Tag: ಸದದ
-

Most Expensive party: 50 ವರ್ಷಗಳ ಹಿಂದೆ ಇರಾನ್ ಹೇಗಿತ್ತು? ವಿಶ್ವದ ಅತ್ಯಂತ ದುಬಾರಿ ಪಾರ್ಟಿ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ! | The Most expensive party in the world | ಟ್ರೆಂಡಿಂಗ್ ಸುದ್ದಿ | ACTPnews
ಐವತ್ತು ವರ್ಷಗಳ ಹಿಂದೆ ಇರಾನ್ ತುಂಬಾ ವಿಭಿನ್ನವಾದ ಚಿತ್ರಣವನ್ನು ಹೊಂದಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ನಿಯಮಿತವಾಗಿ ಪಾಶ್ಚಾತ್ಯ ಉಡುಪುಗಳನ್ನು ಧರಿಸಿದ ಮಹಿಳೆಯರನ್ನು ನೀವು ಕಾಣಬಹುದಿತ್ತು. ಆದರೆ, ಇರಾನ್ನಲ್ಲಿ 1979 ರಲ್ಲಿ ಇಸ್ಲಾಮಿಕ್ ಕ್ರಾಂತಿಯು ಪಹ್ಲವಿ ರಾಜವಂಶವನ್ನು ಉರುಳಿಸಿದಾಗ ನಾಟಕೀಯ ಬದಲಾವಣೆಯು ಸಂಭವಿಸಿತು. ಇದು ಇಸ್ಲಾಮಿಕ್ ಗಣರಾಜ್ಯದ ಸ್ಥಾಪನೆಗೆ ಕಾರಣವಾಯಿತು ಮತ್ತು ದೇಶದ ಸಾಂಸ್ಕೃತಿಕ, ರಾಜಕೀಯ ಮತ್ತು ಸಾಮಾಜಿಕ ರೂಢಿಗಳಲ್ಲಿ ಆಳವಾದ ಬದಲಾವಣೆಗಳು, ವಿಶೇಷವಾಗಿ ಮಹಿಳೆಯರ ಸ್ಥಿತಿ ಮತ್ತು ಹಕ್ಕುಗಳ ಮೇಲೆ ಪರಿಣಾಮ ಬೀರಿತು. 1979 ರ ಕ್ರಾಂತಿಯ ನಂತರ ಇರಾನ್ ಸಂಪೂರ್ಣ…
-

Crime News: ಮೇಕೆ ಮೇಯಿಸುತ್ತಿದ್ದಾಗ ಬಾಲಕಿಯ ಮೇಲೆ ಇಬ್ಬರು ಅಪ್ರಾಪ್ತರಿಂದ ಸಾಮೂಹಿಕ ಅತ್ಯಾಚಾರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 4:20 PM IST ಮೇ 23 ರ ಸಂಜೆ ಗ್ರಾಮದ ಹೊರಗೆ ಮೇಕೆ ಮೇಯಿಸುತ್ತಿದ್ದಾಗ ಆರೋಪಿಯು ಬಾಲಕಿಗೆ ಲಂಚದ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಘಟನೆಯ ಸಮಯದಲ್ಲಿ ಆರೋಪಿಯು ಜಾತಿ ನಿಂದನೆಗಳನ್ನು ಬಳಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. News18 ಬಲ್ಲಿಯಾ: ಒಂಬತ್ತು ವರ್ಷದ ದಲಿತ ಬಾಲಕಿಯ ಮೇಲೆ ಆಕೆಯ ಗ್ರಾಮದ ಇಬ್ಬರು ಅಪ್ರಾಪ್ತ ಬಾಲಕರು ಸಾಮೂಹಿಕ ಅತ್ಯಾಚಾರ (Gang Rape) ಎಸಗಿದ್ದಾರೆ ಎಂದು ಪೊಲೀಸರು ಮಂಗಳವಾರ (Crime News) ತಿಳಿಸಿದ್ದಾರೆ. ಈ…
-

RCB vs GT Qualifier 1: ರಜತ್ ಪಾಟೀದಾರ್ ಅಬ್ಬರಕ್ಕೆ ಐಪಿಎಲ್ ಎಲ್ಲಾ ದಾಖಲೆಗಳು ಧೂಳೀಪಟ! ಪ್ಲೇಆಫ್ ಇತಿಹಾಸದಲ್ಲಿ ಯಾವ ತಂಡ ಮಾಡಿಲ್ಲ ಈ ರೆಕಾರ್ಡ್ | ಕ್ರೀಡಾ ಸುದ್ದಿ | ACTPnews
Last Updated:May 26, 2026 10:00 PM IST ಗುಜರಾತ್ ಟೈಟಾನ್ಸ್ ವಿರುದ್ಧ ಆರ್ಸಿಬಿ ಬ್ಯಾಟರ್ಗಳು ಅಮೋಘ ಪ್ರದರ್ಶನ ನೀಡುವ ಮೂಲಕ ಐಪಿಎಲ್ ಪ್ಲೇಆಫ್ ಇತಿಹಾಸದಲ್ಲಿ ಅತ್ಯಧಿಕ ಮೊತ್ತವನ್ನು ದಾಖಲಿಸಿದರು. ಆರ್ಸಿಬಿ ತಂಡದ ದಾಖಲೆಯಲ್ಲಿ ನಾಯಕ ರಜತ್ ಪಾಟೀದಾರ್ ಪ್ರಮುಖ ಪಾತ್ರ ನಿರ್ವಹಿಸಿದರು. ರಜತ್ ಪಾಟೀದಾರ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟರ್ಗಳು ಧರ್ಮಶಾಲಾ ಮೈದಾನದಲ್ಲಿ ಬೌಂಡರಿ ಮತ್ತು ಸಿಕ್ಸರ್ಗಳ ಸುರಿಮಳೆಗೈದರು. ಆರ್ಸಿಬಿ ಬ್ಯಾಟರ್ಗಳ ಅಬ್ಬರಕ್ಕೆ ಗುಜರಾತ್ ಟೈಟಾನ್ಸ್ನ ಬೌಲರ್ಗಳು ಒತ್ತಡದಲ್ಲಿ ಸಿಲುಕಿದರು. ಟಾಸ್…
-

Maache Bhate: ಕೇವಲ 5 ರೂಪಾಯಿಗೆ ಭರ್ಜರಿ ಮೀನೂಟ! 400 ಕ್ಯಾಂಟೀನ್ಗಳಲ್ಲಿ ಇನ್ನು ಫಿಶ್ ಮೀಲ್ಸ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 8:30 PM IST ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ 400 ಸರ್ಕಾರಿ ಕ್ಯಾಂಟೀನ್ಗಳಲ್ಲಿ 5 ರೂಪಾಯಿಗೆ ಮಚ್ಚ ಭಾತ್ ನೀಡಲು ಘೋಷಣೆ, ಮಾ ಕ್ಯಾಂಟೀನ್ ಯೋಜನೆ ವಿಸ್ತರಣೆ, ಬಡವರಿಗೆ ಸಬ್ಸಿಡಿ ಊಟ ಮೀನೂಟ ಕೊಲ್ಕತ್ತಾ (ಪಶ್ಚಿಮ ಬಂಗಾಳ): ಮೀನು (Fish) ಮತ್ತು ಅನ್ನವಿಲ್ಲದೆ (Rice) ಬಂಗಾಳಿಗಳ ಊಟ (Meals) ಪೂರ್ಣವಾಗುವುದಿಲ್ಲ. ಆದರೆ, ಇದು ಪ್ರತಿದಿನವೂ ಎಲ್ಲರಿಗೂ ಸಹ ತಿನ್ನಲು ಸಾಧ್ಯವಿಲ್ಲ! ಹಾಗಾಗಿ, ಇದೇ ಮಚ್ಚ ಭಾತ್ (Maache Bhate) ಅನ್ನು…
-

RCB vs GT Qualifier 1: 9200 ರನ್, 76 ಅರ್ಧಶತಕ, ಪ್ಲೇಆಫ್ ಪಂದ್ಯದಲ್ಲಿ ವಿರಾಟ್ ಹೊಸ ದಾಖಲೆ! ಧೋನಿ- ರೋಹಿತ್ ಎಲೈಟ್ ಕ್ಲಬ್ಗೆ ಎಂಟ್ರಿ ಕೊಟ್ಟ ಕೊಹ್ಲಿ! | ಕ್ರೀಡಾ ಸುದ್ದಿ | ACTPnews
Last Updated:May 26, 2026 9:04 PM IST ಐಪಿಎಲ್ 2026 ಕ್ವಾಲಿಫೈಯರ್ 1 ಪಂದ್ಯದೊಂದಿಗೆ ವಿರಾಟ್ ಕೊಹ್ಲಿ ಅಪರೂಪದ ದಾಖಲೆಯನ್ನು ಸೃಷ್ಟಿಸಿದರು. ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ಅವರ ಎಲೈಟ್ ಕ್ಲಬ್ ಅನ್ನು ಕೊಹ್ಲಿ ಸೇರಿಕೊಂಡರು. ಹಳೆಯ ದಾಖಲೆಗಳ ಹೊರತಾಗಿಯೂ, ಪ್ರಸ್ತುತ ಐಪಿಎಲ್ 2026 ರಲ್ಲಿ ವಿರಾಟ್ ಕೊಹ್ಲಿ ವೀರೋಚಿತ ಪ್ರದರ್ಶನ ನೀಡುತ್ತಿದ್ದಾರೆ. ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸ್ಟಾರ್ ಬ್ಯಾಟರ್ ಮತ್ತು ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತೊಂದು ಅದ್ಭುತ ಮೈಲಿಗಲ್ಲು…
-

Inspiring story: ಈತನ ಪ್ರಾಮಾಣಿಕತೆ ಕಂಡು ಜಿಲ್ಲಾಧಿಕಾರಿಯೇ ಫಿದಾ! ಸಾಮಾನ್ಯ ವ್ಯಕ್ತಿ ಮಾಡಿದ ಕೆಲಸಕ್ಕೆ ಭಾರೀ ಹೊಗಳಿಗೆ! | uttar pradesh man requested to return his ration card wins dc and other officers heart with Honesty | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Nov 17, 2024 1:52 PM IST ಜಿಲ್ಲಾಧಿಕಾರಿಗಳಿಗೆ ಮನವಿಗೆ ಪತ್ರ ಸಲ್ಲಿಕೆ ಮಾಡಿರುವ ಈತನ ಪ್ರಾಮಾಣಿಕತೆ ಕಂಡು ಅಧಿಕಾರಿಗಳು ಅಚ್ಚರಿಗೆ ಒಳಗಾಗಿದ್ದರು. ಅಸಲಿಗೆ ಆತ ಕೊಟ್ಟ ಲೇಟರ್ ನಲ್ಲಿ ಏನಿತ್ತು? ಅಂತ ನಾವು ಹೇಳ್ತೀವಿ ಕೇಳಿ. ಜಿಲ್ಲಾಧಿಕಾರಿ ಮನಗೆದ್ದ ವ್ಯಕ್ತಿ ಲಕ್ನೋ: ಸರ್ಕಾರ ಬಡವರಿಗೆ (Poor People) ಅಂತ ನೀಡುವ ಸೌಲಭ್ಯ ಪಡೆಯಲು ಕೆಲವು ಜನರು ನಕಲಿ ದಾಖಲೆ ಸೃಷ್ಟಿಸಿ (Fake Documents) ಲಾಭ ಪಡೆದುಕೊಳ್ಳುತ್ತಾರೆ. ಆದರೆ ಈಗ ನಾವು ಹೇಳಲು ಹೊರಟಿರುವ ಸ್ಟೋರಿ,…
-

World’s Smallest School: ಈ ಶಾಲೆಯಲ್ಲಿ ಒಬ್ಬಳೇ ವಿದ್ಯಾರ್ಥಿನಿ! ಜಗತ್ತಿನ ಅತೀ ಚಿಕ್ಕ ಶಾಲೆ ಎಲ್ಲಿದೆ ಗೊತ್ತಾ? | ಟ್ರೆಂಡಿಂಗ್ ಸುದ್ದಿ | ACTPnews
Last Updated:May 26, 2026 7:38 PM IST World’s Smallest School: ನಮ್ಮ ಶಾಲೆ ದೊಡ್ಡದು, 2000 ಮಕ್ಕಳು, 50 ಕ್ಲಾಸ್ ರೂಮ್ ಅಂತ ಹೆಮ್ಮೆಯಿಂದ ಹೇಳ್ಕೊಳ್ತೀವಿ. ಆದರೆ ಇಡೀ ಶಾಲೆಯಲ್ಲಿ ಓದೋದೇ ಒಬ್ಬನೇ ಒಬ್ಬ ಅಂದ್ರೆ ನಂಬ್ತೀರಾ? ಹೌದು! ಈ ಜಗತ್ತಿನಲ್ಲಿ ಅಂತಹ ಒಂದು ಅಪರೂಪದ ಶಾಲೆಯ ಕುರಿತ ಮಾಹಿತಿ ಇಲ್ಲಿದೆ. News18 World’s Smallest School: ಶಾಲೆ (School) ಎಂದರೆ ನೂರಾರು ಮಕ್ಕಳು, ಗದ್ದಲ, ಆಟ, ಪಾಠ ಎಂದು ನಾವು ಊಹಿಸುತ್ತೇವೆ. ಆದರೆ…
-

RCB vs GT Qualifier 1: ಧರ್ಮಶಾಲಾದಲ್ಲಿ ಗರಿಷ್ಠ ಚೇಸ್ ಎಷ್ಟಿದೆ? ಮೊದಲು ಬ್ಯಾಟಿಂಗ್ ಮಾಡಿದ್ರೆ ಆರ್ಸಿಬಿ ಸೇಫ್? | ಕ್ರೀಡಾ ಸುದ್ದಿ | ACTPnews
Last Updated:May 26, 2026 7:49 PM IST ಇಂದು ಧರ್ಮಶಾಲಾದಲ್ಲಿ ನಡೆಯುತ್ತಿದೆ. ಇದರ ನಡುವೆ ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದ ಬಗ್ಗೆ ಚರ್ಚೆ ನಡೆಯುತ್ತಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್ ಐಪಿಎಲ್ (IPL) 2026 ಈಗ ಅಂತಿಮ ಹಂತದಲ್ಲಿದೆ. ಇಂದು, 19ನೇ ಸೀಸನ್ನ ಮೊದಲ ಕ್ವಾಲಿಫೈಯರ್ (Qualifier) ಪಂದ್ಯ ಆರಂಭವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ಧರ್ಮಶಾಲಾ (Dharamshala) ದಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯ…
-

Seasonal Harvest : ಬೆಳೆ, ಬ್ಯಾಂಕ್ ಸಾಲ ಮಾಡಿಲ್ಲ: ನವೀನ ಕೃಷಿ ವಿಧಾನಗಳ ಮೂಲಕ ಕೈತುಂಬಾ ಲಾಭ ಪಡೆಯುತ್ತಿದ್ದಾರೆ 61 ವರ್ಷದ ಈ ರೈತ | Faridkot farmer Kothe Ramsar village of Kotkapura tehsil in Faridkot daily earnings | ವ್ಯಾಪಾರ ಸುದ್ದಿ | ACTPnews
ಭತ್ತದ ಹುಲ್ಲನ್ನು ಅಮೂಲ್ಯವಾದ ಸಂಪನ್ಮೂಲವನ್ನಾಗಿ ಪರಿವರ್ತಿಸಲು ಬಹು ಬೆಳೆ ಕೃಷಿ, ಮಲ್ಚಿಂಗ್ ಸೇರಿದಂತೆ ನವೀನ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿಯನ್ನೇ ಜೀವಾಳ ಮಾಡಿಕೊಂಡಿದ್ದಾರೆ. ಸಾಂಪ್ರದಾಯಿಕ ಬೆಳೆಗಳಾದ ಗೋಧಿ, ಹೆಚ್ಚಿನ ಮೌಲ್ಯದ ವಾಣಿಜ್ಯ ಬೆಳೆಗಳಾದ ಬೆಳ್ಳುಳ್ಳಿ, ಹೂಕೋಸು, ಟರ್ನಿಪ್ಗಳಂತಹ ತರಕಾರಿಗಳು ಮತ್ತು ಬಾಸ್ಮತಿಗೆ ಉತ್ತಮವಾದ ಜಾರ್ ಕರೇಲಾಗಳ ಸಂಯೋಜನೆಯನ್ನು ಬೆಳೆಸುವ ಮೂಲಕ ದೈನಂದಿನ ಆದಾಯವನ್ನು ಕಂಡುಕೊಳ್ಳುತ್ತಿದ್ದಾರೆ. “ನನಗೆ ಎಂದಿಗೂ ಬ್ಯಾಂಕ್ ಸಾಲ ಅನಿವಾರ್ಯವಾಗಿಲ್ಲ. ಕಠಿಣ ಪರಿಶ್ರಮದಿಂದ ನನ್ನ ಖರ್ಚುಗಳನ್ನು ನಿಭಾಯಿಸಿದ್ದೇನೆ, ಪ್ರತಿದಿನ ಬೆಳೆಯನ್ನು ಮಾರಾಟ ಮಾಡಿ ಮತ್ತು ಪ್ರತಿದಿನ…
-

Marriage Scam: ಕಾದು ಕಾದು ಸುಸ್ತಾದ 42 ಮಂದಿ ವರರು; ಕೊನೆಗೂ ಬಾರದ ವಧುಗಳು! ಸಾಮೂಹಿಕ ವಿವಾಹದ ಹೆಸರಲ್ಲಿ ಮಾಸ್ ದೋಖಾ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 6:54 PM IST Marriage Scam: ಮದುವೆ ಎಂಬುದು ಪ್ರತಿಯೊಬ್ಬರ ಬದುಕಿನಲ್ಲಿ ಮಹತ್ವದ ಕ್ಷಣ. ಆದರೆ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ನಡೆದ ಒಂದು ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಮದುವೆಯ ಕನಸು ಹೊತ್ತು ಪೇಟ ಕಟ್ಟಿ, ಬ್ಯಾಂಡ್ ಬಾಜಾ ಸಮೇತ 42 ಯುವಕರು ವರರಾಗಿ ಮಂಟಪಕ್ಕೆ ಬಂದರೂ ಒಬ್ಬಳೇ ಒಬ್ಬ ವಧು ಅಲ್ಲಿಗೆ ಬರಲೇ ಇಲ್ಲ. ಆ ಕುರಿತ ವರದಿ ಇಲ್ಲಿದೆ. ಸಾಮೂಹಿಕ ವಿವಾಹದ ಹೆಸರಲ್ಲಿ ಮಾಸ್ ದೋಖಾ! Marriage Scam:…
Latest News
Search the Archives
Access over the years of investigative journalism and breaking reports
You May Have Missed












