Tag: ವಳ
-

Movies: ಸಿನಿಮಾ ಚಿತ್ರೀಕರಣ ವೇಳೆ ದುರಂತ, ಸಿಲಿಂಡರ್ ಸ್ಫೋಟವಾಗಿ ಸಾವು | 25 year old passes away in cylinder explosion during SJ Suryah film shoot | | ACTPnews
Last Updated:Jun 03, 2026 11:41 AM IST Shooting: ಚಿತ್ರೀಕರಣದ (Shooting) ವೇಳೆ ಸಿಲಿಂಡರ್ ಸ್ಫೋಟಗೊಂಡು ಒಬ್ಬರು ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ. ಶೂಟಿಂಗ್ ಸ್ಥಳ ನಟ ಎಸ್.ಜೆ. ಸೂರ್ಯ (SJ Surya) ನಿರ್ದೇಶನದ ಕಿಲ್ಲರ್ ಚಿತ್ರದ ಚಿತ್ರೀಕರಣದ (Shooting) ವೇಳೆ ಸಿಲಿಂಡರ್ ಸ್ಫೋಟಗೊಂಡು ಒಬ್ಬರು ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ. ನಿರ್ದೇಶಕ (Director) ಎಸ್.ಜೆ. ಸೂರ್ಯ ತಮಿಳಿನಲ್ಲಿ ಖುಷಿ ಮತ್ತು ವಾಲಿ ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನೀಡಿದ್ದಾರೆ. ‘ಮನಾಡು’ ಚಿತ್ರದ ನಂತರ, ಎಸ್.ಜೆ.…
-

Sad News: ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ತಂದೆ ಮಗ ಸೇರಿ ಐವರ ದುರ್ಮರಣ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 31, 2026 2:44 PM IST ಶನಿವಾರ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ಮೃತರನ್ನು ಹೈದರಾಬಾದ್ನ ಯುವನ್ ಚಂದ್ರ (5) ಮತ್ತು ಅವರ ತಂದೆ ವಡ್ಲ ಸತೀಶ್ (35), ಮಂತ್ರಾಲಯಂ ಗ್ರಾಮದ ರಾಘವೇಂದ್ರ (28) ಮತ್ತು ವಡ್ಲ ಧನು (22) ಮತ್ತು ಉರವಕೊಂಡದ ಸಂಧ್ಯಾ (22) ಎಂದು ಗುರುತಿಸಲಾಗಿದೆ. ಸಾಂದರ್ಭಿಕ ಚಿತ್ರ ಮಂತ್ರಾಲಯ: ಹೈದರಾಬಾದ್ ಮೂಲದ ವ್ಯಕ್ತಿ ಮತ್ತು ಆತನ ಅಪ್ರಾಪ್ತ ಮಗ ಸೇರಿದಂತೆ ಐದು ಜನರು ಆಂಧ್ರಪ್ರದೇಶದ ಮಂತ್ರಾಲಯ ಗ್ರಾಮದಲ್ಲಿ ಹರಿಯುವ ತುಂಗಭದ್ರಾ…
-

Madhuri Dixit: ಡೋಲಾ ರೇ ಶೂಟಿಂಗ್ ವೇಳೆ ಮಾಧುರಿ ಗರ್ಭಿಣಿಯಾಗಿದ್ರಾ? | | ACTPnews
ಈ ಚಿತ್ರದ ಅತ್ಯಂತ ಸ್ಮರಣೀಯ ಭಾಗವೆಂದರೆ “ಡೋಲಾ ರೇ ಡೋಲಾ” ಹಾಡು, ಇದರಲ್ಲಿ ಮಾಧುರಿ ದೀಕ್ಷಿತ್ ಮತ್ತು ಐಶ್ವರ್ಯ ರೈ ಬಚ್ಚನ್ ಒಟ್ಟಿಗೆ ಸುಂದರವಾದ ನೃತ್ಯವನ್ನು ಪ್ರದರ್ಶಿಸಿದರು. ಕುತೂಹಲಕಾರಿಯಾಗಿ, ಶರತ್ ಚಂದ್ರ ಚಟ್ಟೋಪಾಧ್ಯಾಯ ಅವರ ಕಾದಂಬರಿಯಲ್ಲಿ, ಚಂದ್ರಮುಖಿ ಮತ್ತು ಪಾರೋ ಎಂದಿಗೂ ಪರಸ್ಪರ ಭೇಟಿಯಾಗುವುದಿಲ್ಲ. ಆದಾಗ್ಯೂ, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ತಮ್ಮ ಸೃಜನಶೀಲ ಚಿಂತನೆಯ ಮೂಲಕ, ಈ ಹಾಡಿನಲ್ಲಿ ಈ ಎರಡು ಪಾತ್ರಗಳನ್ನು ಒಟ್ಟಿಗೆ ತರುವ ಪ್ರಯೋಗ ಮಾಡಿದರು. ಅವರ ನಿರ್ಧಾರವು ಒಂದು ಮೈಲಿಗಲ್ಲು ಎಂದು…
-

Star Airlines: ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ಮತ್ತೆ ವಿಮಾನ ಹಾರಾಟ, ಫ್ಲೈಟ್ ವೇಳಾ ಪಟ್ಟಿಯ ವಿವರ ಇಲ್ಲಿದೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 21, 2026 11:29 AM IST ಬೆಂಗಳೂರು-ಬೀದರ್, ಬೆಂಗಳೂರು-ಕಲಬುರಗಿ ನೇರ ವಿಮಾನ ಸೇವೆ ಜೂನ್ 1 ಮತ್ತು 10ರಿಂದ ಸ್ಟಾರ್ ಏರ್ ಮೂಲಕ ಪುನರಾರಂಭ, ರಾಜ್ಯ ಸರ್ಕಾರ ಅನುದಾನ, ಉಡಾನ್ ಯೋಜನೆ ನೆರವು, ಪ್ರಯಾಣಿಕರಲ್ಲಿ ಸಂತಸ ಬೆಂಗಳೂರು ಬೀದರ್ ಕಲಬುರಗಿ ವಿಮಾನ ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಒಂದು ಭರ್ಜರಿ ಸಿಹಿಸುದ್ದಿ. ಕಳೆದ ಎಂಟು ತಿಂಗಳಿನಿಂದ ಸ್ಥಗಿತಗೊಂಡಿದ್ದ ಬೆಂಗಳೂರು (Bengaluru)-ಬೀದರ್ ಮತ್ತು ಬೆಂಗಳೂರು-ಕಲಬುರಗಿ (Kalaburagi) ನಡುವಿನ ನೇರ ವಿಮಾನ ಸೇವೆ (Air Service)…
-

Tamil Nadu: ಪ್ರಮಾಣವಚನದ ವೇಳೆ ರಾಹುಲ್- ರಾಜೀವ್ ಗಾಂಧಿಗೆ ಜೈಕಾರ ಹಾಕಿದ ಶಾಸಕ: ರಾಜ್ಯಪಾಲರು ಮಾಡಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 21, 2026 2:51 PM IST ಹೌದು ಹೊಸದಾಗಿ ನೇಮಕಗೊಂಡ ಕಾಂಗ್ರೆಸ್ ಸಚಿವ ಎಸ್. ರಾಜೇಶ್ ಕುಮಾರ್ ಪ್ರಮಾಣವಚನ ಸ್ವೀಕರಿಸುವಾಗ ರಾಹುಲ್ ಗಾಂಧಿ, ರಾಜೀವ್ ಗಾಂಧಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಕೆ. ಕಾಮರಾಜ್ ಅವರ ಹೆಸರುಗಳನ್ನು ಪ್ರಸ್ತಾಪಿಸಿದರು. ಇದು ಅವರ ಹೆಸರಿನಲ್ಲಿ ಘೋಷಣೆಗಳನ್ನು ಎತ್ತುವಂತೆ ಮಾಡಿತು. ಜೈಕಾರ ಹಾಕಿದ ಶಾಸಕ ಚೆನ್ನೈ(ಮೇ.21): ದಳಪತಿ ವಿಜಯ್ ನೇತೃತ್ವದ ತಮಿಳುನಾಡು ಸಚಿವ ಸಂಪುಟ ವಿಸ್ತರಣೆ ಪೂರ್ಣಗೊಂಡಿದೆ. ಇಂದು ಗುರುವಾರ ಅವರ ಸಂಪುಟದಲ್ಲಿ ಇಪ್ಪತ್ತಮೂರು ಸಚಿವರು ಪ್ರಮಾಣವಚನ…
-

Maha Kumbh: ಮಹಾಕುಂಭ ಕಾಲ್ತುಳಿತದಲ್ಲಿ ಸತ್ತಿದ್ದ ವ್ಯಕ್ತಿ ನಾಗಾಸಾಧುಗಳೊಂದಿಗೆ ಪ್ರತ್ಯಕ್ಷ! ಅಷ್ಟಕ್ಕೂ ಪುಣ್ಯಸ್ನಾನದ ವೇಳೆ ಆತನಿಗೆ ಆಗಿದ್ದೇನು? | Man returns home 13 days after being declared dead at Mahakumbh Mela | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Feb 17, 2025 5:54 PM IST ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ಸಂಭವಿಸಿದ ನಂತರ ಮೃತಪಟ್ಟಿದ್ದಾರೆಂದು ಭಾವಿಸಲಾದ ಪ್ರಯಾಗ್ರಾಜ್ನ ವ್ಯಕ್ತಿಯೊಬ್ಬರು ಮನೆಗೆ ಮರಳಿದ್ದು, ಈ ವೇಳೆ ನೀನು ಕಳೆದ ಎರಡು ವಾರ ಎಲ್ಲಿದ್ದಾರೆ ಎಂದು ಕೇಳಿದಾಗ ಆತನ ಉತ್ತರ ಕೇಳಿ ಎಲ್ಲರು ಶಾಕ್ ಆಗಿದ್ದಾರೆ. ಮಹಾಕುಂಭ ಪ್ರಯಾಗ್ರಾಜ್: 144 ವರ್ಷಗಳ ನಂತರ ನಡೆಯುತ್ತಿರುವ ಮಹಾಕುಂಭ ಮೇಳವನ್ನು ಯಶಸ್ವಿಯಾಗಿ ಆಚರಿಸಲು ಉತ್ತರ ಪ್ರದೇಶ ಸರ್ಕಾರ (Government of Uttar Pradesh) ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ಅಲ್ಲೊಂದು…
Latest News
Search the Archives
Access over the years of investigative journalism and breaking reports
You May Have Missed












