Tag: ಮಹನ
-

Ravi Mohan: ಡಿವೋರ್ಸ್ ಆಗೋತನಕ ನಟಿಸಲ್ಲ ಎಂದ ರವಿ ಮೋಹನ್ ಹೊಸ ಸಿನಿಮಾ ಅನೌನ್ಸ್! | Ravi mohan join lcu Benz movie team weeks after announcing break from acting | | ACTPnews
ಭಾನುವಾರ, ಚಲನಚಿತ್ರ ನಿರ್ಮಾಪಕ ಲೋಕೇಶ್ ಕನಕರಾಜ್ ಅವರು ಚಿತ್ರದ ಚಿತ್ರೀಕರಣದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ರವಿ ಅವರನ್ನು LCU ಗೆ ಅಧಿಕೃತವಾಗಿ ಸ್ವಾಗತಿಸಿದರು. ಫ್ರಾಂಚೈಸಿಯ ಭಾಗವಾಗಿ ರವಿ ಇರುವ ಬಗ್ಗೆ ಅವರು ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು, ಆದರೆ ಪ್ರಮುಖ ನಟ ರಾಘವ ಲಾರೆನ್ಸ್ ಕೂಡ ಅವರನ್ನು ಯೋಜನೆಗೆ ಸ್ವಾಗತಿಸಿದರು. ರವಿ ಮೋಹನ್ ಅವರನ್ನು LCU ಗೆ ಲೋಕೇಶ್ ಕನಗರಾಜ್ ಸ್ವಾಗತಿಸಿದರು. ಸೋಮವಾರ, ಲೋಕೇಶ್ ಕನಕರಾಜ್ X (ಹಿಂದೆ ಟ್ವಿಟರ್) ನಲ್ಲಿ ರವಿ ಮೋಹನ್ ಅವರನ್ನು…
-

Ravi Mohan-Aarti: ಕೈ ಕುಯ್ದುಕೊಂಡ್ರಾ ರವಿ ಮೋಹನ್? ಯಾರಿಗಾಗಿ? ಬಿಟ್ಟು ಹೋದ ಕೆನಿಶಾ ಬಗ್ಗೆ ಏನಂದ್ರು? | Ravi mohan speaks about singer Kenisha | | ACTPnews
Last Updated:May 16, 2026 4:19 PM IST Ravi Mohan: ನಟ ರವಿ ಮೋಹನ್ ತಮ್ಮ ಕೈಯನ್ನು ತಾವೇ ಕುಯ್ದುಕೊಂಡ್ರಾ? ಕೆನಿಶಾ ಬಗ್ಗೆ ಏನು ಹೇಳಿದ್ರು? ಶಾಕಿಂಗ್ ಹೇಳಿಕೆ ಕೊಟ್ಟ ನಟ. ರವಿ ಮೋಹನ್ ಆರತಿ (Aarti Ravi) ಜೊತೆಗಿನ ವಿಚ್ಛೇದನ ಪ್ರಕ್ರಿಯೆಗಳು (Divorce Process) ಮುಗಿಯುವವರೆಗೆ ತಮ್ಮ ಸಿನಿಮಾಗಳು (Cinema) ಬಿಡುಗಡೆಯಾಗುವುದಿಲ್ಲ ಎಂದು ನಟ ರವಿ ಮೋಹನ್ (Ravi Mohan) ಬಹಿರಂಗಪಡಿಸಿದ್ದಾರೆ. ತಮ್ಮ ಮಕ್ಕಳನ್ನು ತಮ್ಮನ್ನು ನೋಡಲು ಬಿಡುತ್ತಿಲ್ಲ, ತಮ್ಮನ್ನು ತಾವು ಹಿಂಸಿಸಲಾರಂಭಿಸಿದ್ದಾರೆ ಎನ್ನುವ…
-

Ravi Mohan: ನನಗೆ ಬ್ಯಾಂಕ್ ಅಕೌಂಟ್ ಕೂಡಾ ಇಲ್ಲ ಎಂದ ರವಿ ಮೋಹನ್ ಹೇಳಿಕೆ ಬೆನ್ನಲ್ಲೇ ವೈರಲ್ ಆಗ್ತಿದೆ ಸ್ಟಾರ್ ನಟನ ಕಮೆಂಟ್ಸ್, ಜನ ಶಾಕ್ | Vikram Saying Ravi mohan | | ACTPnews
Last Updated:May 18, 2026 10:53 AM IST Ravi Mohan: ನನ್ನಲ್ಲಿ ದುಡ್ಡಿಲ್ಲ, ನನ್ನ ಬಳಿ ಅಕೌಂಟ್ ಕೂಡಾ ಇಲ್ಲ ಎಂದು ರವಿ ಮೋಹನ್ ಹೇಳಿದ್ದು ನಿಜವಾ? ನಟ ವಿಕ್ರಮ್ ಅವರ ಹಳೆಯ ವಿಡಿಯೋ ಈಗ ವೈರಲ್ ಆಗ್ತಿರೋದ್ಯಾಕೆ? ರವಿ ಮೋಹನ್ ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ನಟ ರವಿ ಮೋಹನ್ (Ravi Mohan) ಅವರು ಚೆನ್ನೈನಲ್ಲಿ (Chennai) ನಡೆಸಿದ ಸುದ್ದಿಗೋಷ್ಠಿ ಭಾರೀ ವೈರಲ್ ಆಯಿತು. ನಟ ತಮ್ಮ ವೈಯಕ್ತಿಕ ಜೀವನದ ಸಮಸ್ಯೆ, ಸವಾಲುಗಳ ಬಗ್ಗೆ ಮಾತನಾಡಿದರು.…
-

ಚೀನಾ ಕುರಿತು ಸತ್ಯ ತಿಳಿಸಿದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾಷಣ; ರಾಹುಲ್ ಗಾಂಧಿ | | ACTPnews
Last Updated:Oct 25, 2020 4:59 PM IST ಚೀನಾ ನಮ್ಮ ಭೂಮಿಯನ್ನು ಆಕ್ರಮಿಸಿರುವುದು ಸತ್ಯ. ಇದಕ್ಕೆ ಭಾರತ ಸರ್ಕಾರ ಮತ್ತು ಆರ್ಎಸ್ಎಸ್ ಅವಕಾಶ ನೀಡಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನವದೆಹಲಿ (ಅ.25): ಶಕ್ತಿ ಮತ್ತು ವ್ಯಾಪ್ತಿಯಲ್ಲಿ ಭಾರತ ಚೀನಾಕ್ಕಿಂತ ದೊಡ್ಡದಾಗಿ ಬೆಳೆಯಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ವಿಜಯದಶಮಿ ಅಂಗವಾಗಿ ಮಾತನಾಡಿದ ಅವರು, ಚೀನಾ ಆಕ್ರಮಣ ವಿರುದ್ಧ ಕಿಡಿಕಾರಿದರು. ನಾವು ಎಲ್ಲರೊಂದಿಗೆ ಸ್ನೇಹಪರವಾಗಿ ಇರುಲು ಉದ್ದೇಶಿಸಿದ್ದೇವೆ.…
Latest News
Search the Archives
Access over the years of investigative journalism and breaking reports
You May Have Missed












