Karnataka Rain: ಮತ್ತೆ ಪ್ರಬಲವಾಯ್ತಾ ಎಲ್‌ ನಿನೋ? ಮುಂದಿನ ತಿಂಗಳು ಮಳೆ ಇನ್ನೂ ಕಮ್ಮಿ, 7 ದಿನದ ಶಾಕಿಂಗ್‌ ರಿಪೋರ್ಟ್‌ ನಿಮ್ಮ ಮುಂದೆ! | | ACTPnews

Karnataka Rain: ಮತ್ತೆ ಪ್ರಬಲವಾಯ್ತಾ ಎಲ್‌ ನಿನೋ? ಮುಂದಿನ ತಿಂಗಳು ಮಳೆ ಇನ್ನೂ ಕಮ್ಮಿ, 7 ದಿನದ ಶಾಕಿಂಗ್‌ ರಿಪೋರ್ಟ್‌ ನಿಮ್ಮ ಮುಂದೆ! |


ಉತ್ತರ ಹಾಗೂ ದಕ್ಷಿಣ ಒಳನಾಡಿನ ಪರಿಸ್ಥಿತಿಯನ್ನು ಗಮನಿಸಿದರೆ, ಅಲ್ಲಿನ ಜನರಿಗೆ ವಿಭಿನ್ನ ಹವಾಮಾನದ ಅನುಭವವಾಗಲಿದ್ದು, ತೀವ್ರ ಸ್ವರೂಪದ ಬಿರುಗಾಳಿಯ ಎಚ್ಚರಿಕೆಯನ್ನೂ ನೀಡಲಾಗಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಆರಂಭದಲ್ಲಿ ಒಣ ಹವೆ ಇರಲಿದ್ದು, ತದನಂತರ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಗಾಳಿ ಸಹಿತ ಸಾಧಾರಣ ಮಳೆಯಾಗಲಿದ್ದು, ಆಗಸ್ಟ್ 19 ರಿಂದ ಉತ್ತರ ಒಳನಾಡಿನಲ್ಲಿ ಮಳೆಯ ವ್ಯಾಪ್ತಿ ಹಾಗೂ ಪ್ರಮಾಣ ಕೊಂಚ ಹೆಚ್ಚಾಗುವ ನಿರೀಕ್ಷೆ ಇದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed