Category: India
All Indian states Kannada news updates
-

Troll Video: ಟ್ರೋಲ್ ವಿಡಿಯೋಗೆ ಹೋಯ್ತು ಪ್ರಾಣ! ಕಾಮೆಂಟ್ ಸಹಿಸಲಾಗದೇ ಗುಂಡು ಹಾರಿಸಿಕೊಂಡ ವಿದ್ಯಾರ್ಥಿ! | Crime News | ACTPnews
Last Updated:Jun 05, 2026 10:18 PM IST Troll Video: 23 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಆತ್ಮಹತ್ಯೆಗೆ ಕಾರಣವೆಂದರೆ ಆತ ರಸ್ತೆಬದಿಯಲ್ಲಿ ಕಸ ಎಸೆಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು! ಸಾಂಕೇತಿಕ ಚಿತ್ರ ಗೋವಾ: ಟ್ರೋಲ್ (Troll) ಮಾಡೋದು, ಅದನ್ನು ನೋಡಿ ಖುಷಿ ಪಡೋದು ಸುಲಭ. ಆದರೆ ಟ್ರೋಲ್ಗೆ ಒಳಗಾದ ವ್ಯಕ್ತಿಯ ಮನಸ್ಸಿಗೆ ಎಷ್ಟು ನೋವು, ಎಷ್ಟು ಮುಜುಗರ ಆಗಬಹುದು, ಡಿಜಿಟಲ್ ಬೆದರಿಕೆ ಜೀವಕ್ಕೆ ಎಷ್ಟು ಮಾರಕವಾಗಬಹುದು…
-

India US Trade Deal: ನನಗೆ ಮೋದಿ ಇಷ್ಟ, ಒಳ್ಳೆಯ ಸ್ನೇಹಿತ; ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಬಗ್ಗೆ ಒಳ್ಳೆ ಸುದ್ದಿ ಕೊಟ್ಟ ಟ್ರಂಪ್ / Donald Trump Praises modi | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 05, 2026 8:05 AM IST ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ್ದಾರೆ. ನನಗೆ ಪ್ರಧಾನಿ ಮೋದಿ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ಎನ್ನುವ ಮೂಲಕ ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಬಗ್ಗೆಯೂ ಒಳ್ಳೆಯ ಸುದ್ದಿ ನೀಡಿದ್ದಾರೆ. ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಬಗ್ಗೆ ಒಳ್ಳೆ ಸುದ್ದಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತೆ ಪ್ರಧಾನಿ ನರೇಂದ್ರ ಮೋದಿಯನ್ನು (Narendra Modi) ಹೊಗಳಿದ್ದಾರೆ. ಭಾರತ ಮತ್ತು…
-

Annamalai: ‘ಸಿಂಗಂ’ ಅಣ್ಣಾಮಲೈ ರಾಜೀನಾಮೆ; ಪವರ್ ಸ್ಟಾರ್ ಪವನ್ ಕಲ್ಯಾಣ್ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 05, 2026 8:02 PM IST Pawan Kalyan on Annamalai: ತಮಿಳುನಾಡು ರಾಜಕೀಯದಲ್ಲಿ ಅಣ್ಣಾಮಲೈ ರಾಜೀನಾಮೆಯಿಂದ ದೊಡ್ಡ ಬಿರುಗಾಳಿಯೇ ಎದ್ದಿದೆ. ಒಂದೆಡೆ ಅಣ್ಣಾಮಲೈರನ್ನು ಬೆಂಬಲಿಸಿ ತಮಿಳುನಾಡು ಬಿಜೆಪಿಯಲ್ಲಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ, ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಹಾಗೂ ಪವರ್ಸ್ಟಾರ್ ಪವನ್ ಕಲ್ಯಾಣ್ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ… News18 Pawan Kalyan on Annamalai: ತಮಿಳುನಾಡು (Tamil Nadu) ರಾಜಕೀಯದಲ್ಲಿ ಅಣ್ಣಾಮಲೈ ರಾಜೀನಾಮೆಯಿಂದ ದೊಡ್ಡ…
-

Fire Accident: ದೆಹಲಿ ಬೆನ್ನಲ್ಲೇ ಮತ್ತೊಂದು ಅಗ್ನಿ ಅವಘಡ: ನೋಯ್ಡಾದ IV ಕೌಂಟಿಯಲ್ಲಿರುವ ಫ್ಲಾಟ್ಗಳು ಮತ್ತು ಪಿಜಿಗಳಲ್ಲಿ ಬೆಂಕಿ / Fire Accident: Blaze Erupts in Noida’ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 05, 2026 8:59 AM IST ಮಾಲ್ವಿಯಾ ನಗರದ ನಂತರ, ನೋಯ್ಡಾದ IV ಕೌಂಟಿಯಲ್ಲಿರುವ ಫ್ಲಾಟ್ಗಳು ಮತ್ತು ಪಿಜಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶತಾಬ್ದಿ ವಿಹಾರ್ನಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ. ಇಲ್ಲಿಯೂ ಸಹ, ಕೆಳಗಡೆ ರೆಸ್ಟೋರೆಂಟ್ ಮತ್ತು ಮೇಲಿನ ಮಹಡಿಯಲ್ಲಿ ಪಿಜಿ ಇದೆ. ನೋಯ್ಡಾದ IV ಕೌಂಟಿಯಲ್ಲಿರುವ ಫ್ಲಾಟ್ಗಳು ಮತ್ತು ಪಿಜಿಗಳಲ್ಲಿ ಬೆಂಕಿ ದೆಹಲಿ-ಎನ್ಸಿಆರ್ನಲ್ಲಿ ಬೆಂಕಿ ಅವಘಡಗಳು (Fire Incident) ನಿರಂತರವಾಗಿ ನಡೆಯುತ್ತಿವೆ. ಮಾಳವೀಯ ನಗರದಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದ (Fire) ನಂತರ,…
-

K. Annamalai: ಅಣ್ಣಾಮಲೈ ಹೊಸ ಪಕ್ಷ ಸ್ಥಾಪನೆ ಫಿಕ್ಸ್! ಬಿಜೆಪಿ ರಾಜೀನಾಮೆ ಅಂಗೀಕರಿಸ್ತಿದ್ದಂತೆ ಮಹತ್ವದ ಘೋಷಣೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 05, 2026 12:21 PM IST ತಮಿಳುನಾಡಿನಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ. ಬಹಳ ಹಿಂದಿನಿಂದಲೂ ತಮಿಳುನಾಡಿನಲ್ಲಿ ಬಿಜೆಪಿಯ ಮುಖವಾಗಿದ್ದ ಅಣ್ಣಾಮಲೈ ರಾಜೀನಾಮೆ ನೀಡಿದ್ದು, ಇದೀಗ ಬಿಜೆಪಿ ಹೈಕಮಾಂಡ್ ಅಣ್ಣಾಮಲೈ ಅವರ ರಾಜೀನಾಮೆಯನ್ನು ಅಂಗೀಕರಿಸಿದೆ. ಪ್ರತ್ಯೇಕ ಪಕ್ಷ ಸ್ಥಾಪನೆ ಫಿಕ್ಸ್? ತಮಿಳುನಾಡು ಬಿಜೆಪಿ (Tamilnadu BJP) ಘಟಕದಲ್ಲಿ ಇತ್ತೀಚೆಗೆ ದೊಡ್ಡ ರಾಜಕೀಯ ಬೆಳವಣಿಗೆ (Politics) ನಡೆದಿದೆ. ಹಲವು ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿಯ ಮುಖ್ಯ ಮುಖವಾಗಿದ್ದ ಕೆ.ಅಣ್ಣಾಮಲೈ (K.Annamalai Resignation) ರಾಜೀನಾಮೆ ನೀಡಿದ್ದು, ಇದೀಗ ಅವರ…
-

PM Modi: ಅಂದು 34 ಕೋಟಿ, ಇಂದು 140 ಕೋಟಿ! ನೆಹರು ಟೈಮ್ಗೂ, ಮೋದಿ ಕಾಲಕ್ಕೂ ಎಷ್ಟು ವ್ಯತ್ಯಾಸ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 05, 2026 4:31 PM IST PM Modi: ನೆಹರು ಅವರ ಕಾಲದ ಭಾರತಕ್ಕೂ, ಇಂದಿನ ಮೋದಿಯವರ ಕಾಲದ ಭಾರತಕ್ಕೂ ಅಜಗಜಾಂತರ ವ್ಯತ್ಯಾಸವಿದೆ! 34 ಕೋಟಿಯ ಜನಸಂಖ್ಯೆಯಿಂದ 140 ಕೋಟಿಯ ಬೃಹತ್ ರಾಷ್ಟ್ರದ ಆಡಳಿತವನ್ನು ನಿಭಾಯಿಸುವುದು ಹೇಗೆ? News18 ನೆಹರು ಅವರು ಪ್ರಧಾನಿಯಾದಾಗ ಭಾರತ ಒಂದು ದೊಡ್ಡ ಪ್ರಜಾಪ್ರಭುತ್ವದ ಪ್ರಯೋಗಕ್ಕೆ (Democratic Experiment) ಕೈಹಾಕಿತ್ತು. ಅಂದು ಕೇವಲ 17 ಕೋಟಿ ಮತದಾರರಿದ್ದರು. ಆದರೆ ಇಂದು ಆ ಸಂಖ್ಯೆ 95 ಕೋಟಿ ದಾಟಿದೆ. ಇದು ಪ್ರಪಂಚದಲ್ಲೇ…
-

Annamalai: ಅಣ್ಣಾಮಲೈ ಬಿಜೆಪಿಗೆ ರಾಜೀನಾಮೆ ಕೊಡೋಕೆ ಇದೇ ಕಾರಣನಾ? ಹೈಕಮಾಂಡ್ ಎದುರು ‘ರಿಯಲ್ ಸಿಂಗಂ’ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 05, 2026 3:48 PM IST Annamalai: ತಮಿಳುನಾಡಿನ ಬಿಜೆಪಿಯ ಪ್ರಮುಖನಾಯಕ ಕೆ. ಅಣ್ಣಾಮಲೈ ಅವರು ಪಕ್ಷಕ್ಕೆ ಅಧಿಕೃತ ವಿದಾಯ ಘೋಷಿಸಿದ್ದಾರೆ. ತಮಿಳುನಾಡು ಬಿಜೆಪಿಯನ್ನು ಆಕ್ರಮಣಕಾರಿ ರಾಜಕಾರಣದ ಮೂಲಕ ಬೆಳೆಸಿದ ಅಣ್ಣಾಮಲೈ ಅವರ ಈ ನಿರ್ಧಾರ, ರಾಜ್ಯದ ರಾಜಕೀಯ ಲೆಕ್ಕಾಚಾರವನ್ನೇ ಬದಲಿಸುವ ಸುಳಿವು ನೀಡಿದೆ. ಹಾಗಾದ್ರೆ, ಅಣ್ಣಾಮಲೈ ರಾಜೀನಾಮೆ ಕೊಟ್ಟಿದ್ಯಾಕೆ? ಬಿಜೆಪಿ ಹೈಕಮಾಂಡ್ಗೆ ಕೊಟ್ಟ ಆ ಖಡಕ್ ಸೂಚನೆ ಏನು? ಅಣ್ಣಾಮಲೈ ಬಿಜೆಪಿಗೆ ರಾಜೀನಾಮೆ ನೀಡಲು ಕಾರಣವೇನು? ಚೆನ್ನೈ (ತಮಿಳುನಾಡು): ದ್ರಾವಿಡ ನಾಡಿನಲ್ಲಿ (Dravidian)…
-

PM Modi: ನೆಹರು ಅಡಿಪಾಯ, ಮೋದಿಯ ಮಹಾಶಕ್ತಿ ತಂತ್ರ! ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಹವಾ ಬದಲಾಗಿದ್ದು ಹೇಗೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 05, 2026 1:28 PM IST PM Modi: ನೆಹರು ಅವರ ಅಲಿಪ್ತ ನೀತಿ ಇಂದಿನ ಮೋದಿಯವರ ಮಲ್ಟಿ-ಅಲೈನ್ಮೆಂಟ್ ತಂತ್ರದ ಮುಂದೆ ಹೇಗೆ ಭಿನ್ನ? ಭಾರತದ ವಿದೇಶಾಂಗ ನೀತಿಯಲ್ಲಿ ಇಬ್ಬರು ದಿಗ್ಗಜರು ಸೃಷ್ಟಿಸಿದ ರೋಚಕ ಬದಲಾವಣೆ ಇಲ್ಲಿದೆ! News18 ಭಾರತದ ವಿದೇಶಾಂಗ ನೀತಿಯಲ್ಲಿ (Foreign Policy) ಯಾವಾಗಲೂ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಒಂದು ಮೂಲಭೂತ ಪ್ರವೃತ್ತಿ ಇದೆ. ಜವಾಹರಲಾಲ್ ನೆಹರೂ ಅವರು ಅಂದು ‘ಅಲಿಪ್ತ ನೀತಿ’ (Non-alignment) ಮೂಲಕ ಅಮೆರಿಕ ಮತ್ತು ಸೋವಿಯತ್ ರಷ್ಯಾದ…
-

Vladimir Putin: ಮೋದಿ ಮೇಲೆ ಒತ್ತಡ ಹೇರಿದ್ದು ವೇಸ್ಟ್: ಪುಟಿನ್ ಆಡಿದ ಆ ಒಂದು ಮಾತಿಗೇ ಸೈಲೆಂಟ್ ಆದ ಅಮೆರಿಕಾ ಅಧ್ಯಕ್ಷ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಹೌದು, ಅಮೆರಿಕಾ ಯಾವುದೇ ಒತ್ತಡ ಹೇರಲು ಪ್ರಯತ್ನಿಸಿದರೂ, ಅದು ಭಾರತದ ವಿದೇಶಾಂಗ ನೀತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರಷ್ಯಾದ ಅಧ್ಯಕ್ಷ ಪುಟಿನ್ ಸ್ವತಃ ಇದನ್ನು ತಿಳಿದಿದ್ದಾರೆ. ಅದಕ್ಕಾಗಿಯೇ ಅವರು ಡೊನಾಲ್ಡ್ ಟ್ರಂಪ್ಗೆ ಭಾರತ ಮತ್ತು ಪ್ರಧಾನಿ ಮೋದಿ ಮೇಲೆ ಅಮೆರಿಕದ ಒತ್ತಡವು ವ್ಯರ್ಥ ಮತ್ತು ಏನನ್ನೂ ಸಾಧಿಸುವುದಿಲ್ಲ ಎಂದು ಸ್ಪಷ್ಟ ಸಂದೇಶವನ್ನು ಕಳುಹಿಸಿದರು. ಇದರ ನಂತರ, ಟ್ರಂಪ್ ಸಹ ಅದನ್ನು ಒಪ್ಪಿಕೊಂಡರು. ಅವರ ಸ್ವರ ಬದಲಾಯಿತು. ಪುಟಿನ್ ಅವರ ಮಾತುಗಳನ್ನು ಕೇಳಿದ ನಂತರ, ಟ್ರಂಪ್ ಕೂಡ…
Latest News
Search the Archives
Access over the years of investigative journalism and breaking reports
You May Have Missed













