Tag: ಆಯತ
-

Vaibhav Suryavanshi: ಬುಮ್ರಾ, ಸ್ಟಾರ್ಕ್, ಭುವಿ ಆಯ್ತು! ಆದ್ರೆ ಆ ಹುಡುಗನಿಗೆ ಸಿಕ್ಸರ್ ಬಾರಿಸಲು ಸೂರ್ಯವಂಶಿಯಿಂದ ಸಾಧ್ಯವೇ ಆಗಲಿಲ್ಲ! ಯಾರು ಗೊತ್ತಾ ಆ ಯುವ ವೇಗಿ? | | ACTPnews
ಲಖನೌ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆದ ಕಳೆದ ಎರಡು ಪಂದ್ಯಗಳ ಅಂಕಿ-ಅಂಶಗಳನ್ನು ಗಮನಿಸಿದರೆ ಮೊಶಿನ್ ಖಾನ್ ಅವರ ಮೇಲುಗೈ ಎಂತವರಿಗೂ ಸ್ಪಷ್ಟವಾಗಿ ಅರ್ಥವಾಗುತ್ತದೆ. ಮೊಶಿನ್ ಖಾನ್ ವೈಭವ್ ಸೂರ್ಯವಂಶಿಗೆ ಎಸೆದ ಒಟ್ಟು 12 ಎಸೆತಗಳಲ್ಲಿ ಯುವ ಬ್ಯಾಟರ್ ಗಳಿಸಿದ್ದು ಕೇವಲ 2 ರನ್ ಮಾತ್ರ! ಅಂದರೆ ಉಳಿದ 10 ಎಸೆತಗಳು ಸಂಪೂರ್ಣ ಡಾಟ್ ಬಾಲ್ ಆಗಿವೆ. ಸಿಕ್ಸರ್ ಇರಲಿ, ಕನಿಷ್ಠ ಒಂದು ಬೌಂಡರಿ ಬಾರಿಸಲೂ ಮೊಶಿನ್ ವೈಭವ್ಗೆ ಅವಕಾಶ ನೀಡಿಲ್ಲ. ಮುಖಾಮುಖಿಯ ಎಸೆತಗಳ…
-

Dhurandhar 2: ‘ಧುರಂಧರ್ 2’ನಲ್ಲಿ ಲೀಕ್ ಆಯ್ತಾ ಸೇನಾ ರಹಸ್ಯ? ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಹೇಳಿದ್ದೇನು? | | ACTPnews
Last Updated:May 20, 2026 8:24 PM IST Dhurandhar 2: ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಧುರಂಧರ್ 2 ಸಿನಿಮಾವು ಇದೀಗ ಹೊಸ ವಿವಾದಕ್ಕೆ ಗುರಿಯಾಗಿದೆ . ಸೇನಾಪಡೆಗಳ ಕಾರ್ಯಾಚರಣೆಯ ರಹಸ್ಯ ವಿವರಗಳನ್ನು ಬಹಿರಂಗಪಡಿಸಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಪರಿಶೀಲನೆ ನಡೆಸುವಂತೆ ಸೂಚಿನೆ ನೀಡಿದೆ. ಧುರಂಧರ್ 2 ಬಾಲಿವುಡ್ ನಟ ರಣವೀರ್ ಸಿಂಗ್ (Bollywood actor Ranveer Singh) ಅಭಿನಯದ ಧುರಂಧರ್ 2 (Dhurandhar 2) ಸಿನಿಮಾವು ಬಾಕ್ಸ್…
-

ಲಡಾಖ್ ಆಯ್ತು, ಸಿಕ್ಕಿಂನಲ್ಲಿ ಚೀನೀ ಅತಿಕ್ರಮಣ ಯತ್ನ; ಭಾರತೀಯ ಸೈನಿಕರೊಂದಿಗೆ ಘರ್ಷಣೆ; ಹಲವರಿಗೆ ಗಾಯ | | ACTPnews
Last Updated:Jan 25, 2021 12:29 PM IST ಸಿಕ್ಕಿಂನ ನಾತು ಲಾ ಬಳಿ ಚೀನಾದ ಪಿಎಲ್ಎ ಸೈನಿಕರು ಭಾರತದ ಭಾಗದ ಅತಿಕ್ರಮಣಕ್ಕೆ ಯತ್ನಿಸಿದ್ದಾರೆ. ಈ ವೇಳೆ ಭಾರತ ಮತ್ತು ಚೀನಾ ಸೇನಾಪಡೆಗಳ ಮಧ್ಯೆ ಘರ್ಷಣೆ ಆಗಿ ಹಲವರಿಗೆ ಗಾಯಗಳಾಗಿವೆ. ಕಳೆದ ವಾರ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ನವದೆಹಲಿ(ಜ. 25): ಗಡಿಭಾಗದಲ್ಲಿ ಚೀನಾ ಆಕ್ರಮಣಕಾರಿ ವರ್ತನೆ ಮುಂದುವರಿಯುತ್ತಲೇ ಇದೆ. ಲಡಾಖ್ನಲ್ಲಿ ಕಳೆದ ವರ್ಷ ಭಾರತದ ಭೂಭಾಗವನ್ನು ಆಕ್ರಮಿಸಿಕೊಳ್ಳಲು ಯತ್ನಿಸಿದ್ದ ಚೀನಾ ಇದೀಗ ಸಿಕ್ಕಿಂನಲ್ಲೂ ಅದೇ…
Latest News
Search the Archives
Access over the years of investigative journalism and breaking reports
You May Have Missed












