Tag: ರಷಟರಯ
-

Religious Conversion: ಬಕ್ರೀದ್ ಪ್ರಾಣಿ ಬಲಿಗೆ ಮುಸ್ಲಿಂ ಯುವಕ ಬೇಸರ, ಹಿಂದೂ ಧರ್ಮಕ್ಕೆ ಮತಾಂತರ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 4:29 PM IST Muslim Youth Converts To Hindu: ಒಬ್ಬ ಮುಸ್ಲಿಂ ಯುವಕ ಹಿಂದೂ ಧರ್ಮವನ್ನು ಸ್ವೀಕರಿಸಿರುವ ಘಟನೆ ಇದೀಗ ಕುತೂಹಲ ಸೃಷ್ಟಿಸಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಮಧ್ಯಪ್ರದೇಶದ (Madhya Pradesh) ರಾಜ್ಯದ ಖಂಡ್ವಾ ಜಿಲ್ಲೆಯಲ್ಲಿ ಒಬ್ಬ ಮುಸ್ಲಿಂ ಯುವಕ ಹಿಂದೂ ಧರ್ಮವನ್ನು (Hindu Religion) ಸ್ವೀಕರಿಸಿರುವ ಘಟನೆ ಇದೀಗ ಕುತೂಹಲ ಸೃಷ್ಟಿಸಿದೆ. ಬಿಲಾಲ್ (Bilal) ಎಂಬ ಹೆಸರಿನ ಈ ಯುವಕ ಇದೀಗ ತನ್ನ…
-

Annamalai New Party: ಹೊಸ ಪಾರ್ಟಿ ಸುದ್ದಿ ಬೆನ್ನಲ್ಲೇ ದೆಹಲಿಗೆ ಬರುವಂತೆ ಅಣ್ಣಾಮಲೈಗೆ ಬುಲಾವ್! ರಾರಾಜಿಸುತ್ತಿರುವ ಹೊಸ ಪೋಸ್ಟರ್ಗಳು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 5:14 PM IST ತಮಿಳುನಾಡು ಮಾಜಿ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಸಿಬಿಎಸ್ಇ ತ್ರಿಭಾಷಾ ಸೂತ್ರ ಭಿನ್ನಾಭಿಪ್ರಾಯದ ನಡುವೆ ಪಕ್ಷದಿಂದ ದೂರವಾಗಿ ಮಕ್ಕಳ್ ಶಕ್ತಿ ಇಯಕ್ಕಂ ಹೆಸರಿನಲ್ಲಿ ಹೊಸ ಆಂದೋಲನಕ್ಕೆ ಸಜ್ಜು, ದೆಹಲಿಯಲ್ಲಿ ಭೇಟಿಯ ಕುತೂಹಲ. News18 ತಮಿಳುನಾಡು ರಾಜಕೀಯದಲ್ಲಿ ಸಂಚಲನಾತ್ಮಕ (Tami Nadu Politics) ಬದಲಾವಣೆಗಳು ನಡೆಯುತ್ತಿವೆ. ತಮಿಳುನಾಡು ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ (Annamalai) ಹೊಸ ಆಂದೋಲನಕ್ಕೆ ಮುಂದಾಗಿದ್ದು, ಕೇಂದ್ರ ಸರ್ಕಾರದೊಂದಿಗೆ ಎದುರಾದ ಕೆಲವು…
-

Helicopter Tragedy: ಮದುವೆಯಾದ ಕೆಲವೇ ಗಂಟೆಗಳಲ್ಲಿ ವರ ಸಾವು! ಹೆಲಿಕಾಪ್ಟರ್ ಅಪಘಾತದಲ್ಲಿ ವಧುವಿಗೆ ಗಂಭೀರ ಗಾಯ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 4:13 PM IST Helicopter Tragedy: ಮದುವೆಯಾದ ಕೆಲವೇ ಗಂಟೆಗಳಲ್ಲಿ ದುರಂತ; ಬೇಡ ಅಂದ್ರೂ ಹನಿಮೂನ್ ಹೋಗ್ತಿದ್ದಾಗ ಹೆಲಿಕಾಪ್ಟರ್ ಪತನ! ಮದುವೆಯಾಗಿ ಕೆಲವೇ ಗಂಟೆಯಲ್ಲಿ ವರ ಸಾವು, ವಧು ಜೆಸ್ಟ್ ಮಿಸ್ ಭಾರತೀಯ ಮೂಲದ ಪೈಲಟ್ ಡೇವ್ ಫಿಜಿ ಹಾಗೂ ಪತ್ನಿ ಜೆಸ್ಸಿ ಜಾರ್ಜಿಯಾ (ಅಮೆರಿಕ): ಮದುವೆ ಅಂದರೆ ಬದುಕಿನ ಹೊಸ ಆರಂಭ, ಕನಸುಗಳ ಹಾರಾಟ. ಆದ್ರೆ ಜಾರ್ಜಿಯಾದಲ್ಲಿ ನಡೆದ ಈ ದುರಂತ ಆ ಕನಸನ್ನೇ ಕಿತ್ತುಕೊಂಡಿದೆ. ಹೌದು, ಡೆಲ್ಟಾ ಏರ್ಲೈನ್ಸ್ನಲ್ಲಿ…
-

Rajya Sabha Election: 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಎಲೆಕ್ಷನ್ ಘೋಷಿಸಿದ ಚುನಾವಣಾ ಆಯೋಗ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಚುನಾವಣಾ ಆಯೋಗ ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ, ನಾಮಪತ್ರ ಸಲ್ಲಿಸಲು ಜೂನ್ 8 ಕೊನೆಯ ದಿನಾಂಕವಾಗಿದ್ದು, ಜೂನ್ 18 ರಂದು ಮತದಾನ ನಡೆಯಲಿದೆ. ಚುನಾವಣೆ ಘೋಷಣೆಯೊಂದಿಗೆ, ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಯತ್ನಗಳನ್ನು ತೀವ್ರಗೊಳಿಸಿವೆ. ಬಿಜೆಪಿ ಕೂಡ ಈ ಕಾರ್ಯಾಚರಣೆಯನ್ನು ಬಹಳ ಉತ್ಸಾಹದಿಂದ ಪ್ರಾರಂಭಿಸಿದೆ. ಈ ಚುನಾವಣೆಯು ಖಾಲಿ ಇರುವ ರಾಜ್ಯಸಭಾ ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ ಮಾತ್ರವಲ್ಲ, ಮುಂಬರುವ ವಿಧಾನಸಭಾ ಚುನಾವಣೆಗಳು ಮತ್ತು ರಾಜಕೀಯ ಚಲನಶೀಲತೆಯ ಪ್ರಕ್ರಿಯೆಯಲ್ಲಿ ಇದು ನಿರ್ಣಾಯಕವೆಂದು ಪರಿಗಣಿಸಲಾಗಿದೆ. ಸಾಮಾಜಿಕ ಮತ್ತು…
-

Cabinet Expansion: 35 ಹೊಸ ಸಚಿವರಿಂದ ಪ್ರಮಾಣ ವಚನ ಸ್ವೀಕಾರ, ಪಶ್ಚಿಮ ಬಂಗಾಳ ಬಿಜೆಪಿ ಸರ್ಕಾರದ ಹೊಸ ಟೀಮ್ ರೆಡಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಪಶ್ಚಿಮ ಬಂಗಾಳ ರಾಜ್ಯಪಾಲ ಆರ್.ಎನ್.ರವಿ ಸೋಮವಾರ ಬೆಳಿಗ್ಗೆ 11 ಗಂಟೆಗೆ ಇಲ್ಲಿನ ಲೋಕಭವನದಲ್ಲಿ ಸುವೇಂದು ಅಧಿಕಾರಿ ಅವರ ಸಂಪುಟ ವಿಸ್ತರಣೆಗಾಗಿ 35 ಬಿಜೆಪಿ ಶಾಸಕರಿಗೆ ಸಚಿವರಾಗಿ ಪ್ರಮಾಣ ವಚನ ಬೋಧಿಸಿದರು. 13 ಬಿಜೆಪಿ ಶಾಸಕರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರೆ, ಮೂವರು ರಾಜ್ಯ ಸಚಿವರಾಗಿ (ಸ್ವತಂತ್ರ ಉಸ್ತುವಾರಿ) ಮತ್ತು 19 ಇತರರನ್ನು ರಾಜ್ಯ ಸಚಿವರಾಗಿ ಪರಿಷತ್ತಿಗೆ ಸೇರಿಸಲಾಯಿತು. ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದವರು ಹೊಸದಾಗಿ ರೂಪುಗೊಂಡ ಬಿಜೆಪಿ ಸಂಪುಟದಲ್ಲಿ ಪೂರ್ಣ ಪ್ರಮಾಣದ ಮಂತ್ರಿಗಳೆಂದರೆ ದೀಪಕ್ ಬರ್ಮನ್…
-

Road Accident: ಡಂಪರ್ ಡಿಕ್ಕಿ ಹೊಡೆದ ಪರಿಣಾಮ ಬಸ್ ಪಲ್ಟಿ, ಓರ್ವ ಮಹಿಳೆ ಸಾವು, 37 ಮಂದಿಗೆ ಗಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 1:06 PM IST ಮೃತ ಮಹಿಳೆ ರಾಜಸ್ಥಾನದ ನಾಗೌರ್ ಜಿಲ್ಲೆಯ ನಿವಾಸಿ. ಅಧಿಕಾರಿಗಳ ಪ್ರಕಾರ, 29 ಮಹಿಳೆಯರು, ಆರು ಪುರುಷರು ಮತ್ತು ಇಬ್ಬರು ಮಕ್ಕಳು ಸೇರಿದಂತೆ 37 ಪ್ರಯಾಣಿಕರು ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಸಮಯದಲ್ಲಿ ಬಸ್ 45 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. News18 ಹರಿದ್ವಾರ: ಡಂಪರ್ ಟ್ರಕ್ ಪ್ರಯಾಣಿಕರ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ (Road Accident) ಒಬ್ಬ ಮಹಿಳೆ ಸಾವನ್ನಪ್ಪಿದ್ದು, 37 ಮಂದಿ ಗಾಯಗೊಂಡಿರುವ…
-

Tragic Choking Death: ಸ್ನ್ಯಾಕ್ಸ್ ಪ್ರಿಯರೇ ಎಚ್ಚರ! ಕುರ್ಕುರೆ ತಿನ್ನುತ್ತಿದ್ದಾಗ ಗಂಟಲಲ್ಲಿ ಸಿಲುಕಿ 28 ವರ್ಷದ ವ್ಯಕ್ತಿ ದಾರುಣ ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 9:11 AM IST Tragic Choking Death: ಕುರ್ಕುರೆ ತಿನ್ನುತ್ತಿದ್ದ ವೇಳೆ ಅದರ ತುಂಡೊಂದು ಗಂಟಲಲ್ಲಿ ಸಿಲುಕಿಕೊಂಡು ವ್ಯಕ್ತಿಯೊಬ್ಬ ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. News18 Tragic Choking Death: ಸಾವು ಯಾರನ್ನು, ಯಾವ ಸಂದರ್ಭದಲ್ಲಿಯೂ, ಹೇಗೆ ಬೇಕಾದರೂ ಕಾಡಬಹುದು. ಇಂದು ಇದ್ದೋರು ನಾಳೆ ಇರ್ತಾರೆ ಅಂತಾ ಹೇಳೋಕ್ಕಾಗಲ್ಲ. ಅಷ್ಟೇ ಯಾಕೆ ಈ ಕ್ಷಣ ಇದ್ದರೋ ಒಂದು ಗಂಟೆಯ ನಂತರ ಇರ್ತಾರೆ ಅಂತಾನೂ ಹೇಳೋಕಾಗಲ್ಲ. ಈ ಕಟು ಸತ್ಯ…
-

USA Citizen: ನೇಪಾಳಕ್ಕೆ ಅಕ್ರಮವಾಗಿ ದಾಟಲು ಯತ್ನಿಸಿದ ಅಮೆರಿಕ ಪ್ರಜೆಯ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 31, 2026 3:39 PM IST ವಿದೇಶಿ ಪ್ರಜೆಯನ್ನು ವಿಚಾರಣೆ ನಡೆಸಿದಾಗ, ಅವನು ವೀಸಾ ನಿಯಮಗಳನ್ನು ಉಲ್ಲಂಘಿಸಿರುವುದು ಬೆಳಕಿಗೆ ಬಂದಿತು. ಬಂಧಿತ ಅಮೆರಿಕನ್ ಪ್ರಜೆಯ ವಿವರವಾದ ವಿಚಾರಣೆಯ ಸಮಯದಲ್ಲಿ, ಆರೋಪಿಯು ಆಗಸ್ಟ್ 2025 ರಲ್ಲಿ ಭಾರತಕ್ಕೆ ಆಗಮಿಸಿದ್ದನೆಂದು ತಿಳಿದುಬಂದಿದೆ. ಕೇಸ್ ಮಹಾರಾಜಗಂಜ್: ನೇಪಾಳಕ್ಕೆ ಅಕ್ರಮವಾಗಿ ನುಸುಳಲು ಯತ್ನಿಸುತ್ತಿದ್ದ ಅಮೆರಿಕದ ಪ್ರಜೆಯೊಬ್ಬನನ್ನು ಬಂಧಿಸಲಾಗಿದೆ ಎಂದು (Police Arrested USA Citizen) ಪೊಲೀಸರು ತಿಳಿಸಿದ್ದಾರೆ. ‘ಅಪರಾಧ ಮತ್ತು ಅಪರಾಧಿಗಳ ವಿರುದ್ಧ ನಡೆಯುತ್ತಿರುವ ಅಭಿಯಾನದ ಭಾಗವಾಗಿ ಹಾಗೂ ಗಡಿ…
-

Pocso Case: ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೇರಳ ಕೋರ್ಟ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 31, 2026 3:48 PM IST ಈ ಘಟನೆ ಜುಲೈ 17, 2022 ರಂದು ನಡೆದಿದ್ದು, ಆಗ 14 ವರ್ಷದ ಬಾಲಕನನ್ನು ಹರಿಯಾಣ ನೋಂದಣಿ ವಾಹನದಲ್ಲಿ ಅವನ ಮನೆಯ ಸಮೀಪದಿಂದ ಅಪಹರಿಸಿ, ಕೊಡುವಳ್ಳಿಯ ಪ್ರವಾಸಿ ಗೃಹದಲ್ಲಿ ಕ್ರೂರ ಲೈಂಗಿಕ ದೌರ್ಜನ್ಯ ಮತ್ತು ಅಸ್ವಾಭಾವಿಕ ಲೈಂಗಿಕತೆಗೆ ಒಳಪಡಿಸಲಾಯಿತು. ಸಾಂದರ್ಭಿಕ ಚಿತ್ರ ಕೋಝಿಕ್ಕೋಡ್: 2022 ರಲ್ಲಿ 14 ವರ್ಷದ ಬಾಲಕನನ್ನು ಅಪಹರಿಸಿ ಕ್ರೂರವಾಗಿ ಲೈಂಗಿಕ ದೌರ್ಜನ್ಯ ಎಸಗಿದ 29 ವರ್ಷದ ವ್ಯಕ್ತಿಗೆ ಕೇರಳ ನ್ಯಾಯಾಲಯ ಶನಿವಾರ ಜೀವಾವಧಿ…
Latest News
Search the Archives
Access over the years of investigative journalism and breaking reports
You May Have Missed













