Tag: ಪಲಸ
-

Annamalai: ‘ವಿ ದಿ ಲೀಡರ್ಸ್’ ಲಾಂಚ್ ಮಾಡಿದ ಅಣ್ಣಾಮಲೈ! ಮೋದಿ ರೀತಿ ಹವಾ ಎಬ್ಬಿಸ್ತಾರಾ ಮಾಜಿ ಪೊಲೀಸ್ ಅಧಿಕಾರಿ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 05, 2026 10:47 PM IST K. Annamalai: ವಿ ದಿ ಲೀಡರ್ಸ್ ಲಾಂಚ್ ಮಾಡಿದ ಅಣ್ಣಾಮಲೈ; ಪ್ರಧಾನಿ ಮೋದಿಯ ಪ್ರಧಾನ ಸೇವಕನ ಮಾದರಿಯಲ್ಲಿ ತಮಿಳುನಾಡು ರಾಜಕೀಯಕ್ಕೆ ಹೊಸ ಕ್ರಾಂತಿ ಮಾಡಲು ಮುಂದಾದ ಸಿಂಗಂ! ಯುವ ನಾಯಕತ್ವ ಬೆಳೆಸಲು ಹೊಸ ಸಂಘಟನೆ ಶುರು. News18 ಚೆನ್ನೈ (ತಮಿಳುನಾಡು): ತಮಿಳುನಾಡು ರಾಜಕೀಯದಲ್ಲಿ (Tamil Nadu Politics) ಅತಿ ದೊಡ್ಡ ಸಂಚಲನವೊಂದು ಸೃಷ್ಟಿಯಾಗಿದೆ. ಇಷ್ಟು ದಿನ ರಾಜಕೀಯ ಪಕ್ಷದ ಚೌಕಟ್ಟಿನಲ್ಲಿ ಗುರುತಿಸಿಕೊಂಡಿದ್ದ ತಮಿಳುನಾಡು (Tamil Nadu) ಬಿಜೆಪಿ…
-

K Annamalai: ಹೊಸ ಪಕ್ಷ ಕಟ್ಟುತ್ತಾರಾ ಅಣ್ಣಾಮಲೈ? ಬಿಜೆಪಿ ತೊರೆಯಲು ನಿರ್ಧರಿಸಿದ್ರಾ ಮಾಜಿ ಪೊಲೀಸ್ ಅಧಿಕಾರಿ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 31, 2026 8:53 PM IST K Annamalai: ಅಣ್ಣಾಮಲೈ ಬಿಜೆಪಿ ತೊರೆದು, ಹೊಸ ರಾಜಕೀಯ ಪಕ್ಷ ಸ್ಥಾಪಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಜೂನ್ 4ರಂದು ಅಣ್ಣಾಮಲೈ ಹುಟ್ಟುಹಬ್ಬವಿದ್ದು, ಅಂದು ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೆ. ಅಣ್ಣಾಮಲೈ ತಮಿಳುನಾಡು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ (BJP state president) ಕೆಳಕ್ಕಿಳಿದ ನಂತರ ಮಾಜಿ ಪೊಲೀಸ್ ಅಧಿಕಾರಿ (Former police officer) ಕೆ. ಅಣ್ಣಾಮಲೈ (K. Annamalai) ಸೈಲೆಂಟ್ ಆಗಿದ್ರು.…
-

Bengaluru: ಗಂಡ ಮನೆಯಲ್ಲಿರುವ ವೇಳೆಯೇ ರೂಮ್ನಲ್ಲಿ ಪತ್ನಿ ನೇಣಿಗೆ ಶರಣು; ಪೊಲೀಸ್ ತನಿಖೆಯಲ್ಲಿ ಬಿಗ್ ಟ್ವಿಸ್ಟ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 09, 2026 12:38 PM IST ಆ ಜೋಡಿ ಮದುವೆಯಾಗಿ 8 ತಿಂಗಳಷ್ಟೆ ಆಗಿತ್ತು. ಒಂದಷ್ಟು ದಿನ ಇಬ್ಬರು ಖುಷಿ ಖುಷಿಯಾಗಿ ಒಟ್ಟಿಗೆ ಸಂಸಾರ ಕೂಡ ನಡೆಸಿದ್ದರು. ಬಳಿಕ ಆದೇನಾಯ್ತೊ ಏನೋ ದಂಪತಿಗಳ ನಡುವೆ ವೈಮನಸ್ಸು ಉಂಟಾಗಿತ್ತು. ಇದೆ ವಿಚಾರಕ್ಕೆ ಬೇಸತ್ತ ಮಹಿಳೆ ಇಹಲೋಕ ತ್ಯಜಿಸಿದ್ದಾಳೆ. ಗಂಡ ಮನೆಯಲ್ಲಿದ್ದಾಗಲೇ ಪತ್ನಿ ಸೂಸೈಡ್! ಬೆಂಗಳೂರು: ಸಂಸಾರ (Family) ಅನ್ನೋದೂ ಹಳಿ ಮೇಲಿನ ರೈಲು (Train) ಇದ್ದಂತೆ. ಒಂದೇ ಒಂದು ಹಳಿ ತಪ್ಪಿದ್ರೂ ಅಲ್ಲಿ ಆಗೋದು ದುರಂತ.…
-

Bengaluru: ರಾಜಧಾನಿಯ ಯಾವ ಪ್ರದೇಶ ವೇಗವಾಗಿ ಅಭಿವೃದ್ಧಿಯಾಗ್ತಿದೆ? ಹೂಡಿಕೆ ಮಾಡುವವರಿಗೆ ಇದೇ ಬೆಸ್ಟ್ ಪ್ಲೇಸ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಹೂಡಿಕೆಗೆ ಸೂಕ್ತವಾಗಿರುವ 7 ಕಾರಿಡಾರ್ಗಳು! ಬಿಡದಿ ಕಾರಿಡಾರ್: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ರಸ್ತೆ ನಿರ್ಮಾಣವಾದ ಬಳಿಕ ಈ ಪ್ರದೇಶದ ಅದೃಷ್ಟವೇ ಬದಲಾಗಿದೆ ಎಂದು ಹೇಳಬಹುದು. ಇಂಡಸ್ಟ್ರಿಯಲ್ ಲ್ಯಾಂಡ್ಸ್ ಖರೀದಿ ಮಾಡಬೇಕು ಎಂದು ಯೋಚನೆ ಮಾಡುತ್ತಿರುವವರಿಗೆ ಇದು ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು. ದೇವನಹಳ್ಳಿ ಕಾರಿಡಾರ್: ದೀರ್ಘಕಾಲದ ಹೂಡಿಕೆಗೆ ಈ ಪ್ರದೇಶ ಅತ್ಯುತ್ತಮ ಎಂದು ಹೇಳಬಹುದು. ಏಕೆಂದರೆ ಈ ಪ್ರದೇಶದಲ್ಲಿ ಭೂಮಿಯ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಏರೋಸ್ಪೇಸ್ ವರ್ಕ್, ಔಟರ್ ರಿಂಗ್ ರೋಡ್…
-

Twisha Sharma Case: ಸಿನಿಮೀಯ ಶೈಲಿಯಲ್ಲಿ ತ್ವಿಷಾ ಪತಿಯನ್ನ ವಶಕ್ಕೆ ಪಡೆದ ಪೊಲೀಸ್! ಅರೆಸ್ಟ್ ಬೆನ್ನಲ್ಲೇ ಸಮರ್ಥ್ಗೆ ಮತ್ತೊಂದು ಬಿಗ್ ಶಾಕ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 22, 2026 10:12 PM IST Twisha Sharma Case: ಕೋರ್ಟ್ನಲ್ಲಿ ಶರಣಾಗುವ ನಾಟಕವಾಡಿದ ಮೃತ ತ್ವಿಷಾ ಪತಿ; ಕೊನೆಗೂ ಸಿನಿಮೀಯ ಶೈಲಿಯಲ್ಲಿ ಹಿಡಿದ ಪೊಲೀಸ್, ಬಂಧನದ ಬೆನ್ನಲ್ಲೇ ಬಾರ್ ಕೌನ್ಸಿಲ್ನಿಂದ ಸಮರ್ಥ ಲೈಸೆನ್ಸ್ ರದ್ದು, ತನಿಖೆ CBI ಹೆಗಲಿಗೆ. ಸಿನಿಮೀಯ ಶೈಲಿಯಲ್ಲಿ ತ್ವಿಷಾ ಪತಿ ಬಂಧಿಸಿದ ಪೊಲೀಸ್! ಜಬಲ್ಪುರ್ (ಮಧ್ಯಪ್ರದೇಶ): ನೋಯ್ಡಾ ಮೂಲದ 33 ವರ್ಷದ ತ್ವಿಷಾ ಶರ್ಮಾ (Twisha Sharma) ಸಾವಿನ ಪ್ರಕರಣದಲ್ಲಿ ಹತ್ತು ದಿನಗಳಿಂದ ತಲೆಮರೆಸಿಕೊಂಡಿದ್ದ ಪತಿ ಸಮರ್ಥ್ ಸಿಂಗ್…
-

Manchu Manoj: ಪೊಲೀಸ್ ಠಾಣೆಯಲ್ಲಿ ಸಿಐ ಜೊತೆ ಟಾಲಿವುಡ್ ಹೀರೋ ಮಂಚು ಮನೋಜ್ ಜಗಳ? ಆಗಿದ್ದೇನು? |Manchu Manoj Protests at Police Station Over Alleged | | ACTPnews
Last Updated:Feb 18, 2025 10:32 AM IST Manchu Manoj : ತಂದೆಯೊಂದಿಗೆ ಜಗಳಗಳು ಮುಂತಾದವುಗಳಿಂದ ಮಂಚು ಮನೋಜ್ ಸುದ್ದಿಯಾಗುತ್ತಲೇ ಇದ್ದಾರೆ. ಇದೋಗ ಸೋಮವಾರ ರಾತ್ರಿ ಭಕರಪೇಟೆ ಪೊಲೀಸ್ ಠಾಣೆಯಲ್ಲಿ ಹೈಡ್ರಾಮ ಸೃಷ್ಟಿಸಿದ್ದಾರೆ ಎಂದು ವರದಿಯಾಗಿದೆ. News18 ಚಲನಚಿತ್ರ ನಟ ಮಂಚು ಮನೋಜ್( Manchu Manoj) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕೈಯಲ್ಲಿ ಸಿನಿಮಾಗಳ ಕೊರತೆ, ಎರಡನೇ ಮದುವೆ, ಕುಟುಂಬ ಸದಸ್ಯರೊಂದಿಗಿನ ಘರ್ಷಣೆಗಳು ಮತ್ತು ಆಸ್ತಿ ವಿವಾದಗಳಿಗಾಗಿ ಸಹೋದರ ಮತ್ತು ತಂದೆಯೊಂದಿಗೆ (Father Clash) ಜಗಳಗಳು ಮುಂತಾದವುಗಳಿಂದ ಮಂಚು…
-

Shiva Rajkumar: ಮತ್ತೆ ಪೊಲೀಸ್ ಪಾತ್ರದಲ್ಲಿ ಶಿವರಾಜ್ ಕುಮಾರ್, ಚಿತ್ರ ಯಾವುದು ಗೊತ್ತಾ? | | ACTPnews
ಬೇಲ್ ಚಿತ್ರದ ಶಿವಣ್ಣನ ರೋಲ್ ಬೇಲ್ ಚಿತ್ರದಲ್ಲಿ ಶಿವಣ್ಣನ ರೋಲ್ ಏನು ಅನ್ನುವ ಪ್ರಶ್ನೆ ಇದೆ. ಲುಕ್ ಆ್ಯಂಡ್ ಫೀಲ್ ಎರಡೂ ನೋಡಿದ್ರೆ ಪೊಲೀಸ್ ಅನಿಸುತ್ತಾರೆ. ಗ್ರೇ ಹೇರ್ ಸ್ಟೈಲ್ ನೋಡಿದಾಗ ನಿವೃತ್ತ ಪೊಲೀಸ್ ಇರಬಹುದು ಅನಿಸುತ್ತದೆ. ನಿವೃತ್ತ ಪೊಲೀಸ್ ಆಫೀಸರ್ (ಚಿತ್ರ ಕೃಪೆ: ಶಿವರಾಜ್ ಕುಮಾರ್ ಇನ್ಸ್ಟಾಗ್ರಾಮ್) ಈ ಬಗ್ಗೆ ಡೈರೆಕ್ಟರ್ ಪವನ್ ಒಡೆಯರ್ ಏನೂ ಹೇಳಿಕೊಂಡಿಲ್ಲ. ಟೀಸರ್ ಅಲ್ಲೂ ಈ ಬಗ್ಗೆ ಏನೂ ಹಿಂಟ್ ಕೊಟ್ಟಿಲ್ಲ. ಆದರೂ ಈಗೊಂದು ಸುದ್ದಿ ಕೇಳಿ ಬರ್ತಿದೆ. ನಿವೃತ್ತ…
Latest News
Search the Archives
Access over the years of investigative journalism and breaking reports
You May Have Missed












