Tag: ಬನನಲಲ
-

Allu Arjun: ಮೋದಿ ಕರೆ ಬೆನ್ನಲ್ಲೇ ಲಕ್ಷುರಿ ಪ್ರೈವೆಟ್ ಜೆಟ್ ಬಿಟ್ಟು ಕಮರ್ಷಿಯಲ್ ಫ್ಲೈಟ್ ಹತ್ತಿದ ಪುಷ್ಪ ಸ್ಟಾರ್! | | ACTPnews
Last Updated:May 28, 2026 12:52 PM IST Allu Arjun: ನೂರಾರು ಕೋಟಿ ಆಸ್ತಿಯ ಒಡೆಯ ಅಲ್ಲು ಅರ್ಜುನ್ ಲಕ್ಷುರಿ ಪ್ರೈವೆಟ್ ಜೆಟ್ ಬಿಟ್ಟು ಕಮರ್ಷಿಯಲ್ ಫ್ಲೈಟ್ ಹತ್ತಿದ್ದಾರೆ. ಕಮಲ್ ಹಾಸನ್ ಬೆನ್ನಲ್ಲೇ ಮತ್ತೊಬ್ಬ ನಟ ಮೋದಿ ಕರೆಯ ಬೆನ್ನಲ್ಲೇ ಲಕ್ಷುರಿ ಬದಿಗೊತ್ತಿದ್ದಾರೆ. ಅಲ್ಲು ಅರ್ಜುನ್ ಸಾಮಾನ್ಯವಾಗಿ ದೊಡ್ಡ ಸ್ಟಾರ್ ನಟ- ನಟಿಯಾರಾಗಲಿ, ಆಟಗಾರರಾಗಲಿ, ರಾಜಕಾರಣಿಗಳು ಒಂದು ಊರಿನಿಂದ ಇನ್ನೊಂದು ಊರಿಗೆ ತೆರಳಬೇಕು ಎಂದರೆ ಖಾಸಗಿ ಜೆಟ್ (Private Jet) ಅಥವಾ ಖಾಸಗಿ ಹೆಲಿಕಾಪ್ಟರ್ನಲ್ಲಿ ಹೋಗುತ್ತಾರೆ.…
-

ಭಾರತದಲ್ಲಿ ಟಿಕ್ ಟಾಕ್ ನಿಷೇಧದ ಬೆನ್ನಲ್ಲೇ ಚೀನಾದಲ್ಲಿ ಮೋದಿ ಅವರ ವೇಬೋ ಖಾತೆಯ ಪೋಸ್ಟ್ಗಳು ಡಿಲೀಟ್ | | ACTPnews
Last Updated:Jul 01, 2020 6:21 PM IST 10 ದಿನಗಳ ಹಿಂದೆ ಚೀನಾ ವೀಚ್ಯಾಟ್ ಮತ್ತು ವೇಬೋದಲ್ಲಿ ಭಾರತೀಯ ರಾಯಭಾರಿ ಕಚೇರಿ ಹೊಂದಿದ್ದ ಖಾತೆಗಳಲ್ಲೂ ಕೆಲವು ಪೋಸ್ಟ್ಗಳು ಡಿಲೀಟ್ ಆಗಿದ್ದವು. ಪ್ರಧಾನಿ ಮೋದಿ ಅವರದ್ದು ಸೇರಿ ಭಾರತದ ಮೂರು ಅಧಿಕೃತ ಹೇಳಿಕೆಗಳನ್ನ ವಿಚ್ಯಾಟ್ ಅಕೌಂಟ್ನಿಂದ ಡಿಲೀಟ್ ಮಾಡಲಾಗಿತ್ತು. ನವದೆಹಲಿ(ಜುಲೈ 01): ಭಾರತದಲ್ಲಿ 59 ಚೀನೀ ಆ್ಯಪ್ಗಳನ್ನ ನಿಷೇಧಿಸುವ ಕ್ರಮ ಜಾರಿಯಾದ ಬೆನ್ನಲ್ಲೇ ಇವತ್ತು ಚೀನಾದ ಸೋಷಿಯಲ್ ಮೀಡಿಯಾದಲ್ಲಿ ಪ್ರಧಾನಿ ಮೋದಿ ಹೊಂದಿದ್ದ ಖಾತೆಗಳಲ್ಲಿ ಪೋಸ್ಟ್ಗಳು ಡಿಲೀಟ್…
-

India-U ತೈಲ ಬಿಕ್ಕಟ್ಟಿನಿಂದ ಭಾರತ-ಯುಎಸ್ ಶಸ್ತ್ರಾಸ್ತ್ರ ಒಪ್ಪಂದದವರೆಗೆ, ದೆಹಲಿಗೆ ಆಗಮಿಸಿದ ಬೆನ್ನಲ್ಲೇ ಮಾರ್ಕೊ ರೂಬಿಯೊ 5 ದೊಡ್ಡ ಘೋಷಣೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ತೈಲದ ಮೇಲೆ ಭಾರತಕ್ಕೆ ಕೊಡುಗೆ ಭಾರತವು ಪ್ರಸ್ತುತ ತನ್ನ ಹೆಚ್ಚಿನ ತೈಲವನ್ನು ರಷ್ಯಾದಿಂದ ಖರೀದಿಸುತ್ತದೆ, ಆದರೆ ಈಗ ಭಾರತದ ತೈಲ ಅಗತ್ಯಗಳನ್ನು ಪೂರೈಸುವಲ್ಲಿ ಅಮೆರಿಕಾ ಮುಂಚೂಣಿಯಲ್ಲಿರಲು ಬಯಸುತ್ತದೆ. ಈ ನಿಟ್ಟಿನಲ್ಲಿ, ರುಬಿಯೊ ಮೊದಲ ದಿನ ಭಾರತಕ್ಕೆ ಮಹತ್ವದ ಕೊಡುಗೆಯನ್ನು ನೀಡಿದರು. ಹಾರ್ಮುಜ್ನಲ್ಲಿ ಪೂರೈಕೆಗಳ ಅಡಚಣೆ ಮತ್ತು ತೈಲ ಕೊರತೆಯನ್ನು ಗುರುತಿಸಿದ ರುಬಿಯೊ, ಭಾರತಕ್ಕೆ ಹೊಸ ಪೂರೈಕೆ ಮಾರ್ಗಗಳನ್ನು ತೆರೆಯಲು ಮುಂದಾದರು. ಈ ಪ್ರಯತ್ನವನ್ನು ಬೆಂಬಲಿಸಲು ಅವರು ವೆನೆಜುವೆಲಾವನ್ನು ಸಹ ಮುಂದಿಟ್ಟರು. ಭಾರತದ ಇಂಧನ ಪೂರೈಕೆಯನ್ನು ವೈವಿಧ್ಯಗೊಳಿಸಲು, ಹೊಸ…
-

Dhurandhar 2: ಧುರಂಧರ್-2 ಒಟಿಟಿ ಎಂಟ್ರಿ ಬೆನ್ನಲ್ಲೇ ಮುಗಿಬಿದ್ದು ನೋಡಿದ ಜನ! ಪಾಕಿಸ್ತಾನದಲ್ಲಿ ಸರ್ವರ್ ಕ್ರ್ಯಾಶ್! | | ACTPnews
Last Updated:May 16, 2026 3:26 PM IST Dhurandhar: ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅಭಿನಯದ ಧುರಂಧರ್ 2 (Dhurandhar 2) ಚಿತ್ರವನ್ನು ಒಟಿಟಿಯಲ್ಲಿ ಕಾಣಲು ಎಲ್ಲರೂ ಕಾಯುತ್ತಿದ್ದರು. ಕೊನೆಗೂ ಈ ಚಿತ್ರ ಒಟಿಟಿ (OTT) ಯಲ್ಲಿ ಬಿಡುಗಡೆಯಾಗಿದ್ದು, ಇದರಿಂದ ಪಾಕಿಸ್ತಾನದಲ್ಲಿ (Pakistan) ದೊಡ್ಡ ಮಟ್ಟದ ಕೋಲಾಹಲ ಸೃಷ್ಟಿಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಧುರಂಧರ್-2 ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅಭಿನಯದ ಧುರಂಧರ್ 2 (Dhurandhar 2) ಚಿತ್ರವನ್ನು ಒಟಿಟಿಯಲ್ಲಿ…
-

Twisha Sharma Case: ಸಿನಿಮೀಯ ಶೈಲಿಯಲ್ಲಿ ತ್ವಿಷಾ ಪತಿಯನ್ನ ವಶಕ್ಕೆ ಪಡೆದ ಪೊಲೀಸ್! ಅರೆಸ್ಟ್ ಬೆನ್ನಲ್ಲೇ ಸಮರ್ಥ್ಗೆ ಮತ್ತೊಂದು ಬಿಗ್ ಶಾಕ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 22, 2026 10:12 PM IST Twisha Sharma Case: ಕೋರ್ಟ್ನಲ್ಲಿ ಶರಣಾಗುವ ನಾಟಕವಾಡಿದ ಮೃತ ತ್ವಿಷಾ ಪತಿ; ಕೊನೆಗೂ ಸಿನಿಮೀಯ ಶೈಲಿಯಲ್ಲಿ ಹಿಡಿದ ಪೊಲೀಸ್, ಬಂಧನದ ಬೆನ್ನಲ್ಲೇ ಬಾರ್ ಕೌನ್ಸಿಲ್ನಿಂದ ಸಮರ್ಥ ಲೈಸೆನ್ಸ್ ರದ್ದು, ತನಿಖೆ CBI ಹೆಗಲಿಗೆ. ಸಿನಿಮೀಯ ಶೈಲಿಯಲ್ಲಿ ತ್ವಿಷಾ ಪತಿ ಬಂಧಿಸಿದ ಪೊಲೀಸ್! ಜಬಲ್ಪುರ್ (ಮಧ್ಯಪ್ರದೇಶ): ನೋಯ್ಡಾ ಮೂಲದ 33 ವರ್ಷದ ತ್ವಿಷಾ ಶರ್ಮಾ (Twisha Sharma) ಸಾವಿನ ಪ್ರಕರಣದಲ್ಲಿ ಹತ್ತು ದಿನಗಳಿಂದ ತಲೆಮರೆಸಿಕೊಂಡಿದ್ದ ಪತಿ ಸಮರ್ಥ್ ಸಿಂಗ್…
-

Indo-China Crisis: ಮಾತುಕತೆ ಬೆನ್ನಲ್ಲೇ ಕ್ಯಾತೆ ತೆಗೆದ ಚೀನಾ; ಗಡಿ ವಿವಾದಕ್ಕೆ ಭಾರತವೇ ಕಾರಣ ಎಂದ ಡ್ರ್ಯಾಗನ್ | | ACTPnews
Last Updated:Sep 05, 2020 1:08 PM IST ಮಾಸ್ಕೋದಲ್ಲಿ ರಾಜನಾಥ್ ಸಿಂಗ್ ಹಾಗೂ ವೀ ಫೆಂಗಿ ಮಾತುಕತೆ ನಡೆಸಿದ್ದರು. ಈ ವೇಳೆ ಚೀನಾದ ಜೊತೆಗಿನ ಗಡಿ ಸಮಸ್ಯೆ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಈ ಬೆನ್ನಲ್ಲೇ ಚೀನಾ ಹೊಸ ಕ್ಯಾತೆ ತೆಗೆದಿದೆ. ನವದೆಹಲಿ (ಸೆಪ್ಟೆಂಬರ್ 5): ಎರಡೂ ರಾಷ್ಟ್ರಗಳ ನಡುವೆ ಬಿಕ್ಕಟ್ಟು ಮೂಡಲು ಭಾರತ ನೇರ ಕಾರಣ. ಲಡಾಕ್ನಲ್ಲಿ ಉಂಟಾಗಿರುವ ಸಮಸ್ಯೆಯ ಹೊಣೆಯನ್ನು ಭಾರತವೇ ಹೊತ್ತುಕೊಳ್ಳಬೇಕು. ನಮಗೆ ಸೇರಿದ ಒಂದೇ ಒಂದು ಇಂಚು ಭೂಮಿಯನ್ನು ನಾವು…
-

Ravi Mohan: ನನಗೆ ಬ್ಯಾಂಕ್ ಅಕೌಂಟ್ ಕೂಡಾ ಇಲ್ಲ ಎಂದ ರವಿ ಮೋಹನ್ ಹೇಳಿಕೆ ಬೆನ್ನಲ್ಲೇ ವೈರಲ್ ಆಗ್ತಿದೆ ಸ್ಟಾರ್ ನಟನ ಕಮೆಂಟ್ಸ್, ಜನ ಶಾಕ್ | Vikram Saying Ravi mohan | | ACTPnews
Last Updated:May 18, 2026 10:53 AM IST Ravi Mohan: ನನ್ನಲ್ಲಿ ದುಡ್ಡಿಲ್ಲ, ನನ್ನ ಬಳಿ ಅಕೌಂಟ್ ಕೂಡಾ ಇಲ್ಲ ಎಂದು ರವಿ ಮೋಹನ್ ಹೇಳಿದ್ದು ನಿಜವಾ? ನಟ ವಿಕ್ರಮ್ ಅವರ ಹಳೆಯ ವಿಡಿಯೋ ಈಗ ವೈರಲ್ ಆಗ್ತಿರೋದ್ಯಾಕೆ? ರವಿ ಮೋಹನ್ ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ನಟ ರವಿ ಮೋಹನ್ (Ravi Mohan) ಅವರು ಚೆನ್ನೈನಲ್ಲಿ (Chennai) ನಡೆಸಿದ ಸುದ್ದಿಗೋಷ್ಠಿ ಭಾರೀ ವೈರಲ್ ಆಯಿತು. ನಟ ತಮ್ಮ ವೈಯಕ್ತಿಕ ಜೀವನದ ಸಮಸ್ಯೆ, ಸವಾಲುಗಳ ಬಗ್ಗೆ ಮಾತನಾಡಿದರು.…
-

Hardik Pandya: ಕೆಕೆಆರ್ ವಿರುದ್ಧ ಹೀನಾಯ ಸೋಲಿನ ಬೆನ್ನಲ್ಲೇ ಮುಂಬೈ ನಾಯಕ ಹಾರ್ದಿಕ್ಗೆ ಬಿಸಿಸಿಐ ಬಿಗ್ ಶಾಕ್! ಕಾರಣ ಇಲ್ಲಿದೆ | ಕ್ರೀಡಾ ಸುದ್ದಿ | ACTPnews
Last Updated:May 21, 2026 4:44 PM IST ಬುಧವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅನುಚಿತವಾಗಿ ವರ್ತಿಸಿದ್ದಾರೆ. ಪರಿಣಾಮ ಹಾರ್ದಿಕ್ ಪಾಂಡ್ಯ ವಿರುದ್ಧ ಅಸಮಾಧಾನಗೊಂಡಿರುವ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದೆ. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ (MI) ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಿದ್ದ ಮುಂಬೈ ಇಂಡಿಯನ್ಸ್ ತಂಡ ಈಗಾಗಲೇ ಐಪಿಎಲ್ (IPL) 2026 ರಿಂದ ಹೊರಬಿದ್ದಿದೆ. ಇದರ ನಡುವೆ ಮುಂಬೈ…
-

Paaru Serial: ದಿಲೀಪ್ ರಾಜ್ ಸಾವಿನ ಬೆನ್ನಲ್ಲೇ ಪಾರು ಸೀರಿಯಲ್ ತಂಡದಲ್ಲಿದ್ದ ಮತ್ತೊಬ್ಬರು ಸಾವು | After Dileep raj another guy from paaru serial team passes away | | ACTPnews
Last Updated:May 21, 2026 3:24 PM IST Paaru Seria: ಪಾರು ಸೀರಿಯಲ್ ನಟ ದಿಲೀಪ್ ರಾಜ್ ಸಾವಿನ ಬೆನ್ನಲ್ಲೇ ಈಗ ಪಾರು ತಂಡದ ಇನ್ನೊಬ್ಬರ ಸದಸದ್ಯ ಮೃತಪಟ್ಟಿದ್ದಾರೆ. ನಂದೀಶ್ ಪಾರು ಸೀರಿಯಲ್ (Serial) ಈಗ ಸುದ್ದಿಯಾಗುತ್ತಿದೆ. ಪ್ರಸಾರ ಶುರುವಾಗಿ, ಜನರ ಮೆಚ್ಚುಗೆ ಗಳಿಸಿ ಮುಕ್ತಾಯಗೊಂಡ ಪಾರು ಸೀರಿಯಲ್ ಈಗ ಬೇರೆಯೇ ಕಾರಣಕ್ಕೆ ಸುದ್ದಿಯಾಗುತ್ತಿದೆ. ಪಾರು (Paaru) ಧಾರಾವಾಹಿಯಲ್ಲಿ ನಟಿಸಿದ್ದ ನಟ ದಿಲೀಪ್ ರಾಜ್ ಅವರ ಸಾವಿನ ಬೆನ್ನಲ್ಲಿಯೇ ಈಗ ಇದೇ ತಂಡದ ಇನ್ನೊಬ್ಬರು ಮೃತಪಟ್ಟಿದ್ದಾರೆ.…
-

Darshan: ದರ್ಶನ್ 30 ನಿಮಿಷದ ಭೇಟಿ ಬೆನ್ನಲ್ಲೇ ಪರಪ್ಪನ ಅಗ್ರಹಾರದಲ್ಲಿ ಶುರುವಾಗಿದೆ ಹೊಸ ಪ್ರಾಬ್ಲೆಂ | | ACTPnews
Last Updated:May 20, 2026 11:36 AM IST Darshan: ನಟ ದರ್ಶನ್ ಅವರು 30 ನಿಮಿಷಗಳ ಕಾಲ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ನನ್ನು ಭೇಟಿ ಮಾಡಿದ್ದೇ ತಡ ಪರಪ್ಪನ ಅಗ್ರಹಾರದಲ್ಲಿ ಈಗ ಹೊಸ ಪ್ರಾಬ್ಲೆಂ ಶುರುವಾಗಿದೆ. ಏನದು? ಜೈಲಾಧಿಕಾರಿಗಳಿಗೆ ಇದೇ ತಲೆ ನೋವಾಗುತ್ತಾ? ದರ್ಶನ್ ರೇಣುಕಾಸ್ವಾಮಿ ಕೊಲೆ (Renukaswamy Case) ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್ ಅವರು ವಿವಾಹ ವಾರ್ಷಿಕೋತ್ಸವ (Anniversary) ದಿನ ಪತ್ನಿ ಹಾಗೂ ಮಗನನ್ನು (Son) ಭೇಟಿಯಾಗಿದ್ದಾರೆ. ಆದರೆ…
Latest News
Search the Archives
Access over the years of investigative journalism and breaking reports
You May Have Missed












