Tag: ದಶದ
-

PM Modi: ಮೋದಿ ಹೊಸ ‘ಮಿಷನ್ ಮೋಡ್’! ತ್ಯಾಜ್ಯದಿಂದ ವಿದ್ಯುತ್, ಕಾಲುವೆ ಮೇಲೆ ಸೋಲಾರ್; ಬದಲಾಗಲಿದೆ ದೇಶದ ಚಿತ್ರಣ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 29, 2026 3:37 PM IST PM Modi: ಸರ್ಕಾರಿ ಯೋಜನೆಗಳು ಅಂದ್ರೆ ವಿಳಂಬ, ಫೈಲ್ ತಿರುಗಾಟ ಅನ್ನೋ ಕಾಲ ಇನ್ಮುಂದೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ‘ಪ್ರಗತಿ’ ಸಭೆ ಈಗ ದೇಶದ ಅಭಿವೃದ್ಧಿಯ ಹಾದಿಯನ್ನೇ ಬದಲಿಸಲು ಸಜ್ಜಾಗಿದೆ. News18 ನವದೆಹಲಿಯಲ್ಲಿ ನಡೆದ 51ನೇ ಪ್ರಗತಿ ಸಭೆಯಲ್ಲಿ (Pragati Meeting) ಪ್ರಧಾನಿ ಮೋದಿ ಅವರು ಸ್ವಚ್ಛ ಭಾರತ ಮಿಷನ್ 2.0 (Swachh Bharat Mission 2.0) ಸೇರಿದಂತೆ ಪ್ರಮುಖ ಯೋಜನೆಗಳ ಅನುಷ್ಠಾನದ…
-

Siddaramaiah: ಒಂದೇ ತಿಂಗಳಲ್ಲಿ 4 ಬಲಿಷ್ಠ ಸಿಎಂಗಳ ರಾಜೀನಾಮೆ! ದೇಶದ ರಾಜಕೀಯದಲ್ಲಿ ‘ಮೇ ಕ್ರಾಂತಿ’! | Explainers | ACTPnews
ರಾಜೀನಾಮೆ ನೀಡಿದ ಆ ನಾಲ್ವರು CM ಯಾರು? ಪಿಣರಾಯಿ ವಿಜಯನ್ – ಕೇರಳಂ ಮಮತಾ ಬ್ಯಾನರ್ಜಿ – ಪಶ್ಚಿಮ ಬಂಗಾಳ ಎಂ.ಕೆ. ಸ್ಟಾಲಿನ್ – ತಮಿಳುನಾಡು ಸಿದ್ದರಾಮಯ್ಯ – ಕರ್ನಾಟಕ 1. ಪಿಣರಾಯಿ ವಿಜಯನ್ – ಕೇರಳಂ ಏಪ್ರಿಲ್ 9ರಂದು ನಡೆದ ಕೇರಳಂ ವಿಧಾನಸಭಾ ಚುನಾವಣೆಯ ಫಲಿತಾಂಶ ಮೇ 4ರಂದು ಪ್ರಕಟವಾಯಿತು. ಅದರಂತೆ, ಈ ಚುನಾವಣೆಯಲ್ಲಿ ಎಡರಂಗ ಕೇವಲ 35 ಸ್ಥಾನಕ್ಕೆ ಕುಸಿದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ 102 ಸ್ಥಾನ ಗೆದ್ದಿತು. ಹಾಗಾಗಿ, ಹತ್ತು ವರ್ಷಗಳ ಆಡಳಿತದ…
-

‘ದೇಶದ ಸುರಕ್ಷತೆ ಕಾಪಾಡಲು ಕಾಂಗ್ರೆಸ್ ಸಿದ್ದ, ಹುತಾತ್ಮ ಯೋಧರ ಬಲಿದಾನಕ್ಕೆ ನ್ಯಾಯ ಒದಗಿಸಿ‘ – ಕೇಂದ್ರಕ್ಕೆ ಮನಮೋಹನ್ ಸಿಂಗ್ ಒತ್ತಾಯ | | ACTPnews
Last Updated:Jun 22, 2020 11:18 AM IST ಭಾರತದ ಮೇಲೆ ಚೀನಾದ ನಡೆಸಿದ ಹಿಂಸಾತ್ಮಕ ದಾಳಿ ಅತ್ಯಂತ ಖೇದಕರ. ಗಡಿಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದು ಕೇಂದ್ರದ ಜವಾಬ್ದಾರಿ ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ ಸಿಂಗ್. ನವದೆಹಲಿ(ಜೂ.22): ಭಾರತ ಮತ್ತು ಚೀನಾ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ವಾತಾವರಣವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಮರ್ಥವಾಗಿ ಎದುರಿಸುತ್ತಿಲ್ಲ ಎಂದು ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವು ಪಕ್ಷದ ನಾಯಕರು ಕಿಡಿಕಾರಿದ್ದಾರೆ. ಗಡಿ ಘರ್ಷಣೆ ಕುರಿತು ಮೋದಿ…
-

ಚೀನಿಯರ ವೀಸಾ ಮತ್ತು ಭಾರತದಲ್ಲಿನ ಡ್ಯ್ರಾಗನ್ ದೇಶದ ಶಿಕ್ಷಣ ಸಂಸ್ಥೆಗಳ ಪರಿಶೀಲನೆಗೆ ಮುಂದಾದ ಕೇಂದ್ರ ಸರ್ಕಾರ | | ACTPnews
Last Updated:Aug 21, 2020 8:33 PM IST ಚೀನಾದ ಸಂಸ್ಥೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಕೆಲ ಭಾರತೀಯ ವಿಶ್ವವಿದ್ಯಾಲಯಗಳ ಚಟುವಟಿಕೆಗಳನ್ನು ತೀವ್ರವಾಗಿ ಕಡಿಮೆ ಮಾಡುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಉಭಯ ದೇಶಗಳ ಶಿಕ್ಷಣ ಸಂಸ್ಥೆಗಳ ನಡುವೆ ಸಹಿ ಹಾಕಿದ ಒಟ್ಟು 54 ಜ್ಞಾಪಕ ಪತ್ರಗಳನ್ನು ಸರ್ಕಾರ ಈಗಾಗಲೇ ಪರಿಶೀಲನೆಗೆ ಒಳಪಡಿಸಲಾಗಿದೆ. ನವ ದೆಹಲಿ (ಆಗಸ್ಟ್ 21); ಗಡಿ ವಿವಾದ ಮತ್ತು ಗಡಿಯಲ್ಲಿ ಕಳೆದ ಎರಡು ತಿಂಗಳಿನಿಂದ ಸೈನಿಕರ ನಡುವೆ ಉಂಟಾಗಿರುವ ಉದ್ವಿಗ್ನತೆಯ ಕಾರಣದಿಂದಾಗಿ ಭಾರತ ಮತ್ತು…
-

ಸ್ಫಟಿಕದಂತೆ ಶುದ್ಧ ಈ ನದಿಯ ನೀರು; ದೇಶದ ಅತ್ಯಂತ ಸ್ವಚ್ಛವಾದ ನದಿ ಇದೇ ನೋಡಿ! | cleanest rivers in India with pristine water | ಟ್ರೆಂಡಿಂಗ್ ಸುದ್ದಿ | ACTPnews
ನದಿಗಳನ್ನು (River) ಕೇವಲ ಜಲಮೂಲಗಳಾಗಿ ನೋಡೋದಿಲ್ಲ, ಬದಲಿಗೆ ನದಿಗಳನ್ನು ದೇವರ ರೂಪದಲ್ಲಿ ನೋಡಲಾಗುತ್ತದೆ. ಇಲ್ಲಿರುವ ಪ್ರತಿ ನದಿಗಳೂ ಸಾಂಸ್ಕೃತಿಕ, ಪರಿಸರ ಮತ್ತು ಪ್ರಾಕೃತಿಕ ಪ್ರಾಮುಖ್ಯತೆಯನ್ನು ಹೊಂದಿವೆ. ಇದೇ ಕಾರಣಕ್ಕೆ ಅವುಗಳು ತುಂಬಿ ಹರಿಯುವಾಗ ಬಾಗಿನ ಬಿಟ್ಟು, ಅವುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಒಟ್ಟಿನಲ್ಲಿ ಹೀಗೆ ನದಿಗಳನ್ನು ದೈವಿಕ ರೂಪದಲ್ಲಿ ಕಾಣಲಾಗುತ್ತದೆ. ನಿಂತ ನೀರಿಗಿಂತ ನದಿ ನೀರು ಶುದ್ಧವಾಗಿರುತ್ತದೆ. ನದಿ ನೀರು (River Water) ಯಾವಾಗಲೂ ಹರಿದುಕೊಂಡು ಹೋಗುವುದರಿಂದ ಶುದ್ಧವಾದ ನೀರನ್ನು ಒದಗಿಸುತ್ತದೆ. ಆದರೆ ನಾವುಗಳೇ ಪ್ರವಾಸದ ಹೆಸರಲ್ಲಿ ಅಲ್ಲಿಗೆ…
-

CM Vijay: ಈ ದೇಶದ ಪ್ರಧಾನಿ ಸಿಎಂ ವಿಜಯ್ ಫ್ಯಾನ್, ಆ ಒಂದು ಫೋನ್ ಕರೆಯಿಂದ ಭಾರೀ ಸಂಚಲನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 22, 2026 10:01 PM IST ತಮ್ಮನ್ನು ವಿಜಯ್ ಅವರ ದೊಡ್ಡ ಅಭಿಮಾನಿ ಎಂದು ಪದೇ ಪದೇ ಬಣ್ಣಿಸಿಕೊಳ್ಳುವ ಈ ದೇಶದ ಪ್ರಧಾನಿ ಇತ್ತೀಚೆಗೆ ಒಂದೇ ಒಂದು ಫೋನ್ ಕರೆಯ ಮೂಲಕ ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಕೋಲಾಹಲವನ್ನು ಉಂಟುಮಾಡಿದರು. ಕರೆಯ ನಂತರ, ಪ್ರಧಾನಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡರು, ವಿಜಯ್ ಅವರನ್ನು ಹೊಗಳಿದರು, ಅದು ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿತು. Vijay! ದಕ್ಷಿಣ ಸಿನಿಮಾ ರಂಗದ ಸೂಪರ್ಸ್ಟಾರ್ ಸಿ. ಜೋಸೆಫ್ ವಿಜಯ್ ಅವರು ರಾಜಕೀಯಕ್ಕೆ ಪ್ರವೇಶಿಸಿದ…
-

Vijay Shankar: ಐಪಿಎಲ್ ಸೇರಿ ಭಾರತೀಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ ಟೀಮ್ ಇಂಡಿಯಾ ಪ್ಲೇಯರ್! ಬೇರೆ ದೇಶದ ಪರ ಆಡ್ತಾರಾ ತಮಿಳುನಾಡು ಕ್ರಿಕೆಟರ್? | ಕ್ರೀಡಾ ಸುದ್ದಿ | ACTPnews
Last Updated:May 22, 2026 7:04 PM IST ಭಾರತ ಪರ 12 ಏಕದಿನ ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದ ವಿಜಯ್ ಶಂಕರ್ ಭಾರತೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. 35 ವರ್ಷದ ವಿಜಯ್ ಶಂಕರ್ 2019 ರ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡದ ಭಾಗವಾಗಿದ್ದರು. ವಿಜಯ್ ಶಂಕರ್ 3D ಆಟಗಾರ ಎಂದೂ ಕರೆಯಲ್ಪಡುವ ಭಾರತ ತಂಡದ ಸ್ಟಾರ್ ಆಲ್ರೌಂಡರ್ ವಿಜಯ್ ಶಂಕರ್ ಮೇ 22 ರಂದು ನಿವೃತ್ತಿ ಘೋಷಿಸಿದರು. ಶಂಕರ್ ತಮ್ಮ ನಿವೃತ್ತಿ ಬಗ್ಗೆ ಸೋಶಿಯಲ್…
-

Bengaluru: ದೇಶದ ಅತೀ ದೊಡ್ಡ ರೈಲ್ವೆ ಹಬ್, ಎರಡು ಅಂತಸ್ತುಗಳಲ್ಲಿ ಟ್ರ್ಯಾಕ್; ಯಲಹಂಕ ಪ್ರಾಜೆಕ್ಟ್ ಕಂಪ್ಲೀಟ್ ಡಿಟೇಲ್ಸ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 17, 2026 6:55 PM IST ಬೆಂಗಳೂರು ಯಲಹಂಕದಲ್ಲಿ ಇಂಡಿಯನ್ ರೈಲ್ವೇಸ್ 5754 ಕೋಟಿ ವೆಚ್ಚದ ಟು ಲೆವೆಲ್ ಮೆಗಾ ಟರ್ಮಿನಲ್ ನಿರ್ಮಾಣ, 16 ಪ್ಲಾಟ್ಫಾರ್ಮ್, ಭವಿಷ್ಯದ ಬೇಡಿಕೆಗೆ 2045ರ ದೃಷ್ಟಿ ಯೋಜನೆ ಇದಾಗಿದೆ. ಬೆಂಗಳೂರಿನಲ್ಲೇ ಮೊದಲುಟು-ಲೆವೆಲ್ ಟರ್ಮಿನಲ್! ಐಟಿ ನಗರ ಬೆಂಗಳೂರಿನಲ್ಲಿ (Bengaluru) ರೈಲ್ವೆ ಪ್ರಯಾಣಿಕರಿಗೆ ಅನುಕೂಲ ಆಗುವಂತೆ, ಜನದಟ್ಟಣೆ ನಿಭಾಯಿಸಲು ಅನುಕೂಲ ಆಗುವಂತೆ ರೈಲ್ವೆ ಇಲಾಖೆ (Indian Railways) ಅತ್ಯಂತ ಮಹತ್ವಾಕಾಂಕ್ಷೆಯೊಂದಿಗೆ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ. ಬೆಂಗಳೂರಿನಲ್ಲಿ ದೇಶದ ಅತೀ ದೊಡ್ಡ…
-

Donald Trump: ಇಸ್ರೇಲ್ ಪ್ರಧಾನಿಯಾಗ್ತಾರಂತೆ ಟ್ರಂಪ್! ಬೇರೆ ದೇಶದ ಪ್ರಜೆ ಇಸ್ರೇಲ್ ಪಿಎಂ ಆಗಬಹುದೇ? | Explainers | ACTPnews
ಟ್ರಂಪ್ ಹೇಳಿದ್ದೇನು? ನ್ಯೂಸ್ 18 ಹಿಂದಿ ವರದಿ ಮಾಡಿದಂತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದೆ ಏನು ಹೇಳುತ್ತಾರೆಂದು ಊಹಿಸುವುದು ಕಷ್ಟ. ಗ್ರೀನ್ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಳ್ಳುವ, ಕ್ಯೂಬಾವನ್ನು ಸ್ವಾಧೀನಪಡಿಸಿಕೊಳ್ಳುವ ಮತ್ತು ಕೆನಡಾವನ್ನು ಅಮೆರಿಕದ ರಾಜ್ಯವನ್ನಾಗಿ ಮಾಡುವ ಬಗ್ಗೆ ಮಾತನಾಡಿರುವ ಟ್ರಂಪ್, ಇದೆಲ್ಲವೂ ಇತ್ಯರ್ಥವಾದ ನಂತರ, ನಾನು ಇಸ್ರೇಲ್ನ ಪ್ರಧಾನಿಯಾಗುತ್ತೇನೆ ಎಂದು ಬುಧವಾರ ಘೋಷಿಸಿದ್ದಾರೆ. ಹಾಗಾದ್ರೆ, ಇದೀಗ ಪ್ರಶ್ನೆ ಏನಂದರೆ… ಒಬ್ಬ ಅಮೇರಿಕನ್ ನಿಜವಾಗಿಯೂ ಇಸ್ರೇಲ್ನ ಪ್ರಧಾನಿಯಾಗಬಹುದೇ? ಅದಕ್ಕೆ ಉತ್ತರ ಇಲ್ಲಿದೆ…. ಮೊದಲ ನೋಟದಲ್ಲಿ, ಉತ್ತರ ಸರಳವೆನಿಸುತ್ತದೆ: ಬೇರೆ…
Latest News
Search the Archives
Access over the years of investigative journalism and breaking reports
You May Have Missed












