Tag: ನಮಮ
-

BDA Site: ಬೆಂಗಳೂರಿನ ಹೃದಯ ಭಾಗದಲ್ಲಿ ಸೈಟ್ ಹರಾಜು; ಇನ್ನೂ 9 ದಿನದ ಅವಕಾಶ, ನಿಮ್ಮ ಕನಸಿನ ಜಾಗದ ಬೆಲೆ ಗೊತ್ತಾ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 13, 2026 12:18 PM IST BDA ಬೆಂಗಳೂರು ಪ್ರೀಮಿಯಂ ವಸತಿ, ವಾಣಿಜ್ಯ ಸೈಟ್ಗಳ 75 ಇ ಹರಾಜು ಘೋಷಣೆ, ನೋಂದಣಿ ಮೇ 11 ರಿಂದ 22, ಲೈವ್ ಇ ಬಿಡ್ಡಿಂಗ್ ಮೇ 25 ರಿಂದ 27, EMD 4 ಲಕ್ಷ ಪಾವತಿಸಬೇಕು, ಸೈಟ್ ಖರೀದಿಸುವಾಗ 25% ಪಾವತಿ ಕಡ್ಡಾಯ ಬಿಡಿಎ ಹರಾಜು ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಸೈಟ್ (Site) ಖರೀದಿಸುವ ಕನಸು ಕಾಣುತ್ತಿದ್ದೀರಾ? ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಸಂಪೂರ್ಣ ಪಾರದರ್ಶಕ 100%…
-

PF Money: ಇಡೀ ಪಿಎಫ್ ಜಾತಕವೇ ನಿಮ್ಮ ಕಿಸೆಯಲ್ಲಿ; ವಾಟ್ಸಾಪ್ನಲ್ಲಿಯೇ 24/7 ಮಾಹಿತಿ, UPI ಪಿನ್ ಹಾಕಿ ಸೆಕೆಂಡುಗಳಲ್ಲಿ ಹಣ ಪಡೆಯಿರಿ! | | ACTPnews
Last Updated:May 22, 2026 1:00 PM IST ಕೇಂದ್ರ ಸರ್ಕಾರ EPFO 3.0 ಮೂಲಕ UPI, ATM ಮೂಲಕ 3 ದಿನದಲ್ಲಿ PF ಹಣ ಹಿಂಪಡೆಯುವ ಸೌಲಭ್ಯ, WhatsApp ಕನ್ನಡ AI ಸೇವೆ, ಸ್ಕ್ಯಾಮ್ ಎಚ್ಚರಿಕೆ, KYC ಕಡ್ಡಾಯ ಎಂದು ಘೋಷಿಸಿದೆ ಪಿಎಫ್ ಹಣ ಬೆಂಗಳೂರು: ದೇಶದ 7 ಕೋಟಿಗೂ ಅಧಿಕ ಉದ್ಯೋಗಿಗಳಿಗೆ (Employees) ಕೇಂದ್ರ ಸರ್ಕಾರವು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಇನ್ನು ಮುಂದೆ ಭವಿಷ್ಯ ನಿಧಿ (PF) ಹಣಕ್ಕಾಗಿ EPFO ಕಚೇರಿಗಳ (EPFO…
-

‘ನಮ್ಮ ಸೈನಿಕರು ಲಡಾಖ್ನಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸುತ್ತಿದ್ದಾರೆ ಎನ್ನುವುದು ಸುಳ್ಳು‘ – ಚೀನಾ ಸ್ಪಷ್ಟನೆ | | ACTPnews
Last Updated:Sep 15, 2020 5:39 PM IST ಭಾರತ-ಚೀನಾ ನಡುವಿನ ಗಡಿ ಸಂಘರ್ಷ ಹಾಗೇ ಮುಂದುವರಿದಿದೆ. ಅದನ್ನು ಬಗೆಹರಿಸಲು ಆಗುತ್ತಿಲ್ಲ. ಪರಸ್ಪರ ಎರಡೂ ದೇಶಗಳು ಪರಿಹಾರ ಕಂಡುಕೊಂಡಿಲ್ಲ. ಗಡಿಯಲ್ಲಿ ಚೀನಾ ಸೈನಿಕರು ತೀವ್ರ ಅಸಮ್ಮತಿ ತೋರುತ್ತಿದ್ದಾರೆ ಎಂದೇಳಲಾಗುತ್ತಿತ್ತು ನವದೆಹಲಿ(ಸೆ.15): ಲಡಾಖ್ನ ಎಲ್ಎಸಿಯಲ್ಲಿ ಭಾರತದ ಭೂಭಾಗವನ್ನ ಅತಿಕ್ರಮಿಸುವ ಸಲುವಾಗಿ ಚೀನೀ ಸೈನಿಕರು ಆಪ್ಟಿಕಲ್ ಫೈಬರ್ ಕೇಬಲ್ಗಳನ್ನ ಅಳವಡಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಈ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್,…
-

Kichcha Sudeep: ಸಂಚಿತ್ ನಮ್ಮ ಮಗ, ಇನ್ಮುಂದೆ ನಿಮ್ಮ ಹುಡುಗ! ಕಿಚ್ಚ-ಪ್ರಿಯಾ ಸುದೀಪ್ ಮನದ ಮಾತು | | ACTPnews
Last Updated:May 18, 2026 11:14 AM IST ಮ್ಯಾಂಗೋ ಪಚ್ಚ ಚಿತ್ರದ ನಾಯಕನನ್ನ ಸುದೀಪ್ ಏನಂತಾ ಕರೀತಾರೆ? ಪ್ರಿಯಾ ಸುದೀಪ್ ಪ್ರೀತಿಯಿಂದ ಹೇಳೋದು ಏನು? ಈ ವಿವರ ಮುಂದೆ ಇದೆ ಓದಿ. ಸಂಚಿತ್ ನಮ್ಮ ಮಗ; ಇನ್ಮುಂದೆ ನಿಮ್ಮ ಹುಡುಗ; ಕಿಚ್ಚ-ಪ್ರಿಯಾ ಸುದೀಪ್ ಮನದ ಮಾತು! ಜೂನ್-5 ರಂದು ಮ್ಯಾಂಗೋ ಪಚ್ಚ ಚಿತ್ರ (Mango Pachcha Movie) ಬರ್ತಿದೆ. ಈ ಚಿತ್ರದ ನಾಯಕ ನಟ ಪಕ್ಕಾ ಕಿಚ್ಚ ಸುದೀಪ್ (Kichha Sudeepa) ತರವೇ ಇದ್ದಾರೆ. ಸುದೀಪ್…
-

ಜಗತ್ತಿನ ಯಾವ ಶಕ್ತಿಯೂ ನಮ್ಮ ಸೈನಿಕರ ಗಡಿಪಹರೆ ತಡೆಯಲು ಸಾಧ್ಯವಿಲ್ಲ: ರಾಜನಾಥ್ ಸಿಂಗ್ | | ACTPnews
Last Updated:Sep 17, 2020 3:42 PM IST ಭಾರತದ ಹಿತಾಸಕ್ತಿ ಕಾಪಾಡಲು ಯಾವುದೇ ಅಪಾಯಕಾರಿ ಹಾಗೂ ಕಠಿಣ ನಿರ್ಧಾರಕ್ಕೂ ಸರ್ಕಾರ ಸಿದ್ಧವಿದೆ ಎಂದು ರಾಜ್ಯಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ನವದೆಹಲಿ(ಸೆ. 17): ಭಾರತ ಮತ್ತು ಚೀನಾ ಗಡಿಬಿಕ್ಕಟ್ಟಿನ ವಿಚಾರವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದು, ಜಗತ್ತಿನ ಯಾವ ಶಕ್ತಿಯೂ ಭಾರತೀಯ ಸೈನಿಕರನ್ನು ಗಡಿಭಾಗದಲ್ಲಿ ಪಹರೆ ನಡೆಸದಂತೆ ತಡೆಯಲು ಅಸಾಧ್ಯ ಎಂದು ಹೇಳಿದರು. ಮಾಜಿ ರಕ್ಷಣಾ ಸಚಿವ ಹಾಗೂ ಕಾಂಗ್ರೆಸ್…
-

ಚೀನಾ ಅಪಾಯ ವಿಚಾರ: ಯಾವುದೇ ಪರಿಸ್ಥಿತಿ ಎದುರಿಸಲು ನಮ್ಮ ಸೇನೆ ಸನ್ನದ್ಧ – ಅಮಿತ್ ಶಾ | | ACTPnews
Last Updated:Oct 17, 2020 9:42 PM IST ನಮ್ಮ ಒಂದಿಂಚೂ ಜಾಗವನ್ನ ಕಬಳಿಸಲು ನಾವು ಬಿಡುವುದಿಲ್ಲ. ನಮ್ಮ ಉದ್ದೇಶ ಗಟ್ಟಿಯಾಗಿದೆ. ದೇಶದ 130 ಕೊಟಿ ಜನರು ಯಾರಿಗೂ ತಲೆಬಾಗುವುದಿಲ್ಲ. ಭಾರತಕ್ಕೆ ಜಾಗತಿಕವಾಗಿ ಬೆಂಬಲ ಇದೆ ಎಂದು ನ್ಯೂಸ್18 ಸಂದರ್ಶನದಲ್ಲಿ ಅಮಿತ್ ಶಾ ಹೇಳಿದ್ದಾರೆ. ನವದೆಹಲಿ: ಯಾವುದೇ ಪರಿಸ್ಥಿತಿ ಬಂದರೂ ಎದುರಿಸಲು ಭಾರತೀಯ ಸೇನೆ ಸದಾ ಸಿದ್ಧವಾಗಿರುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ಚೀನೀ ಸೇನೆಗೆ ಯುದ್ಧಕ್ಕೆ ಸನ್ನದ್ದವಾಗುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್…
Latest News
Search the Archives
Access over the years of investigative journalism and breaking reports
You May Have Missed












