Tag: ಸದದ
-

GT vs RR: ಗುಜರಾತ್ ಟೈಟನ್ಸ್ 214 ರನ್ ಚೇಸ್ ಮಾಡಲು ಇದೇ ಕಾರಣ! ವಿವಾದ ಹುಟ್ಟು ಹಾಕಿದ ರಾಜಸ್ಥಾನ ನಾಯಕನ ಹೇಳಿಕೆ | ಕ್ರೀಡಾ ಸುದ್ದಿ | ACTPnews
Last Updated:May 30, 2026 4:41 PM IST ಐಪಿಎಲ್ 2026 ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಗುಜರಾತ್ ಟೈಟಾನ್ಸ್ 7 ವಿಕೆಟ್ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಗುಜರಾತ್ ಫೈನಲ್ ತಲುಪಿದ ಎರಡನೇ ತಂಡವಾಯಿತು. ಕ್ವಾಲಿಫೈಯರ್ ಸೋಲಿನ ನಂತರ ರಾಜಸ್ಥಾನ ನಾಯಕ ರಿಯಾನ್ ಪರಾಗ್ ನೀಡಿರುವ ಹೇಳಿಕೆ ವಿವಾದವನ್ನು ಸೃಷ್ಟಿಸಿದೆ. ರಾಜಸ್ಥಾನ ನಾಯಕ ರಿಯಾನ್ ಪರಾಗ್ ಐಪಿಎಲ್ (IPL) 2026 ರ ಎರಡು ಫೈನಲಿಸ್ಟ್ (Finalist) ತಂಡಗಳನ್ನು ನಿರ್ಧರಿಸಲಾಗಿದೆ. ಎರಡನೇ ಕ್ವಾಲಿಫೈಯರ್ (Qualifier)…
-

Menstrual Leave: ಶಾಲಾ ಬಾಲಕಿಯರಿಗೆ 3 ದಿನ ಮುಟ್ಟಿನ ರಜೆ! ಕೇರಳಂ ಸರ್ಕಾರದಿಂದ ಮಹತ್ವದ ನಿರ್ಧಾರ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 30, 2026 4:01 PM IST Menstrual Leave: ತೀವ್ರ ಹೊಟ್ಟೆನೋವು, ಆಯಾಸ, ಬೆನ್ನುನೋವು ಮತ್ತು ಮಾನಸಿಕ ಒತ್ತಡದಿಂದಾಗಿ ಶಾಲಾ ಬಾಲಕಿಯರು ಆ ದಿನಗಳಲ್ಲಿ ತರಗತಿಗಳಲ್ಲಿ ಗಮನ ಹರಿಸುವುದು ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರ ಆರೋಗ್ಯದ ದೃಷ್ಟಿಯಿಂದ ಕೇರಳ ಸರ್ಕಾರ ಪ್ರತಿ ತಿಂಗಳು 3 ದಿನಗಳ ಮುಟ್ಟಿನ ರಜೆ ಜಾರಿಗೊಳಿಸಲು ಮುಂದಾಗಿದೆ. ಸಾಂಕೇತಿಕ ಚಿತ್ರ! ಹೆಣ್ಣು ಮಕ್ಕಳು (Women’s) ಪ್ರೌಢಾವಸ್ಥೆಗೆ ಬಂದ ನಂತರ ಪ್ರತಿ ತಿಂಗಳು ಎದುರಿಸುವ ಮುಟ್ಟಿನ ದಿನಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ…
-

Vaibhav Sooryavanshi: ಭಾರತ ತಂಡದಲ್ಲಿ ಸೂರ್ಯವಂಶಿ ಹೆಸರು? ಈ ಪ್ರತಿಷ್ಠಿತ ಸರಣಿಯಲ್ಲಿ ವೈಭವ್ ಕಣಕ್ಕಿಳಿಯುವುದು ಬಹುತೇಕ ಖಚಿತ? | ಕ್ರೀಡಾ ಸುದ್ದಿ | ACTPnews
Last Updated:May 30, 2026 3:35 PM IST ಟೀಮ್ ಇಂಡಿಯಾ ಹಿರಿಯರ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿ ಹೆಸರು ಕಾಣಿಸಿಕೊಂಡಿದೆ. ಆಯ್ಕೆದಾರರು ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಕಳುಹಿಸಿದ್ದಾರೆ. ಶೀಘ್ರದಲ್ಲೇ ವೈಭವ್ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ವೈಭವ್ ಸೂರ್ಯವಂಶಿ ವೈಭವ್ ಸೂರ್ಯವಂಶಿ (Vaibhav Sooryavanshi) ತಮ್ಮ ಸ್ಫೋಟಕ ಬ್ಯಾಟಿಂಗ್ನಿಂದಾಗಿ ಐಪಿಎಲ್ (IPL) 2026 ರಲ್ಲಿ ದಾಖಲೆ (Record) ಗಳನ್ನು ಸೃಷ್ಟಿಸಿದ್ದಾರೆ. ಈಗ, ಟೀಮ್ ಇಂಡಿಯಾ (Team India) ದಲ್ಲಿ ವೈಭವ್ ಅವರ ಚೊಚ್ಚಲ ಪ್ರವೇಶವು ಹೆಚ್ಚು…
-

Iran-UAE: ಕದನ ವಿರಾಮದ ನಡುವೆ ಇರಾನ್ ಮೇಲೆ ಯುಎಇ ದಾಳಿ? ತನ್ನ ಕಾಲಿಗೆ ತಾನೇ ಕೊಡಲಿ ಏಟು ಕೊಡ್ತಾ ಮುಸ್ಲಿಂ ರಾಷ್ಟ್ರ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 30, 2026 1:37 PM IST ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಯುಎಇ ಏಪ್ರಿಲ್ನಲ್ಲಿ ಇರಾನ್ನೊಳಗಿನ ಹಲವಾರು ಪ್ರಮುಖ ಗುರಿಗಳ ಮೇಲೆ ವೈಮಾನಿಕ ದಾಳಿ ನಡೆಸಿತು. ಇವುಗಳಲ್ಲಿ ಲಾವನ್ ದ್ವೀಪ ಸಂಸ್ಕರಣಾಗಾರ, ಹಾರ್ಮುಜ್ ಜಲಸಂಧಿಯ ಬಳಿಯ ಕಿಶ್ಮ್ ಮತ್ತು ಅಬು ಮುಸಾ ದ್ವೀಪಗಳು, ಬಂದರ್ ಅಬ್ಬಾಸ್ ಬಂದರು ಮತ್ತು ಬೃಹತ್ ಅಸಲುಯೆ ಪೆಟ್ರೋಕೆಮಿಕಲ್ ಸಂಕೀರ್ಣ ಸೇರಿವೆ. ಸಾಂದರ್ಭಿಕ ಚಿತ್ರ ಟೆಹ್ರಾನ್(ಮೇ.30): ಅಮೆರಿಕಾ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿದಾಗ, ಗಲ್ಫ್ ರಾಷ್ಟ್ರಗಳು…
-

RCB vs GT: ಆರ್ಸಿಬಿ vs ಜಿಟಿ ಫೈನಲ್ ಕದನ: ಕಪ್ ಗೆಲ್ಲೋದು ಯಾರು? ಅಹಮದಾಬಾದ್ ಅಖಾಡದಲ್ಲಿ ಯಾರದ್ದಾಗಲಿದೆ ದರ್ಬಾರ್? | ಕ್ರೀಡಾ ಸುದ್ದಿ | ACTPnews
ಪರ್ಪಲ್ ಕ್ಯಾಪ್ಗಾಗಿ ನಡೆಯಲಿದೆ ದೊಡ್ಡ ಕದನ ಈ ಪಂದ್ಯದಲ್ಲಿ ಬ್ಯಾಟಿಂಗ್ ಮಾತ್ರವಲ್ಲ, ಬೌಲಿಂಗ್ ಕೂಡ ಅತಿ ಮುಖ್ಯ. ಪರ್ಪಲ್ ಕ್ಯಾಪ್ (Purple cap) ರೇಸ್ನಲ್ಲಿ ಜಿಟಿಯ ಕಗಿಸೊ ರಬಾಡಾ 28 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದರೆ, ಆರ್ಸಿಬಿಯ ಭುವನೇಶ್ವರ್ ಕುಮಾರ್ 26 ವಿಕೆಟ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಭುವಿ ಇಂದು 3-4 ವಿಕೆಟ್ ಪಡೆದು ರಬಾಡಾ ಮಂಕಾದರೆ, ಪರ್ಪಲ್ ಕ್ಯಾಪ್ ಭುವಿ ಪಾಲಾಗಲಿದೆ. ಇವರಿಬ್ಬರ ಬೌಲಿಂಗ್ ಪ್ರದರ್ಶನವೇ ಇಂದಿನ ಪಂದ್ಯದ ಗೆಲುವಿನ ನಿರ್ಣಾಯಕ ಅಂಶವಾಗಲಿದೆ. ಮುಖಾಮುಖಿ ದಾಖಲೆಗಳು ಏನು ಹೇಳುತ್ತವೆ?…
-

ಟ್ರಂಪ್ ‘ಫೈನಲ್ ಡೀಲ್’ಗೂ ಮುನ್ನ ಇರಾನ್ನಿಂದ ದಾಳಿ: ಕುವೈತ್ನ ಅಮೆರಿಕಾ ನೆಲೆ ಮೇಲೆ ಕ್ಷಿಪಣಿ ದಾಳಿ, US ಡ್ರೋನ್ ನಾಶ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 30, 2026 2:11 PM IST ಇರಾನ್ ಫತೇಹ್-110 ಕ್ಷಿಪಣಿ ಅವಶೇಷಗಳು ಕುವೈತ್ ಯುಎಸ್ ಅಲಿ ಅಲ್ ಸಲೇಮ್ ನೆಲೆಗೆ ಬಿದ್ದು, 5 ಅಮೆರಿಕನ್ನರು ಗಾಯ, MQ-9 ರೀಪರ್ ಡ್ರೋನ್ ನಾಶ, ಮಾತುಕತೆಗಳಿಗೆ ಒತ್ತಡ ಹೆಚ್ಚಿತು ಸಾಂದರ್ಭಿಕ ಚಿತ್ರ ಟೆಹ್ರಾನ್(ಮೇ.30): ಅಮೆರಿಕಾ ಮತ್ತು ಇರಾನ್ ನಡುವಿನ ಒಪ್ಪಂದದ ಕುರಿತು ಚರ್ಚೆಗಳು ನಡೆಯುತ್ತಿರುವಾಗ, ನೆಲದ ಮೇಲಿನ ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದೆ. ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿಯ ಅವಶೇಷಗಳು ಕುವೈತ್ನಲ್ಲಿರುವ ಯುಎಸ್ ಅಲಿ ಅಲ್ ಸಲೇಮ್ ವಾಯುನೆಲೆಯ ಮೇಲೆ…
-

ಭಾರೀ ಸದ್ದು ಮಾಡುತ್ತಿದೆ 2 ಜಿಲ್ಲಾ ಪಂಚಾಯತ್ ಅಧ್ಯಕ್ಷರ ಮದುವೆ: ಹಿಮಾಚಲದಲ್ಲಿ ಸಪಪ್ತಪದಿ ತುಳಿದ ವಿಚ್ಛೇದಿತರು! | ಟ್ರೆಂಡಿಂಗ್ ಸುದ್ದಿ | ACTPnews
Last Updated:May 30, 2026 8:30 AM IST ಇಬ್ಬರೂ ರಾಜಕೀಯ ಜಗತ್ತಿನ ಪ್ರಸಿದ್ಧ ವ್ಯಕ್ತಿಗಳು. ಹಿಮಾಚಲ ಪ್ರದೇಶದ ಸೋಲನ್ನಲ್ಲಿರುವ ರೆಸಾರ್ಟ್ನಲ್ಲಿ ಅವರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅವರು ವಿವಾಹವಾದರು. ಅವರ ವಿವಾಹವು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ವೈರಲ್ ಆದ ಫೋಟೋ ಮೀರತ್(ಮೇ.30): ಉತ್ತರ ಪ್ರದೇಶದ ಮೀರತ್ನ ಜಿಲ್ಲಾ ಪಂಚಾಯತ್ ಅಧ್ಯಕ್ಷ ಗೌರವ್ ಚೌಧರಿ ಮತ್ತು ಫರೂಕಾಬಾದ್ನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೋನಿಕಾ ಯಾದವ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರೂ ರಾಜಕೀಯ ಜಗತ್ತಿನ ಪ್ರಸಿದ್ಧ…
-

Vantara: ವಂತಾರಾಗೆ ಸುಪ್ರೀಂ ಸಮರ್ಥನೆ: ವಿಶ್ವ ದರ್ಜೆಯ ಸಂರಕ್ಷಣೆ ಒಪ್ಪಿಕೊಂಡ ಅತ್ಯುನ್ನತ ನ್ಯಾಯಾಲಯ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 30, 2026 10:27 AM IST ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರ ಮತ್ತು ಎನ್.ವಿ. ಅಂಜಾರಿಯಾ ಅವರ ನೇತೃತ್ವದ ಬೆಂಚ್ ಇತ್ತೀಚಿನ ಅರ್ಜಿಯನ್ನು ವಜಾಗೊಳಿಸಿದೆ. ಸುಪ್ರೀಂ ಕೋರ್ಟ್ ನೇಮಕಾತಿ ಮಾಡಿದ್ದ ವಿಶೇಷ ತನಿಖಾ ತಂಡ (SIT) ನೀಡಿದ ಶುದ್ಧವಾದ ವರದಿಯನ್ನು ಪುನಃ ಪರಿಶೀಲಿಸಿ, ವಂತಾರಾ ವಿರುದ್ಧದ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದೆ. ಸುಪ್ರೀಂ ಕೋರ್ಟ್ ನವದೆಹಲಿ(ಮೇ.30): ಸುಪ್ರೀಂ ಕೋರ್ಟ್ ಆಫ್ ಇಂಡಿಯಾ ವಂತಾರಾ ವನ್ಯಜೀವಿ ಸಂರಕ್ಷಣಾ ಕೇಂದ್ರದ ವಿರುದ್ಧದ ಎಲ್ಲಾ ಆರೋಪಗಳನ್ನು ತಿರಸ್ಕರಿಸಿ, ಸಂಪೂರ್ಣ ಸಮರ್ಥನೆ…
-

Hardik Pandya: 2026ರ ಟೂರ್ನಿ ಮಧ್ಯದಲ್ಲೇ ಮುಂಬೈ ಇಂಡಿಯನ್ಸ್ಗೆ ಶಾಕ್ ಕೊಟ್ಟಿದ್ದ ಹಾರ್ದಿಕ್! ಶಾಕಿಂಗ್ ಮಾಹಿತಿ ಕೊನೆಗೂ ಬಯಲು | ಕ್ರೀಡಾ ಸುದ್ದಿ | ACTPnews
Last Updated:May 29, 2026 3:58 PM IST ಹಾರ್ದಿಕ್ ಪಾಂಡ್ಯ ಮಾನಸಿಕ ಒತ್ತಡ, ಕಳಪೆ ಪ್ರದರ್ಶನದ ನಡುವೆ ಮುಂಬೈ ಇಂಡಿಯನ್ಸ್ ತೊರೆಯಲು ನಿರ್ಧಾರ, ಪ್ಲೇಆಫ್ ರೇಸ್ ವಿಫಲದ ನಂತರ ಪರಸ್ಪರ ಬೇರ್ಪಡಲು ಒಪ್ಪಂದ ಹಾರ್ದಿಕ್ ಪಾಂಡ್ಯ ಹಾರ್ದಿಕ್ ಪಾಂಡ್ಯ (Hardik Pandya) ಮುಂಬೈ ಇಂಡಿಯನ್ಸ್ (MI) ತಂಡದಿಂದ ಹೊರನಡೆಯಲು ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ಮುಂಬೈ ಇಂಡಿಯನ್ಸ್ ಜೊತೆಗಿನ ಹಾರ್ದಿಕ್ ಪಾಂಡ್ಯ ಅವರ ಸಂಬಂಧ (Relationship) ಅಂತ್ಯವಾಗಲಿದೆ ಎಂಬ ಚರ್ಚೆ (Discussion) ನಡೆಯುತ್ತಿದೆ. ಇದರ ನಡುವೆ ಮುಂಬೈ ಇಂಡಿಯನ್ಸ್…
-

IPL Qualifier 2: ಆರ್ಆರ್ ಅಥವಾ ಜಿಟಿ ನಡುವೆ ಗೆಲ್ಲುವವರು ಯಾರು? ಟ್ರೋಫಿಗಾಗಿ ಆರ್ಸಿಬಿ ವಿರುದ್ಧ ಸೆಣಸಾಡೋ ತಂಡದ ಬಗ್ಗೆ ಕುಂಬ್ಳೆ ಭವಿಷ್ಯ ಹೀಗಿದೆ | ಕ್ರೀಡಾ ಸುದ್ದಿ | ACTPnews
Last Updated:May 29, 2026 4:04 PM IST ಎಲಿಮಿನೇಟರ್ ನಡೆದ ಮುಲ್ಲನ್ಪುರದ ಯಾದವೇಂದ್ರ ಸಿಂಗ್ ಮೈದಾನದಲ್ಲೇ ಕ್ವಾಲಿಫೈಯರ್ 2 ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ ಪ್ರವೇಶಿಸಲಿದ್ದು, ಟ್ರೋಫಿಗಾಗಿ ಆರ್ಸಿಬಿ ವಿರುದ್ಧ ಸೆಣಸಾಡಲಿದೆ. ಹೈವೋಲ್ಟೇಜ್ ಕ್ವಾಲಿಫೈಯರ್ 2 ಪಂದ್ಯಕ್ಕೂ ಮುನ್ನ ಯಾವ ತಂಡ ಗೆಲ್ಲಬಹುದು ಎಂಬುದರ ಬಗ್ಗೆ ಚರ್ಚೆ ಜೋರಾಗಿದೆ. ಶುಭ್ಮನ್ ಗಿಲ್ – ರಿಯಾನ್ ಪರಾಗ್ ಐಪಿಎಲ್ 2026 ರ (IPL 2026) ಎರಡನೇ ಕ್ವಾಲಿಫೈಯರ್ನಲ್ಲಿ ಗುಜರಾತ್ ಟೈಟನ್ಸ್ (Gujarat Titans)…
Latest News
Search the Archives
Access over the years of investigative journalism and breaking reports
You May Have Missed












