Tag: ಅಲಲ
-

Vaibhav Sooryavanshi: ವೈಭವ್ ಪ್ರತಿಭೆಯನ್ನು ಗುರುತಿಸಿದ್ದು ಕನ್ನಡಿಗ ದ್ರಾವಿಡ್ ಅಲ್ಲ! ಐಪಿಎಲ್ ಅಖಾಡಕ್ಕೆ ಸೂರ್ಯವಂಶಿ ಎಂಟ್ರಿ ಕೊಟ್ಟಿದ್ದೇಗೆ ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:May 28, 2026 4:12 PM IST ರಾಜಸ್ಥಾನ ರಾಯಲ್ಸ್ ತಂಡದ ಹದಿಹರೆಯದ ಸೆನ್ಸೇಷನ್ ಮತ್ತು ಯೂನಿವರ್ಸಲ್ ಬೇಬಿ ಬಾಸ್ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಕ್ರಿಕೆಟ್ ಜಗತ್ತಿನ ಚರ್ಚೆ ಆಗುತ್ತಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ವೈಭವ್ ಸೂರ್ಯವಂಶಿ ಉದಯೋನ್ಮುಖ (Emerging) ಕ್ರಿಕೆಟಿಗ (Cricketer) ವೈಭವ್ ಸೂರ್ಯವಂಶಿ (Vaibhav Sooryavanshi) ಇತ್ತೀಚಿನ ಸೆನ್ಸೇಷನ್ (Sensation). ಸೂರ್ಯವಂಶಿ ಕಳೆದ ವರ್ಷ ಮಾತ್ರವಲ್ಲದೆ, ಐಪಿಎಲ್ (IPL) 2026 ರಲ್ಲಿಯೂ…
-

Mount Everest: ಎವರೆಸ್ಟ್ನಲ್ಲಿ ಪರ್ವತಾರೋಹಿ ಸಾವು! ಮೃತದೇಹವನ್ನು ಅಲ್ಲೇ ಬಿಡಲು ಕುಟುಂಬ ನಿರ್ಧಾರ; ಕಾರಣವೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 5:01 PM IST ಹೈದರಾಬಾದ್ ನಿವಾಸಿ ಅರುಣ್ ಕುಮಾರ್ ತಿವಾರಿ ಅವರು ಮೌಂಟ್ ಎವರೆಸ್ಟ್ ಅನ್ನು ಏರಿದರು. ಅವರು ಮೇ 21, 2026 ರಂದು ಮೌಂಟ್ ಎವರೆಸ್ಟ್ ನಿಂದ ಇಳಿಯುವಾಗ ನಿಧನರಾದರು. ಈಗ ಅವರ ಕುಟುಂಬಸ್ಥರು ಅರುಣ್ ಮೃತದೇಹವನ್ನು ಎವರೆಸ್ಟ್ನಲ್ಲಿಯೇ ಬಿಡಲು ನಿರ್ಧರಿಸಿದೆ. ಅರುಣ್ ಕುಮಾರ್ ತಿವಾರಿ ವಿಶ್ವ (World) ದ ಅತಿ ಎತ್ತರದ ಮೌಂಟ್ ಎವರೆಸ್ಟ್ (Mount Everest) ಶಿಖರವನ್ನು ಹತ್ತುವುದು ಪರ್ವತಾರೋಹಿಗಳ (Mountaineers) ಬಹುಕಾಲದ ಕನಸಾಗಿರುತ್ತದೆ. ಹೈದರಾಬಾದ್ (Hyderabad)…
-

Krishi Thapanda: ಫೇಸ್ ಬುಕ್ ಅಲ್ಲಿ ಮೆಸೇಜ್ ಹಾಕಿದ ಕನ್ನಡದ ಆ ಹೀರೋ ಯಾರು; ಕೃಷಿ ಸಿನಿಮಾರಂಗಕ್ಕೆ ಬಂದಿರೋದು ಹೇಗೆ? | | ACTPnews
Last Updated:May 27, 2026 4:32 PM IST ಕೃಷಿ ತಾಪಂಡ ಫಸ್ಟ್ ಸಿನಿಮಾ ಯಾವುದು? ಸಿನಿಮಾರಂಗಕ್ಕೆ ಕೃಷಿ ಬಂದಿರೋದು ಹೇಗೆ? ಫೇಸ್ ಬುಕ್ ಅಲ್ಲಿ ಮೆಸೇಜ್ ಹಾಕಿದ ಆ ಹೀರೋ ಯಾರು? ಇತರ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ. ಫೇಸ್ ಬುಕ್ ಅಲ್ಲಿ ಮೆಸೇಜ್ ಹಾಕಿದ ಕನ್ನಡದ ಆ ಹೀರೋ ಯಾರು? ಕೃಷಿ ತಾಪಂಡ (krishi thapanda) ಫ್ಯಾಮಿಲಿಯಲ್ಲಿ ಯಾರು ಸಿನಿಮಾದಲ್ಲಿ ಇಲ್ವೇ ಇಲ್ಲ. ಆದರೆ, 2014 ರಲ್ಲಿ ಕೃಷಿ ತಾಪಂಡ ಮಿಸ್ ಕರ್ನಾಟಕ ಆದರು.…
-

Peddi Movie: ತಂಗಿ ನೋಡಿ ಅಕ್ಕನ ಸೆಲೆಕ್ಟ್ ಮಾಡಿರೋ ಕತೆ; ಪೆದ್ದಿ ಚಿತ್ರಕ್ಕೆ ಜಾನ್ವಿ ಮೊದಲ ಆಯ್ಕೆ ಅಲ್ವೇ ಅಲ್ಲ! | | ACTPnews
Last Updated:May 27, 2026 4:04 PM IST ತೆಲುಗು ಪೆದ್ದ ಚಿತ್ರಕ್ಕೆ ಜಾನ್ವಿ ಕಪೂರ್ ಮೊದಲ ಆಯ್ಕೆ ಅಲ್ವೇ ಅಲ್ಲ. ಈ ಜಾಗದಲ್ಲಿ ಮತ್ತೊಬ್ಬ ನಾಯಕಿಯ ಆಯ್ಕೆ ಆಗಿತ್ತು. ಚರ್ಚೆ ಕೂಡ ನಡೆದಿದ್ದವು. ಅದ್ಯಾರು ಹಾಗೂ ಜಾನ್ವಿ ಕಪೂರ್ ಆಯ್ಕೆ ಆಗಿರೋದು ಹೇಗೆ ಅನ್ನೋದು ಇಲ್ಲಿದೆ ಓದಿ. ತಂಗಿ ನೋಡಿ ಅಕ್ಕನ ಸೆಲೆಕ್ಟ್ ಮಾಡಿರೋ ಕತೆ; ಪೆದ್ದಿ ಚಿತ್ರಕ್ಕೆ ಜಾನ್ವಿ ಮೊದಲ ಆಯ್ಕೆ ಅಲ್ವೇ ಅಲ್ಲ! ಪೆದ್ದಿ ಚಿತ್ರದ (Peddi Movie) ಒಂದು ವಿಷಯ ಹೆಚ್ಚು…
-

John Vijay: ಕನ್ನಡಕ್ಕೆ ಬಂದ ಬಹು ಭಾಷಾ ನಟ ಜಾನ್ ವಿಜಯ್; ಹಲ್ಕಾ ಡಾನ್ ಅಲ್ಲಿ ಇವರೇ ವಿಲನ್! | | ACTPnews
Last Updated:May 26, 2026 10:30 PM IST ಹಲ್ಕಾ ಡಾನ್ ಚಿತ್ರಕ್ಕೆ ಖಡಕ್ ವಿಲನ್ ಎಂಟ್ರಿ ಆಗಿದೆ. ಇವರಿಗೆ ಕನ್ನಡ ಚಿತ್ರರಂಗ ಹೊಸದೇನು ಅಲ್ಲ. ಪುನೀತ್ ರಾಜ್ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಚಿತ್ರದಲ್ಲೂ ಇವರು ನಟಿಸಿದ್ದಾರೆ. ಇವರ ಈ ಒಂದು ಚಿತ್ರದ ತಾಜಾ ಮ್ಯಾಟರ್ ಇಲ್ಲಿದೆ ಓದಿ. ಕನ್ನಡಕ್ಕೆ ಬಂದ ಬಹು ಭಾಷಾ ನಟ ಜಾನ್ ವಿಜಯ್; ಹಲ್ಕಾ ಡಾನ್ ಅಲ್ಲಿ ಇವರೇ ವಿಲನ್! ಕನ್ನಡದಲ್ಲಿ ಹಲ್ಕಾ ಡಾನ್ ಸಿನಿಮಾ (Halka Don Movie)…
-

Maharashtra Election: ಫಡ್ನವೀಸ್ ಅಲ್ಲ, ಏಕನಾಥ್ ಶಿಂಧೆಯೇ ಮಹಾರಾಷ್ಟ್ರ ಮುಖ್ಯಮಂತ್ರಿ! ಏನಿದು ಬಿಜೆಪಿ ನಾಯಕರ ಹೊಸ ಲೆಕ್ಕಾಚಾರ? | Not Fadnavis, Eknath Shinde is the Chief Minister of Maharashtra! What is the new calculation of BJP leaders? | Explainers | ACTPnews
Last Updated:Nov 23, 2024 5:25 PM IST ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಏಕನಾಥ್ ಶಿಂಧೆ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ಶಿವಸೇನೆ ಶಾಸಕರು ಮತ್ತು ಸಂಸದರು ಇಚ್ಛೆಯನ್ನು ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಇನ್ನೊಂದೆಡೆ ದೇವೇಂದ್ರ ಫಡ್ನವೀಸ್ಗೆ ನಾಯಕತ್ವ ಹಸ್ತಾಂತರಿಸುವ ಸಮಯ ಬಂದಿದೆ ಎಂದು ಬಿಜೆಪಿ ನಾಯಕರು ಹೇಳಲಾರಂಭಿಸಿದ್ದಾರೆ. ಯಾರಾಗುತ್ತಾರೆ ಮಹಾ ಸಿಎಂ? ಎರಡೂವರೆ ವರ್ಷಗಳ ಹಿಂದೆ ಏಕನಾಥ್ ಶಿಂಧೆ (Eknath Shinde) ಅವರು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ (Shiv Sena chief Uddhav Thackeray)…
-

PBKS vs RCB: ಆರ್ಸಿಬಿ ಗೆಲುವಿನ ಹೀರೋ ಕೊಹ್ಲಿ-ವೆಂಕಟೇಶ್ ಅಲ್ಲ! ಈತನೊಬ್ಬನಿಂದಲ್ಲೇ ಗೆದ್ದು ಬೀಗಿದ ಹಾಲಿ ಚಾಂಪಿಯನ್ | ಕ್ರೀಡಾ ಸುದ್ದಿ | ACTPnews
Last Updated:May 17, 2026 7:35 PM IST ಹೈ-ವೋಲ್ಟೇಜ್ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಆರ್ಸಿಬಿ ಸೋಲಿಸಿತು. ಇದರೊಂದಿಗೆ, ಆರ್ಸಿಬಿ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿತು. ಆರ್ಸಿಬಿ vs ಪಿಬಿಕೆಎಸ್ ಐಪಿಎಲ್ (IPL) 2026 ರಲ್ಲಿ ನಡೆದ ಹೈವೋಲ್ಟೇಜ್ (High voltage) ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 23 ರನ್ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಆರ್ಸಿಬಿ ಪ್ಲೇಆಫ್ (Playoff) ತಲುಪಿದ ಮೊದಲ ತಂಡವಾಯಿತು. ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ತಂಡವು…
-

Shivaraj Kumar: ಪೆದ್ದಿ ಇವೆಂಟ್ ಅಲ್ಲಿ ಅಪ್ಪು ನೆನೆದ ಶಿವರಾಜ್ ಕುಮಾರ್! ವೇದಿಕೆ ಮೇಲೆ ಹೇಳಿದ್ದೇನು ಗೊತ್ತಾ? | | ACTPnews
Last Updated:May 25, 2026 8:06 PM IST ಪೆದ್ದಿ ಸಿನಿಮಾ ಪ್ರಚಾರದಲ್ಲಿ ಶಿವಣ್ಣ ನಾಯಕ ನಟ ಪೆದ್ದಿಯನ್ನ ಕೊಂಡಾಡಿದ್ದಾರೆ. ಮೆಗಾ ಫ್ಯಾಮಿಲಿಯ ಬಾಂಡಿಂಗ್ ಅನ್ನು ನೆನೆಪಿಸಿಕೊಂಡಿದ್ದಾರೆ. ಇದೇ ವೇಳೆ ಅಪ್ಪು ಬಗ್ಗೆನೂ ಹೇಳಿಕೊಂಡಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ. ಪೆದ್ದಿ ಇವೆಂಟ್ ಅಲ್ಲಿ ಅಪ್ಪು ನೆನೆದ ಶಿವರಾಜ್ ಕುಮಾರ್; ಇನ್ನು ಏನೆಲ್ಲ ಆಯಿತು ಗೊತ್ತಾ? ರಾಮ್ ಚರಣ್ (Ram Charan) ಮತ್ತು ಶಿವರಾಜ್ ಕುಮಾರ್ (Shivaraj Kumar) ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಪೆದ್ದಿ ಚಿತ್ರದ…
-

Allu Arjun: ಅಲ್ಲು ಅರ್ಜುನ್ಗೆ 14 ದಿನ ಜೈಲು! ‘ಪುಷ್ಪ 2’ ಗೆಲುವಿನ ಸಂಭ್ರಮದಲ್ಲಿದ್ದ ನಟನಿಗೆ ಕೋರ್ಟ್ ಶಾಕ್! | pushpa 2 star Allu Arjun Sent to 14 Day Judicial Custody After Fatal Stampede at Film Premiere | | ACTPnews
Last Updated:Dec 13, 2024 4:41 PM IST Allu Arjun: ಪುಷ್ಪ 2 ಸ್ಟಾರ್ ಅಲ್ಲು ಅರ್ಜುನ್ಗೆ ಕೋರ್ಟ್ ಶಾಕ್ ಕೊಟ್ಟಿದೆ. ಸಂಧ್ಯ ಥಿಯೇಟರ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ನಟನಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಲ್ಲು ಅರ್ಜುನ್ ಸಂಧ್ಯ ಥಿಯೇಟರ್ ಪ್ರಕರಣದಲ್ಲಿ ಮಹಿಳೆ ಸಾವಿನ ಘಟನೆಗೆ ಸಂಬಂಧಿಸಿ ಅರೆಸ್ಟ್ ಆಗಿದ್ದ ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ (Allu Arjun) ಅವರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನಟನನ್ನು ಹೈದರಾಬಾದ್ನ ಅವರ…
-

Team India: ಅಯ್ಯರ್-ಪಾಟೀದಾರ್ ಅಲ್ಲ, ಇದೊಂದು ಅಗ್ನಿಪರೀಕ್ಷೆ ಪಾಸ್ ಆದ್ರೆ ಈ 23 ವರ್ಷದ ಪ್ಲೇಯರ್ ಭಾರತದ ಕ್ಯಾಪ್ಟನ್ ಆಗೋದು ಪಕ್ಕಾ! | ಕ್ರೀಡಾ ಸುದ್ದಿ | ACTPnews
Last Updated:May 24, 2026 6:56 PM IST ಭಾರತ ಟಿ20 ತಂಡದ ನಾಯಕತ್ವದ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ. ವರದಿಗಳ ಪ್ರಕಾರ, ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಮತ್ತು ಭವಿಷ್ಯದ ಬಗ್ಗೆ ಆಯ್ಕೆದಾರರು ಸಂಪೂರ್ಣವಾಗಿ ವಿಶ್ವಾಸ ಹೊಂದಿಲ್ಲ. ಇದರಿಂದಾಗಿ ಅವರ ನಾಯಕತ್ವ ಅಪಾಯದಲ್ಲಿದೆ. ಟೀಮ್ ಇಂಡಿಯಾ ಭಾರತ ಟಿ20 ತಂಡದ ನಾಯಕತ್ವದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಸೂರ್ಯಕುಮಾರ್ ಯಾದವ್ ಅವರ ಸ್ಥಾನ ಅಪಾಯದಲ್ಲಿದೆ ಎಂದು ವರದಿಯಾಗಿದೆ. ಬಿಸಿಸಿಐ ಆಯ್ಕೆದಾರರು ಸೂರ್ಯಕುಮಾರ್ ಅವರ ಪ್ರದರ್ಶನದಿಂದ ಸಂಪೂರ್ಣವಾಗಿ ತೃಪ್ತರಾಗಿಲ್ಲ. ಇದರ…
Latest News
Search the Archives
Access over the years of investigative journalism and breaking reports
You May Have Missed












