Tag: ವರಷದ
-

Crime News: 4 ವರ್ಷದ ಬಾಲಕಿಯನ್ನು ಥಳಿಸಿ ಕೊಂದ ಮಲತಂದೆ, ಅನ್ಯಾಯವಾಗಿ ಪ್ರಾಣಬಿಟ್ಟ ಅಮಾಯಕ ಮಗು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 04, 2026 4:28 PM IST ದೂರಿನ ಪ್ರಕಾರ, ಮಹಿಳೆಯನ್ನು ನಂತರ ತನ್ನೊಂದಿಗೆ ಅಂಬಾಲಾಕ್ಕೆ ಕರೆದೊಯ್ಯಲಾಯಿತು. ಸಾಕಷ್ಟು ಸಮಯದವರೆಗೆ, ಆಕೆಗೆ ಹುಡುಗಿಯ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ನಂತರ, ಅವಳು ಶಹಜಹಾನ್ಪುರಕ್ಕೆ ಹಿಂತಿರುಗಿ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಘಟನೆಯ ಬಗ್ಗೆ ದೂರು ದಾಖಲಿಸಿದಳು. ಸಾಂದರ್ಭಿಕ ಚಿತ್ರ ಶಹಜಹಾನ್ಪುರ: ಶಹಜಹಾನ್ಪುರ ಜಿಲ್ಲೆಯಲ್ಲಿ ನಾಲ್ಕು ವರ್ಷದ ಬಾಲಕಿಯ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ಆಕೆಯ ಮಲತಂದೆ ಮತ್ತು ತಂದೆಯನ್ನು ಬಂಧಿಸಿದ್ದಾರೆ. ಬಾಲಕಿಯನ್ನು ಥಳಿಸಿ ಕೊಲೆ ಮಾಡಿ ಆಕೆಯ ಶವವನ್ನು…
-

Young Model Death: 20 ವರ್ಷ ಹಳೆಯ ಪಾಳುಬಿದ್ದ ಕ್ವಾರಿಯಲ್ಲಿ ಫೋಟೋಶೂಟ್! 26 ವರ್ಷದ ಯುವಕನ ದುರಂತ ಅಂತ್ಯ, 30 ಅಡಿ ಆಳದಲ್ಲಿತ್ತು ಮೃತದೇಹ | | ACTPnews
ದಿವ್ಯಾಂಶು ಕೇವಲ ಮಾಡೆಲ್ ಮಾತ್ರವಲ್ಲದೆ, ಡಿಸೈನರ್ ಕಾರ್ತಿಕ್ ಕುಮ್ರಾ ಸ್ಥಾಪಿಸಿದ ಬ್ರ್ಯಾಂಡ್ ಕಾರ್ತಿಕ್ ರಿಸರ್ಚ್ನ ದೆಹಲಿ ರೀಟೆಲ್ ಮಾರಾಟ ಮಳಿಗೆಯನ್ನು ಸಹ ನಿರ್ವಹಿಸುತ್ತಿದ್ದರು. ವರದಿಗಳ ಪ್ರಕಾರ, ದಿವ್ಯಾಂಶು ಬ್ರಾಂಡ್ಗೆ ಸಂಬಂಧಿಸಿದ ಫೋಟೋಶೂಟ್ಗಾಗಿ ಕೇರಳಕ್ಕೆ ಪ್ರಯಾಣ ಬೆಳೆಸಿದ್ದರು. ಪೆರುಂಬವೂರ್ ಬಳಿಯ ಮುದಕುಳದಲ್ಲಿರುವ ನೀರು ತುಂಬಿದ ಕ್ವಾರಿಯಲ್ಲಿ ಈ ಘಟನೆ ನಡೆದಿದೆ. 20 ವರ್ಷಗಳಿಂದ ಪಾಳುಬಿದ್ದಿದ್ದ ಕ್ವಾರಿ ಈ ಕ್ವಾರಿ ಎರಡು ದಶಕಗಳಿಗೂ ಹೆಚ್ಚು ಕಾಲ ನಿಷ್ಕ್ರಿಯವಾಗಿತ್ತು. ಸ್ಥಳೀಯವಾಗಿ ಅಪಾಯಕಾರಿ ಸ್ಥಳವೆಂದು ತಿಳಿದುಬಂದಿದೆ. ಅಧಿಕಾರಿಗಳು ಮತ್ತು ಸ್ಥಳೀಯ ಪಂಚಾಯತ್ ಅಧಿಕಾರಿಗಳು…
-

Bihar: ಯುವಕನಾಗಿದ್ದಾಗ ಕೇಸ್, ವೃದ್ಧನಾದಾಗ ಶಿಕ್ಷೆ! 34 ವರ್ಷದ ನಂತರ ತೀರ್ಪು, ಕೋರ್ಟ್ಗೆ ಬಂದ 84 ವರ್ಷದ ವೃದ್ಧ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 10:27 PM IST Bihar: 34 ವರ್ಷ. ಅಂದ್ರೆ ಒಬ್ಬ ಮಗು ಹುಟ್ಟಿ ಮದುವೆ ಆಗಿ ಮಕ್ಕಳಿಗೆ ಮದುವೆ ಮಾಡೋಷ್ಟು ಸಮಯ. ಆದ್ರೆ, ಬಿಹಾರದ ವೈಶಾಲಿ ಜಿಲ್ಲಾ ನ್ಯಾಯಾಲಯ ಈಗ ಅಷ್ಟೇ ಹಳೆಯದಾದ ಕ್ರಿಮಿನಲ್ ಕೇಸ್ಗೆ ತೀರ್ಪು ಕೊಟ್ಟಿದೆ. ಈ ಮೂಲಕ 1992ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಈಗ 84 ವರ್ಷ ತುಂಬಿರುವ ವೃದ್ಧನನ್ನ ದೋಷಿ ಎಂದು ಘೋಷಿಸಿ ಜೈಲು ಶಿಕ್ಷೆ ವಿಧಿಸಿದೆ. ದೀಪ್ ರಾಯ್ ವೈಶಾಲಿ (ಬಿಹಾರ): 34 ವರ್ಷ. ಅಂದ್ರೆ…
-

Tragic Choking Death: ಸ್ನ್ಯಾಕ್ಸ್ ಪ್ರಿಯರೇ ಎಚ್ಚರ! ಕುರ್ಕುರೆ ತಿನ್ನುತ್ತಿದ್ದಾಗ ಗಂಟಲಲ್ಲಿ ಸಿಲುಕಿ 28 ವರ್ಷದ ವ್ಯಕ್ತಿ ದಾರುಣ ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 9:11 AM IST Tragic Choking Death: ಕುರ್ಕುರೆ ತಿನ್ನುತ್ತಿದ್ದ ವೇಳೆ ಅದರ ತುಂಡೊಂದು ಗಂಟಲಲ್ಲಿ ಸಿಲುಕಿಕೊಂಡು ವ್ಯಕ್ತಿಯೊಬ್ಬ ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. News18 Tragic Choking Death: ಸಾವು ಯಾರನ್ನು, ಯಾವ ಸಂದರ್ಭದಲ್ಲಿಯೂ, ಹೇಗೆ ಬೇಕಾದರೂ ಕಾಡಬಹುದು. ಇಂದು ಇದ್ದೋರು ನಾಳೆ ಇರ್ತಾರೆ ಅಂತಾ ಹೇಳೋಕ್ಕಾಗಲ್ಲ. ಅಷ್ಟೇ ಯಾಕೆ ಈ ಕ್ಷಣ ಇದ್ದರೋ ಒಂದು ಗಂಟೆಯ ನಂತರ ಇರ್ತಾರೆ ಅಂತಾನೂ ಹೇಳೋಕಾಗಲ್ಲ. ಈ ಕಟು ಸತ್ಯ…
-

Crime News: ಒಂದೂವರೆ ವರ್ಷದ ಮಗುವನ್ನು ಎತ್ತಿ ನೆಲಕ್ಕೆ ಎಸೆದ ಪಾಪಿ! ಮಗುವಿನ ಪ್ರಾಣ ಕಸಿಯಿತು ಅಮ್ಮನ ಮೇಲಿನ ಪ್ರೀತಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 31, 2026 4:10 PM IST Crime News: ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಶಿಖೋಹಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಒಂದೂವರೆ ವರ್ಷದ ಅಮಾಯಕ ಮಗು ಆರವ್ ಎಂಬ ಬಾಲಕನನ್ನು ಜಿತೇಂದ್ರ ಪಾಠಕ್ ಅಲಿಯಾಸ್ ವಿರಾಜ್ ಎಂಬ ವ್ಯಕ್ತಿ ಅತ್ಯಂತ ವಿಕೃತವಾಗಿ ಕೊಲೆ ಮಾಡಿದ್ದಾನೆ. ಮಗುವಿನ ಪ್ರಾಣ ಕಸಿಯಿತು ಅಮ್ಮನ ಮೇಲಿನ ಪ್ರೀತಿ! ಫಿರೋಜಾಬಾದ್ (ಉತ್ತರ ಪ್ರದೇಶ): ಅಕ್ರಮ ಸಂಬಂಧಗಳ (Illegal Relationship) ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದೆ. ಇನ್ನೂ ಈ ಅಕ್ರಮ ಸಂಬಂಧಗಳಲ್ಲಿ…
-

Crime News: ಅಕ್ರಮ ಸಂಬಂಧಕ್ಕೆ ಅಡ್ಡಿ, ವರ್ಷದ ಮಗುವನ್ನು ನೆಲಕ್ಕೆ ಬಡಿದುಕೊಂದವನ ಕಾಲಿಗೆ ಗುಂಡಿಟ್ಟ ಪೊಲೀಸರು! | Crime News | ACTPnews
Last Updated:May 31, 2026 4:32 PM IST ಉತ್ತರ ಪ್ರದೇಶದ ಫಿರೋಜಾಬಾದ್ ಶಿಕೋಹಾಬಾದ್ನಲ್ಲಿ ವಿರಾಜ್ ಅಲಿಯಾಸ್ ಜಿತೇಂದ್ರ ಅಮಾಯಕ ಮಗುವಿನ ಕೊಲೆ, ಸಿಸಿಟಿವಿ ವಿಡಿಯೋ ವೈರಲ್, ಪೊಲೀಸ್ ಎನ್ಕೌಂಟರ್ ತನಿಖೆ ಮುಂದುವರಿದಿದೆ. ಬಂಧಿತ ಕೊಲೆ ಆರೋಪಿ ಒಂದೂವರೆ ವರ್ಷದ ಮಗುವನ್ನು (Child) ಹೊಂದಿದ್ದ ಮಹಿಳೆಯೊಂದಿಗೆ (Woman) ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ (Illegal Relationship) ಮಗುವನ್ನು ವ್ಯಕ್ತಿಯೋರ್ವ ಅಮಾನುಷವಾಗಿ ನಡುರಸ್ತೆಯಲ್ಲಿ ಬಡಿದು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ನ (Firozabad) ಶಿಕೋಹಾಬಾದ್ ನಗರದಲ್ಲಿ ನಡೆದಿದೆ. ಮಗುವನ್ನು…
-

Bollywood: ರೈಲ್ವೆ ಪ್ಲಾಟ್ಫಾರ್ಮ್ನಿಂದ ಆಸ್ಕರ್ವರೆಗೆ! ಮನೆಯಿಂದ ಮುಂಬೈಗೆ ಓಡಿಬಂದ 16 ವರ್ಷದ ಬಾಲಕ ಭಾರತೀಯ ಚಿತ್ರರಂಗವನ್ನ ಆಳಿದ! | | ACTPnews
Last Updated:May 28, 2026 8:22 PM IST Bollywood: ಸಿನಿಮಾ ನಿರ್ಮಾಣದ ದೊಡ್ಡ ಕನಸು ಹೊತ್ತು ಮನೆಯಿಂದ ಮುಂಬೈಗೆ ಓಡಿಬಂದ 16 ವರ್ಷದ ಬಾಲಕ ಭಾರತೀಯ ಚಿತ್ರರಂಗವನ್ನ ಆಳಿದ!ಯಾರದು ಗೊತ್ತಾ? ಮೆಹಬೂಬ್ ಖಾನ್ 16 ವರ್ಷದ ಹುಡುಗ… ಅವನ ಕಣ್ಣುಗಳಲ್ಲಿ ಸಿನಿಮಾ ನಿರ್ಮಾಣದ ದೊಡ್ಡ ಕನಸಿತ್ತು , ಜೇಬಿನಲ್ಲಿ ನಯಾ ಪೈಸೆ ದುಡ್ಡಿರಲಿಲ್ಲ, ಆದರೂ ಮನಸ್ಸಲ್ಲಿ ಮುಂಬೈ (Mumbai) ತಲುಪುವ ಬಯಕೆಯಿತ್ತು . ಅವನ ಕುಟುಂಬವು ಅವನ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳಬೇಕೆಂದು ಬಯಸಿತು, ಆದರೆ ಪರದೆಯ ಗ್ಲಾಮರ್…
-

Marathi Actor: ಸಾವಿರ ಫೀಟ್ ಆಳದ ಕಣಿವೆಯಲ್ಲಿ ಕಾದಿದ್ದ ಜವರಾಯ, 25 ವರ್ಷದ ಮರಾಠಿ ನಟ ಸಾವು | Marathi actor Mahesh Pawar 25 passes away after suv fell down | | ACTPnews
ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಎಸ್ಯುವಿ 1,000 ಅಡಿಗಳಿಗಿಂತ ಹೆಚ್ಚು ಆಳದ ಕಂದಕಕ್ಕೆ ಉರುಳಿದ ನಂತರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ‘ಅಪ್ಪಿ ಅಮ್ಚಿ ಕಲೆಕ್ಟರ್’ ಪಾತ್ರಕ್ಕೆ ಹೆಸರುವಾಸಿಯಾದ ಮಹೇಶ್ ಪವಾರ್ ಕೂಡಾ ಮೃತಪಟ್ಟಿದ್ದಾರೆ. ಅವರಿಗೆ ಜಸ್ಟ್ 25 ವರ್ಷ. ಅವರೊಂದಿಗೆ ಪ್ರಯಾಣಿಸುತ್ತಿದ್ದ ಇತರ ಏಳು ಮಂದಿ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಮುಂಬೈನಿಂದ ಸುಮಾರು 180 ಕಿ.ಮೀ ದೂರದಲ್ಲಿರುವ ಪೋಲಾದ್ಪುರ-ಮಹಾಬಲೇಶ್ವರ ರಸ್ತೆಯಲ್ಲಿರುವ ಅಂಬೆನಾಲಿ ಘಾಟ್ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪಿಟಿಐ…
-

ಕೊರೊನಾಗಿಂತಲೂ ಅಪಾಯಕಾರಿಯಾದ ಎಬೋಲಾ ವೈರಸ್ ಭಾರತಕ್ಕೆ ಎಂಟ್ರಿ? ಆಫ್ರಿಕಾದಿಂದ ಬಂದ 28 ವರ್ಷದ ಮಹಿಳೆ ಆಸ್ಪತ್ರೆಗೆ ದಾಖಲು! | Woman Returning from Uganda Isolated Bengalur | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 11:19 AM IST Ebola Scare in India: ಅಧಿಕಾರಿಗಳ ಪ್ರಕಾರ, ಎಬೋಲಾ ಪೀಡಿತ ಪ್ರದೇಶದಿಂದ ಆಗಮಿಸಿದ ಮಹಿಳೆಯನ್ನು ಹೋಟೆಲ್ನಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಯ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ (NIV) ಕಳುಹಿಸಲಾಗಿದೆ ಮತ್ತು ಫಲಿತಾಂಶಗಳಿಗಾಗಿ ಕಾಯಲಾಗುತ್ತಿದೆ. News18 ನವದೆಹಲಿ: ಆಫ್ರಿಕಾದಲ್ಲಿ ಕೊರೊನಾವೈರಸ್ಗಿಂತಲೂ (Corona Virus) ಅಪಾಯಕಾರಿಯಾದ ಎಬೋಲಾ ವೈರಸ್ (Ebola Virus) ವ್ಯಾಪಕವಾಗಿ ಹರಡುತ್ತಿರುವ ಮಧ್ಯೆಯೇ, ಉಗಾಂಡಾದಿಂದ ಭಾರತಕ್ಕೆ ಹಿಂದಿರುಗಿದ ಮಹಿಳೆಯನ್ನು ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ವೀಕ್ಷಣೆಗಾಗಿ…
-

Seasonal Harvest : ಬೆಳೆ, ಬ್ಯಾಂಕ್ ಸಾಲ ಮಾಡಿಲ್ಲ: ನವೀನ ಕೃಷಿ ವಿಧಾನಗಳ ಮೂಲಕ ಕೈತುಂಬಾ ಲಾಭ ಪಡೆಯುತ್ತಿದ್ದಾರೆ 61 ವರ್ಷದ ಈ ರೈತ | Faridkot farmer Kothe Ramsar village of Kotkapura tehsil in Faridkot daily earnings | ವ್ಯಾಪಾರ ಸುದ್ದಿ | ACTPnews
ಭತ್ತದ ಹುಲ್ಲನ್ನು ಅಮೂಲ್ಯವಾದ ಸಂಪನ್ಮೂಲವನ್ನಾಗಿ ಪರಿವರ್ತಿಸಲು ಬಹು ಬೆಳೆ ಕೃಷಿ, ಮಲ್ಚಿಂಗ್ ಸೇರಿದಂತೆ ನವೀನ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿಯನ್ನೇ ಜೀವಾಳ ಮಾಡಿಕೊಂಡಿದ್ದಾರೆ. ಸಾಂಪ್ರದಾಯಿಕ ಬೆಳೆಗಳಾದ ಗೋಧಿ, ಹೆಚ್ಚಿನ ಮೌಲ್ಯದ ವಾಣಿಜ್ಯ ಬೆಳೆಗಳಾದ ಬೆಳ್ಳುಳ್ಳಿ, ಹೂಕೋಸು, ಟರ್ನಿಪ್ಗಳಂತಹ ತರಕಾರಿಗಳು ಮತ್ತು ಬಾಸ್ಮತಿಗೆ ಉತ್ತಮವಾದ ಜಾರ್ ಕರೇಲಾಗಳ ಸಂಯೋಜನೆಯನ್ನು ಬೆಳೆಸುವ ಮೂಲಕ ದೈನಂದಿನ ಆದಾಯವನ್ನು ಕಂಡುಕೊಳ್ಳುತ್ತಿದ್ದಾರೆ. “ನನಗೆ ಎಂದಿಗೂ ಬ್ಯಾಂಕ್ ಸಾಲ ಅನಿವಾರ್ಯವಾಗಿಲ್ಲ. ಕಠಿಣ ಪರಿಶ್ರಮದಿಂದ ನನ್ನ ಖರ್ಚುಗಳನ್ನು ನಿಭಾಯಿಸಿದ್ದೇನೆ, ಪ್ರತಿದಿನ ಬೆಳೆಯನ್ನು ಮಾರಾಟ ಮಾಡಿ ಮತ್ತು ಪ್ರತಿದಿನ…
Latest News
Search the Archives
Access over the years of investigative journalism and breaking reports
You May Have Missed












