Tag: ಮನಗ
-

Actress: ‘ಲಕ್ಷ್ಮೀ-ಗಣೇಶ ಇಬ್ರೂ ಮನೆಗೆ ಬಂದ್ರು’ ಅವಳಿ ಮಕ್ಕಳಿಗೆ ಅಮ್ಮನಾದ ಖ್ಯಾತ ಸೀರಿಯಲ್ ನಟಿ | | ACTPnews
Last Updated:Jun 04, 2026 3:46 PM IST Actress Life: ಖ್ಯಾತ ಕಿರುತೆರೆ ನಟಿ ಅವಳಿ ಮಕ್ಕಳಿಗೆ ತಾಯಿಯಾಗಿದ್ದಾರೆ. ಲಕ್ಷ್ಮೀ ಹಾಗೂ ಗಣೇಶ ಇಬ್ಬರೂ ಮನೆಗೆ ಬಂದ್ರು ಎಂದಿದ್ದಾರೆ. ಅವಳಿ ಮಕ್ಕಳಿಗೆ ತಾಯಿಯಾದ ನಟಿ ಈ ವರ್ಷದ ಏಪ್ರಿಲ್ನಲ್ಲಿ ತಾನು ಗರ್ಭಿಣಿ (Pregnant) ಎಂದು ಘೋಷಿಸಿದ ನಂತರ ಕಿರುತೆರೆಯ ಅತ್ಯಂತ ಮುದ್ದಾದ ಜೋಡಿ ಸಂಭಾವನಾ ಸೇಠ್ (Sambhavna Seth) ಮತ್ತು ಅವಿನಾಶ್ ದ್ವಿವೇದಿ ಈಗ ಅವಳಿ ಮಕ್ಕಳಿಗೆ (Twins) ಪೋಷಕರಾಗಿದ್ದಾರೆ. ಅವರು ತಮ್ಮ ಅಭಿಮಾನಿಗಳೊಂದಿಗೆ ಶುಭ…
-

LPG Cylinder Rules: ಜೂನ್ 1ರಿಂದ ಅಡುಗೆ ಮನೆಗೆ ಹೊಸ ಶಾಕ್; ಅದೊಂದು ಕೆಲಸ ಮಾಡಿದ್ದರೆ, ನಿಮ್ಮ ಸಿಲಿಂಡರ್ ಕನೆಕ್ಷನ್ ಕಟ್! | ವ್ಯಾಪಾರ ಸುದ್ದಿ | ACTPnews
Last Updated:May 31, 2026 11:12 PM IST LPG Cylinder Rules: ದೇಶಾದ್ಯಂತ ಕೋಟ್ಯಂತರ ಮನೆಗಳ ಅಡುಗೆಮನೆಗೆ ಸಂಬಂಧಿಸಿದಂತೆ ಜೂನ್ 1 ರಿಂದ ಅತ್ಯಂತ ಪ್ರಮುಖ ನಿಯಮಗಳು ಜಾರಿಗೆ ಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ(Social Media) ಜೂನ್ 1 ರಿಂದ ಗ್ಯಾಸ್ ಸಿಲಿಂಡರ್ ಬಂದ್ ಎಂಬ ಸುದ್ದಿಗಳು ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಗೊಂದಲ ಮತ್ತು ಆತಂಕ ಮೂಡಿಸಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಬೆಂಗಳೂರು: ದೇಶಾದ್ಯಂತ ಕೋಟ್ಯಂತರ ಮನೆಗಳ ಅಡುಗೆಮನೆಗೆ ಸಂಬಂಧಿಸಿದಂತೆ…
-

Vijay-Trish: ಸಾವಿನ ಮನೆಗೂ ಜೊತೆಯಾಗಿ ಬಂದ್ರಾ ಸಿಎಂ ವಿಜಯ್-ತ್ರಿಶಾ? ಅಜಿತ್ ಮನೆಯಲ್ಲಿ ಸ್ಟಾರ್ಸ್ | Trisha Seen with Vijay while he comes to ajith home | | ACTPnews
Last Updated:May 31, 2026 9:25 AM IST Vijay: ಅಜಿತ್ ಅವರ ತಾಯಿ ನಿಧನರಾಗಿದ್ದು ಅವರಿಗೆ ಸಾಂತ್ವನ ಹೇಳೋಕೆ ಸಿಎಂ ವಿಜಯ್ ಅವರು ಗೆಳೆಯನ ಮನೆಗೆ ಬಂದರು. ತ್ರಿಶಾ ಕೂಡಾ ಇದ್ದರು. ವಿಜಯ್-ತ್ರಿಶಾ-ಅಜಿತ್ ಅಜಿತ್ (Ajith) ಅವರ ತಾಯಿ ಮೋಹಿನಿ ಮಣಿ (Mohini Mani) ಅವರ ನಿಧನದ ನಂತರ ತಮಿಳುನಾಡು ಮುಖ್ಯಮಂತ್ರಿ (Tamil Nadu CM) ಮತ್ತು ನಟ-ರಾಜಕಾರಣಿ ವಿಜಯ್ ಅವರು ಶನಿವಾರ ಚೆನ್ನೈನಲ್ಲಿರುವ ನಟ ಅಜಿತ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಸಂತಾಪ…
-

Fresh Fruits/Vegetables: ಮನೆಗೆ ತೋಟದಿಂದ ನೇರವಾಗಿ ಬರುತ್ತೆ ಹಣ್ಣು-ತರಕಾರಿ; ಅದು ಕೂಡ 4 ಕ್ಲಿಕ್ಕಲ್ಲಿ, ತಾಜಾ ಮಾವಿಗಂತೂ ಇದೇ ಬೆಸ್ಟ್ ಆಯ್ಕೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 30, 2026 10:47 AM IST ಬೆಂಗಳೂರುದಲ್ಲಿ HOPCOMS ಮತ್ತು ಭಾರತೀಯ ಅಂಚೆ ಇಲಾಖೆ ಸೇರಿ ರೈತರ ಅಂಚೆ ಯೋಜನೆ ಆರಂಭ, ವೆಬ್ಸೈಟ್ ಮೂಲಕ ಆರ್ಡರ್ ಮಾಡಿದ ಮಾವು ಮತ್ತು ಇತರೆ ಹಣ್ಣು ತರಕಾರಿಗಳನ್ನು 24 ಗಂಟೆಯಲ್ಲಿ ಮನೆಗೆ ತಲುಪಿಸುತ್ತಾರೆ ಮಾವಿನ ಹಣ್ಣು ಮನೆ ಬಾಗಿಲಿಗೆ! ಬೆಂಗಳೂರು; ಟ್ರಾಫಿಕ್ನಲ್ಲಿ ಸಿಲುಕಿ ಮಾವಿನಹಣ್ಣು (Mango) ತರಲು ಬೇಸರವೇ? ನಿಮ್ಮ ಬಡಾವಣೆಯಲ್ಲಿ ಹಾಪ್ಕಾಮ್ಸ್ ಮಳಿಗೆ ಇಲ್ವಾ? ಹಾಗಾದ್ರೆ ಈ ಸುದ್ದಿ (News) ಮಿಸ್ ಮಾಡ್ದೆ ಓದಿ! ಕೇವಲ…
-

BMTC: ನಿಮ್ಮ ಮನೆಗೇ ಬರುತ್ತೆ BMTC, 7 ಕಿಲೋಮೀಟರ್ ಓಡಾಟ ತಪ್ಪಿತು; 11 ನಿಲ್ದಾಣ, 14 ಏರಿಯಾ ಜನರಿಗೆ ಅನುಕೂಲ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 28, 2026 10:58 AM IST ಬಿಡಿಎ ಕಮ್ಮಿನಿಕೆ ಅಪಾರ್ಟ್ಮೆಂಟ್ಸ್ ನಿವಾಸಿಗಳ ಸರ್ವೆ, ಫಾಲೋ ಅಪ್ ಬಳಿಕ BMTC ಮೇ 18ರಿಂದ ಹೊಸ ಬಸ್ ಆರಂಭಿಸಿದೆ, 45 ದಿನ ಟ್ರಯಲ್, ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದರೆ ಸೇವೆ ರದ್ದಾಗುವ ಸಂಭವ BMTC ಬೆಂಗಳೂರು: ಮೆಟ್ರೋ, ಬಸ್ಸಿಗಾಗಿ (Bus) ಪರದಾಡುವುದು ಬೆಂಗಳೂರಿಗರಿಗೆ (Bengaluru) ಕಾಮನ್. ನೂರಾರು ಬಾರಿ ಬಿಎಂಟಿಸಿಗೆ (BMTC) ದೂರು ನೀಡಿದರೂ ಅಧಿಕಾರಿಗಳು (Officers) ಕ್ಯಾರೇ ಎನ್ನುವುದಿಲ್ಲ ಎಂಬುದು ಹಲವರ ಗೋಳು. ಆದರೆ, ಇಲ್ಲೊಂದು…
-

Surprising Story: ಒಂದೇ ರಾತ್ರಿಯಲ್ಲಿ ಅದೃಷ್ಟ ಬದಲಿಸಿತು ʼ2ʼ; ಸಾಲದ ಮೇಲೆ ಸಾಲ, ಮನೆಗೂ ಕಂಟಕ, 76 ವರ್ಷದ ಅಜ್ಜನ ಬದುಕಲ್ಲಿ ಆಗಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 24, 2026 9:45 PM IST ಕೇರಳದ ಕೊಲ್ಲಂನ ಸೂರನಾಡ್ ನಿವಾಸಿ ಲಾಟರಿ ಮಾರಾಟಗಾರ ಪೊನ್ನನ್ ಕುಟುಂಬ, ಕೇರಳ ರಾಜ್ಯ ಲಾಟರಿಯ ವಿಶು ಬಂಪರ್ ಬಿಆರ್-109 ನಲ್ಲಿ VB 135452 ಟಿಕೆಟ್ ಮೂಲಕ 12 ಕೋಟಿ ಮೊದಲ ಬಹುಮಾನ ಗೆದ್ದು ಸಾಲಬಾಧೆಯಿಂದ ಹೊರಬಂದಿದೆ ಭಾಗ್ಯವಂತರು! ಕೇರಳ: ಅದೃಷ್ಟ ಅನ್ನೋದು ಯಾವಾಗ, ಯಾರಿಗೆ, ಹೇಗೆ ಒಲಿಯುತ್ತೆ ಅಂತ ಯಾರೂ ಊಹಿಸಲು ಸಾಧ್ಯವಿಲ್ಲ! ಇಲ್ಲೊಂದು ಬಡ ಕುಟುಂಬಕ್ಕೆ ರಾತ್ರೋರಾತ್ರಿ ಅದೃಷ್ಟದ ದೇವತೆ (Goddess) ಭರ್ಜರಿಯಾಗಿ ಒಲಿದಿದ್ದಾಳೆ. ಪ್ರತಿದಿನ…
-

Allu Arjun: ಮಗನ ಆಸೆ ಈಡೇರಿಸಿದ ಅಲ್ಲು ಅರ್ಜುನ್; ಮನೆಗೆ ಬಂದ ಆರ್ಸಿಬಿ ಸ್ಟಾರ್ ಕ್ರಿಕೆಟರ್! | | ACTPnews
Last Updated:May 24, 2026 2:19 PM IST ಆರ್ಸಿಬಿ ಸ್ಟಾರ್ ಕ್ರಿಕೆಟರ್ ವೆಂಕಟೇಶ್ ಅಯ್ಯರ್ ತಮ್ಮ ನೆಚ್ಚಿನ ನಾಯಕ ನಟ ಅಲ್ಲು ಅರ್ಜುನ್ ಅವರನ್ನ ಭೇಟಿ ಆಗಿದ್ದಾರೆ. ಅವರ ಮನೆಯಲ್ಲಿಯೇ ಮೀಟ್ ಆಗಿ ಸುಮಾರು ಹೊತ್ತು ಮಾತನಾಡಿದ್ದಾರೆ. ಇದೇ ವೇಳೆ ಅಲ್ಲು ಅರ್ಜುನ್ ಪುತ್ರ ಅಲ್ಲು ಅಯಾನ್ಗೆ ತಮ್ಮ ಸಹಿ ಇರೋ ಜರ್ನಿ ಕೂಡ ಕೊಟ್ಟಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ. ಮಗನ ಆಸೆ ಈಡೇರಿಸಿದ ಅಲ್ಲು ಅರ್ಜುನ್; ಮನೆಗೆ ಬಂದ ಆರ್ಸಿಬಿ…
-

Salman Khan: ನಟ ಸಲ್ಮಾನ್ ಖಾನ್ ಮನೆಗೆ ಇದ್ದಕಿದ್ದ ಹಾಗೆ ವಿಶೇಷ ಅತಿಥಿ ಆಗಮನ! ಗಾಬರಿಯಾದ ಅಭಿಮಾನಿಗಳು! | | ACTPnews
Last Updated:May 19, 2026 1:59 PM IST Salman Khan: ಬಾಲಿವುಡ್ ನಟ ಸಲ್ಮಾನ್ ಖಾನ್ ( ಅವರ ಮುಂಬೈನ ಪ್ರಸಿದ್ಧ ಗ್ಯಾಲಕ್ಸಿ ಅಪಾರ್ಟ್ಮೆಂಟ್ (Galaxy Apartment) ಮುಂಭಾಗದಲ್ಲಿ ಸೋಮವಾರ ಹಾವೊಂದು ಪತ್ತೆಯಾಗಿದೆ. ಹಾವು ಕಾಣಿಸಿಕೊಂಡ ಸುದ್ದಿ ಕೇಳಿ ನಿವಾಸಿಗಳಲ್ಲಿ ಸ್ವಲ್ಪ ಸಮಯದವರೆಗೆ ಭಯಭೀತರಾಗಿದ್ದು,ಬಳಿಕ ಆ ಹಾವನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಸಲ್ಮಾನ್ ಖಾನ್ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರ ಮುಂಬೈನ ಪ್ರಸಿದ್ಧ ಗ್ಯಾಲಕ್ಸಿ ಅಪಾರ್ಟ್ಮೆಂಟ್ (Galaxy Apartment) ಮುಂಭಾಗದಲ್ಲಿ ಸೋಮವಾರ ಹಾವೊಂದು…
Latest News
Search the Archives
Access over the years of investigative journalism and breaking reports
You May Have Missed












