Tag: ಮನವ
-

Husband-Wife: ಹೆಂಡತಿ ಕಿರುಕುಳ ಸಹಿಸೋಕೆ ಆಗ್ತಿಲ್ಲ, ದಯಾಮರಣ ನೀಡಿ! ನೊಂದ ಪತಿಯಿಂದ ಮನವಿ ಪತ್ರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 30, 2026 5:34 PM IST ವ್ಯಕ್ತಿಯೊಬ್ಬ ತನ್ನ ಪತ್ನಿಯ ಕಿರುಕುಳದಿಂದ ನೊಂದು ದಯಾಮರಣಕ್ಕೆ (euthanasia) ಮನವಿ ಮಾಡಿದ್ದಾನೆ. ತನಗೆ ದಯಾಮರಣ ನೀಡಬೇಕು ಅಂತ ಜಿಲ್ಲಾಧಿಕಾರಿಗೆ ಮನವಿ ಪತ್ರ ಬರೆದಿದ್ದಾನೆ. ನನ್ನ ಪತ್ನಿ (Wife) ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ನಾನು ಪೊಲೀಸರಿಗೆ (Police) ಅನೇಕ ಸಲ ದೂರು ನೀಡಿದ್ದೇನೆ ಎಂದಿದ್ದಾರೆ. ದಯಾಮರಣಕ್ಕೆ ಮನವಿ ಮಾಡಿದ ವ್ಯಕ್ತಿ ಗುಜರಾತ್: ಸೂರತ್ನ (Surat) ವ್ಯಕ್ತಿಯೊಬ್ಬ ತನ್ನ ಪತ್ನಿಯ ಕಿರುಕುಳದಿಂದ ನೊಂದು ದಯಾಮರಣಕ್ಕೆ (euthanasia) ಮನವಿ ಮಾಡಿದ್ದಾನೆ.…
-

Tirumala: ದಯಮಾಡಿ ಅಲ್ಲಿವರೆಗೂ ತಿರುಮಲಕ್ಕೆ ಬರಬೇಡಿ, ಭಕ್ತರಿಗೆ ಟಿಟಿಡಿ ವಿಶೇಷ ಮನವಿ; ತಿಮ್ಮಪ್ಪನ ದರ್ಶನಕ್ಕೆ ಬರೋಬ್ಬರಿ 30 ಗಂಟೆಗಳ ಕಾಲ ಕಾಯಲೇಬೇಕು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 21, 2026 6:43 PM IST ಬುಧವಾರ ಒಂದು ದಿನ 86,315 ಮಂದಿ ಭಕ್ತರು ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದು, 44,107 ಮಂದಿ ಮುಡಿ ಅರ್ಪಿಸಿದ್ದಾರೆ. ಒಂದು ದಿನ ಹುಂಡಿ ಆದಾಯ 3.94 ಕೋಟಿ ರೂಪಾಯಿ ದಾಖಲಾಗಿದೆ. News18 Tirumala: ಪವಿತ್ರ ಪುಣ್ಯಕ್ಷೇತ್ರ ಕೋಟಿ ಕೋಟಿ ಭಕ್ತರು ವೈಕುಂಠವಾಗಿ (Vaikuntha) ಭಾವಿಸಿ ಆಗಮಿಸುವ ತಿರುಮಲ ಕ್ಷೇತ್ರ (TTD) ಭಕ್ತರೊಂದಿಗೆ ತುಂಬಿ ತುಳುಕುತ್ತಿದೆ. ಬೇಸಿಗೆ ರಜೆ, ವಿದ್ಯಾರ್ಥಿಗಳಿಗೆ (Parents and Children) ಪರೀಕ್ಷೆ ಪೂರ್ತಿ ಆಗಿರುವುದು, ಪರೀಕ್ಷಾ…
-

Manav Suthar: ಸ್ಪಿನ್ ಮೋಡಿಯಿಂದಲೇ ದಿಗ್ಗಜ ಆಟಗಾರನ್ನು ಅಚ್ಚರಿಗೊಳಿಸಿದ್ದ ಬೌಲರ್ ಭಾರತ ತಂಡಕ್ಕೆ ಆಯ್ಕೆ! ಯಾರು ಈ ಮಾನವ್ ಸುತಾರ್? | | ACTPnews
Last Updated:May 19, 2026 8:49 PM IST ಟೆಸ್ಟ್ ತಂಡದಲ್ಲಿ ಹೊಸ ಮುಖಗಳಿಗೂ ಸಹ ಅವಕಾಶ ನೀಡಲಾಗಿದ್ದು, ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ಮಾನವ್ ಸುತಾರ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಮಾನವ್ ಸುತಾರ್ ಯಾರು? ಹಿನ್ನೆಲೆ ಏನು? ಅನ್ನೋದರ ಫುಲ್ ಡಿಟೇಲ್ಸ್ ಇಲ್ಲಿದೆ. ಮಾನವ್ ಸುತಾರ್ ಅಫ್ಘಾನಿಸ್ತಾನ (Afghanistan) ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ (Test Match) ಬಿಸಿಸಿಐ ಭಾರತ ತಂಡವನ್ನು ಘೋಷಣೆ ಮಾಡಿದೆ. ಶುಭ್ಮನ್ ಗಿಲ್ (Shubman Gill) ಭಾರತ ತಂಡವನ್ನು ಮುನ್ನಡೆಸಲಿದ್ದು,…
Latest News
Search the Archives
Access over the years of investigative journalism and breaking reports
You May Have Missed












