Tag: ಅತರಷಟರಯ
-

TMC Political Crisis: ಮಮತಾ ಬ್ಯಾನರ್ಜಿಗೆ ಶಾಕ್! ಬಿಜೆಪಿ ಸೇರಲು ಗ್ರೀನ್ ಸಿಗ್ನಲ್ಗಾಗಿ ಕಾಯುತ್ತಿದ್ದಾರೆ 20ಕ್ಕೂ ಹೆಚ್ಚು ಟಿಎಂಸಿ ಸಂಸದರು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 3:52 PM IST TMC political crisis: ಪಶ್ಚಿಮ ಬಂಗಾಳದ ರಾಜಕೀಯ ಭೂಪಟ ಸಂಪೂರ್ಣವಾಗಿ ಬದಲಾಗಿದೆ. 15 ವರ್ಷಗಳ ಕಾಲ ರಾಜ್ಯವನ್ನ ಆಳಿದ ತೃಣಮೂಲ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಇದರ ನಡುವೆ, ಟಿಎಂಸಿಯ ಅಸ್ತಿತ್ವವೇ ಅಲಗಾಡುತ್ತಿದೆ. ಆ ಕುರಿತ ವರದಿ ಇಲ್ಲಿದೆ. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಕೊಲ್ಕತ್ತಾ (ಪಶ್ಚಿಮ ಬಂಗಾಳ): ವಿಧಾನಸಭಾ ಚುನಾವಣೆಯಲ್ಲಿ (Assembly Elections) ಬಿಜೆಪಿ (BJP) ಗೆಲುವು ಸಾಧಿಸಿದ್ದೇ ಮಮತಾ ಬ್ಯಾನರ್ಜಿ (Mamata Banerjee) ಅವರ ರಾಜಕೀಯ…
-

Crime News: ಮೇಕೆ ಮೇಯಿಸುತ್ತಿದ್ದಾಗ ಬಾಲಕಿಯ ಮೇಲೆ ಇಬ್ಬರು ಅಪ್ರಾಪ್ತರಿಂದ ಸಾಮೂಹಿಕ ಅತ್ಯಾಚಾರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 4:20 PM IST ಮೇ 23 ರ ಸಂಜೆ ಗ್ರಾಮದ ಹೊರಗೆ ಮೇಕೆ ಮೇಯಿಸುತ್ತಿದ್ದಾಗ ಆರೋಪಿಯು ಬಾಲಕಿಗೆ ಲಂಚದ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಘಟನೆಯ ಸಮಯದಲ್ಲಿ ಆರೋಪಿಯು ಜಾತಿ ನಿಂದನೆಗಳನ್ನು ಬಳಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. News18 ಬಲ್ಲಿಯಾ: ಒಂಬತ್ತು ವರ್ಷದ ದಲಿತ ಬಾಲಕಿಯ ಮೇಲೆ ಆಕೆಯ ಗ್ರಾಮದ ಇಬ್ಬರು ಅಪ್ರಾಪ್ತ ಬಾಲಕರು ಸಾಮೂಹಿಕ ಅತ್ಯಾಚಾರ (Gang Rape) ಎಸಗಿದ್ದಾರೆ ಎಂದು ಪೊಲೀಸರು ಮಂಗಳವಾರ (Crime News) ತಿಳಿಸಿದ್ದಾರೆ. ಈ…
-

Maache Bhate: ಕೇವಲ 5 ರೂಪಾಯಿಗೆ ಭರ್ಜರಿ ಮೀನೂಟ! 400 ಕ್ಯಾಂಟೀನ್ಗಳಲ್ಲಿ ಇನ್ನು ಫಿಶ್ ಮೀಲ್ಸ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 8:30 PM IST ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ 400 ಸರ್ಕಾರಿ ಕ್ಯಾಂಟೀನ್ಗಳಲ್ಲಿ 5 ರೂಪಾಯಿಗೆ ಮಚ್ಚ ಭಾತ್ ನೀಡಲು ಘೋಷಣೆ, ಮಾ ಕ್ಯಾಂಟೀನ್ ಯೋಜನೆ ವಿಸ್ತರಣೆ, ಬಡವರಿಗೆ ಸಬ್ಸಿಡಿ ಊಟ ಮೀನೂಟ ಕೊಲ್ಕತ್ತಾ (ಪಶ್ಚಿಮ ಬಂಗಾಳ): ಮೀನು (Fish) ಮತ್ತು ಅನ್ನವಿಲ್ಲದೆ (Rice) ಬಂಗಾಳಿಗಳ ಊಟ (Meals) ಪೂರ್ಣವಾಗುವುದಿಲ್ಲ. ಆದರೆ, ಇದು ಪ್ರತಿದಿನವೂ ಎಲ್ಲರಿಗೂ ಸಹ ತಿನ್ನಲು ಸಾಧ್ಯವಿಲ್ಲ! ಹಾಗಾಗಿ, ಇದೇ ಮಚ್ಚ ಭಾತ್ (Maache Bhate) ಅನ್ನು…
-

Inspiring story: ಈತನ ಪ್ರಾಮಾಣಿಕತೆ ಕಂಡು ಜಿಲ್ಲಾಧಿಕಾರಿಯೇ ಫಿದಾ! ಸಾಮಾನ್ಯ ವ್ಯಕ್ತಿ ಮಾಡಿದ ಕೆಲಸಕ್ಕೆ ಭಾರೀ ಹೊಗಳಿಗೆ! | uttar pradesh man requested to return his ration card wins dc and other officers heart with Honesty | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Nov 17, 2024 1:52 PM IST ಜಿಲ್ಲಾಧಿಕಾರಿಗಳಿಗೆ ಮನವಿಗೆ ಪತ್ರ ಸಲ್ಲಿಕೆ ಮಾಡಿರುವ ಈತನ ಪ್ರಾಮಾಣಿಕತೆ ಕಂಡು ಅಧಿಕಾರಿಗಳು ಅಚ್ಚರಿಗೆ ಒಳಗಾಗಿದ್ದರು. ಅಸಲಿಗೆ ಆತ ಕೊಟ್ಟ ಲೇಟರ್ ನಲ್ಲಿ ಏನಿತ್ತು? ಅಂತ ನಾವು ಹೇಳ್ತೀವಿ ಕೇಳಿ. ಜಿಲ್ಲಾಧಿಕಾರಿ ಮನಗೆದ್ದ ವ್ಯಕ್ತಿ ಲಕ್ನೋ: ಸರ್ಕಾರ ಬಡವರಿಗೆ (Poor People) ಅಂತ ನೀಡುವ ಸೌಲಭ್ಯ ಪಡೆಯಲು ಕೆಲವು ಜನರು ನಕಲಿ ದಾಖಲೆ ಸೃಷ್ಟಿಸಿ (Fake Documents) ಲಾಭ ಪಡೆದುಕೊಳ್ಳುತ್ತಾರೆ. ಆದರೆ ಈಗ ನಾವು ಹೇಳಲು ಹೊರಟಿರುವ ಸ್ಟೋರಿ,…
-

Marriage Scam: ಕಾದು ಕಾದು ಸುಸ್ತಾದ 42 ಮಂದಿ ವರರು; ಕೊನೆಗೂ ಬಾರದ ವಧುಗಳು! ಸಾಮೂಹಿಕ ವಿವಾಹದ ಹೆಸರಲ್ಲಿ ಮಾಸ್ ದೋಖಾ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 6:54 PM IST Marriage Scam: ಮದುವೆ ಎಂಬುದು ಪ್ರತಿಯೊಬ್ಬರ ಬದುಕಿನಲ್ಲಿ ಮಹತ್ವದ ಕ್ಷಣ. ಆದರೆ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ನಡೆದ ಒಂದು ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಮದುವೆಯ ಕನಸು ಹೊತ್ತು ಪೇಟ ಕಟ್ಟಿ, ಬ್ಯಾಂಡ್ ಬಾಜಾ ಸಮೇತ 42 ಯುವಕರು ವರರಾಗಿ ಮಂಟಪಕ್ಕೆ ಬಂದರೂ ಒಬ್ಬಳೇ ಒಬ್ಬ ವಧು ಅಲ್ಲಿಗೆ ಬರಲೇ ಇಲ್ಲ. ಆ ಕುರಿತ ವರದಿ ಇಲ್ಲಿದೆ. ಸಾಮೂಹಿಕ ವಿವಾಹದ ಹೆಸರಲ್ಲಿ ಮಾಸ್ ದೋಖಾ! Marriage Scam:…
-

Naxal Mukt Bharat: ಗಡಿಗಳನ್ನು ಮೀರಿದ ನಿರೂಪಣೆಗಳು; ನಕ್ಸಲ್ ಸಿದ್ಧಾಂತವನ್ನು ಉಳಿಸಿಕೊಳ್ಳುವ ಜಾಗತಿಕ ಪರಿಸರ ವ್ಯವಸ್ಥೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 6:15 PM IST Naxal Mukt Bharat: ಭಾರತದಲ್ಲಿ ಮಾವೋವಾದಿ (Maoist) ಹಿಂಸಾಚಾರ ಗಣನೀಯವಾಗಿ ಕುಸಿದಿದೆ. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸೈದ್ಧಾಂತಿಕ ಜಾಲ ಇನ್ನೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ನಕ್ಸಲ್ ಮುಕ್ತ ಭಾರತ (ಸಂಗ್ರಹ ಚಿತ್ರ) ದೆಹಲಿ: ಮಾರ್ಚ್ 31, 2026ರೊಳಗೆ ಭಾರತವನ್ನು ನಕ್ಸಲ್ ಮುಕ್ತಗೊಳಿಸುವ ಕೇಂದ್ರ ಸರ್ಕಾರದ (Union government) ಘೋಷಣೆ ‘ನಕ್ಸಲ್ ಮುಕ್ತ ಭಾರತ’ (naxal mukt bharat) ಆಂತರಿಕ ಭದ್ರತೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಎಡಪಂಥೀಯ ಉಗ್ರವಾದ (LWE) ಪೀಡಿತ…
-

ಟಾಟಾ ಗ್ರೂಪ್ನ 7000 ಕೋಟಿ ಆಫರ್ ರಿಜೆಕ್ಟ್ ಮಾಡಿದ ಮಹಿಳೆ! ಯಾರು ಗೊತ್ತಾ ಈ ಜಯಂತಿ ಚೌಹಾಣ್? | Meet Woman Who Rejected Ratan Tata’s Rs. 7000 Crore Offer, Built Rs. 2300 Crore Company | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ರತನ್ ಟಾಟಾ ಟಾಟಾ ಗ್ರೂಪ್ ಆಫರ್ ರಿಜೆಕ್ಟ್ ಮಾಡಿದ ಜಯಂತಿ ಚೌಹಾಣ್ ಇಲ್ಲಿ ನಾವು ಮಾತಾಡ್ತಿರೋದು ಬೇರೆ ಯಾರು ಅಲ್ಲ, ʻಬಿಸ್ಲೇರಿ’ ನೀರು ಬಾಟಲಿ ಕಂಪನಿಯ ಮುಖ್ಯಸ್ಥ ರಮೇಶ್ ಚೌಹಾಣ್ ಅವರ ಪುತ್ರಿ ಜಯಂತಿ ಚೌಹಾಣ್ ಬಗ್ಗೆ. ಪ್ರಸ್ತುತ ರಮೇಶ್ ಮತ್ತು ಜೈನಾಬ್ ಚೌಹಾಣ್ ಅವರ ಪುತ್ರಿ ಜಯಂತಿ ಚೌಹಾಣ್ ಅವರು ಐಕಾನಿಕ್ ಬಾಟಲ್ ವಾಟರ್ ಬ್ರ್ಯಾಂಡ್ ‘ಬಿಸ್ಲೇರಿ’ ಉಪಾಧ್ಯಕ್ಷರಾಗಿದ್ದಾರೆ. ಬ್ರ್ಯಾಂಡ್ನ ಬೆಳವಣಿಗೆ ಮತ್ತು ನಾವೀನ್ಯತೆಗೆ ಚಾಲನೆ ನೀಡುವಲ್ಲಿ ಜಯಂತಿ ಅತಿದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಟಾಟಾ ಮತ್ತು…
-

Dr. Chirag Patel: ಛೇ, ಇವನೆಂಥಾ ವೈದ್ಯ? ಆಸ್ಪತ್ರೆಗೆ ಬಂದವಳಿಗೆ ಮಾತ್ರೆ ಕೊಟ್ಟು ಈ ರೀತಿ ಮಾಡಿದ್ನಾ ಕಾಮುಕ ಡಾಕ್ಟರ್? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 4:32 PM IST Dr. Chirag Patel: ಛೇ ಇವನೆಂತ ವೈದ್ಯ, ವೈದ್ಯಕೀಯ ವೃತ್ತಿ ಮರ್ಯಾದೆ ಮರೆತ ಲಂಡನ್ ವೈದ್ಯ; ಚಿಕಿತ್ಸೆಗೆಂದು ಬಂದವಳಿಗೆ ಮಾತ್ರೆ ಕೊಟ್ಟು ಲೈಂಗಿಕ ಸಂಬಂಧ ಹೊಂದಿದ್ದ ಭಾರತೀಯ ಮೂಲದ ಡಾಕ್ಟರ್ ಸಸ್ಪೆಂಡ್ ಭಾರತೀಯ ಮೂಲದ ಡಾ. ಚಿರಾಗ್ ಪಟೇಲ್ ಲಂಡನ್ (ಯುನೈಟೆಡ್ ಕಿಂಗ್ಡಮ್): ಇಡೀ ಜಗತ್ತು ವೈದ್ಯರನ್ನು (Doctor) ದೇವರಿಗೆ ಸಮ ಎಂದು ನಂಬುತ್ತದೆ. ಆದರೆ, ಇಂತಹ ಪವಿತ್ರ, ನಂಬಿಕೆಯ ವೃತ್ತಿಗೆ ಮಸಿ ಬಳಿಯುವ ಘಟನೆ ಬ್ರಿಟನ್ನಲ್ಲಿ…
-

Crime News: ಮದುವೆಯಾದ ಮೂರೇ ತಿಂಗಳಿಗೆ ಪತ್ನಿಯ ಮರ್ಡರ್! ಗಂಡ, ಆತನ ಗೆಳತಿ ಪರಾರಿ! ಬೆಚ್ಚಿ ಬೀಳಿಸುತ್ತೆ ಆಘಾತಕಾರಿ ಘಟನೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 4:13 PM IST ಮಧು ಸುಮಾರು ಮೂರು ತಿಂಗಳ ಹಿಂದೆ ಆರೋಪಿಯನ್ನು ಮದುವೆಯಾಗಿದ್ದರು. ಮದುವೆಯಾದ ಸ್ವಲ್ಪ ಸಮಯದ ನಂತರ ಇಬ್ಬರ ನಡುವೆ ಅಸಮಾಧಾನ ಭುಗಿಲೆದ್ದಿದೆ. ಪ್ರಾಥಮಿಕವಾಗಿ ಪತಿಯ ಅನೈತಿಕ ಸಂಬಂಧ ಪತ್ನಿಗೆ ತಿಳಿದ ನಂತರ ಇಬ್ಬರ ನಡುವೆ ಜಗಳವಾಗಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಸಾಂದರ್ಭಿಕ ಚಿತ್ರ ಗುರುಗ್ರಾಮ್: ಕೇವಲ ಮೂರು ತಿಂಗಳ ಹಿಂದೆ ಮದುವೆಯಾದ ನವವಿವಾಹಿತ ಮಹಿಳೆಯನ್ನು ಆಕೆಯ ಪತಿ ಮತ್ತು ಆತನ ಗೆಳತಿ ಸೇರಿ ಕೊಲೆ ಮಾಡಿರುವ (Crime News)…
-

Modi Govt @ 12 Years: 12 ವರ್ಷಗಳಲ್ಲಿ ಅತೀ ಹೆಚ್ಚು ಚರ್ಚೆಯಾದ ಮೋದಿ ಸರ್ಕಾರದ 12 ಪ್ರಮುಖ ನಿರ್ಧಾರಗಳು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ತಮ್ಮ 12 ವರ್ಷಗಳ ಅಧಿಕಾರಾವಧಿಯಲ್ಲಿ, ಪ್ರಧಾನಿ ಮೋದಿ ಅವರು ದೇಶದಲ್ಲಿ ಬಲಿಷ್ಠ ಮತ್ತು ಜನಪ್ರಿಯ ನಾಯಕರಾಗಿ ತಮ್ಮನ್ನು ತಾವು ರೂಪಿಸಿಕೊಂಡರು. ಈ ಅವಧಿಯಲ್ಲಿ, ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಹೊಸ ಯೋಜನೆಗಳನ್ನು ರೂಪಿಸಲು ಹಿಂಜರಿಯದಿರುವ ಖ್ಯಾತಿಯನ್ನು ಅವರು ಬೆಳೆಸಿಕೊಂಡರು. ಅವರ ಅಧಿಕಾರಾವಧಿಯಲ್ಲಿ, ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ಹಲವಾರು ಮಹತ್ವದ ಮತ್ತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿತು, ಅದು ದೇಶದ ದಿಕ್ಕನ್ನು ಬದಲಾಯಿಸಿತು, ಮಾತ್ರವಲ್ಲದೆ ವಿರೋಧ ಪಕ್ಷಗಳಿಂದ ಹಿಡಿದು ಜಾಗತಿಕ ವೇದಿಕೆಗಳವರೆಗೆ ತೀವ್ರ ಚರ್ಚೆಗೆ ನಾಂದಿ ಹಾಡಿತು. ಮೋದಿ…
Latest News
Search the Archives
Access over the years of investigative journalism and breaking reports
You May Have Missed












