Tag: ಎದ
-

ಭಾರತ-ಚೀನಾ ಗಡಿ ಸಂಘರ್ಷ: ‘ಶಾಂತಿಗೆ ಬದ್ಧ, ಸಮರಕ್ಕೂ ಸಿದ್ಧ‘ ಎಂದ ಕೇಂದ್ರ ಸಚಿವ ರಾಜನಾಥ್ ಸಿಂಗ್ | | ACTPnews
Last Updated:Sep 15, 2020 6:53 PM IST ಚೀನಾ ವಿರುದ್ಧ ಹೋರಾಡಲು ನಾವು ಸಿದ್ದರಿದ್ದೇವೆ. ಇದನ್ನು ಯಾರೂ ಅನುಮಾನಿಸಬಾರದು. ಭಾರತದ ಭೂಭಾಗ ರಕ್ಷಣೆಗೆ ನಮ್ಮ ಸಶಸ್ತ್ರ ಪಡೆಗಳ ಹೆಗಲಿಗೆ ಹೆಗಲು ನೀಡಲು ಸರ್ಕಾರ ತಯಾರಾಗಿದೆ ಎಂದರು. ನವದೆಹಲಿ(ಸೆ.15): ಎಂದಿನಂತೆಯೇ ಭಾರತ-ಚೀನಾ ನಡುವಿನ ಗಡಿ ಸಂಘರ್ಷ ಮುಂದುವರಿದಿದೆ. ಅದನ್ನು ಬಗೆಹರಿಸಲು ಆಗುತ್ತಿಲ್ಲ. ಪರಸ್ಪರ ಎರಡೂ ದೇಶಗಳು ಪರಿಹಾರ ಕಂಡುಕೊಂಡಿಲ್ಲ. ಗಡಿಯಲ್ಲಿ ಚೀನಾ ಸೈನಿಕರು ತೀವ್ರ ಅಸಮ್ಮತಿ ತೋರುತ್ತಿದ್ದಾರೆ ಎಂದೇಳಲಾಗುತ್ತಿತ್ತು. ಈ ಮಧ್ಯೆಯೇ ಭಾರತ ಮತ್ತು ಚೀನಾ ಗಡಿ…
-

Ravi Mohan: ನನಗೆ ಬ್ಯಾಂಕ್ ಅಕೌಂಟ್ ಕೂಡಾ ಇಲ್ಲ ಎಂದ ರವಿ ಮೋಹನ್ ಹೇಳಿಕೆ ಬೆನ್ನಲ್ಲೇ ವೈರಲ್ ಆಗ್ತಿದೆ ಸ್ಟಾರ್ ನಟನ ಕಮೆಂಟ್ಸ್, ಜನ ಶಾಕ್ | Vikram Saying Ravi mohan | | ACTPnews
Last Updated:May 18, 2026 10:53 AM IST Ravi Mohan: ನನ್ನಲ್ಲಿ ದುಡ್ಡಿಲ್ಲ, ನನ್ನ ಬಳಿ ಅಕೌಂಟ್ ಕೂಡಾ ಇಲ್ಲ ಎಂದು ರವಿ ಮೋಹನ್ ಹೇಳಿದ್ದು ನಿಜವಾ? ನಟ ವಿಕ್ರಮ್ ಅವರ ಹಳೆಯ ವಿಡಿಯೋ ಈಗ ವೈರಲ್ ಆಗ್ತಿರೋದ್ಯಾಕೆ? ರವಿ ಮೋಹನ್ ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ನಟ ರವಿ ಮೋಹನ್ (Ravi Mohan) ಅವರು ಚೆನ್ನೈನಲ್ಲಿ (Chennai) ನಡೆಸಿದ ಸುದ್ದಿಗೋಷ್ಠಿ ಭಾರೀ ವೈರಲ್ ಆಯಿತು. ನಟ ತಮ್ಮ ವೈಯಕ್ತಿಕ ಜೀವನದ ಸಮಸ್ಯೆ, ಸವಾಲುಗಳ ಬಗ್ಗೆ ಮಾತನಾಡಿದರು.…
-

Drishyam 3: ದೃಶ್ಯಂ 3 ಸಿನಿಮಾ ರಿಲೀಸ್ ಆಗಿ ಕೆಲವೇ ಗಂಟೆ! ಪಕ್ಕಾ ಬ್ಲಾಕ್ಬಸ್ಟರ್ ಎಂದ ಆಡಿಯನ್ಸ್ | Drishyam 3 released getting blockbuster reviews from audience | | ACTPnews
Last Updated:May 21, 2026 12:24 PM IST ಅಂತೂ ಇಂತೂ ದೃಶ್ಯಂ 3 ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ರಿಲೀಸ್ ಆಗಿ ಕೆಲವೇ ಗಂಟೆಗಳು ಕಳೆದಿವೆ, ಜನರ ಪ್ರತಿಕ್ರಿಯೆ ಹೇಗಿದೆ ಗೊತ್ತಾ? ಪಕ್ಕಾ ಬ್ಲಾಕ್ಬಸ್ಟರ್ ಅಂತಿದ್ದಾರೆ ಆಡಿಯನ್ಸ್. ದೃಶ್ಯಂ3 ಅಂತೂ ಇಂತೂ ಹಲವಾರು ಬಾರಿ ಮುಂದೂಡಿಕೆಯ ನಂತರ ದೃಶ್ಯಂ 3 ಸಿನಿಮಾ (Drishyam 3) ರಿಲೀಸ್ ಆಗಿದೆ. ಮಲ್ಟಿಸ್ಟಾರ್ ಮೋಹನ್ಲಾಲ್ (Mohanlal) ಅಭಿನಯದ ಸಿನಿಮಾ ಮೊದಲ ದಿನವೇ ಪ್ರೇಕ್ಷಕನ ಮೆಚ್ಚುಗೆ ಗಳಿಸಿ ಮೌತ್ಟಾಕ್ನಿಂದಲೇ ಮತ್ತಷ್ಟು ಪ್ರೇಕ್ಷಕರ…
-

ಚೀನಾದ ಭಾಗ ಲಡಾಖ್ ಎಂದು ಯಡವಟ್ಟು; ಟ್ವಿಟ್ಟರ್ ವಿವರಣೆ ಸಮರ್ಪಕವಲ್ಲ ಎಂದ ಸಂಸದರ ಸಮಿತಿ | | ACTPnews
Last Updated:Oct 28, 2020 5:42 PM IST ಭಾರತದ ಭೂಭಾಗದಲ್ಲಿರುವ ಲಡಾಖ್ ಅನ್ನು ಚೀನಾದ ಭಾಗವಾಗಿ ತೋರಿಸಿದ್ದ ಟ್ವಿಟ್ಟರ್ ಸಂಸ್ಥೆಯನ್ನು ಕೇಂದ್ರ ಸಂಸದೀಯ ಜಂಟಿ ಸಮಿತಿ ಇಂದು ವಿಚಾರಣೆ ನಡೆಸಿತು. ಭಾರತದ ಸಂವೇದನೆಗಳನ್ನ ಗೌರವಿಸುತ್ತೇವೆ ಎಂದು ಟ್ವಿಟ್ಟರ್ ನೀಡಿದ ಹೇಳಿಕೆ ಸಮರ್ಪಕವಲ್ಲ ಎಂದು ಸಮಿತಿ ಹೇಳಿದೆ. ನವದೆಹಲಿ(ಅ. 28): ಲಡಾಖ್ ಪ್ರದೇಶವನ್ನು ಚೀನಾದ ಭಾಗವಾಗಿ ತೋರಿಸಿದ್ದ ಟ್ವಿಟ್ಟರ್ ಇಂಡಿಯಾ ಸಂಸ್ಥೆ ಬಳಿ ಕೇಂದ್ರ ಸರ್ಕಾರದ ಸಂಸದರ ಸಮಿತಿ ವಿವರಣೆ ಕೇಳಿದೆ. ಆದರೆ, ಬಿಜೆಪಿ ಸಂಸದೆ ಮೀನಾಕ್ಷಿ…
-

Upendra: ‘ಈ ಪ್ರೀತಿ, ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ’ ಎಂದು ಹೇಳಿ ಉಪ್ಪಿ ಲವ್ ಮ್ಯಾರೇಜ್ ಆಗಿದ್ಯಾಕೆ? | | ACTPnews
ಈ ಪ್ರೀತಿ, ಈ ಪ್ರೇಮ ಪುಸ್ತಕದ ಬದನೆಕಾಯಿ.. ಪ್ರೀತಿಯ ಬಗ್ಗೆ ಉಪೇಂದ್ರ ಸಖತ್ ಪಾಠ ಮಾಡಿದ್ದರು. “A” ಚಿತ್ರದಲ್ಲಿಯೇ ಅದನ್ನ ಹೇಳಿದ್ದರು. ಆದರೆ, ಈ ಚಿತ್ರವನ್ನ ನೋಡಿದ ಕೆಲವರು ತುಂಬಾನೆ ಇಷ್ಟಪಟ್ಟಿದ್ದರು. ಅಪ್ಪ ಹೇಳಿದ ಮಾತು ಅರ್ಥ ಆಗಿಲ್ಲ… (ಚಿತ್ರ ಕೃಪೆ: ರಾಪಿಡ್ ರಶ್ಮಿ ಪಾಡ್ಕಾಸ್ಟ್) ಉಪೇಂದ್ರ ಹೇಳುವುದು ನಿಜ ಅಲ್ವೇ ಅಂತ ಕೇಳಿಕೊಂಡಿದ್ದರು. ಆದರೆ, ಉಪೇಂದ್ರ ಅವರು ಲವ್ ಮ್ಯಾರೇಜ್ ಆದ್ಮೇಲೆ ಎಲ್ಲರಿಗೂ ಶಾಕ್ ಆಗಿತ್ತು. ಏನಿದು ಹೀಗೆ ಅಂತಲೂ ಹೇಳಿದವರು ಇದ್ದಾರೆ. ರಕ್ಷಿತ್ ಸಿನಿಮಾದಲ್ಲಿ…
-

ವಿವಾದಿತ ಗಡಿಯಿಂದ ಭಾರತ-ಚೀನಾ ಸೇನಾ ಹಿಂತೆಗೆತಕ್ಕೆ ನಿರ್ಧಾರ; ಚೀನಾಗೆ ಒಂದಿಂಚೂ ನೆಲ ಬಿಟ್ಟಿಲ್ಲ ಎಂದ ರಾಜನಾಥ್ | | ACTPnews
Last Updated:Feb 11, 2021 12:02 PM IST ಏಕಪಕ್ಷೀಯವಾಗಿ ಗಡಿ ನಿಯಂತ್ರಣ ಬದಲಿಸುವ ಪ್ರಯತ್ನ ಸಮ್ಮತವಲ್ಲ ಎಂಬುದನ್ನು ಚೀನಾಗೆ ತಿಳಿಸಿಕೊಟ್ಟಿದ್ದೇವೆ. ಕಳೆದ ವರ್ಷ ಲಡಾಖ್ನಲ್ಲಿ ಆದ ಗಡಿಬಿಕ್ಕಟ್ಟಿನಲ್ಲಿ ಭಾರತ ಒಂದಿಂಚೂ ನೆಲವನ್ನ ಚೀನಾಗೆ ಬಿಟ್ಟುಕೊಟ್ಟಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ನವದೆಹಲಿ(ಫೆ. 11): ಲಡಾಖ್ ಗಡಿಭಾಗದಲ್ಲಿ ಬಿಕ್ಕಟ್ಟು ಶಮನಗೊಳಿಸಲು ಭಾರತ ನಡೆಸಿದ ಅವಿರತ ಮಾತುಕತೆ ಪ್ರಯತ್ನ ಫಲಕೊಡುತ್ತಿದೆ. ಲಡಾಖ್ನ ಪಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯ ಪ್ರದೇಶಗಳಿಂದ ಭಾರತ ಮತ್ತು ಚೀನಾದ…
-

General Knowledge: ಭಾರತದ ಶೇಕ್ಸ್ಪಿಯರ್ ಎಂದು ಯಾರನ್ನು ಕರೆಯಲಾಗುತ್ತಿತ್ತು? ಭಾರತೀಯ ಕಲೆ, ಸಂಸ್ಕೃತಿಗೆ ಅವರ ಕೊಡುಗೆ ಏನು? | Who was called the Shakespeare of India? | ಟ್ರೆಂಡಿಂಗ್ ಸುದ್ದಿ | ACTPnews
ಶೇಕ್ಸ್ಪಿಯರ್ನಂತೆ ಹೆಸರುವಾಸಿ ಭಾರತದಲ್ಲಿ ಕೂಡ ಒಬ್ಬ ಪೌರಾಣಿಕ ಕವಿ ಹಾಗೂ ನಾಟಕಕಾರರು ತಮ್ಮ ಅದ್ಭುತ ಕೃತಿಗಳಿಗೆ ಹೆಸರುವಾಸಿಯಾಗಿದ್ದಾರೆ. ಇವರು ಕೂಡ ಶೇಕ್ಸ್ಪಿಯರ್ನಂತೆಯೇ ತಮ್ಮ ಬರಹ ಹಾಗೂ ಕಾವ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ ಬರಹಗಳು ಪ್ರೀತಿ, ಪ್ರಕೃತಿ ಮತ್ತು ಆಳವಾದ ಭಾವನೆಗಳನ್ನು ಸುಂದರವಾಗಿ ವ್ಯಕ್ತಪಡಿಸುತ್ತವೆ, ಇದು ಅವರನ್ನು ಭಾರತದ ಅತ್ಯಂತ ಮೆಚ್ಚುಗೆ ಪಡೆದ ಸಾಹಿತ್ಯ ವ್ಯಕ್ತಿಗಳಲ್ಲಿ ಒಬ್ಬರನ್ನಾಗಿ ಮಾಡುತ್ತದೆ. ಹಾಗೂ ಭಾರತದ ಶೇಕ್ಸ್ಪಿಯರ್ ಎಂಬ ಬಿರುದು ಅವರಿಗೆ ಲಭಿಸಿದೆ. ವಿಲಿಯಂ ಶೇಕ್ಸ್ಪಿಯರ್ ಯಾರು? ವಿಲಿಯಂ ಶೇಕ್ಸ್ಪಿಯರ್ ಪ್ರಸಿದ್ಧ ಇಂಗ್ಲಿಷ್ ನಾಟಕಕಾರ,…
Latest News
Search the Archives
Access over the years of investigative journalism and breaking reports
You May Have Missed












