Tag: ಭರತದ
-

ಭಾರತದ ಮೇಲೆ ಚೀನಾದ ಆಕ್ರಮಣಕಾರಿ ವರ್ತನೆ ಖಂಡಿಸುವ ರಕ್ಷಣಾ ಮಸೂದೆಗೆ ಅಮೆರಿಕದ ಸಂಸತ್ ಮತ್ತೊಮ್ಮೆ ಅಂಗೀಕಾರ | | ACTPnews
Last Updated:Jan 02, 2021 1:52 PM IST ಭಾರತದ ಗಡಿಭಾಗ, ಸಾಗರ ಪ್ರದೇಶಗಳಲ್ಲಿ ಚೀನಾ ದೇಶ ತನ್ನ ನೆರೆ ರಾಷ್ಟ್ರಗಳೊಂದಿಗೆ ಸಂಘರ್ಷಕ್ಕೆ ನಿಂತಿರುವುದನ್ನು ಖಂಡಿಸುವ ನಿರ್ಣಯ ಸೇರಿದಂತೆ ಹಲವು ಮಹತ್ವದ ಅಂಶಗಳಿರುವ ಎನ್ಡಿಎಎ ಕಾಯ್ದೆಗೆ ಅಮೆರಿಕದ ಸಂಸತ್ತು ಅನುಮೋದನೆ ನೀಡಿದೆ. ವಾಷಿಂಗ್ಟನ್(ಜ. 02): ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರೋಧದ ನಡುವೆಯೂ ಇಂದು ರಕ್ಷಣಾ ಮಸೂದೆಗೆ ಅಮೆರಿಕ ಸಂಸತ್ತು (ದ್ವಿಪಕ್ಷೀಯ ಜಂಟಿ ಸದನ) ಅನುಮೋದನೆ ನೀಡಿದೆ. ಇದರೊಂದಿಗೆ 740 ಬಿಲಿಯನ್ ಡಾಲರ್ (54 ಲಕ್ಷ ಕೋಟಿ…
-

Ladakh Tension – ಲಡಾಖ್ನಲ್ಲಿ ಭಾರತದ ಗಡಿಯೊಳಗೆ ನುಸುಳಿದ ಚೀನೀ ಸೈನಿಕನ ಸೆರೆ | | ACTPnews
Last Updated:Jan 09, 2021 3:43 PM IST ಲಡಾಖ್ನ ದಕ್ಷಿಣ ಪ್ಯಾಂಗೋಂಗ್ ಸರೋವರದ ಬಳಿ ಭಾರತದ ಗಡಿಭಾಗ ಪ್ರವೇಶ ಮಾಡಿರುವ ಚೀನಾದ ಪಿಎಲ್ಎ ಸೈನಿಕನನ್ನು ಭಾರತೀಯ ಸೇನೆ ಸೆರೆ ಹಿಡಿದು ವಿಚಾರಣೆ ನಡೆಸುತ್ತಿದೆ. ನವದೆಹಲಿ(ಜ. 09): ಕಳೆದ ವರ್ಷ ಭಾರತ ಮತ್ತು ಚೀನಾ ಸೇನಾಪಡೆಗಳ ಹಲವು ಸಂಘರ್ಷಗಳಿಗೆ ಸಾಕ್ಷಿಯಾಗಿದ್ದ ಲಡಾಖ್ನ ಪಾಂಗಾಂಗ್ ಸರೋವರ ಬಳಿ ಚೀನೀ ಸೈನಿಕನೊಬ್ಬನನ್ನು ಭಾರತೀಯ ಸೇನೆ ಸೆರೆ ಹಿಡಿದಿರುವುದು ತಿಳಿದುಬಂದಿದೆ. ಲಡಾಖ್ನ ಭಾರತೀಯ ಭಾಗದ ಎಲ್ಎಸಿಯೊಳಗೆ ಪಿಎಲ್ಎ ಸೈನಿಕ ಅತಿಕ್ರಮ ಪ್ರವೇಶ…
-

General Knowledge: ಭಾರತದ ಶೇಕ್ಸ್ಪಿಯರ್ ಎಂದು ಯಾರನ್ನು ಕರೆಯಲಾಗುತ್ತಿತ್ತು? ಭಾರತೀಯ ಕಲೆ, ಸಂಸ್ಕೃತಿಗೆ ಅವರ ಕೊಡುಗೆ ಏನು? | Who was called the Shakespeare of India? | ಟ್ರೆಂಡಿಂಗ್ ಸುದ್ದಿ | ACTPnews
ಶೇಕ್ಸ್ಪಿಯರ್ನಂತೆ ಹೆಸರುವಾಸಿ ಭಾರತದಲ್ಲಿ ಕೂಡ ಒಬ್ಬ ಪೌರಾಣಿಕ ಕವಿ ಹಾಗೂ ನಾಟಕಕಾರರು ತಮ್ಮ ಅದ್ಭುತ ಕೃತಿಗಳಿಗೆ ಹೆಸರುವಾಸಿಯಾಗಿದ್ದಾರೆ. ಇವರು ಕೂಡ ಶೇಕ್ಸ್ಪಿಯರ್ನಂತೆಯೇ ತಮ್ಮ ಬರಹ ಹಾಗೂ ಕಾವ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ ಬರಹಗಳು ಪ್ರೀತಿ, ಪ್ರಕೃತಿ ಮತ್ತು ಆಳವಾದ ಭಾವನೆಗಳನ್ನು ಸುಂದರವಾಗಿ ವ್ಯಕ್ತಪಡಿಸುತ್ತವೆ, ಇದು ಅವರನ್ನು ಭಾರತದ ಅತ್ಯಂತ ಮೆಚ್ಚುಗೆ ಪಡೆದ ಸಾಹಿತ್ಯ ವ್ಯಕ್ತಿಗಳಲ್ಲಿ ಒಬ್ಬರನ್ನಾಗಿ ಮಾಡುತ್ತದೆ. ಹಾಗೂ ಭಾರತದ ಶೇಕ್ಸ್ಪಿಯರ್ ಎಂಬ ಬಿರುದು ಅವರಿಗೆ ಲಭಿಸಿದೆ. ವಿಲಿಯಂ ಶೇಕ್ಸ್ಪಿಯರ್ ಯಾರು? ವಿಲಿಯಂ ಶೇಕ್ಸ್ಪಿಯರ್ ಪ್ರಸಿದ್ಧ ಇಂಗ್ಲಿಷ್ ನಾಟಕಕಾರ,…
-

ಭಾರತದ 8 ಅತ್ಯುತ್ತಮ ಸ್ಟ್ರೀಟ್ ಫುಡ್ ಡೆಸ್ಟಿನೇಷನ್ | Top 8 Street Food Places in India Delhi Mumbai Kolkata | ಲೈಫ್ಸ್ಟೈಲ್ | ACTPnews
ಒಂದೊಂದು ರಾಜ್ಯದಲ್ಲಿ ಒಂದೊಂದು ಸ್ಟ್ರೀಡ್ಫುಡ್ ಫೇಮಸ್ ನಮ್ಮಲ್ಲಿ. ಹಾಗಿದ್ರೆ ಇಲ್ಲಿ ದೇಶದಾದ್ಯಂತ ಸ್ಟ್ರೀಡ್ಫುಡ್ಗಳಿಗೆ ಹಾಟ್ಸ್ಪಾಟ್ ಆಗಿರುವ ಕೆಲ ತಾಣಗಳು ಯಾವುವು ಅಂತಾ ನೋಡೋಣ. ಭಾರತದ 8 ಅತ್ಯುತ್ತಮ ಸ್ಟ್ರೀಡ್ಫುಡ್ ಡೆಸ್ಟಿನೇಷನ್ ದೆಹಲಿ – ಸ್ಟ್ರೀಟ್ ಫುಡ್ ಕ್ಯಾಪಿಟಲ್ ದೆಹಲಿಯನ್ನು ಬೀದಿ ಆಹಾರದ ರಾಜಧಾನಿ ಅಂದ್ರೆ ತಪ್ಪಾಗಲ್ಲ. ಇಲ್ಲಿ ಸಿಗುವ ಚೋಲೆ ಬಟೂರೆನಿಂದ ಹಿಡಿದು ಗರಿಗರಿಯಾದ ಗೋಲ್ಗಪ್ಪಾದವರೆಗೆ ಅನೇಕ ಬಗೆಗಳಿವೆ. ದೆಹಲಿಗೆ ಹೋದರೆ ಸ್ಟ್ರೀಟ್ಫುಡ್ ಸವಿಯಲು ಚಾಂದಿನಿ ಚೌಕ್ ಮತ್ತು ಕನ್ನಾಟ್ ಪ್ಲೇಸ್ಗೆ ಮಿಸ್ ಮಾಡದೇ ಹೋಗಬೇಕು. ಮುಂಬೈ…
-

Indo-China Conflict: ಭಾರತದ ಗಡಿಯೊಳಗೆ ನುಗ್ಗಿದ್ದ 200 ಚೀನೀ ಸೈನಿಕರು, ಎಲ್ಲರನ್ನೂ ವಶಕ್ಕೆ ಪಡೆದ ಭಾರತೀಯ ಸೇನೆ | | ACTPnews
Last Updated:Oct 08, 2021 9:38 AM IST Indo-China Conflict: ಈ ಕುರಿತಾಗಿ ಭಾರತೀಯ ಸೇನೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಆದಾಗ್ಯೂ ರಕ್ಷಣಾ ಮತ್ತು ಭದ್ರತಾ ಮೂಲಗಳು ನ್ಯೂಸ್ 18ಗೆ ನೀಡಿರುವ ಮಾಹಿತಿ ಪ್ರಕಾರ, ಭಾರತೀಯ ರಕ್ಷಣಾ ವ್ಯವಸ್ಥೆಗೆ ಯಾವುದೇ ಹಾನಿಯಾಗಿಲ್ಲ. ಸಾಂದರ್ಭಿಕ ಚಿತ್ರ Indo-China Conflict: ಚೀನಾದಿಂದ(China) ಭಾರತದ ಗಡಿಯೊಳಗೆ(India Border) ನುಸುಳಲು ಯತ್ನಿಸಿದ ಚೀನೀ ಸೈನಿಕರನ್ನು(China Military) ಅರುಣಾಚಲ ಪ್ರದೇಶದ(Arunachal Pradesh) ತವಾಂಗ್(Tawang)ನಲ್ಲಿ ಭಾರತೀಯ ಸೈನಿಕರು ತಾತ್ಕಾಲಿಕವಾಗಿ ವಶಕ್ಕೆ(Detained) ಪಡೆದಿದ್ದರು.…
Latest News
Search the Archives
Access over the years of investigative journalism and breaking reports
You May Have Missed












