Tag: ಬಜಪ
-

K. Annamalai: ಅಣ್ಣಾಮಲೈ ಹೊಸ ಪಕ್ಷ ಸ್ಥಾಪನೆ ಫಿಕ್ಸ್! ಬಿಜೆಪಿ ರಾಜೀನಾಮೆ ಅಂಗೀಕರಿಸ್ತಿದ್ದಂತೆ ಮಹತ್ವದ ಘೋಷಣೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 05, 2026 12:21 PM IST ತಮಿಳುನಾಡಿನಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ. ಬಹಳ ಹಿಂದಿನಿಂದಲೂ ತಮಿಳುನಾಡಿನಲ್ಲಿ ಬಿಜೆಪಿಯ ಮುಖವಾಗಿದ್ದ ಅಣ್ಣಾಮಲೈ ರಾಜೀನಾಮೆ ನೀಡಿದ್ದು, ಇದೀಗ ಬಿಜೆಪಿ ಹೈಕಮಾಂಡ್ ಅಣ್ಣಾಮಲೈ ಅವರ ರಾಜೀನಾಮೆಯನ್ನು ಅಂಗೀಕರಿಸಿದೆ. ಪ್ರತ್ಯೇಕ ಪಕ್ಷ ಸ್ಥಾಪನೆ ಫಿಕ್ಸ್? ತಮಿಳುನಾಡು ಬಿಜೆಪಿ (Tamilnadu BJP) ಘಟಕದಲ್ಲಿ ಇತ್ತೀಚೆಗೆ ದೊಡ್ಡ ರಾಜಕೀಯ ಬೆಳವಣಿಗೆ (Politics) ನಡೆದಿದೆ. ಹಲವು ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿಯ ಮುಖ್ಯ ಮುಖವಾಗಿದ್ದ ಕೆ.ಅಣ್ಣಾಮಲೈ (K.Annamalai Resignation) ರಾಜೀನಾಮೆ ನೀಡಿದ್ದು, ಇದೀಗ ಅವರ…
-

Cabinet Expansion: 35 ಹೊಸ ಸಚಿವರಿಂದ ಪ್ರಮಾಣ ವಚನ ಸ್ವೀಕಾರ, ಪಶ್ಚಿಮ ಬಂಗಾಳ ಬಿಜೆಪಿ ಸರ್ಕಾರದ ಹೊಸ ಟೀಮ್ ರೆಡಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಪಶ್ಚಿಮ ಬಂಗಾಳ ರಾಜ್ಯಪಾಲ ಆರ್.ಎನ್.ರವಿ ಸೋಮವಾರ ಬೆಳಿಗ್ಗೆ 11 ಗಂಟೆಗೆ ಇಲ್ಲಿನ ಲೋಕಭವನದಲ್ಲಿ ಸುವೇಂದು ಅಧಿಕಾರಿ ಅವರ ಸಂಪುಟ ವಿಸ್ತರಣೆಗಾಗಿ 35 ಬಿಜೆಪಿ ಶಾಸಕರಿಗೆ ಸಚಿವರಾಗಿ ಪ್ರಮಾಣ ವಚನ ಬೋಧಿಸಿದರು. 13 ಬಿಜೆಪಿ ಶಾಸಕರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರೆ, ಮೂವರು ರಾಜ್ಯ ಸಚಿವರಾಗಿ (ಸ್ವತಂತ್ರ ಉಸ್ತುವಾರಿ) ಮತ್ತು 19 ಇತರರನ್ನು ರಾಜ್ಯ ಸಚಿವರಾಗಿ ಪರಿಷತ್ತಿಗೆ ಸೇರಿಸಲಾಯಿತು. ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದವರು ಹೊಸದಾಗಿ ರೂಪುಗೊಂಡ ಬಿಜೆಪಿ ಸಂಪುಟದಲ್ಲಿ ಪೂರ್ಣ ಪ್ರಮಾಣದ ಮಂತ್ರಿಗಳೆಂದರೆ ದೀಪಕ್ ಬರ್ಮನ್…
-

K Annamalai: ಹೊಸ ಪಕ್ಷ ಕಟ್ಟುತ್ತಾರಾ ಅಣ್ಣಾಮಲೈ? ಬಿಜೆಪಿ ತೊರೆಯಲು ನಿರ್ಧರಿಸಿದ್ರಾ ಮಾಜಿ ಪೊಲೀಸ್ ಅಧಿಕಾರಿ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 31, 2026 8:53 PM IST K Annamalai: ಅಣ್ಣಾಮಲೈ ಬಿಜೆಪಿ ತೊರೆದು, ಹೊಸ ರಾಜಕೀಯ ಪಕ್ಷ ಸ್ಥಾಪಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಜೂನ್ 4ರಂದು ಅಣ್ಣಾಮಲೈ ಹುಟ್ಟುಹಬ್ಬವಿದ್ದು, ಅಂದು ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೆ. ಅಣ್ಣಾಮಲೈ ತಮಿಳುನಾಡು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ (BJP state president) ಕೆಳಕ್ಕಿಳಿದ ನಂತರ ಮಾಜಿ ಪೊಲೀಸ್ ಅಧಿಕಾರಿ (Former police officer) ಕೆ. ಅಣ್ಣಾಮಲೈ (K. Annamalai) ಸೈಲೆಂಟ್ ಆಗಿದ್ರು.…
-

TMC Political Crisis: ಮಮತಾ ಬ್ಯಾನರ್ಜಿಗೆ ಶಾಕ್! ಬಿಜೆಪಿ ಸೇರಲು ಗ್ರೀನ್ ಸಿಗ್ನಲ್ಗಾಗಿ ಕಾಯುತ್ತಿದ್ದಾರೆ 20ಕ್ಕೂ ಹೆಚ್ಚು ಟಿಎಂಸಿ ಸಂಸದರು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 3:52 PM IST TMC political crisis: ಪಶ್ಚಿಮ ಬಂಗಾಳದ ರಾಜಕೀಯ ಭೂಪಟ ಸಂಪೂರ್ಣವಾಗಿ ಬದಲಾಗಿದೆ. 15 ವರ್ಷಗಳ ಕಾಲ ರಾಜ್ಯವನ್ನ ಆಳಿದ ತೃಣಮೂಲ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಇದರ ನಡುವೆ, ಟಿಎಂಸಿಯ ಅಸ್ತಿತ್ವವೇ ಅಲಗಾಡುತ್ತಿದೆ. ಆ ಕುರಿತ ವರದಿ ಇಲ್ಲಿದೆ. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಕೊಲ್ಕತ್ತಾ (ಪಶ್ಚಿಮ ಬಂಗಾಳ): ವಿಧಾನಸಭಾ ಚುನಾವಣೆಯಲ್ಲಿ (Assembly Elections) ಬಿಜೆಪಿ (BJP) ಗೆಲುವು ಸಾಧಿಸಿದ್ದೇ ಮಮತಾ ಬ್ಯಾನರ್ಜಿ (Mamata Banerjee) ಅವರ ರಾಜಕೀಯ…
-

Maharashtra Election: ಫಡ್ನವೀಸ್ ಅಲ್ಲ, ಏಕನಾಥ್ ಶಿಂಧೆಯೇ ಮಹಾರಾಷ್ಟ್ರ ಮುಖ್ಯಮಂತ್ರಿ! ಏನಿದು ಬಿಜೆಪಿ ನಾಯಕರ ಹೊಸ ಲೆಕ್ಕಾಚಾರ? | Not Fadnavis, Eknath Shinde is the Chief Minister of Maharashtra! What is the new calculation of BJP leaders? | Explainers | ACTPnews
Last Updated:Nov 23, 2024 5:25 PM IST ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಏಕನಾಥ್ ಶಿಂಧೆ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ಶಿವಸೇನೆ ಶಾಸಕರು ಮತ್ತು ಸಂಸದರು ಇಚ್ಛೆಯನ್ನು ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಇನ್ನೊಂದೆಡೆ ದೇವೇಂದ್ರ ಫಡ್ನವೀಸ್ಗೆ ನಾಯಕತ್ವ ಹಸ್ತಾಂತರಿಸುವ ಸಮಯ ಬಂದಿದೆ ಎಂದು ಬಿಜೆಪಿ ನಾಯಕರು ಹೇಳಲಾರಂಭಿಸಿದ್ದಾರೆ. ಯಾರಾಗುತ್ತಾರೆ ಮಹಾ ಸಿಎಂ? ಎರಡೂವರೆ ವರ್ಷಗಳ ಹಿಂದೆ ಏಕನಾಥ್ ಶಿಂಧೆ (Eknath Shinde) ಅವರು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ (Shiv Sena chief Uddhav Thackeray)…
-

Falta Assembly Election Result: ಬಿಜೆಪಿ ವಿನ್ ಆದ್ರೂ ಫಾಲ್ಟಾ ರಿಸಲ್ಟ್ಸ್ ನೆಕ್ಸ್ಟ್ ಲೆವೆಲ್ ಟ್ವಿಸ್ಟ್; ಈಗ ಎಲ್ಲೂ ನೋಡಿದ್ರೂ ಆ ಪಕ್ಷದ್ದೇ ಹವಾ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 24, 2026 11:20 PM IST Falta Assembly Election Result: ಫಾಲ್ಟಾ ವಿಧಾನಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ದೆಬಾಂಗ್ಶು ಪಾಂಡಾ ಭಾರೀ ಬಹುಮತದಿಂದ ಗೆದ್ದು, ಸಿಪಿಎಂ ಎರಡನೇ ಸ್ಥಾನ, ಟಿಎಂಸಿ ನಾಲ್ಕನೇ ಸ್ಥಾನಕ್ಕೆ ಕುಸಿದು ಬಂಗಾಳ ರಾಜಕೀಯದಲ್ಲಿ ಬದಲಾವಣೆಯ ಸೂಚನೆ ನೀಡಿದೆ ಸಾಂಕೇತಿಕ ಚಿತ್ರ! ಗೆದ್ದಿದ್ದು ಕಮಲ, ಆದ್ರೆ ಕ್ರೆಡಿಟ್ (Credit) ಮಾತ್ರ ಆ ಪಕ್ಷಕ್ಕೆ. ಹೌದು, ಫಾಲ್ಟಾ ರಿಸಲ್ಟ್ಸ್ (Falta Assembly Election) ಇಡೀ ಗೇಮ್ ಅನ್ನೇ ಉಲ್ಟಾ ಪಲ್ಟಾ ಮಾಡಿದೆ. ಬಿಜೆಪಿ…
-

ಕಾಂಗ್ರೆಸ್ VS ಬಿಜೆಪಿ: ರಾಜ್ಯಸಭಾ ಚುನಾವಣೆಯಲ್ಲಿ ಯಾರಿಗೆ ಲಾಭ, ಯಾರಿಗೆ ನಷ್ಟ? ಇಲ್ಲಿದೆ ನೋಡಿ ಅಚ್ಚರಿಯ ವಿವರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಯಾವ ಸ್ಥಾನಗಳು ಯಾವಾಗ ಖಾಲಿಯಾಗುತ್ತಿವೆ? ಜೂನ್ 21 ಮತ್ತು ಜುಲೈ 19 ರ ನಡುವೆ ಪ್ರಸ್ತುತ ಸದಸ್ಯರ ಅವಧಿ ಮುಕ್ತಾಯಗೊಳ್ಳುವ ಸ್ಥಾನಗಳಿಗೆ ಈ ಚುನಾವಣೆಗಳು ನಡೆಯುತ್ತಿವೆ. ಈ ಸ್ಥಾನಗಳಿಂದ ನಿವೃತ್ತರಾಗುತ್ತಿರುವ ಪ್ರಮುಖ ವ್ಯಕ್ತಿಗಳಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್, ಕೇಂದ್ರ ಸಚಿವರಾದ ರವೀಂದ್ರ ಸಿಂಗ್ ಮತ್ತು ಜಾರ್ಜ್ ಕುರಿಯನ್ ಸೇರಿದ್ದಾರೆ. 26 ಸ್ಥಾನಗಳಿಗೆ ಪ್ರಸ್ತುತ ಪಕ್ಷದ ವಿಭಜನೆ ಹೀಗಿದೆ: – ಎನ್ಡಿಎ: 18 ಸ್ಥಾನಗಳು –…
-

ಚೀನಾ, ಪಾಕ್ನೊಂದಿಗೆ ಯುದ್ಧಕ್ಕೆ ದಿನಾಂಕ ನಿಗದಿ; ಉತ್ತರ ಪ್ರದೇಶ ಬಿಜೆಪಿ ಮುಖ್ಯಸ್ಥ | | ACTPnews
Last Updated:Oct 25, 2020 5:27 PM IST ಉತ್ತರ ಪ್ರದೇಶ ಬಿಜೆಪಿ ಘಟಕದ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಪಾಕಿಸ್ತಾನ ಮತ್ತು ಚೀನಾದೊಂದಿಗೆ ಯುದ್ಧ ಮಾಡುವ ಕುರಿತು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ದಿನಾಂಕ ನಿಗದಿಗೊಳಿಸಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಗಮನಸೆಳೆದಿದ್ದಾರೆ. ಲಕ್ನೋ (ಅ.25): ವಿಜಯ ದಶಮಿಯಂದು ಚೀನಾ ಗಡಿ ಸಂಘರ್ಷದ ಕುರಿತು ಮಾತನಾಡಿದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಚೀನಾ ಆಕ್ರಮಣತೆ ಜಗತ್ತಿಗೆ ಗೊತ್ತಾಗಿದೆ. ಇದಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು…
Latest News
Search the Archives
Access over the years of investigative journalism and breaking reports
You May Have Missed













