Category: India
All Indian states Kannada news updates
-

Pet Cat Missing: 4 ಮಕ್ಕಳಿಗೆ ಜನ್ಮ ನೀಡಿ ಕಾಣೆಯಾದ ತಾಯಿ ಬೆಕ್ಕು! ಹುಡುಕಿ ಕೊಟ್ಟವರಿಗೆ ನಗದು ಬಹುಮಾನ ಘೋಷಿಸಿದ ಕುಟುಂಬ | ಟ್ರೆಂಡಿಂಗ್ ಸುದ್ದಿ | ACTPnews
ಆದರೆ ಅವುಗಳು ಇದ್ದಕ್ಕಿದ್ದಂತೆ ನಮ್ಮ ಕಣ್ತಪ್ಪಿಸಿ ಒಂದು ಕ್ಷಣ ಮರೆಯಾದರೂ ಏನೋ ಕಳೆದುಕೊಂಡ ಭಾವ ನಮ್ಮನ್ನು ಆವರಿಸಿಬಿಡುತ್ತೆ. ಇಲ್ಲಿ ಕೂಡ ಅದೇ ಆಗಿರೋದು.. ನಾಲ್ಕು ಮರಿಗಳಿಗೆ ಜನ್ಮ ನೀಡಿದ ಬಳಿಕ ಮರೆಯಾದ ಬೆಕ್ಕೊಂದನ್ನು ಆ ಮನೆಯವರು ತುಂಬಾ ಮಿಸ್ ಮಾಡ್ಕೊಳ್ತಿದ್ದಾರೆ. ಇಂದು ಬರುತ್ತೆ ನಾಳೆ ಬರುತ್ತೆ ಅಂತಾ ಕಾಯ್ತಾನೇ ಕೂತಿದ್ದಾರೆ. ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ ಇಂತಹುದೊಂದು ಕರುಣಾಜನಕ ಘಟನೆ ನಡೆದಿದ್ದು, ಅಲ್ಲಿ ಒಂದು ಕುಟುಂಬವು ತಮ್ಮ ಕಾಣೆಯಾದ ಸಾಕು ಬೆಕ್ಕನ್ನು ಹಗಲು ರಾತ್ರಿ ಹುಡುಕುತ್ತಿದೆ. ‘ಬಬ್ಲಿ’…
-

Accident: ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ವಾಹನ ನಾಲೆಗೆ ಬಿದ್ದು ದುರಂತ, ಮಕ್ಕಳು ಸೇರಿ 8 ಮಂದಿ ಬಲಿ / Tragic Accident: 8 Pilgrims Including Children Killed After | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 15, 2026 11:18 AM IST ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಪಿಕಪ್ ವಾಹನವೊಂದು ರಸ್ತೆ ಬದಿಯ ನಾಲೆಗೆ ಉರುಳಿ ಬಿದ್ದು ಭೀಕರ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ 8 ಮಂದಿ ಮೃತಪಟ್ಟಿದ್ದಾರೆ, ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಾಹನ ನಾಲೆಗೆ ಬಿದ್ದು ದುರಂತ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ವಾಹನವೊಂದು ರಸ್ತೆ ಬದಿಯ ನಾಲೆಗೆ ಬಿದ್ದು ಭೀಕರ ದುರಂತ (Accident) ಸಂಭವಿಸಿದೆ. ಮಹಾರಾಷ್ಟ್ರದ (Maharashtra) ಸೋಲಾಪುರ ಜಿಲ್ಲೆಯ ಮಲ್ಶಿರಾಸ್ ತಹಸಿಲ್ನಲ್ಲಿ ಸಂಭವಿಸಿದ ಈ ಭೀಕರ…
-

Oman: ಒಮಾನಿ ಕಡಲಲ್ಲಿ ಮುಳುಗಿದ 14 ಭಾರತೀಯರಿದ್ದ ಹಡಗು; ಅಮೆರಿಕ ನೌಕಾಪಡೆಯಿಂದ ರೋಚಕ ರಕ್ಷಣೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 14, 2026 10:35 PM IST ಒಮಾನಿ ಸಮುದ್ರದಲ್ಲಿ ಭಾರತೀಯ ಸರಕು ಹಡಗು ಎಂಎಸ್ವಿ ವಿರಾಟ್-1 ಮುಳುಗಿದ ಭೀಕರ ಘಟನೆಯ ವಿವರಗಳು ಈಗ ಬಹಿರಂಗಗೊಂಡಿವೆ. ನಡುಸಮುದ್ರದಲ್ಲಿ ಹಡಗಿನ ಇಂಜಿನ್ ದಿಢೀರ್ ಕೈಕೊಟ್ಟಿದ್ದು, ರಕ್ಕಸ ಅಲೆಗಳ ಹೊಡೆತಕ್ಕೆ ಸಿಲುಕಿ ಹಡಗು ನಿಯಂತ್ರಣ ಕಳೆದುಕೊಂಡಿತು. ಇನ್ನು, ಪರಿಸ್ಥಿತಿಯ ಗಂಭೀರತೆ ಅರಿತು ಯುಎಸ್ ನೌಕಾಪಡೆ ತಕ್ಷಣ ರಕ್ಷಣಾ ಕಾರ್ಯಾಚರಣೆಗೆ ಧುಮುಕಿತು. ಸಮುದ್ರದ ಮಧ್ಯೆ ನಡೆದ ಈ ರೋಚಕ ರಕ್ಷಣೆ ಕಡಲ ಯಾನದ ಅಪಾಯವನ್ನು ಮತ್ತೊಮ್ಮೆ ಜಗತ್ತಿಗೆ ತೋರಿಸಿದೆ. ಆ…
-

TMC To Merge With NCP: ಮೋದಿ ಸರ್ಕಾರಕ್ಕೆ ಟಿಎಂಸಿ ಸಂಸದರ ಬೆಂಬಲ! ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿಯೊಂದಿಗೆ ವಿಲೀನಕ್ಕೆ ಸಜ್ಜಾದ ರೆಬೆಲ್ಸ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 14, 2026 11:14 PM IST TMC To Merge With NCP: TMCಗೆ ಗುಡ್ ಬೈ NCPಗೆ ಹಾಯ್ ಹಾಯ್; ನ್ಯಾಷನಲಿಸ್ಟ್ ಸಿಟಿಜನ್ ಪಾರ್ಟಿ ಸೇರಿ, ಮೋದಿ ಸರ್ಕಾರಕ್ಕೆ ಬೆಂಬಲ ಘೋಷಿಸಿದ 20 TMC ಸಂಸದರು. ಮಮತಾ ಬ್ಯಾನರ್ಜಿ ಅವರಿಗೆ ದೊಡ್ಡ ಹಿನ್ನಡೆ ದೆಹಲಿ: ಪಶ್ಚಿಮ ಬಂಗಾಳದ (West Bengal) ರಾಜಕೀಯ ವಲಯದಲ್ಲಿ ಅತ್ಯಂತ ಭಾರಿ ರಾಜಕೀಯ ಕ್ರಾಂತಿಯೊಂದು ಸಂಭವಿಸಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ…
-

America-Iran Crisis: ಇರಾನ್ ಪ್ರತಿದಾಳಿ ಬೆನ್ನಲ್ಲೇ ಟ್ರಂಪ್ಗೆ ಮತ್ತೆ ಕದನ ವಿರಾಮದ ನೆನಪು, ಖಡಾಖಂಡಿತವಾಗಿ ತಿರಸ್ಕರಿಸಿದ ಟೆಹ್ರಾನ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 12, 2026 8:21 AM IST Iran USA Diplomatic Tensions: ಇರಾನ್ ಜೊತೆಗಿನ ಒಪ್ಪಂದದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ಕೆಲವೇ ಗಂಟೆಗಳ ನಂತರ, ಇರಾನ್ ಟ್ರಂಪ್ ಪ್ರಸ್ತಾಪವನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ. ಈ ಸಂಪೂರ್ಣ ಬೆಳವಣಿಗೆಯ ನಡುವೆ, ಇರಾಕ್ನ ಪರಿಸ್ಥಿತಿ ಅತ್ಯಂತ ಕಠಿಣವಾಗಿದೆ. ಒಂದೆಡೆ, ಅದು ಅಮೆರಿಕದೊಂದಿಗೆ ಭದ್ರತಾ ಸಹಕಾರವನ್ನು ಕಾಪಾಡಿಕೊಳ್ಳಲು ಬಯಸುತ್ತದೆ, ಮತ್ತೊಂದೆಡೆ, ಇರಾನ್ ಬೆಂಬಲಿತ ಗುಂಪುಗಳು ಅದರ ರಾಜಕೀಯ ಮತ್ತು ಮಿಲಿಟರಿ ರಚನೆಗಳ ಮೇಲೆ ಆಳವಾದ…
-

Oman: ಒಮನ್ ಹಡಗಿನಲ್ಲಿ ಭಾರತೀಯ ಸಾವು; ಬೇಡಿಕೊಂಡರೂ ಸಹಾಯ ಮಾಡದ ಅಮೆರಿಕ ನೌಕಾಪಡೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 14, 2026 8:26 PM IST Oman: ನೋವಿನಿಂದ ನರಳಿದರೂ ಸಿಗಲಿಲ್ಲ ಸಹಾಯ; ಓಮನ್ ಹಡಗಿನಲ್ಲಿ ಭಾರತೀಯ ನಾವಿಕನ ದಾರುಣ ಸಾವು; ಅಮೆರಿಕ ನೌಕಾಪಡೆಗೆ ಬೇಡಿಕೊಂಡರೂ ಸಿಗಲಿಲ್ಲ ನೆರವು, ಸತ್ತ ನಿಶಾಂತ್ ದೇಹ ಕಾಪಾಡಲು ತಣ್ಣೀರಿನ ಬಾಟಲ್ ಮೊರೆ ಹೋದ ಸಿಬ್ಬಂದಿ! News18 ಡುಕ್ಮ್ (ಒಮಾನ್): ಒಮಾನ್ನ (Oman) ಡುಕ್ಮ್ ಬಂದರಿನಲ್ಲಿ (Duqm Port) ನಿಂತಿದ್ದ ತೈಲ ಟ್ಯಾಂಕರ್ (Oil Tanker) ಎಂಟಿ ಸೆಲೆಸ್ಟಿಯಲ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭಾರತೀಯನೊಬ್ಬ ಅಮೆರಿಕ ಸೈನ್ಯದ (US Army)…
-

Morena Train Accident: ರೈಲಿಗೆ ಬೆಂಕಿ ಬಿದ್ದಿದೆ ಎಂದ ಕಿಡಿಗೇಡಿಗಳು, ವದಂತಿ ನಂಬಿ ಕೆಳಕ್ಕೆ ಜಿಗಿದ ಮಕ್ಕಳು ಸೇರಿ 8 ಮಂದಿ ಸಾವು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 14, 2026 8:09 PM IST Morena Train Accident: ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಹೇತಂಪುರ ರೈಲ್ವೆ ನಿಲ್ದಾಣದ ಬಳಿ ಸಂಭವಿಸಿದ ಭೀಕರ ರೈಲು ಅಪಘಾತವು ಇಡೀ ದೇಶವನ್ನೇ ನಡುಗಿಸಿದೆ. ಯಾಕಂದ್ರೆ, ರೈಲಿಗೆ ಬೆಂಕಿ ಹೊತ್ತಿಕೊಂಡಿದೆ ಎಂಬ ಕೇವಲ ಒಂದು ಸಣ್ಣ ಸುಳ್ಳು ವದಂತಿ ಮತ್ತು ಅದರಿಂದ ಸೃಷ್ಟಿಯಾದ ಆತಂಕದಿಂದ ಸುಮಾರು 8 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ. ಮೊರೆನಾದಲ್ಲಿ ಸುಳ್ಳು ಬೆಂಕಿ ವದಂತಿ ಮೊರೆನಾ (ಮಧ್ಯಪ್ರದೇಶ): ಮಧ್ಯಪ್ರದೇಶದ (Madhya…
-

Dog Attack: ಹಾಲು ತರಲು ಹೋದ 8 ವರ್ಷದ ಬಾಲಕಿ ಬೀದಿ ನಾಯಿಗಳ ಅಟ್ಟಹಾಸಕ್ಕೆ ಬಲಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 12, 2026 9:34 AM IST Girl Dog Bite Death: ಘಟನೆಯಿಂದ ತೀವ್ರವಾಗಿ ಅಸಮಾಧಾನಗೊಂಡಿರುವ ಸ್ಥಳೀಯರು, ಅಮಾಯಕ ಜನರ ಮೇಲೆ ದಾಳಿ ಮಾಡುವ ಈ ಬೀದಿ ನಾಯಿಗಳನ್ನು ಅಟ್ಟಾಡಿಸಿಕೊಂಡು ಕೊಲ್ಲಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. News18 ಮೊರಿಂಡಾ: ಹಾಲು ತರಲು ಹೋದ ಎಂಟು ವರ್ಷದ ಬಾಲಕಿಯ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ ಪರಿಣಾಮ ಬಾಲಕಿ ದಾರುಣವಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಪಂಜಾಬ್ನಲ್ಲಿ (Stray Dog Attack in Punjab) ನಡೆದಿದೆ.…
-

Iran- US War: ಇರಾನ್-ಯುಎಸ್ ಯುದ್ಧ ಅಂತ್ಯ? ಒಪ್ಪಂದಕ್ಕೆ ಇಂದೇ ಸಹಿ ಎಂದ ಅಮೆರಿಕಾ: ಇರಾನ್ ವಕ್ತಾರ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 14, 2026 7:06 AM IST ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್ ಸೋಷಿಯಲ್ನಲ್ಲಿ ಈ ಬಗ್ಗೆ ಬರೆದಿದ್ದು “ಒಪ್ಪಂದಕ್ಕೆ ನಾಳೆ ಸಹಿ ಹಾಕಲಾಗುವುದು ಮತ್ತು ಅದರ ನಂತರ, ಹಾರ್ಮುಜ್ ಜಲಸಂಧಿಯನ್ನು ಎಲ್ಲರಿಗೂ ತೆರೆಯಲಾಗುವುದು. ಇರಾನ್ನೊಂದಿಗಿನ ನಮ್ಮ ಸಂಬಂಧವು ಹಿಂದಿನ ಸರ್ಕಾರಗಳಿಗಿಂತ ಈಗ ಉತ್ತಮವಾಗಿದೆ” ಎಂದು ಬರೆದಿದ್ದಾರೆ. ಅಮೆರಿಕಾ-ಇರಾನ್ ಯುದ್ಧ ಅಂತ್ಯ? ಟೆಹ್ರಾನ್(ಜೂ.14): ಪಶ್ಚಿಮ ಏಷ್ಯಾದಲ್ಲಿ ತಿಂಗಳುಗಟ್ಟಲೆ ಮುಂದುವರೆದ ಉದ್ವಿಗ್ನತೆ ಮತ್ತು ಯುದ್ಧದ ನಡುವೆ, ವಿಶ್ವದ ಕಣ್ಣುಗಳು ಈಗ ಭಾನುವಾರದ ಮೇಲೆ ನೆಟ್ಟಿವೆ.…
Latest News
Search the Archives
Access over the years of investigative journalism and breaking reports
You May Have Missed














