Tag: ಹದ
-

Raj B Shetty: ರಾಜ್ ಬಿ ಶೆಟ್ರ ಹಿಂದಿ ಕೇಳಿದ್ರಾ? ಬಂದರ್ ವಿಡಿಯೋ ನೋಡಿ! | | ACTPnews
Last Updated:Jun 02, 2026 11:11 PM IST ರಾಜ್ ಬಿ ಶೆಟ್ರು ಹಿಂದಿ ಚಿತ್ರ ಮಾಡಿದ್ದಾರೆ. ಇವರ ಮಾತುಗಳಲ್ಲಿ ಎಲ್ಲೂ ತುಳು ಆ್ಯಕ್ಸಂಟ್ ಇಲ್ವೇ ಇಲ್ಲ. ಅಷ್ಟು ಸಖತ್ ಆಗಿಯೇ ಹಿಂದಿ ಮಾತನಾಡಿದ್ದಾರೆ. ಇವರ ಪಾತ್ರಕ್ಕೆ ಇಲ್ಲಿ ಲಿಜಾರ್ಡ್ ಮ್ಯಾನ್ ಅನ್ನೋ ಹೆಸರು ಇದೆ. ಈ ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ. ರಾಜ್ ಬಿ ಶೆಟ್ರ ಹಿಂದಿ ಕೇಳಿದ್ರಾ? ಬಂದರ್ ವಿಡಿಯೋ ನೋಡಿ! ಬಾಲಿವುಡ್ ಅಲ್ಲೂ ರಾಜ್ ಬಿ ಶೆಟ್ರು (Raj B Shetty)…
-

IPL 2026- RCB: ಆರ್ಸಿಬಿ ಡಬಲ್ ಯಶಸ್ಸಿನ ಹಿಂದೆ ಒಬ್ಬಿಬ್ಬರಲ್ಲ, ನಾಲ್ವರು ಮಾಸ್ಟರ್ ಮೈಂಡ್ಗಳು! 2ನೇ ಟ್ರೋಫಿ ಗೆಲ್ಲಲು ಪ್ಲಾನ್ ಹೇಗಿತ್ತು ನೋಡಿ | ಕ್ರೀಡಾ ಸುದ್ದಿ | ACTPnews
Last Updated:Jun 02, 2026 7:54 PM IST ಆರ್ಸಿಬಿ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಲು 11 ಆಟಗಾರರು ಕಾರಣ ಎಂದು ಭಾವಿಸುವುದು ಸಾಮಾನ್ಯ. ಏಕೆಂದರೆ ಮೈದಾನದಲ್ಲಿ ಆಡುತ್ತಿರುವ ಈ 11 ಆಟಗಾರರು ಗೆಲುವಿಗಾಗಿ ಶ್ರಮಿಸಿದ್ದಾರೆ. ಆದರೆ, ಆರ್ಸಿಬಿಯ ಡಬಲ್ ಯಶಸ್ಸಿನ ಹಿಂದೆ, 11 ಆಟಗಾರರು ಸೇರಿದಂತೆ ನಾಲ್ವರು ಮಾಸ್ಟರ್ಮೈಂಡ್ಗಳಿದ್ದಾರೆ. ಆರ್ಸಿಬಿ ಐಪಿಎಲ್ (IPL) ಲೀಗ್ನಲ್ಲಿ ಎದುರಾಳಿ ತಂಡಗಳನ್ನು ಸೋಲಿಸಿ ಚಾಂಪಿಯನ್ (Champion) ಆಗುವುದು ಸುಲಭದ ಕೆಲಸವಲ್ಲ. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸತತ…
-

Religious Conversion: ಬಕ್ರೀದ್ ಪ್ರಾಣಿ ಬಲಿಗೆ ಮುಸ್ಲಿಂ ಯುವಕ ಬೇಸರ, ಹಿಂದೂ ಧರ್ಮಕ್ಕೆ ಮತಾಂತರ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 4:29 PM IST Muslim Youth Converts To Hindu: ಒಬ್ಬ ಮುಸ್ಲಿಂ ಯುವಕ ಹಿಂದೂ ಧರ್ಮವನ್ನು ಸ್ವೀಕರಿಸಿರುವ ಘಟನೆ ಇದೀಗ ಕುತೂಹಲ ಸೃಷ್ಟಿಸಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಮಧ್ಯಪ್ರದೇಶದ (Madhya Pradesh) ರಾಜ್ಯದ ಖಂಡ್ವಾ ಜಿಲ್ಲೆಯಲ್ಲಿ ಒಬ್ಬ ಮುಸ್ಲಿಂ ಯುವಕ ಹಿಂದೂ ಧರ್ಮವನ್ನು (Hindu Religion) ಸ್ವೀಕರಿಸಿರುವ ಘಟನೆ ಇದೀಗ ಕುತೂಹಲ ಸೃಷ್ಟಿಸಿದೆ. ಬಿಲಾಲ್ (Bilal) ಎಂಬ ಹೆಸರಿನ ಈ ಯುವಕ ಇದೀಗ ತನ್ನ…
-

GT vs RCB Final: ಹಿಂದೆ 3 ಬಾರಿ ಕಹಿ ಅನುಭವ! ಎರಡನೇ ಟ್ರೋಫಿ ಗೆಲ್ಲಲು ಆರ್ಸಿಬಿ ಅಪ್ಪಿತಪ್ಪಿಯೂ ಇದೊಂದು ತಪ್ಪನ್ನು ಮಾಡಬಾರದು! | ಕ್ರೀಡಾ ಸುದ್ದಿ | ACTPnews
Last Updated:May 31, 2026 5:11 PM IST ಐಪಿಎಲ್ 2026 ರ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಆರ್ಸಿಬಿ ಸತತ ಎರಡನೇ ಪ್ರಶಸ್ತಿಯ ಗುರಿಯನ್ನು ಹೊಂದಿದ್ದರೆ, ಗುಜರಾತ್ 2022 ರ ನಂತರ ಮತ್ತೊಂದು ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ (IPL) 2026 ರ ಫೈನಲ್ (Final) ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ತಂಡಗಳ (Teams) ನಡುವೆ ಅಹಮದಾಬಾದ್…
-

Elephants: ಕಪಿಲೆ ಬಾರೆ, ತುಂಗೆ ಬಾರೆ! ಕಾಡಾನೆಗಳ ಜೊತೆ ಓಡಿ ಹೋದ ಕರ್ನಾಟಕದ ಹೆಣ್ಣಾನೆಗಳು! | ಟ್ರೆಂಡಿಂಗ್ ಸುದ್ದಿ | ACTPnews
Last Updated:May 30, 2026 10:49 PM IST Elephants: ಕರ್ನಾಟಕದಿಂದ ಉತ್ತರಾಖಂಡ್ಗೆ ಕರೆತರಲಾಗಿದ್ದ ಎರಡು ಸಾಕಿದ ಹೆಣ್ಣಾನೆಗಳು, ಕಾಡಾನೆಗಳ ಹಿಂಡಿನೊಂದಿಗೆ ಓಡಿ ಹೋಗಿವೆಯಂತೆ. ಅರಣ್ಯ ಗಸ್ತು ಕರ್ತವ್ಯಕ್ಕೆ ಬಳಸಲಾಗುತ್ತಿದ್ದ ಎರಡು ಹೆಣ್ಣು ಆನೆಗಳು ಕಾಡು ಆನೆಗಳ ಹಿಂಡಿನೊಂದಿಗೆ ಓಡಿಹೋಗಿವೆ. ಸಾಂಕೇತಿಕ ಚಿತ್ರ ಉತ್ತರಾಖಂಡ: ಕರ್ನಾಟಕದಿಂದ (Karnataka) ಉತ್ತರಾಖಂಡ್ಗೆ (Uttarakhand) ಕರೆತರಲಾಗಿದ್ದ ಎರಡು ಸಾಕಿದ ಹೆಣ್ಣಾನೆಗಳು (female elephants), ಕಾಡಾನೆಗಳ ಹಿಂಡಿನೊಂದಿಗೆ ಓಡಿ ಹೋಗಿವೆಯಂತೆ. ಅರಣ್ಯ ಗಸ್ತು ಕರ್ತವ್ಯಕ್ಕೆ ಬಳಸಲಾಗುತ್ತಿದ್ದ ಎರಡು ಹೆಣ್ಣು ಆನೆಗಳು ಕಾಡು ಆನೆಗಳ…
-

Yuva Rajkumar: ಕೇದಾರನಾಥ್ ಯಾತ್ರೆಗೆ ಹೋದ ಯುವ ರಾಜಕುಮಾರ್! | | ACTPnews
ಕೇದಾರನಾಥ್ ಯಾತ್ರೆ ಅನುಭವ.. ಯುವ ರಾಜಕುಮಾರ್ ಕೇದಾರನಾಥ್ ಅನುಭವ ಬರೆದುಕೊಂಡಿದ್ದಾರೆ. ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಾಗೆ ಅನುಭವದ ಸಾಲುಗಳನ್ನ ಬರೆದುಕೊಂಡಿದ್ದಾರೆ. ನಿಶಬ್ದದ ಬಳಿಕ ಬರೋ ಸೌಂಡು ಬಲು ಜೋರು ಅಂತ ಹೇಳಿದ್ಯಾಕೆ? (ಚಿತ್ರ ಕೃಪೆ: ಯುವ ರಾಜ್ಕುಮಾರ್ ಇನ್ಸ್ಟಾಗ್ರಾಮ್) ಚಾರಣ ಸಹನೆಯನ್ನ ಕಳಿಸುತ್ತದೆ. ಖುಷಿಯನ್ನು ಕೊಡುತ್ತದೆ. ಇಡೀ ಈ ಒಂದು ಚಾರಣದಲ್ಲಿ ಹರ ಹರ ಮಹಾದೇವ ಪದ ನನ್ನ ಮೈಮನವನ್ನ ಆವರಿಸಿಕೊಂಡಿತ್ತು. ಪ್ರತಿ ವ್ಯಕ್ತಿ, ಪ್ರತಿ ವಸ್ತು ಹೀಗೆ ಎಲ್ಲೆಡೆ ಹರ ಹರ ಮಹಾದೇವ ಪದ ಪ್ರತಿಧ್ವನಿಸುತ್ತಿತ್ತು…
-

Good News: ಇನ್ಮೇಲೆ ಬೆಂಗಳೂರಿಂದ ಮಂಗಳೂರು ಕೇವಲ 5 ತಾಸಿನ ಹಾದಿ; ಇನ್ನೂ 2 ದಿನದಲ್ಲಿ ಅತ್ಯಂತ ವೇಗದ ರೈಲಿಗೆ ಹಸಿರು ನಿಶಾನೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 30, 2026 1:47 PM IST ಜೂನ್ 1 ರಿಂದ ಬೆಂಗಳೂರು ಮಂಗಳೂರು ವಂದೇ ಭಾರತ್ ಟೆಸ್ಟಿಂಗ್ ಶುರು, ಸಕಲೇಶಪುರ ಸುಬ್ರಹ್ಮಣ್ಯ ಘಾಟ್ ವಿದ್ಯುದ್ದೀಕರಣಕ್ಕೆ ₹729 ಕೋಟಿ, 120 ಕಿ.ಮೀ ವೇಗ, ಪ್ರಯಾಣ 5 ಗಂಟೆಗೆ ಇಳಿಕೆ ವಂದೇ ಭಾರತ್ ಬೆಂಗಳೂರು: ಶಿರಾಡಿ ಘಾಟ್ ಟ್ರಾಫಿಕ್, ಬಸ್ಸುಗಳ (Bus) 8-10 ಗಂಟೆಗಳ ಸುದೀರ್ಘ ಹಾಗೂ ಆಯಾಸದ ಪ್ರಯಾಣ, ಇವೆಲ್ಲದಕ್ಕೂ ಗುಡ್ ಬೈ ಹೇಳುವ ಟೈಂ ಬಂದೇ ಬಿಡ್ತು! ಹೌದು, ಕರಾವಳಿ (Coastal) ಹಾಗೂ ಬೆಂಗಳೂರು…
-

Family Case: ಬೀದಿ ಹೆಣವಾದ ಇಬ್ಬರು ಹೆಂಡಿರ ಗಂಡ; ಕೊಲೆ ಹಿಂದೆ ಅವಳ ನೆರಳು! ಆ್ಯಕ್ಸಿಡೆಂಟ್ ಕಥೆ ಕಟ್ಟಿದವಳು ಸಿಕ್ಕಿಬಿದ್ದಿದ್ದು ಹೇಗೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 29, 2026 8:33 PM IST Family Case: ಇಬ್ಬರು ಹೆಂಡತಿಯರ ಗಂಡ ಇವತ್ತು ಅನಾಥ ಶವವಾಗಿದ್ದಾನೆ. ಅಪಘಾತ ಎಂದು ಜಗತ್ತಿಗೆ ಸುಳ್ಳು ಕಥೆ ಹೇಳಿ, ಕಣ್ಣೀರು ಹಾಕುತ್ತಿದ್ದ ಆಕೆಯ ಮುಖವಾಡ ಕಳಚಿದೆ. ಪ್ರೀತಿಯ ನಾಟಕವಾಡಿ ಗಂಡನ ಜೀವವನ್ನೇ ಮಣ್ಣು ಮಾಡಿದ ಆಕೆಯ ಕೊಲೆ ಸಂಚು ಬಯಲಾಗಿದ್ದು ಹೇಗೆ? ನಂಬಿಸಿ ಕುತ್ತಿಗೆ ಸೀಳಿದ ಆ ಅಸಲಿ ವಿಲನ್ ಯಾರು? ಇದಕ್ಕೆಲ್ಲಾ ಆನ್ಸರ್ ಇಲ್ಲಿದೆ. ಸಾಂಕೇತಿಕ ಚಿತ್ರ! ಒಬ್ಬನನ್ನೇ ನಂಬಿ ಬಂದ ಇಬ್ಬರು ಹೆಂಡತಿಯರ (Wife’s)…
-

Abdul Rahim: ಸಾವಿನ ಅಂಚಿನಿಂದ ತಾಯಿಯ ಅಪ್ಪುಗೆಯವರೆಗೆ! ದುಬೈನಲ್ಲಿ ಸಿಲುಕಿದ ಭಾರತೀಯನಿಗೆ ಪುನರ್ಜನ್ಮ; 20 ವರ್ಷಗಳ ಹಿಂದೆ ನಡೆದಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 29, 2026 7:21 PM IST ಕಳೆದ ಎರಡು ದಶಕಗಳಿಂದ ಸೌದಿ ಅರೇಬಿಯಾದಲ್ಲಿ ಮರಣದಂಡನೆಯನ್ನು ಎದುರಿಸುತ್ತಾ ನಿರಂತರ ಭಯದಲ್ಲಿ ಬದುಕುತ್ತಿದ್ದ ಕೇರಳಂನ ಅಬ್ದುಲ್ ರಹೀಮ್ ಕೊನೆಗೂ ಭಾರತಕ್ಕೆ ಮರಳಿದ್ದಾರೆ. ಅಷ್ಟಕ್ಕೂ, 20 ವರ್ಷಗಳ ಹಿಂದೆ ದುಬೈನಲ್ಲಿ ಏನಾಯಿತು ಗೊತ್ತಾ? ಅಬ್ದುಲ್ ರಹೀಮ್ ಕಳೆದ ಎರಡು ದಶಕಗಳಿಂದ ಸೌದಿ ಅರೇಬಿಯಾ (Saudi Arabia) ದಲ್ಲಿ ಮರಣದಂಡನೆಯನ್ನು ಎದುರಿಸುತ್ತಾ ನಿರಂತರ ಭಯದಲ್ಲಿ ಬದುಕುತ್ತಿದ್ದ ಕೇರಳಂ (Keralam) ನ ಕೋಝಿಕ್ಕೋಡ್ (Kozhikode) ನಿವಾಸಿ ಅಬ್ದುಲ್ ರಹೀಮ್ (Abdul Rahim)…
-

Most Expensive party: 50 ವರ್ಷಗಳ ಹಿಂದೆ ಇರಾನ್ ಹೇಗಿತ್ತು? ವಿಶ್ವದ ಅತ್ಯಂತ ದುಬಾರಿ ಪಾರ್ಟಿ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ! | The Most expensive party in the world | ಟ್ರೆಂಡಿಂಗ್ ಸುದ್ದಿ | ACTPnews
ಐವತ್ತು ವರ್ಷಗಳ ಹಿಂದೆ ಇರಾನ್ ತುಂಬಾ ವಿಭಿನ್ನವಾದ ಚಿತ್ರಣವನ್ನು ಹೊಂದಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ನಿಯಮಿತವಾಗಿ ಪಾಶ್ಚಾತ್ಯ ಉಡುಪುಗಳನ್ನು ಧರಿಸಿದ ಮಹಿಳೆಯರನ್ನು ನೀವು ಕಾಣಬಹುದಿತ್ತು. ಆದರೆ, ಇರಾನ್ನಲ್ಲಿ 1979 ರಲ್ಲಿ ಇಸ್ಲಾಮಿಕ್ ಕ್ರಾಂತಿಯು ಪಹ್ಲವಿ ರಾಜವಂಶವನ್ನು ಉರುಳಿಸಿದಾಗ ನಾಟಕೀಯ ಬದಲಾವಣೆಯು ಸಂಭವಿಸಿತು. ಇದು ಇಸ್ಲಾಮಿಕ್ ಗಣರಾಜ್ಯದ ಸ್ಥಾಪನೆಗೆ ಕಾರಣವಾಯಿತು ಮತ್ತು ದೇಶದ ಸಾಂಸ್ಕೃತಿಕ, ರಾಜಕೀಯ ಮತ್ತು ಸಾಮಾಜಿಕ ರೂಢಿಗಳಲ್ಲಿ ಆಳವಾದ ಬದಲಾವಣೆಗಳು, ವಿಶೇಷವಾಗಿ ಮಹಿಳೆಯರ ಸ್ಥಿತಿ ಮತ್ತು ಹಕ್ಕುಗಳ ಮೇಲೆ ಪರಿಣಾಮ ಬೀರಿತು. 1979 ರ ಕ್ರಾಂತಿಯ ನಂತರ ಇರಾನ್ ಸಂಪೂರ್ಣ…
Latest News
Search the Archives
Access over the years of investigative journalism and breaking reports
You May Have Missed












