ನಿರ್ಧರಿಸುತ್ತೆ ಆ ಒಂದು ಪಂದ್ಯ | ಕ್ರೀಡಾ ಸುದ್ದಿ | ACTPnews
Last Updated:May 23, 2026 3:05 PM IST ಶುಕ್ರವಾರ ನಡೆದ ಪಂದ್ಯದಲ್ಲಿ, ಆರ್ಸಿಬಿ ನೆಟ್ ರನ್ ರೇಟ್ನಲ್ಲಿ ಮೇಲುಗೈ ಸಾಧಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿತು. ಆದರೆ ಸನ್ರೈಸರ್ಸ್ ಹೈದರಾಬಾದ್ ತಂಡ 18 ಅಂಕಗಳಿಸಿದರೂ ಮೂರನೇ ಸ್ಥಾನಕ್ಕೆ ಸೀಮಿತವಾಯಿತು. ಈಗ, ಉಳಿದಿರುವ ಏಕೈಕ ನಾಲ್ಕನೇ ಸ್ಥಾನಕ್ಕಾಗಿ ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ತ್ರಿಕೋನ ಹೋರಾಟ ನಡೆಯುತ್ತಿದೆ. ಐಪಿಎಲ್ 2026 2026ರ ಐಪಿಎಲ್ ಸೀಸನ್ನ ಲೀಗ್ ಹಂತವು ಮುಕ್ತಾಯಗೊಳ್ಳುತ್ತಿದ್ದಂತೆ,…
Latest News
Search the Archives
Access over the years of investigative journalism and breaking reports
You May Have Missed












