Category: Karnataka
All Karnataka news updates
-

Bengaluru Airport: ಸ್ವಾತಂತ್ರ್ಯ ದಿನಾಚರಣೆ ವೀಕ್ನಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಭಾರೀ ರಶ್, ಟ್ರಾವೆಲ್ ಮಾಡುವ ಮುನ್ನ ಈ ಸುದ್ದಿ ಓದಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 13, 2026 4:37 PM IST ಸ್ವಾತಂತ್ರ್ಯ ದಿನಾಚರಣೆ ರಜೆ ಹಿನ್ನೆಲೆ, ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಳ ನಿರೀಕ್ಷೆ. BLR ಏರ್ಪೋರ್ಟ್ ನಿಂದ ಪ್ರಯಾಣಿಕರಿಗೆ ಮುಂಚಿತವಾಗಿ ಆಗಮಿಸಲು ಸಲಹೆ. ಪ್ರಯಾಣಿಕರ ಭಾರೀ ದಟ್ಟಣೆ ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ (Independence Day Celebration) ಸಂಭ್ರಮ ಹಾಗೂ ವಾರದ ರಜೆಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆಯು ತೀವ್ರವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ಈ ಕುರಿತಂತೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (BLR Airport)…
-

Dam Water Level: ಭರ್ತಿಯಾಗುವ ಹಂತದಲ್ಲಿ ಪ್ರಮುಖ ಜಲಾಶಯಗಳು, ಯಾವ ಡ್ಯಾಮ್ನಲ್ಲಿ ಎಷ್ಟಿದೆ ನೀರು? ಸಂಪೂರ್ಣ ರಿಪೋರ್ಟ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 13, 2026 10:35 AM IST ಕಾವೇರಿ, ಕೃಷ್ಣಾ ಜಲಾನಯನ ಪ್ರದೇಶದ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಏರಿಕೆ. ಹಾರಂಗಿ, ಕಬಿನಿ, ಆಲಮಟ್ಟಿ, ನಾರಾಯಣಪುರ ಡ್ಯಾಂಗಳು ಭರ್ತಿ. ರೈತರಲ್ಲಿ ಸಂತಸ. ಕರ್ನಾಟಕದ ಅಣೆಕಟ್ಟುಗಳ ನೀರಿನ ಮಟ್ಟ ಬೆಂಗಳೂರು: ರಾಜ್ಯದ ಜೀವನಾಡಿಗಳಾಗಿರುವ ಕಾವೇರಿ (Cauvery) ಮತ್ತು ಕೃಷ್ಣಾ (Krishna) ಜಲಾನಯನ ಪ್ರದೇಶದ ಪ್ರಮುಖ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಮಳೆಯ (Rain) ಅಬ್ಬರ ಮುಂದುವರಿದಿರುವ ಹಿನ್ನೆಲೆಯಲ್ಲಿ ಜಲಾಶಯಗಳಿಗೆ (Reservoirs) ಭಾರೀ ಪ್ರಮಾಣದ ಒಳಹರಿವು ಹರಿದುಬರುತ್ತಿದ್ದು, ರೈತರಲ್ಲಿ…
-

SSLC & PUC Jobs: ನೀವು ಡಿಗ್ರಿ ಮಾಡೋದೇ ಬೇಡ, ಕೇವಲ 6-12 ತಿಂಗಳ ಕೋರ್ಸ್ ಮಾಡಿ 12 ಲಕ್ಷ ಪ್ಯಾಕೇಜ್ನ ಉದ್ಯೋಗ ಪಡೆಯಿರಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 12, 2026 3:59 PM IST SSLC ಅಥವಾ ಪಿಯುಸಿ ಬಳಿಕ ಯಾವ ಕೋರ್ಸ್ ಆಯ್ಕೆ ಮಾಡಬೇಕು ಎಂಬ ಗೊಂದಲದಲ್ಲಿದ್ದೀರಾ? ಫೈರ್ ಅಂಡ್ ಸೇಫ್ಟಿ ಕೋರ್ಸ್ ಮೂಲಕ ಫೈರ್ಮ್ಯಾನ್, ಸೇಫ್ಟಿ ಆಫೀಸರ್ ಸೇರಿದಂತೆ ಹಲವು ಉದ್ಯೋಗಗಳ ಅವಕಾಶವಿದೆ. ಕೋರ್ಸ್ ಅವಧಿ, ಅರ್ಹತೆ, ಶುಲ್ಕ ಮತ್ತು ವೇತನದ ಮಾಹಿತಿ ಇಲ್ಲಿದೆ. ಉದ್ಯೋಗಾವಕಾಶ ಬೆಂಗಳೂರು: ಎಸ್ಎಸ್ಎಲ್ಸಿ (SSLC) ಅಥವಾ ಪಿಯುಸಿ (PUC) ಮುಗಿಸಿ ಯಾವ ಕೋರ್ಸ್ ಸೇರಬೇಕು ಎಂಬ ಗೊಂದಲದಲ್ಲಿದ್ದೀರಾ? ಕೇವಲ ಡಿಗ್ರಿ ಹಿಡಿದುಕೊಂಡು ಕೆಲಸ ಹುಡುಕುವ…
-

KSRTC Package: ಜೋಗ್ ಫಾಲ್ಸ್ ನೋಡೋಕೆ ಇಷ್ಟು ಕಡಿಮೆ ದರನಾ? 8 ಊರುಗಳಿಂದ KSRTC ಸ್ಪೆಷಲ್ ಪ್ಯಾಕೇಜ್! ದರ, ಮಾರ್ಗದ ವಿವರ ಇಲ್ಲಿದೆ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 12, 2026 2:11 PM IST ಮಳೆಗಾಲದಲ್ಲಿ ಮೈದುಂಬಿ ಧುಮ್ಮಿಕ್ಕುತ್ತಿರುವ ಜೋಗ್ ಜಲಪಾತ ವೀಕ್ಷಿಸಲು KSRTC 8 ನಗರಗಳಿಂದ ವಿಶೇಷ ವಾರಾಂತ್ಯ ಟೂರ್ ಪ್ಯಾಕೇಜ್ ಆರಂಭಿಸಿದೆ. ₹450ರಿಂದ ₹3,300ರವರೆಗಿನ ಪ್ಯಾಕೇಜ್ಗಳ ದರ, ಸಮಯ ಮತ್ತು ಮಾರ್ಗದ ಸಂಪೂರ್ಣ ವಿವರ ಇಲ್ಲಿದೆ. ಜೋಗ ಬೆಂಗಳೂರು: ಈ ಆಗಸ್ಟ್ ತಿಂಗಳಿನಲ್ಲಿ ಭೋರ್ಗರೆಯುವ ಜೋಗ್ ಜಲಪಾತ ಕಣ್ತುಂಬಿಕೊಳ್ಳಲು ಪ್ಲಾನ್ ಮಾಡುತ್ತಿರುವ ಪ್ರವಾಸಿಗರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಭರ್ಜರಿ ಸಿಹಿಸುದ್ದಿ ನೀಡಿದೆ. ಮಳೆಗಾಲದಲ್ಲಿ ಸುರಕ್ಷಿತವಾಗಿ ಮಲೆನಾಡಿನ…
-

Fruits And Flowers Rate: ಹಬ್ಬಗಳಿಗೆ ಶಾಕ್ ಕೊಟ್ಟ ದುಬಾರಿ ಬೆಲೆ, ಹೂವು, ಹಣ್ಣಿನ ಬೆಲೆ ಏರಿಕೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 12, 2026 12:22 PM IST ಬೆಂಗಳೂರಿನಲ್ಲಿ ಹಣ್ಣು, ಹೂವಿನ ಬೆಲೆ ಏರಿಕೆ. ಸೇಬು ಕೆಜಿಗೆ 260-338 ರೂ., ಗುಲಾಬಿ 300 ರೂ. ತಲುಪಿದೆ. ಬಾಳೆಹಣ್ಣು, ಕಲ್ಲಂಗಡಿ ಬೆಲೆ ಸ್ಥಿರ. ಸೇಬಿನ ಬೆಲೆ ಏರಿಕೆ ಬೆಂಗಳೂರು: ರಾಜ್ಯದ ಮಾರುಕಟ್ಟೆಗಳಲ್ಲಿ (Market) ಇಂದು ವಿವಿಧ ಬಗೆಯ ಹಣ್ಣುಗಳು (Fruits) ಹಾಗೂ ಹೂವುಗಳ (Flowers) ಬೆಲೆ (Price) ಪಟ್ಟಿಯಲ್ಲಿ ವ್ಯತ್ಯಯ ಕಂಡುಬಂದಿದೆ. ಆವಕ ಹಾಗೂ ಬೇಡಿಕೆಗೆ (Demand) ತಕ್ಕಂತೆ ತರಹೇವಾರಿ ಹಣ್ಣುಗಳು ಮತ್ತು ದೇವಸ್ಥಾನಗಳಿಗೆ (Temple) ಹಾಗೂ…
-

Karnataka Dams: ಭರ್ತಿಯಾಗುತ್ತಿವೆ ಪ್ರಮುಖ ಜಲಾಶಯಗಳು, ಆಲಮಟ್ಟಿ, ಹಾರಂಗಿ, ಕಬಿನಿ ಡ್ಯಾಮ್ಗಳಿಗೆ ಮುಗಿಬಿದ್ದ ಒಳಹರಿವು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 12, 2026 11:23 AM IST ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ. ಕಾವೇರಿ, ಕೃಷ್ಣಾ ಬೇಸಿನ್ ಅಣೆಕಟ್ಟುಗಳು ಭರ್ತಿ ಹಂತಕ್ಕೆ. ಹಾರಂಗಿ, ಕಬಿನಿ, ಆಲಮಟ್ಟಿ, ನಾರಾಯಣಪುರ ಜಲಾಶಯಗಳು ಭರ್ತಿ. ರೈತರಲ್ಲಿ ಸಂತಸ. ನೀರಿನ ಒಳಹರಿವು ಹೆಚ್ಚಳ ಬೆಂಗಳೂರು: ರಾಜ್ಯದ ಪ್ರಮುಖ ಜಲಾಶಯಗಳಲ್ಲಿ (Reservoirs) ನೀರಿನ ಮಟ್ಟ (Water Level) ಗಣನೀಯವಾಗಿ ಏರಿಕೆಯಾಗುತ್ತಿದ್ದು, ಕಾವೇರಿ ಹಾಗೂ ಕೃಷ್ಣಾ ನದಿ ಬೇಸಿನ್ನ ಅಣೆಕಟ್ಟುಗಳು ಭರ್ತಿಯಾಗುವ ಹಂತ ತಲುಪಿವೆ. ಮಳೆಗಾಲದ (Rainy Season) ಅಬ್ಬರ ಮುಂದುವರಿದಿರುವ ಹಿನ್ನೆಲೆಯಲ್ಲಿ…
-

Government Teachers: ಉಚಿತ ಊಟ, ವಸತಿ ಜೊತೆ 1 ಲಕ್ಷ ಸಂಬಳದ ಸರ್ಕಾರಿ ಶಿಕ್ಷಕ ಹುದ್ದೆ ನಿಮಗಾಗಿ ಕಾದಿದೆ, ಇಂದೇ ಅರ್ಜಿ ಸಲ್ಲಿಸಿ | | ACTPnews
Last Updated:Aug 11, 2026 5:25 PM IST ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಗಳಲ್ಲಿ 767 ಶಿಕ್ಷಕರ ಹುದ್ದೆಗಳ ನೇಮಕಾತಿಗೆ KEA ಅಧಿಸೂಚನೆ ಹೊರಡಿಸಿದೆ. ಅರ್ಹತೆ, ವಯೋಮಿತಿ, ವೇತನ, ಪರೀಕ್ಷೆ ಹಾಗೂ ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ. ಶಿಕ್ಷಕ ಹುದ್ದೆ ಬೆಂಗಳೂರು: ರಾಜ್ಯದ ವಿವಿಧ ವಸತಿ ಶಾಲೆಗಳಲ್ಲಿ ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿದ್ದ ಬಿ.ಎಡ್ (B.Ed) ಹಾಗೂ ಸ್ನಾತಕೋತ್ತರ ಪದವೀಧರರಿಗೆ ಭರ್ಜರಿ ಸಿಹಿಸುದ್ದಿ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KREIS) ಅಧೀನದಲ್ಲಿ…
-

Dam Water Level: ತುಂಬಿ ತುಳುಕಾಡುತ್ತಿವೆ ನಾಡಿನ ಜಲಾಶಯಗಳು, ಆಲಮಟ್ಟಿ, ಹಾರಂಗಿ, ಕಬಿನಿ ಫುಲ್; ರೈತರ ಮೊಗದಲ್ಲಿ ಮಂದಹಾಸ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 11, 2026 9:17 AM IST ಕರ್ನಾಟಕದಲ್ಲಿ ಮುಂಗಾರು ಮಳೆ (Rain) ಮತ್ತೆ ಚುರುಕುಗೊಂಡಿರುವ ಹಿನ್ನೆಲೆಯಲ್ಲಿ, ರಾಜ್ಯದ ಜೀವನಾಡಿಗಳಾದ ಪ್ರಮುಖ ಜಲಾಶಯಗಳ (Reservoirs) ನೀರಿನ ಮಟ್ಟದಲ್ಲಿ (Water Level) ಗಣನೀಯ ಏರಿಕೆಯಾಗಿದೆ. ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆ (Rain) ಮತ್ತೆ ಚುರುಕುಗೊಂಡಿರುವ ಹಿನ್ನೆಲೆಯಲ್ಲಿ, ರಾಜ್ಯದ ಜೀವನಾಡಿಗಳಾದ ಪ್ರಮುಖ ಜಲಾಶಯಗಳ (Reservoirs) ನೀರಿನ ಮಟ್ಟದಲ್ಲಿ (Water Level) ಗಣನೀಯ ಏರಿಕೆಯಾಗಿದೆ. ಕಾವೇರಿ ಮತ್ತು ಕೃಷ್ಣಾ (Krishna) ಬೇಸಿನ್ನ ಪ್ರಮುಖ ಅಣೆಕಟ್ಟುಗಳು…
-

Flower Show: ಮಳೆಯನ್ನೂ ಲೆಕ್ಕಿಸದೇ ಲಾಲ್ಬಾಗ್ ಫ್ಲವರ್ ಶೋಗೆ ಮುಗಿಬಿದ್ದ ಜನಸಾಗರ, ಒಂದೇ ದಿನದಲ್ಲಿ 28 ಸಾವಿರ ಜನ ಭೇಟಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 11, 2026 9:43 AM IST ಲಾಲ್ಬಾಗ್ನಲ್ಲಿ 220ನೇ ಫಲಪುಷ್ಪ ಮೇಳಕ್ಕೆ ಜನಸಾಗರ. ಮಳೆ ನಡುವೆಯೂ 28 ಸಾವಿರಕ್ಕೂ ಹೆಚ್ಚು ಜನ ಭೇಟಿ. ಗಂಗರ ಇತಿಹಾಸ ಥೀಮ್ ಪ್ರಮುಖ ಆಕರ್ಷಣೆ. ಲಾಲ್ಬಾಗ್ ಪುಷ್ಪ ಪ್ರದರ್ಶನ ಬೆಂಗಳೂರು: ನಗರದ ಐತಿಹಾಸಿಕ ಲಾಲ್ಬಾಗ್ನಲ್ಲಿ (Lalbagh) ಸ್ವಾತಂತ್ರ್ಯ ದಿನಾಚರಣೆಯ (Independence Day) ಅಂಗವಾಗಿ ಆಯೋಜಿಸಲಾಗಿರುವ 220ನೇ ಫಲಪುಷ್ಪ ಮೇಳಕ್ಕೆ (Flower Show) ಅಕ್ಷರಶಃ ಜನಸಾಗರವೇ ಹರಿದುಬರುತ್ತಿದೆ. ಮಳೆಯ (Rain) ಅಬ್ಬರವನ್ನೂ ಲೆಕ್ಕಿಸದೇ ಜನತೆ ಹೂವಿನ ಲೋಕವನ್ನು ಕಣ್ತುಂಬಿಕೊಳ್ಳಲು ಮುಗಿಬಿದ್ದಿದ್ದು,…
-

Penalty By GBA: ಇನ್ನೂ 4 ದಿನದಲ್ಲಿ ಈ ಕೆಲಸ ಮಾಡದಿದ್ರೆ ಬೀಳಲಿದೆ 1 ಲಕ್ಷ ಮೀರಿದ ದಂಡ; ಬೆಂಗಳೂರಿನ ಸೈಟ್ ಮಾಲೀಕರಿಗೆ ಖಡಕ್ ವಾರ್ನಿಂಗ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 11, 2026 9:52 AM IST ಬೆಂಗಳೂರಿನ ಖಾಲಿ ನಿವೇಶನ ಮಾಲೀಕರೇ ಎಚ್ಚರ! ಆಗಸ್ಟ್ 15ರೊಳಗೆ ಸೈಟ್ನ ಕಸ, ಕಳೆ ಹಾಗೂ ಕಟ್ಟಡ ತ್ಯಾಜ್ಯ ತೆರವುಗೊಳಿಸದಿದ್ದರೆ, ಜಾಗದ ಗಾತ್ರಕ್ಕೆ ಅನುಗುಣವಾಗಿ ಭಾರಿ ಸ್ವಚ್ಛತಾ ಮತ್ತು ತ್ಯಾಜ್ಯ ಸಾಗಣೆ ಶುಲ್ಕ ವಿಧಿಸಲಾಗುತ್ತದೆ. ಜಿಬಿಎ ಅಧಿಸೂಚನೆ ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನೀವು ಖಾಲಿ ನಿವೇಶನ (Vacant Site) ಹೊಂದಿದ್ದರೆ ಈ ಸುದ್ದಿ ನಿಮ್ಮ ಕಣ್ಣುತೆರೆಸಲಿದೆ. ಆಗಸ್ಟ್ 15ರೊಳಗೆ ನಿಮ್ಮ ಖಾಲಿ ಜಾಗದಲ್ಲಿರುವ ಕಸ, ಕಳೆ ಗಿಡಗಳು ಹಾಗೂ…
Latest News
Search the Archives
Access over the years of investigative journalism and breaking reports
You May Have Missed













