Tag: ಕಲಸ
-

Supreme Court: ಹೆಣ್ಣುಮಕ್ಕಳಿಗೆ ಸುಪ್ರೀಂ ಗುಡ್ನ್ಯೂಸ್; ಇನ್ಮೇಲೆ ಈ ಮಗಳಿಗೂ ಸಿಗುತ್ತಂತೆ ತಂದೆಯ ಕೆಲಸ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 7:59 PM IST Supreme Court: ಸರ್ಕಾರಿ ಉದ್ಯೋಗಿ ಮೃತಪಟ್ಟರೆ ಕುಟುಂಬಕ್ಕೆ ಸಿಗೋ ಅನುಕಂಪದ ನೇಮಕಾತಿ ವಿಚಾರದಲ್ಲಿ ಮಹತ್ವದ ತೀರ್ಪು ಬಂದಿದೆ. “ವಿವಾಹಿತ ಮಗಳಿಗೆ ಅವಕಾಶ ಇಲ್ಲ” ಅಂತ ಅಲಹಾಬಾದ್ ಹೈಕೋರ್ಟ್ ಹೇಳಿದ್ದ ದೃಷ್ಟಿಕೋನವನ್ನ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಮದುವೆ ಆದ್ರೂ ಮಗಳು ಮಗಳೇ, ಅವಳ ಹಕ್ಕನ್ನ ಕಸಿಯುವಂತಿಲ್ಲ ಅಂತ ಸುಪ್ರೀಂ ಸ್ಪಷ್ಟಪಡಿಸಿದೆ. ಈ ತೀರ್ಪಿನಿಂದ ಸಾವಿರಾರು ವಿವಾಹಿತ ಹೆಣ್ಣುಮಕ್ಕಳಿಗೆ ಅನುಕಂಪದ ನೌಕರಿ ಬಾಗಿಲು ತೆರೆದಂತಾಗಿದೆ. ಲಿಂಗ ತಾರತಮ್ಯಕ್ಕೆ ಇಲ್ಲಿಂದ ಕೊನೆ…
-

Meghana Raj: ಮತ್ತೆ ಕಿರುತೆರೆಗೆ ಬಂದ ಮೇಘನಾ ರಾಜ್! ‘ಕಿಚನ್’ನಲ್ಲಿ ‘ಕ್ವಾಟ್ಲೆ’ ಮಾಡೋರಿಗೆ ಕ್ಲಾಸ್ ತಗೋತಾರೆ ಚಿರು ಪತ್ನಿ! | | ACTPnews
Last Updated:Jun 01, 2026 9:02 PM IST ಕ್ವಾಟ್ಲೆ ಕಿಚನ್ ಮತ್ತೆ ಶುರು ಆಗಿದೆ. ಮೇಘನಾ ರಾಜ್ ಜಡ್ಜ್ ಆಗಿದ್ದಾರೆ. ಅನುಪಮಾ ಗೌಡ ಜಾಗಕ್ಕೆ ಸುಷ್ಮಾ ನಿರೂಪಣೆ ಮಾಡುತ್ತಿದ್ದಾರೆ. ಈ ಶೋದಲ್ಲಿ ಈ ಸಲ ಮಜಾ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಕ್ವಾಟ್ಲೆ ಕಿಚನ್-2 ಶುರು; ಮೇಘನಾ ರಾಜ್ ಈ ಸಲ ಜಡ್ಜ್; ಸುಷ್ಮಾ ನಿರೂಪಕಿ! ಕಲರ್ಸ್ ಕನ್ನಡದ ಕ್ವಾಟ್ಲೆ ಕಿಚನ್ (Kwatle Kitchen) ಮತ್ತೆ ಶುರು ಆಗುತ್ತಿದೆ. ಕ್ವಾಟ್ಲೆ ಕಿಚನ್-2 (Kwatle…
-

LPG Cylinder Rules: ಜೂನ್ 1ರಿಂದ ಅಡುಗೆ ಮನೆಗೆ ಹೊಸ ಶಾಕ್; ಅದೊಂದು ಕೆಲಸ ಮಾಡಿದ್ದರೆ, ನಿಮ್ಮ ಸಿಲಿಂಡರ್ ಕನೆಕ್ಷನ್ ಕಟ್! | ವ್ಯಾಪಾರ ಸುದ್ದಿ | ACTPnews
Last Updated:May 31, 2026 11:12 PM IST LPG Cylinder Rules: ದೇಶಾದ್ಯಂತ ಕೋಟ್ಯಂತರ ಮನೆಗಳ ಅಡುಗೆಮನೆಗೆ ಸಂಬಂಧಿಸಿದಂತೆ ಜೂನ್ 1 ರಿಂದ ಅತ್ಯಂತ ಪ್ರಮುಖ ನಿಯಮಗಳು ಜಾರಿಗೆ ಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ(Social Media) ಜೂನ್ 1 ರಿಂದ ಗ್ಯಾಸ್ ಸಿಲಿಂಡರ್ ಬಂದ್ ಎಂಬ ಸುದ್ದಿಗಳು ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಗೊಂದಲ ಮತ್ತು ಆತಂಕ ಮೂಡಿಸಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಬೆಂಗಳೂರು: ದೇಶಾದ್ಯಂತ ಕೋಟ್ಯಂತರ ಮನೆಗಳ ಅಡುಗೆಮನೆಗೆ ಸಂಬಂಧಿಸಿದಂತೆ…
-

Real Star Upendra: ಉಪ್ಪಿ ಆ ಒಂದು ಕೆಲಸ, ಕಾಶಿನಾಥ್ ಗರಡಿಯಲ್ಲಿ ಸಿಕ್ತು ಸಖತ್ ಎಂಟ್ರಿ! | | ACTPnews
Last Updated:May 23, 2026 3:48 PM IST ರಿಯಲ್ ಸ್ಟಾರ್ ಉಪೇಂದ್ರ ಅವರು ಒಂದು ನಾಟಕ ಬರೆದಿದ್ದರು. ಅದನ್ನ ಕ್ಯಾಸೆಟ್ ಅಲ್ಲಿ ರೆಕಾರ್ಡ್ ಮಾಡಿದರು. ಕಾಶಿನಾಥ್ ಅವರಿಗೆ ಅದನ್ನ ಕೊಟ್ಟರು. ಇದನ್ನ ಕೇಳಿದ್ಮೇಲೆ ಡೈರೆಕ್ಟರ್ ಕಾಶಿನಾಥ್ ಅವರು ಏನು ಹೇಳಿದರು ಗೊತ್ತಾ? ಆ ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ. ಉಪ್ಪಿ ಆ ಒಂದು ಕೆಲಸ; ಕಾಶಿನಾಥ್ ಗರಡಿಯಲ್ಲಿ ಸಿಕ್ತು ಸಖತ್ ಎಂಟ್ರಿ! ಡೈರೆಕ್ಟರ್ ಕಾಶಿನಾಥ್ (Director Kashinath) ಅವರು ಕುಂದಾಪುರದ ಕಡೆಯಿಂದ ಉಪ್ಪಿ ಸಂಬಂಧಿಕರೇ ಆಗಬೇಕು.…
-

Health Insurance: ಸಣ್ಣ ಮಿಸ್ಟೇಕ್ಗೆ 1 ಲಕ್ಷ ಕ್ಲೈಮ್ ತಿರಸ್ಕರಿಸಿದ ವಿಮಾ ಕಂಪನಿ; ಈ ಕೆಲಸ ಮಾಡಿ 1.5 ಲಕ್ಷ ವಸೂಲಿ ಮಾಡಿದ ವ್ಯಕ್ತಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 7:10 AM IST Health Insurance: ಆರೋಗ್ಯ ವಿಮೆ ಮಾಡಿಸಿದರೂ ಸಣ್ಣಪುಟ್ಟ ತಾಂತ್ರಿಕ ಕಾರಣ ನೀಡಿ ಕ್ಲೈಮ್ ತಿರಸ್ಕರಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬೆನ್ನಲ್ಲೇ ತ್ರಿಶೂರಿನ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗ ನೀಡಿರುವ ಇತ್ತೀಚಿನ ತೀರ್ಪು ಗ್ರಾಹಕರಿಗೆ ದೊಡ್ಡ ರಿಲೀಫ್ ನೀಡಿದೆ. ಸಣ್ಣ ತಾಂತ್ರಿಕ ವಿಚಾರಕ್ಕೆ ಕ್ಲೈಮ್ ತಿರಸ್ಕರಿಸುವುದು ಸರಿಯಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ. ಆ ಕುರಿತ ವರದಿ ಇಲ್ಲಿದೆ. News18 Health Insurance: ಮನೆಯಲ್ಲಿ ಯಾರಿಗಾದ್ರೂ ಹಾರ್ಟ್ ಅಟ್ಯಾಕ್.…
-

Special Discount: ಅಂಗೈಗೆ ಬಂತು ಅಂಚೆ ಇಲಾಖೆ; ಒಂದೇ ಕ್ಲಿಕ್ಕಲ್ಲಿ ಎಲ್ಲಾ ಕೆಲಸ, ಭಾರೀ ರಿಯಾಯಿತಿ, ಓಡಾಟಕ್ಕೆ ವಿದಾಯ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 13, 2026 4:25 PM IST ಭಾರತೀಯ ಅಂಚೆ ಇಲಾಖೆ ವಿದ್ಯಾರ್ಥಿಗಳಿಗೆ ಸ್ಪೀಡ್ ಪೋಸ್ಟ್ ಮತ್ತು ಕೊರಿಯರ್ ಮೇಲೆ ಶೇ.10 ರಿಯಾಯಿತಿ ಘೋಷಿಸಿದೆ, ವಿದ್ಯಾರ್ಥಿ ಐಡಿ ತೋರಿಸಿದರೆ ಸಿಗಲಿದೆ, ಡಾಕ್ ಅಪ್ಲಿಕೇಶನ್ ಮೂಲಕ ಮನೆಯಿಂದಲೇ ಸೇವೆ ಲಭ್ಯ ಅಂಚೆ ಇಲಾಖೆ ಧಾರವಾಡ: ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು (Students) ತಮ್ಮ ಪುಸ್ತಕಗಳು, ದಾಖಲಾತಿಗಳು ಮತ್ತು ಪಾರ್ಸೆಲ್ಗಳನ್ನು ಕಳುಹಿಸಲು ಕೊರಿಯರ್ ಸಂಸ್ಥೆಗಳಿಗೆ ಹೆಚ್ಚಿನ ಹಣ ಖರ್ಚು ಮಾಡುತ್ತಾರೆ. ಆದರೆ ಭಾರತೀಯ ಅಂಚೆ ಇಲಾಖೆ (India Post)…
-

Bengaluru: ತಲೆ ಮೇಲೆ ಐಫೋನ್, ಬೆಂಗಳೂರು ತರಕಾರಿ ವ್ಯಾಪಾರಿಗೆ ಎಐ ಕೆಲಸ; ಗಂಟೆಗೆ Rs 350 ಸಂಬಳ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 21, 2026 4:49 PM IST ಬೆಂಗಳೂರು ತರಕಾರಿ ವ್ಯಾಪಾರಿ ತಲೆಗೆ ಐಫೋನ್ ಕಟ್ಟಿಕೊಂಡು ಎಐಗಾಗಿ ಇಗೋ ಸೆಂಟ್ರಿಕ್ ಡೇಟಾ ಕಲೆಕ್ಷನ್ ಮಾಡುತ್ತಿದ್ದು, ಗಂಟೆಗೆ 350 ರೂಪಾಯಿ, ತಿಂಗಳಿಗೆ 1,05,000 ಕ್ಕೂ ಹೆಚ್ಚು ಸಂಪಾದನೆ ಸುದ್ದಿ ವೈರಲ್ ವೈರಲ್ ವಿಡಿಯೋ ದೃಶ್ಯ ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಸಾಮಾನ್ಯ ತರಕಾರಿ ವ್ಯಾಪಾರಿಯೋರ್ವ (Vegetable Trading) ತಲೆ ಮೇಲೆ ಐಫೋನ್ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಈ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಖತ್ ಟ್ರೆಂಡ್…
-

Weight loss: ದೇಹಕ್ಕೆ ಹಾನಿ ಮಾಡದೇ ತೂಕ ಇಳಿಸುತ್ತೆ ಈ ಪ್ರೋಟೀನ್ ಬೂಸ್ಟರ್! ಇದು ಹೇಗೆ ಕೆಲಸ ಮಾಡುತ್ತೆ ಗೊತ್ತಾ? | BCL6 Protein Booster Helps Lose Bodyweight, Without Muscle Loss: What Is It? How does it work? | ಲೈಫ್ಸ್ಟೈಲ್ | ACTPnews
Last Updated:Feb 02, 2025 11:12 PM IST ನಮ್ಮ ವೇಗದ ಜೀವನಶೈಲಿಯಿಂದ ಬೊಜ್ಜು ಪ್ರತಿಯೊರ್ವರನ್ನು ಸಹ ಕಾಡುತ್ತಿದೆ. ಇದರಿಂದ ಪ್ರತಿಯೊಬ್ಬರು ತೂಕ ಇಳಿಕೆ ಮಾಡಲು ಅನೇಕ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಅಮೇರಿಕನ್ ವಯಸ್ಕರು ದೇಹದ ಕೊಬ್ಬು ಕರಗಲು ತೆಗೆದುಕೊಂಡ ಔಷಧಿಯಿಂದ ಸ್ನಾಯು ನಷ್ಟವಾಗುತ್ತಂತೆ. ಆದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ಸ್ನಾಯು ನಷ್ಟವಿಲ್ಲದೇ, ದೇಹದ ತೂಕ ಇಳಿಸಿ ನಮ್ಮ ವೇಗದ ಜೀವನಶೈಲಿಯಿಂದ ಬೊಜ್ಜು ಪ್ರತಿಯೊರ್ವರನ್ನು ಸಹ ಕಾಡುತ್ತಿದೆ. ಇದರಿಂದ ಪ್ರತಿಯೊಬ್ಬರು ತೂಕ ಇಳಿಕೆ ಮಾಡಲು ಅನೇಕ…
-

Ramayana: ರಾಮಾಯಣ ಸಿನಿಮಾಗಾಗಿ ಕೆಲಸ ಮಾಡ್ತಿರೋರು ಎಷ್ಟು ಮಂದಿ ಗೊತ್ತಾ? ಬಾಹುಬಲಿ ದಾಖಲೆ ಉಡೀಸ್, ಭಾರತದಲ್ಲಿ ಇದೇ ಮೊದಲು | 10 Thousand people working for Ramayana | | ACTPnews
Last Updated:May 21, 2026 9:55 AM IST Ramayana Movie: ರಾಮಾಯಣ ಸಿನಿಮಾ ಇದೀಗ ದೊಡ್ಡ ದಾಖಲೆ ಮಾಡುತ್ತಿದೆ. ಭಾರತದಲ್ಲಿ ಇದುವರೆಗೆ ಯಾವ ಸಿನಿಮಾ ಕೂಡಾ ಮಾಡದ ದಾಖಲೆ ಮಾಡುತ್ತಿದ್ದು ಬಾಹುಬಲಿ ದಾಖಲೆಯೂ ಉಡೀಸ್ ಆಗಿದೆ. ರಾಮಾಯಣ ಪ್ರೈಮ್ ಫೋಕಸ್ ಸ್ಟುಡಿಯೋಸ್ ಮತ್ತು DNEG ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ಬಹುದೊಡ್ಡ ಸಿನಿಮಾ ಬಾರುತ್ತಿದೆ. ರಾಮಾಯಣವನ್ನು ಎರಡು ಭಾಗಗಳಲ್ಲಿ ಪ್ರೇಕ್ಷಕರ ಮುಂದೆ ತರಲಾಗುತ್ತಿದ್ದು, ವರ್ಲ್ಡ್ ಸಿನಿಮ್ಯಾಟಿಕ್ ವಂಡರ್ ಆಗಿ ಕಲ್ಪಿಸಲಾಗಿದೆ. ಇದು ಭಾರತೀಯ ಸಿನಿಮಾಗಳ…
-

ಕೈತುಂಬಾ ಸಂಬಳ ಬರೋ ಐಟಿ ಕೆಲಸ ಬಿಟ್ಟು, ರಾಜಸ್ಥಾನಿ ಹಸ್ತಕಲೆ ಶುರು ಮಾಡಿದ ಯುವತಿ; ಕುರ್ತಾ ಘರ್ ಕಟ್ಟಿ ಸಕ್ಸಸ್ ಆಗಿದ್ದು ಹೀಗೆ! | IT Engineer Starts Kurta Business With low cost and Now Earns Lakhs From Handcrafted Suits | ಟ್ರೆಂಡಿಂಗ್ ಸುದ್ದಿ | ACTPnews
ಪ್ರತಿಯೊಬ್ಬರೂ ತಂತ್ರಜ್ಞಾನ ಕ್ಷೇತ್ರಕ್ಕೆ (Technology Filed) ಬಹಳ ಪ್ರಾಮುಖ್ಯತೆಯನ್ನು ಕೊಡುತ್ತಿದ್ದಾರೆ. ಆದರೆ ಯಾವಾಗಲೂ ತಂತ್ರಜ್ಞಾನ ಕ್ಷೇತ್ರದಲ್ಲೇ ಮುಂದುವರೆಯಬೇಕು ಎಂಬ ನಿಯಮವಿಲ್ಲ. ಕೆಲವೊಮ್ಮೆ ಮನಸ್ಸು ಕಲಾತ್ಮಕತೆ (Art) ಅಥವಾ ಸಂಪ್ರದಾಯದ ಕಡೆಗೆ ಹೋಗಬಹುದು, ಹೊಸ ಮಾರ್ಗಗಳನ್ನು ಹುಡುಕಬಹುದು. ಅಂತಹ ವಿಶಿಷ್ಟ ಕಥೆಯ ನಾಯಕಿ ಜೈಪುರದ ಸಿಧಿ ಗಾರ್ಗ್. ಏಳು ವರ್ಷಗಳ ಕಾಲ ಐಟಿ ಕ್ಷೇತ್ರದಲ್ಲಿ (IT Filed) ಕೆಲಸ ಮಾಡಿದ ಅವರು ತಮ್ಮ ಕಲಾತ್ಮಕ ಆಸಕ್ತಿಯನ್ನು ವೃತ್ತಿಯಾಗಿ ಪರಿವರ್ತಿಸಲು ನಿರ್ಧರಿಸಿದರು. 2022ರಲ್ಲಿ, ಅವರು ‘ಕುರ್ತಾ ಘರ್’ ಎಂಬ ಹವಸ್ಥಕಲೆಯ…
Latest News
Search the Archives
Access over the years of investigative journalism and breaking reports
You May Have Missed












