Category: Karnataka
All Karnataka news updates
-

Monsoon Arrives: ಕೊನೆಗೂ ಕೇರಳಕ್ಕೆ ಪ್ರವೇಶಿಸಿದ ಮುಂಗಾರು, ಆದರೆ ರೈತರಿಗೆ ಬ್ಯಾಡ್ ನ್ಯೂಸ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 5:33 PM IST ಕೇರಳಕ್ಕೆ ನೈಋತ್ಯ ಮುಂಗಾರು ತಡವಾಗಿ ಪ್ರವೇಶಿಸಿದೆ, IMD ಕರ್ನಾಟಕ ಕರಾವಳಿಗೆ ರೆಡ್ ಅಲರ್ಟ್, ಜೂನ್ 4 ರಿಂದ 10ರವರೆಗೆ ಭಾರೀ ಮಳೆ, ಆದರೆ ದೇಶದಲ್ಲಿ ಬಿಲೊ ನಾರ್ಮಲ್ ಮಳೆ, El Nino ಕಾರಣ ಆತಂಕ ಎದುರಾಗಿದೆ. ರಾಜ್ಯಕ್ಕೆ ಮುಂಗಾರು ಪ್ರವೇಶ ಬೆಂಗಳೂರು: ಕೇರಳಕ್ಕೆ ಇಂದು ಮುಂಗಾರು (Monsoon Rains) ಪ್ರವೇಶಿಸಿದೆ. ವಾಡಿಕೆಗಿಂತ ಮೂರು ದಿನ ತಡವಾಗಿ ಮುಂಗಾರು ಶುರುವಾಗಿದೆ. ಕೇರಳದ (Kerala) ಹಲವೆಡೆ ಮಳೆಯಾಗುತ್ತಿದೆ. 8 ಜಿಲ್ಲೆಗಳಿಗೆ…
-

Melody Dessert: ಪ್ರಧಾನಿ ಮೋದಿ ನೀಡಿದ ಆ ಒಂದು ‘ಮೆಲೋಡಿ’ ಗಿಫ್ಟ್, ಈಗ ಬೆಂಗಳೂರಿನ ರೆಸ್ಟೋರೆಂಟ್ನಲ್ಲಿ ಸಿಗಲಿದೆ ಸ್ಪೆಷಲ್ ಮೆನು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 5:35 PM IST ಬೆಂಗಳೂರು ಬಾಣಸಿಗ ಅಭಿಜಿತ್ ಸಹಾ, ಮೋದಿ, ಜಾರ್ಜಿಯಾ ಮೆಲೋನಿ ವೈರಲ್ ಮೆಲೋಡಿ ಕ್ಷಣದಿಂದ ಸ್ಫೂರ್ತಿ ಪಡೆದು, ಇಟಾಲಿಯನ್ ದಿನಕ್ಕೆ ವಿಶೇಷ ಮೆಲೋಡಿ ಸಿಹಿತಿಂಡಿಗಳನ್ನು ಜೂನ್ 7 ರವರೆಗೆ ನೀಡುತ್ತಿದ್ದಾರೆ. ಮೆಲೋಡಿ ಸಿಹಿತಿಂಡಿ (PC: The Hindu) ಬೆಂಗಳೂರು: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಟಲಿಯ (Italian) ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ನೀಡಿದ ‘ಮೆಲೋಡಿ’ ಇಂಟರ್ ನೆಟ್ನಲ್ಲಿ ಎಷ್ಟು ಸದ್ದು ಮಾಡಿತು…
-

Travel Hack: ರಸ್ತೆ ಗುಂಡಿಯಿಂದ ನಿಮ್ಮ ಗಾಡಿ ಹಾಳಾದ್ರೆ ಸರ್ಕಾರ ಕೊಡಲಿದೆ ಲಕ್ಷ ಲಕ್ಷ; ಕೂತಲ್ಲೇ ಕೊಡಬಹುದು ದೂರು, ಏನಿದು ಸೆಕ್ಷನ್ 232? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 4:31 PM IST ರಸ್ತೆ ಗುಂಡಿಯಿಂದ ವಾಹನ ಹಾನಿ, ಗಾಯ ಅಥವಾ ಮರಣವಾದರೆ ನಾಗರಿಕರಿಗೆ ಪರಿಹಾರ ಹಕ್ಕು ಇದೆ, ಫೋಟೋ, ಬಿಲ್, BBMP ಅಥವಾ PWDಗೆ ದೂರು, ನಂತರ ಗ್ರಾಹಕ ನ್ಯಾಯಾಲಯದಲ್ಲಿ ಕ್ಲೇಮ್ ಮಾಡಬಹುದು ವಾಹನ ಹಾನಿ-ದಂಡ ವಸೂಲಿ ಬೆಂಗಳೂರು: ದೇಶದಾದ್ಯಂತ ರಸ್ತೆ ಗುಂಡಿಗಳು (Pot Holes) ಲಕ್ಷಾಂತರ ವಾಹನ ಸವಾರರಿಗೆ ದುಃಸ್ವಪ್ನವಾಗಿ ಕಾಡುತ್ತಿವೆ. ಟೈರ್ ಪಂಕ್ಚರ್ನಿಂದ ಹಿಡಿದು ಸಸ್ಪೆನ್ಷನ್ ಮುರಿತದವರೆಗೆ ದುರಸ್ತಿ ಖರ್ಚು (Repair Cost) ನಿಮ್ಮ ಜೇಬಿಗೆ ಭಾರ…
-

Bottle Gourd Recipe: ಸೋರೆಕಾಯಿಯಲ್ಲಿ ಒಮ್ಮೆ ಈ ರೀತಿ ಗರಿಗರಿಯಾದ ಪಕೋಡ ಮಾಡಿ ನೋಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 4:39 PM IST ಸೋರೆಕಾಯಿ ಬಳಸಿ ತಯಾರಿಸಿದ ಹೊಸ ಪಕೋಡಾ ರೆಸಿಪಿ ವೈರಲ್, Hindi News 18 ವರದಿ ಪ್ರಕಾರ ಇದು ರುಚಿಕರವಾಗಿದ್ದು ಆರೋಗ್ಯಕರವೂ ಆಗಿದೆ, ಸಂಜೆ ಚಹಾಗೆ ಸೂಕ್ತ ಸ್ನ್ಯಾಕ್ ಎಂದು ಹೇಳಲಾಗಿದೆ ಸೋರೆಕಾಯಿ ಪಕೋಡ ಬೆಂಗಳೂರು: ನಿಮ್ಮ ಮನೆಯಲ್ಲಿ ಸೋರೆಕಾಯಿ (Bottle Gourd) ಅಂದರೆ ಸಾಕು, ಮಕ್ಕಳು ಅಥವಾ ಮನೆಯವರು ಮುಖ ಸಿಂಡರಿಸುತ್ತಾರೆಯೇ? ಹಾಗಾದರೆ ಇನ್ನು ಮುಂದೆ ನೀವು ಸೋರೆಕಾಯಿ ಕರಿ ಮಾಡುವ ಬದಲು ಈ ರುಚಿಕರವಾದ (Delicious)…
-

Karnataka Rain: ಇನ್ನೂ ಕೆಲವೇ ಕ್ಷಣದಲ್ಲಿ7 ಜಿಲ್ಲೆಗಳಿಗೆ ಮಳೆ, ಮುಂದಿನ 2 ಗಂಟೆಯಲ್ಲಿ ಗುಡುಗು-ಸಿಡಿಲು ಸಹಿತ ವರ್ಷಧಾರೆ ಖಂಡಿತ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 4:00 PM IST ಕರ್ನಾಟಕಕ್ಕೆ ಅಧಿಕೃತ ಮುಂಗಾರು ಪ್ರವೇಶ, ಕರಾವಳಿ ಮಲೆನಾಡಿನಲ್ಲಿ ತಂಪು ಹವಾಮಾನ, ಬೆಳಗಾವಿ ಹಾವೇರಿ ಸೇರಿದಂತೆ ಏಳು ಜಿಲ್ಲೆಗಳಲ್ಲಿ 30-40 ಕಿಮೀ ವೇಗದ ಬಿರುಗಾಳಿ ಮಳೆ ಎಚ್ಚರಿಕೆ, IMD ಕಡಿಮೆ ಮಳೆ ಅಂದಾಜು ಹವಾಮಾನ ವರದಿ ಬೆಂಗಳೂರು: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಮುಂಗಾರು ಮಳೆ (Monsoon) ಕೊನೆಗೂ ಕರ್ನಾಟಕಕ್ಕೆ ಅಧಿಕೃತವಾಗಿ ಪ್ರವೇಶ ಪಡೆದಿದೆ. ಮಾನ್ಸೂನ್ ಮಾರುತಗಳ ತೀವ್ರತೆ ಹೆಚ್ಚಾಗಿರುವುದರಿಂದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಈಗಾಗಲೇ ವಾತಾವರಣ…
-

Railway Update: ಬೆಂಗಳೂರಿಂದ ಕೇವಲ 7.30 ತಾಸಲ್ಲಿ, ಬರೀ ₹400 ಅಲ್ಲಿ ಮಂತ್ರಾಲಯ ತಲುಪಿ; ಉತ್ತರ ಕರ್ನಾಟಕ ಪ್ರಯಾಣ ಈಗ ಸುಲಭ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 2:28 PM IST ಬಿಲಾಸ್ಪುರ-ಯಲಹಂಕ ವೀಕ್ಲಿ ಸಮ್ಮರ್ ಸ್ಪೆಷಲ್ ರೈಲು 08261, 08262 ಜೂನ್ 3 ರಿಂದ ಜುಲೈ 2 ರವರೆಗೆ ವಾರಕ್ಕೊಮ್ಮೆ ಓಡಲಿದೆ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ನೇರ ಸಂಪರ್ಕ ನೀಡಲಿದೆ ರೈಲು ಪ್ರಯಾಣ ಬೆಂಗಳೂರು: ಬೇಸಿಗೆ ರಜೆಯಲ್ಲಿ ಊರಿನಿಂದ ಬೆಂಗಳೂರಿಗೆ (Bengaluru) ವಾಪಸ್ ಹೋಗಲು ಬಸ್ಸುಗಳಲ್ಲಿ ಸೀಟ್ ಸಿಗದೆ ಪರದಾಡುತ್ತಿದ್ದೀರಾ? ಹಬ್ಬ-ಹರಿದಿನಗಳಲ್ಲಿ ಖಾಸಗಿ ಬಸ್ನವರ ಹಗಲು ದರೋಡೆಗೆ ಬೇಸತ್ತಿದ್ದೀರಾ? ಹಾಗಾದರೆ ನಿಮಗೊಂದು ಭರ್ಜರಿ…
-

Music-brain Health Centre: ಭಾರತದಲ್ಲೇ ಮೊದಲು, ಬೆಂಗಳೂರಿನಲ್ಲಿ ಸಂಗೀತ-ಆರೋಗ್ಯ ಕೇಂದ್ರ ಸ್ಥಾಪನೆ, ಇಳಯರಾಜ ಸಾಥ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 1:11 PM IST ಬೆಂಗಳೂರು ನಿಮ್ಹಾನ್ಸ್ ಮತ್ತು ಮರ್ಕ್ಯುರಿ ಫೌಂಡೇಶನ್ ಸಹಯೋಗದಲ್ಲಿ, ಇಳಯರಾಜ ಆಶ್ರಯದ ಸೆಂಟರ್ ಫಾರ್ ಮ್ಯೂಸಿಕ್ ಬ್ರೈನ್ ಮೈಂಡ್ ಆ್ಯಂಡ್ ಹೆಲ್ತ್ ಸ್ಥಾಪನೆ, ಸಂಗೀತ ಆರೋಗ್ಯ ಸಂಶೋಧನೆಗೆ ಒತ್ತು. ನಿಮ್ಹಾನ್ಸ್ ಜೊತೆ ಕೈಜೋಡಿಸಿದ ಇಳಯರಾಜ! ಬೆಂಗಳೂರು: ಐಟಿ ಸಿಟಿ, ಗಾರ್ಡನ್ ಸಿಟಿ (Bengaluru) ಎಂದು ವಿಶ್ವ ಖ್ಯಾತಿ ಪಡೆದುಕೊಂಡಿರುವ ಬೆಂಗಳೂರು ಅದೆಷ್ಟೋ ಮೊದಲ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ. ಸದ್ಯ ಭಾರತದಲ್ಲಿಯೇ ಮೊದಲ ಬಾರಿಗೆ ಸ್ಥಾಪನೆ ಮಾಡಲಾಗುತ್ತಿರುವ ಸಂಗೀತ ಆರೋಗ್ಯ ಕೇಂದ್ರವೂ…
-

Shocking News: 85 ರೈಲುಗಳ ಓಡಾಟದಲ್ಲಿ 1 ತಿಂಗಳ ಕಾಲ ವ್ಯತ್ಯಯ; ಪ್ರಯಾಣಿಸುವ ಮುನ್ನ ಈ ಪಟ್ಟಿ ಒಮ್ಮೆ ನೋಡಿಬಿಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ದಿಢೀರ್ ಬದಲಾವಣೆಗೆ ಕಾರಣವೇನು? ಬೆಂಗಳೂರು ಕಂಟೋನ್ಮೆಂಟ್-ವೈಟ್ಫೀಲ್ಡ್ ಕ್ವಾಡ್ರುಪ್ಲಿಂಗ್ (ಚತುಷ್ಪಥ) ಯೋಜನೆಯಡಿಯಲ್ಲಿ ನಡೆಯುತ್ತಿರುವ ವೈಟ್ಫೀಲ್ಡ್ ಯಾರ್ಡ್ (ಹಂತ 1) ನವೀಕರಣ ಕಾರ್ಯ ಭರದಿಂದ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮುಂಬರುವ ಕೆಲವು ವಾರಗಳವರೆಗೆ ರೈಲು ಸಂಚಾರದಲ್ಲಿ ವ್ಯತ್ಯಾಸ ಮಾಡಲಾಗಿದೆ. ಸಂಪೂರ್ಣ ಕ್ಯಾನ್ಸಲ್ ಆದ 42 ರೈಲುಗಳ ವಿವರ ಇಲ್ಲಿದೆ ಮುಂದಿನ ಕೆಲವು ದಿನಗಳವರೆಗೆ ಒಟ್ಟು 42 ರೈಲುಗಳು ಸಂಪೂರ್ಣವಾಗಿ ರದ್ದಾಗಿವೆ. ಇದರಲ್ಲಿ ನೆರೆಯ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ 27 ಮೆಮು (MEMU) ರೈಲುಗಳೇ ಸೇರಿವೆ ಎಂಬುದು ಗಮನಾರ್ಹ.…
-

Big Update: ಇದೇ ಜೂನ್ 15 ರಿಂದ 128 ದಿನದವರೆಗೆ ರೈಲುಗಳ ಓಡಾಟದಲ್ಲಿ ಭಾರೀ ಬದಲಾವಣೆ, ಪ್ರಮುಖ ಟ್ರೈನ್ಗಳೇ 2 ತಾಸು ತಡ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಹೊಸ ಮುಂಗಾರು ವೇಳಾಪಟ್ಟಿ ಬಿಡುಗಡೆ ಹೌದು, ಮುಂಗಾರು ಮಳೆಯ ಅಬ್ಬರ ಶುರುವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ನೈರುತ್ಯ ರೈಲ್ವೆ (SWR) ಕೊಂಕಣ ಮಾರ್ಗದಲ್ಲಿ ಸಂಚರಿಸುವ ರೈಲುಗಳ ವೇಳಾಪಟ್ಟಿಯಲ್ಲಿ ಭಾರೀ ಬದಲಾವಣೆ ಮಾಡಿದೆ. ಮಳೆಗಾಲದಲ್ಲಿ ರೈಲುಗಳು ನಿಧಾನಗತಿಯಲ್ಲಿ ಚಲಿಸಬೇಕಾದ ಅನಿವಾರ್ಯತೆ ಇರುವುದರಿಂದ ಈ ಹೊಸ ‘ಮುಂಗಾರು ವೇಳಾಪಟ್ಟಿ’ಯನ್ನು (Monsoon Time Table) ಜಾರಿಗೆ ತರಲಾಗಿದೆ. ಯಾವಾಗಿನಿಂದ ಈ ಹೊಸ ರೂಲ್ಸ್ ಜಾರಿ? ರೈಲ್ವೆ ಇಲಾಖೆಯ ಪ್ರಕಟಣೆಯ ಪ್ರಕಾರ, ಜೂನ್ 15, 2026 ರಿಂದ ಅಕ್ಟೋಬರ್ 20, 2026 ರವರೆಗೆ…
-

Namma Metro: ಮೆಟ್ರೋ ಪ್ರಯಾಣ ಬರೀ ಸಾರಿಗೆಯಲ್ಲ, ಅದೊಂದು ‘ಸಂಜೀವಿನಿ’, ಐಐಎಸ್ಸಿ ಅಧ್ಯಯನದಲ್ಲಿ ಹೊರಬಿತ್ತು ಅಚ್ಚರಿಯ ಮಾಹಿತಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 12:03 PM IST ಐಐಎಸ್ಸಿ ಅಧ್ಯಯನ ಪ್ರಕಾರ ಬೆಂಗಳೂರು ಹಳದಿ ಮಾರ್ಗ ಮೆಟ್ರೋ ಆರೋಗ್ಯ, ಒತ್ತಡ ಕಡಿತಕ್ಕೆ ಸಹಾಯಕ, ಆದರೆ 10-20 ಕಿಮೀಗೆ 60-70 ರೂ ದರ, ಕಡಿಮೆ ಫೀಡರ್ ಬಸ್ ಸಂಪರ್ಕ ಮಧ್ಯಮ ವರ್ಗಕ್ಕೆ ಸವಾಲು ಹಳದಿ ಮಾರ್ಗದಿಂದ ಸಿಗುವ ಲಾಭವೇನು? ಬೆಂಗಳೂರು (Bengaluru) ಅಂದ್ರೆ ಟ್ರಾಫಿಕ್ ಜಾಮ್ (Traffic Jam), ಮಾಲಿನ್ಯ ಮತ್ತು ವಿಪರೀತ ಕೆಲಸದ ಒತ್ತಡ, ದಿನವಿಡೀ ಕಿರಿಕಿರಿ ಅನುಭವಿಸಿ ಮನೆ ತಲುಪುವಷ್ಟರಲ್ಲಿ ಸುಸ್ತಾಗುವ ಐಟಿ-ಬಿಟಿ ಉದ್ಯೋಗಿಗಳ…
Latest News
Search the Archives
Access over the years of investigative journalism and breaking reports
You May Have Missed












