Tag: ಎಲಲ
-

Chocolate Day: ಚಾಕೊಲೇಟ್ ಡೇ ಅಂತ ಗೆಳತಿಗೆ ಅದನ್ನೇ ಕೊಡ್ಬೇಡಿ! ಈ ಎಲ್ಲಾ ರೋಗಗಳು ಬರಬಹುದು ಹುಷಾರ್! | Treating your girlfriend to chocolate? So are you giving diseases as a gift? | | ACTPnews
ಹೆಚ್ಚಿನ ಲೋಹದ ಬಳಕೆ: ಕೆಲವು ಡಾರ್ಕ್ ಚಾಕೊಲೇಟ್ಗಳು ಕ್ಯಾಡ್ಮಿಯಂ ಮತ್ತು ಸೀಸದಂತಹ ವಿಷಕಾರಿ ಲೋಹಗಳನ್ನು ಹೊಂದಿರುತ್ತವೆ. ಇವು ಮೂತ್ರಪಿಂಡಗಳು, ಮೂಳೆಗಳು ಮತ್ತು ದೇಹದ ಇತರ ಅಂಗಾಂಶಗಳಿಗೆ ಹಾನಿ ಮಾಡುತ್ತವೆ. 2017 ರಲ್ಲಿ, ಕನ್ಸ್ಯೂಮರ್ ಲ್ಯಾಬ್ 43 ವಿಧದ ಚಾಕೊಲೇಟ್ ಉತ್ಪನ್ನಗಳನ್ನು ಪರೀಕ್ಷಿಸಿತು. ಅದರ ಪ್ರಕಾರ ಬಹುತೇಕ ಎಲ್ಲದರಲ್ಲೂ ಕೋಕೋ ಪೌಡರ್ 0.3 ಎಮ್ಸಿಜಿಗಿಂತ ಹೆಚ್ಚು ಕ್ಯಾಡ್ಮಿಯಂ ಅನ್ನು ಹೊಂದಿರುವುದು ಕಂಡುಬಂದಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕ್ಯಾಡ್ಮಿಯಂ 0.3 ಎಮ್ಸಿಜಿ ಮೀರಬಾರದು. ಆದ್ದರಿಂದ, ತಮ್ಮ ಪ್ರೀತಿಪಾತ್ರರನ್ನು ನಿಜವಾಗಿಯೂ…
-

Upendra: ‘ಈ ಪ್ರೀತಿ, ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ’ ಎಂದು ಹೇಳಿ ಉಪ್ಪಿ ಲವ್ ಮ್ಯಾರೇಜ್ ಆಗಿದ್ಯಾಕೆ? | | ACTPnews
ಈ ಪ್ರೀತಿ, ಈ ಪ್ರೇಮ ಪುಸ್ತಕದ ಬದನೆಕಾಯಿ.. ಪ್ರೀತಿಯ ಬಗ್ಗೆ ಉಪೇಂದ್ರ ಸಖತ್ ಪಾಠ ಮಾಡಿದ್ದರು. “A” ಚಿತ್ರದಲ್ಲಿಯೇ ಅದನ್ನ ಹೇಳಿದ್ದರು. ಆದರೆ, ಈ ಚಿತ್ರವನ್ನ ನೋಡಿದ ಕೆಲವರು ತುಂಬಾನೆ ಇಷ್ಟಪಟ್ಟಿದ್ದರು. ಅಪ್ಪ ಹೇಳಿದ ಮಾತು ಅರ್ಥ ಆಗಿಲ್ಲ… (ಚಿತ್ರ ಕೃಪೆ: ರಾಪಿಡ್ ರಶ್ಮಿ ಪಾಡ್ಕಾಸ್ಟ್) ಉಪೇಂದ್ರ ಹೇಳುವುದು ನಿಜ ಅಲ್ವೇ ಅಂತ ಕೇಳಿಕೊಂಡಿದ್ದರು. ಆದರೆ, ಉಪೇಂದ್ರ ಅವರು ಲವ್ ಮ್ಯಾರೇಜ್ ಆದ್ಮೇಲೆ ಎಲ್ಲರಿಗೂ ಶಾಕ್ ಆಗಿತ್ತು. ಏನಿದು ಹೀಗೆ ಅಂತಲೂ ಹೇಳಿದವರು ಇದ್ದಾರೆ. ರಕ್ಷಿತ್ ಸಿನಿಮಾದಲ್ಲಿ…
-

Bharat Gandharva Yatra: ಸಂಗೀತಾಸಕ್ತರಿಗೆ ಆದರದ ಕರೆಯೋಲೆ; ಬೆಂಗಳೂರಿನಲ್ಲಿ ಭಾರತ್ ಗಂಧರ್ವ ಯಾತ್ರೆಯ 16ನೇ ಆವೃತ್ತಿ! ಎಲ್ಲಿ, ಯಾವಾಗ ಗೊತ್ತಾ? | Bharat Gandharva Yatra 16th Edition February 19 23 Bengaluru | | ACTPnews
ನೆಲದ ಶ್ರೀಮಂತ ಪರಂಪರೆಗೆ ಒಂದು ಗೌರವ ಈ ಪ್ರತಿಯೊಂದು ಉತ್ಸವ ಕೂಡ ನಮ್ಮ ನೆಲದ ಶ್ರೀಮಂತ ಪರಂಪರೆಗೆ ಸಾಮರಸ್ಯದ ಗೌರವವನ್ನೊದಗಿಸುತ್ತದೆ. ಪೂಜ್ಯ ದೇವತೆಗಳು, ಪವಿತ್ರ ದೇವಾಲಯಗಳು, ಪೌರಾಣಿಕ ಸಂಗೀತ ಸಂತರು ಮತ್ತು ಹಿಂದೂ ಸಂಪ್ರದಾಯಗಳ ದೈವಿಕ ಸಾರದಿಂದ ಹೆಸರಿಸಲಾದ ಈ ಉತ್ಸವಗಳು ಕೇವಲ ಕಾರ್ಯಕ್ರಮಗಳಲ್ಲ; ಇವು ನಮ್ಮ ಸಾಮೂಹಿಕ ಚೈತನ್ಯದ ಸಂತೋಷದಾಯಕ ಆಚರಣೆಗಳಾಗಿವೆ. ಭಾರತ್ ಗಂಧರ್ವ ಯಾತ್ರೆಯ 16 ನೇ ಆವೃತ್ತಿ ಇದೀಗ ದೇಶದ ರಾಷ್ಟ್ರೀಯ ಸಂಗೀತ ವೈಭವವನ್ನು ವಿಜೃಂಭಣೆಯಿಂದ ಆಚರಿಸುವ ಹಾಗೂ ಸಂಗೀತ ಉತ್ಸವವೆಂದೇ ಕರೆಯಿಸಿಕೊಂಡಿರುವ…
-

Strict Rules: ದುಬಾರೆ ದುರಂತದ ಎಫೆಕ್ಟ್, ಇನ್ಮೇಲೆ ಎಲ್ಲಾ ಸಾಕಾನೆ ಶಿಬಿರದಲ್ಲೂ ಪ್ರವಾಸಿಗರಿಗೆ ಕಠಿಣ ನಿಯಮ ಜಾರಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 18, 2026 6:22 PM IST ದುಬಾರೆ ಸಾಕಾನೆ ಶಿಬಿರದಲ್ಲಿ ಕಂಜನ್ ಆನೆ ಗುದ್ದಾಟದಲ್ಲಿ ಚೆನ್ನೈನ ತುಳಸಿ ಸಾವು, ಘಟನೆ ಬಳಿಕ ಸಚಿವ ಈಶ್ವರ ಬಿ ಖಂಡ್ರೆ ರಾಜ್ಯದ ಎಲ್ಲ ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರ ಮೇಲೆ ಕಠಿಣ ನಿಯಮ ಜಾರಿ ಸಾಕಾನೆ ಶಿಬಿರ ಬೆಂಗಳೂರು: ಇಂದು ರಾಜ್ಯವೇ ಬೆಚ್ಚಿ ಬೀಳುವ ಘಟನೆಯೊಂದು (Incident) ನಡೆಯಿತು. ರಾಜ್ಯದ ಪ್ರಸಿದ್ಧ ಸಾಕಾನೆ ಶಿಬಿರವಾದ ದುಬಾರೆಯಲ್ಲಿ, ಅದ್ಯಾವ ಕೆಟ್ಟ ಘಳಿಗೆಯೋ (Bad Time) ಅಥವಾ ಅದ್ಯಾರ ಕೆಟ್ಟ ದೃಷ್ಟಿಯೋ…
-

Bengaluru: ವಾಹನ ಸವಾರರಿಗೆ ಬಿಗ್ ಅಲರ್ಟ್! 1 ಗಂಟೆ ಪ್ರಯಾಣದ ಸಮಯ 2 ಗಂಟೆ ಆಗಲಿದೆ, ಎಲ್ಲಿ? ಏಕೆ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 20, 2026 9:51 AM IST ಬೆಂಗಳೂರಿನ ಔಟರ್ ರಿಂಗ್ ರೋಡ್ ರೂಪುರೇಷೆಗಳು ಬದಲಾವಣೆ ಆಗಲಿದೆ. ಸಿಲ್ಕ್ ಬೋರ್ಡ್ನಿಂದ ಕೆಆರ್ ಪುರಂ ವರೆಗೂ ಸುಮಾರು 378 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಆರಂಭವಾಗಿದೆ. ಇದರಿಂದ ಪ್ರತಿದಿನ ಸುಮಾರು 8 ಲಕ್ಷ ಮಂದಿ ವಾಹನ ಸವಾರರಿಗೆ ಟ್ರಾಫಿಕ್ ಸಂಕಷ್ಟ ಶುರುವಾಗಲಿದೆ. News18 ಬೆಂಗಳೂರು: ರಾಜಧಾನಿ ಬೆಂಗಳೂರು (Begaluru Traffic) ಈಗಾಗಲೇ ಟ್ರಾಫಿಕ್ ಸಮಸ್ಯೆಯಿಂದ ಬೆಂದು ಹೋಗಿದೆ. ಸಣ್ಣ ಪ್ರಮಾಣದಲ್ಲಿ ಮಳೆಯಾದರೇ ಸಾಕು ನಗರದ ಪ್ರಮುಖ…
-

Mango: ಭಾರತದಲ್ಲಿ ದಿ ಬೆಸ್ಟ್ ಮಾವು ಯಾವುದು? ಎಲ್ಲಿ ಸಿಗುತ್ತೆ? ನಿಮಗೆ ಗೊತ್ತಾದ್ರೆ ಈಗಲೇ ಮ್ಯಾಂಗ್ ಹುಡುಕಿ ಹೊರಡುತ್ತೀರಿ! | Varieties of Indian Mangoes Which Season for Which Mango | ಟ್ರೆಂಡಿಂಗ್ ಸುದ್ದಿ | ACTPnews
Last Updated:Feb 24, 2025 10:37 PM IST ದೇಶಾದ್ಯಂತ ಸಾವಿರಕ್ಕೂ ಹೆಚ್ಚು ಮಾವು ಪ್ರಭೇದಗಳಿದ್ದು, ಹಾಗಾಗಿ ಭಾರತವನ್ನು ನಿಜವಾಗಿಯೂ ಮಾವಿನ ನಾಡು ಅಥವಾ ದೇಶವೆಂದರೂ ತಪ್ಪಲ್ಲ. ಆದರೆ ಅತ್ಯುತ್ತಮವಾದ ಮಾವುಗಳನ್ನು ಯಾವಾಗ ಮತ್ತು ಎಲ್ಲಿ ಪಡೆಯಬಹುದು ಎಂಬುದು ನಿಮಗೆ ತಿಳಿದಿದೆಯೇ? ಹಾಗಿದ್ರೆ ಈ ಲೇಖನದಲ್ಲಿ ಅದರ ಬಗ್ಗೆ ತಿಳಿಯಿರಿ. ನಿರ್ದಿಷ್ಟವಾಗಿ ಹೇಳುವುದಾದರೆ, ವಿಟಮಿನ್ ಸಿ ಸ್ನಾಯು ನೋವನ್ನು ಕಡಿಮೆ ಮಾಡುವ ಅತ್ಯುತ್ತಮ ಉತ್ಕರ್ಷಣ ನಿರೋಧಕವಾಗಿದೆ. ಅಂದರೆ ಮಾವು ಶಕ್ತಿಯನ್ನು ಹೆಚ್ಚಿಸುವ ಆಹಾರಗಳಾಗಿವೆ ಮತ್ತು ಇದರ ಮಿತವಾದ…
Latest News
Search the Archives
Access over the years of investigative journalism and breaking reports
You May Have Missed












