Category: Cinema

All cinema Kannada news updates

  • Kannada Hero: ಕನ್ನಡದ ಈ ಹೀರೋ 5 ಸಾವಿರ ಸಂಭಾವನೆಗೆ 45 ದಿನ ಕೆಲಸ ಮಾಡಿದ್ರು! | | ACTPnews

    Kannada Hero: ಕನ್ನಡದ ಈ ಹೀರೋ 5 ಸಾವಿರ ಸಂಭಾವನೆಗೆ 45 ದಿನ ಕೆಲಸ ಮಾಡಿದ್ರು! | | ACTPnews

    Last Updated:Jun 20, 2026 2:38 PM IST ಕೋಮಲ್ ಕುಮಾರ್ ಆ ಒಂದು ಚಿತ್ರಕ್ಕೆ ಕೇವಲ 5 ಸಾವಿರ ರೂಪಾಯಿ ಪಡೆದಿದ್ದಾರೆ. 45 ದಿನದ ಕೆಲಸಕ್ಕೆ ಇಷ್ಟೇ ದುಡ್ಡು ಪಡೆದಿದ್ದಾರೆ. ಇದನ್ನ ಸ್ವತಃ ಕೋಮಲ್ ಹೇಳಿಕೊಂಡಿದ್ದಾರೆ. ಇವರ ಮಾತಿನ ವಿವರ ಇಲ್ಲಿದೆ ಓದಿ. ಕನ್ನಡದ ಈ ನಾಯಕ ನಟ 5 ಸಾವಿರ ಸಂಭಾವನೆಗೆ 45 ದಿನ ಕೆಲಸ ಮಾಡಿದ್ದರು! ಶ್ರೀರಾಮಪುರ ಮಾರ್ಕೆಟ್‌ಗೆ ಮಟನ್ ತರೋಕೆ ಹೋಗಿದ್ದರು. ದಾರಿಯಲ್ಲಿ ಕತೆಗಾರ ಅಜಯ್ ಕುಮಾರ್ (Ajay Kumar) ಸಿಕ್ಕರು.…

    Continue Reading

  • Rhea Kapoor: ರಿಯಾ ಕಪೂರ್​ಗೆ ಕೋಟ್ಯಂತರ ರೂಪಾಯಿ ನಷ್ಟ! ಬಾಡಿಗೆಗೆ ತಂದಿದ್ದ ಡೈಮಂಡ್ ಜ್ಯುವೆಲ್ಲರಿ ಎಲ್ಲಿ ಹೋಯ್ತು? | | ACTPnews

    Rhea Kapoor: ರಿಯಾ ಕಪೂರ್​ಗೆ ಕೋಟ್ಯಂತರ ರೂಪಾಯಿ ನಷ್ಟ! ಬಾಡಿಗೆಗೆ ತಂದಿದ್ದ ಡೈಮಂಡ್ ಜ್ಯುವೆಲ್ಲರಿ ಎಲ್ಲಿ ಹೋಯ್ತು? | | ACTPnews

    Last Updated:Jun 20, 2026 3:06 PM IST ನಟಿಗೆ ಕೋಟ್ಯಂತರ ನಷ್ಟ ತಂದ ವಜ್ರದ ಆಭರಣಗಳು! ಬಾಡಿಗೆಗೆ ಪಡೆದಿದ್ದ ಆಭರಣ ಕಳುವಾಗಿ ನಟಿಗೆ ಒಂದೇ ದಿನದಲ್ಲಿ ಉಂಟಾದ ನಷ್ಟ ಎಷ್ಟು? ರಿಯಾ ಕಪೂರ್ ಚಲನಚಿತ್ರ ನಿರ್ಮಾಪಕಿ (Proudcer) ಮತ್ತು ಫ್ಯಾಷನ್ ಸ್ಟೈಲಿಸ್ಟ್ ರಿಯಾ ಅನಿಲ್ ಕಪೂರ್ (Anil Kapoor) ಅವರ ಬಾಡಿಗೆಗೆ ಪಡೆದ ಆಭರಣಗಳು ಕಳುವಾಗಿದೆ ಎಂದು ವರದಿಯಾಗಿದೆ. ಅವರು ಮುಂಬೈನ (Mumbai) ಸಹಾರ್ ಪೊಲೀಸ್ (Police) ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.…

    Continue Reading

  • Pooja Gandhi: ಮಳೆ ಹುಡುಗಿ ಪೂಜಾ ಗಾಂಧಿ ಸಖತ್ ಸ್ಲಿಮ್! ವಿಡಿಯೋ ಫುಲ್ ವೈರಲ್ | | ACTPnews

    Pooja Gandhi: ಮಳೆ ಹುಡುಗಿ ಪೂಜಾ ಗಾಂಧಿ ಸಖತ್ ಸ್ಲಿಮ್! ವಿಡಿಯೋ ಫುಲ್ ವೈರಲ್ | | ACTPnews

    Last Updated:Jun 20, 2026 3:07 PM IST ಮಳೆ ಹುಡುಗಿ ಪೂಜಾ ಗಾಂಧಿ ಸಣ್ಣ ಆಗಿದ್ದಾರೆ. ಈ ಹೊಸ ಲುಕ್ ಅಲ್ಲಿ ಕಂಗೊಳಿಸಿದ್ದಾರೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಮಳೆ ಹುಡುಗಿ ಪೂಜಾ ಗಾಂಧಿ ಸಖತ್ ಸ್ಲಿಮ್; ವಿಡಿಯೋ ಫುಲ್ ವೈರಲ್! ಮಳೆ ಹುಡುಗಿ ಪೂಜಾ ಗಾಂಧಿ (Pooja Gandhi) ಸಣ್ಣ ಆಗಿದ್ದಾರೆ. ಮುಂಗಾರು ಮಳೆ ಚಿತ್ರದ (Mungaru Male Movie) ಸಮಯದಲ್ಲಿ ಹೇಗಿದ್ದರೋ ಹಾಗೆ ಕಾಣಿಸುತ್ತಿದ್ದಾರೆ. ಗೌನ್ ತೊಟ್ಟು ಅಷ್ಟೆ ಚೆಂದಗೆ…

    Continue Reading

  • Priya Anand: ಕನ್ನಡ ನನ್ನ ದೈನಂದಿನ ಜೀವನದ ಭಾಗವಾಗಿದೆ, ಕನ್ನಡಿಗರಾಗಲು ಇಷ್ಟ ಎಂದ ಪುನೀತ್ ಸಿನಿಮಾ ನಟಿ | | ACTPnews

    Priya Anand: ಕನ್ನಡ ನನ್ನ ದೈನಂದಿನ ಜೀವನದ ಭಾಗವಾಗಿದೆ, ಕನ್ನಡಿಗರಾಗಲು ಇಷ್ಟ ಎಂದ ಪುನೀತ್ ಸಿನಿಮಾ ನಟಿ | | ACTPnews

    ಕನ್ನಡ ಪ್ರೇಕ್ಷಕರಿಗೆ ಪ್ರಿಯಾ ಆನಂದ್ ಯಾವಾಗಲೂ ತಮ್ಮವರೇ ಅನಿಸುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ ಅವರು ‘ಆರೆಂಜ್’, ‘ರಾಜಕುಮಾರ’, ‘ಜೇಮ್ಸ್’ ಮತ್ತು ‘ಕರಟಕ ದಮನಕ’ ಚಿತ್ರಗಳ ಮೂಲಕ ವೀಕ್ಷಕರೊಂದಿಗೆ ಆತ್ಮೀಯ ಸಂಬಂಧ ಬೆಳೆಸಿಕೊಂಡಿದ್ದಾರೆ. ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದರೂ, ಅವರು ಕನ್ನಡ ಚಿತ್ರಗಳಲ್ಲಿ ನಿರಂತರವಾಗಿ ನಟಿಸುತ್ತಾ ಬಂದಿದ್ದಾರೆ. ಹೀಗಾಗಿ ಅವರು ಇಲ್ಲಿಗೆ ಅತಿಥಿ ನಟಿಯಾಗಿ ಬಂದಂತೆ ಅನಿಸದೇ, ಕನ್ನಡದವರೇ ಆಗಿಬಿಟ್ಟಿದ್ದಾರೆ. ಪ್ರಿಯಾ ಆನಂದ್ ಅವರ ಮುಂದಿನ ಚಿತ್ರ ‘ಬಲರಾಮನ ದಿನಗಳು’, ಕೆ.ಎಂ. ಚೈತನ್ಯ ನಿರ್ದೇಶನದ ಈ…

    Continue Reading

  • Drishyam 3: ದೃಶ್ಯಂ ತೆಲುಗು ಆವೃತ್ತಿ ಒಟಿಟಿ ಬಿಡುಗಡೆಗೆ ತಡೆ! ಏನಿದು ಸ್ಟ್ರೀಮಿಂಗ್ ರೈಟ್ಸ್ ಗಲಾಟೆ? | | ACTPnews

    Drishyam 3: ದೃಶ್ಯಂ ತೆಲುಗು ಆವೃತ್ತಿ ಒಟಿಟಿ ಬಿಡುಗಡೆಗೆ ತಡೆ! ಏನಿದು ಸ್ಟ್ರೀಮಿಂಗ್ ರೈಟ್ಸ್ ಗಲಾಟೆ? | | ACTPnews

    ನಿರ್ದೇಶಕಿ ಶ್ರೀಪ್ರಿಯಾ ಮತ್ತು ಅವರ ಕಂಪನಿ, ರಾಜ್‌ಕುಮಾರ್ ಥಿಯೇಟರ್ಸ್ ಪ್ರೈವೇಟ್ ಲಿಮಿಟೆಡ್, ಚಿತ್ರದ ತೆಲುಗು ಹಕ್ಕುಗಳ ಮಾಲೀಕತ್ವವನ್ನು ಕೋರಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಶ್ರೀಪ್ರಿಯಾ ಮತ್ತು ರಾಜ್‌ಕುಮಾರ್ ಸೇತುಪತಿ ಅವರು ತೆಲುಗಿನಲ್ಲಿ ಬಿಡುಗಡೆ ಮಾಡುವುದನ್ನು ಶಾಶ್ವತವಾಗಿ ನಿಷೇಧಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇತ್ತೀಚಿನ ತೀರ್ಪಿನಲ್ಲಿ, ಮದ್ರಾಸ್ ಹೈಕೋರ್ಟ್ ಮಲಯಾಳಂ ಚಲನಚಿತ್ರ ದೃಶ್ಯಂ 3 ಸಿನಿಂಆದ ತೆಲುಗು ಆವೃತ್ತಿಯನ್ನು OTT ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆ ಮಾಡುವುದನ್ನು ನಿರ್ಬಂಧಿಸಿದೆ. ಚಲನಚಿತ್ರ ನಿರ್ಮಾಣ ಕಂಪನಿ ರಾಜ್‌ಕುಮಾರ್ ಥಿಯೇಟರ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ…

    Continue Reading

  • Allu Arjun: ಸಂಧ್ಯಾ ಥಿಯೇಟರ್ ಕಾಲ್ತುಳಿತ ಕೇಸ್! 2 ವರ್ಷದ ನಂತರ ಪುಷ್ಪರಾಜ್​ಗೆ ಟ್ರಬಲ್? | Allu Arjun faces legal trouble as court directs him to appear | | ACTPnews

    Allu Arjun: ಸಂಧ್ಯಾ ಥಿಯೇಟರ್ ಕಾಲ್ತುಳಿತ ಕೇಸ್! 2 ವರ್ಷದ ನಂತರ ಪುಷ್ಪರಾಜ್​ಗೆ ಟ್ರಬಲ್? | Allu Arjun faces legal trouble as court directs him to appear | | ACTPnews

    Last Updated:Jun 20, 2026 8:22 AM IST Allu Arjun: 2 ವರ್ಷದ ಹಿಂದಿನ ಕೇಸ್​ನಲ್ಲಿ ಅಲ್ಲು ಅರ್ಜುನ್​ಗೆ ಶುರುವಾಗಿದೆ ಹೊಸ ಟ್ರಬಲ್! ಪುಷ್ಪರಾಜ್ ಮುಂದಿನ ನಡೆ ಏನು? ಅಲ್ಲು ಅರ್ಜುನ್ 2 ವರ್ಷದ ಹಿಂದೆ ಪುಷ್ಪ 2 (Pushpa 2) ಸಿನಿಮಾದ ಪ್ರೀಮಿಯರ್ ಶೋ ವೇಳೆ ನಡೆದ ಕಾಲ್ತುಳಿದ (Stampede) ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು. ಕೋರ್ಟ್ ಇತ್ತೀಚೆಗೆ ಸಿನಿಮಾ ನಟ ಅಲ್ಲು ಅರ್ಜುನ್ (Allu Arjun) ಅವರಿಗೆ ಖುದ್ದಾಗಿ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.…

    Continue Reading

  • Dhanush-Mrunal Thakur: ಮದುವೆ ತನಕ ತಲುಪೋ ಮುನ್ನವೇ ಬ್ರೇಕಪ್? ಕೆಲವೇ ತಿಂಗಳ ಡೇಟಿಂಗ್ ನಂತರ ದೂರವಾದ್ರಾ ಧನುಷ್-ಮೃಣಾಲ್? | Actor dhanush mrunal thakur breakup | | ACTPnews

    Dhanush-Mrunal Thakur: ಮದುವೆ ತನಕ ತಲುಪೋ ಮುನ್ನವೇ ಬ್ರೇಕಪ್? ಕೆಲವೇ ತಿಂಗಳ ಡೇಟಿಂಗ್ ನಂತರ ದೂರವಾದ್ರಾ ಧನುಷ್-ಮೃಣಾಲ್? | Actor dhanush mrunal thakur breakup | | ACTPnews

    ಅವರ ಸಂಬಂಧ ಕೊನೆಗೊಂಡಿದೆ ಎಂದು ಹೇಳಲಾಗುತ್ತಿದೆ. ಕೆಲವು ತಿಂಗಳುಗಳ ಕಾಲ ಡೇಟಿಂಗ್ ಮಾಡಿದ ನಂತರ, ಅವರು ಬೇರ್ಪಟ್ಟಿದ್ದಾರೆ. ಆದಾಗ್ಯೂ, ಧನುಷ್ ಅಥವಾ ಮೃಣಾಲ್ ಈ ವರದಿಗಳಿಗೆ ಪ್ರತಿಕ್ರಿಯಿಸಿಲ್ಲ. ಫಿಲ್ಮ್‌ಫೇರ್‌ನ ವರದಿಯ ಪ್ರಕಾರ, ಧನುಷ್ ಮತ್ತು ಮೃಣಾಲ್ ಠಾಕೂರ್ ತಮ್ಮ ಸಂಬಂಧವನ್ನು ಕೊನೆಗೊಳಿಸಿದ್ದಾರೆ ಎನ್ನಲಾಗಿದೆ. ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳುವಂತೆ, ಇಬ್ಬರೂ ಈಗ ಬೇರೆಯಾಗಲು ಸಿದ್ಧರಾಗಿದ್ದಾರೆ. ಆದಾಗ್ಯೂ, ಧನುಷ್ ಅಥವಾ ಮೃಣಾಲ್ ಇಬ್ಬರೂ ಬ್ರೇಕಪ್ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇಬ್ಬರೂ ತಮ್ಮ ವೈಯಕ್ತಿಕ ಜೀವನವನ್ನು ಬಹಳ…

    Continue Reading

  • Rajinikanth: ನೋ ಗನ್​ಮ್ಯಾನ್, ನೋ ಬಾಡಿಗಾರ್ಡ್! ರಾಮಕೃಷ್ಣ ಆಶ್ರಮದಲ್ಲಿ ರಜನಿ | | ACTPnews

    Rajinikanth: ನೋ ಗನ್​ಮ್ಯಾನ್, ನೋ ಬಾಡಿಗಾರ್ಡ್! ರಾಮಕೃಷ್ಣ ಆಶ್ರಮದಲ್ಲಿ ರಜನಿ | | ACTPnews

    Last Updated:Jun 20, 2026 11:15 AM IST ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಮಕೃಷ್ಣ ಆಶ್ರಮಕ್ಕೆ ಬಂದು ಹೋಗಿದ್ದಾರೆ. ಈ ಒಂದು ಕ್ಷಣದ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ. ಗನ್ ಮ್ಯಾನು ಇಲ್ಲ, ಬಾಡಿಗಾರ್ಡು ಇಲ್ಲ; ರಾಮಕೃಷ್ಣ ಆಶ್ರಮದಲ್ಲಿ ರಜನಿಕಾಂತ್! ಸೂಪರ್ ಸ್ಟಾರ್ ರಜನಿಕಾಂತ್ (Super Star Rajinikanth) ಅದೆಷ್ಟು ಸಿಂಪಲ್ (Simple) ಅಂತ ಗೊತ್ತೇ ಇದೆ. ತೆರೆ ಮೇಲೆ ಅಷ್ಟೆ ಶ್ರೀಮಂತವಾಗಿಯೇ ಕಾಣಿಸುತ್ತಾರೆ. ತೆರೆ ಹಿಂದೆ ಇವರು…

    Continue Reading

  • Rishabh Shetty: ಕರಾವಳಿ, ಮಲೆನಾಡು ಪ್ರವಾಸೋದ್ಯಮಕ್ಕೆ ರಿಷಬ್ ಶೆಟ್ಟಿ ಅಂಬಾಸಿಡರ್! ಸಿಎಂ ಡಿಕೆಶಿ ಸಭೆಯಲ್ಲಿ ಮಹತ್ವದ ನಿರ್ಧಾರ | | ACTPnews

    Rishabh Shetty: ಕರಾವಳಿ, ಮಲೆನಾಡು ಪ್ರವಾಸೋದ್ಯಮಕ್ಕೆ ರಿಷಬ್ ಶೆಟ್ಟಿ ಅಂಬಾಸಿಡರ್! ಸಿಎಂ ಡಿಕೆಶಿ ಸಭೆಯಲ್ಲಿ ಮಹತ್ವದ ನಿರ್ಧಾರ | | ACTPnews

    Last Updated:Jun 19, 2026 9:55 PM IST ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿಯನ್ನು ಕರಾವಳಿ ಮತ್ತು ಮಲೆನಾಡು ಪ್ರವಾಸೋದ್ಯಮದ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ರಿಷಬ್ ಶೆಟ್ಟಿ ಕರಾವಳಿ ಪ್ರವಾಸೋದ್ಯಮವನ್ನು ಮತ್ತಷ್ಟು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ (Rishabh Shetty) ಶೆಟ್ಟಿಯನ್ನು ಕರಾವಳಿ ಮತ್ತು ಮಲೆನಾಡು ಪ್ರವಾಸೋದ್ಯಮದ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ವಿಧಾನಸೌಧದ ಸಮ್ಮೇಳನ…

    Continue Reading

  • Ajay Rao Partner Movie: ಅಜಯ್ ರಾವ್ ‘ಪಾರ್ಟ್ನರ್’ ಡೈರೆಕ್ಟರ್ ಜೊತೆಗೆ ಮಾತುಕತೆ; ಈ ವರ್ಷವೇ ರಿಲೀಸ್ ಪಕ್ಕಾ ಎಂದ ಮಳೆ ಡೈರೆಕ್ಟರ್! | | ACTPnews

    Ajay Rao Partner Movie: ಅಜಯ್ ರಾವ್ ‘ಪಾರ್ಟ್ನರ್’ ಡೈರೆಕ್ಟರ್ ಜೊತೆಗೆ ಮಾತುಕತೆ; ಈ ವರ್ಷವೇ ರಿಲೀಸ್ ಪಕ್ಕಾ ಎಂದ ಮಳೆ ಡೈರೆಕ್ಟರ್! | | ACTPnews

    ಸಂಗಾತಿ…. ಕನ್ನಡದಲ್ಲಿ ಈ ಚಿತ್ರದ ಟೈಟಲ್ ಸಂಗಾತಿ ಅಂತ ಹೇಳಿಲ್ಲ. ಇಂಗ್ಲಿಷ್ ಅಲ್ಲೂ ಇದನ್ನ ಹೇಳಿಲ್ಲ. ಆದರೆ, ಪ್ರೀತಿ ಅಂತ ಬಂದ್ರೆ, ಇದೆ ಅರ್ಥ ಸೂಕ್ತ ಅನಿಸುತ್ತದೆ. ಇನ್ನು ರಿಯಲ್ ಟೈಟಲ್ ಮ್ಯಾಟರ್‌ಗೆ ಬರೋದಾದರೆ, ಈ ಚಿತ್ರಕ್ಕೆ ‘ಪಾರ್ಟ್ನರ್’ ಅಂತ ಟೈಟಲ್ ಇಟ್ಟಿದ್ದಾರೆ. ಇದು ಪಕ್ಕಾ ಫ್ಯಾಮಿಲಿ ಸಿನಿಮಾ ಡೈರೆಕ್ಟರ್ ಶಿವತೇಜಸ್ ಇದಕ್ಕೆ ಉಪ ಶೀರ್ಷಿಕೆನೂ ಮಾಡಿಕೊಂಡಿದ್ದಾರೆ. ‘ಟುಗೆದರ್ ಫಾರೆವರ್’ ಅನ್ನೋದು ಈ ಚಿತ್ರದ ಉಪ ಶೀರ್ಷಿಕೆ ಆಗಿದೆ. ಎರಡೂ ಸೇರಿ ಈ ಚಿತ್ರದ ಟೈಟಲ್ ಹೀಗಿದೆ;…

    Continue Reading

Search the Archives

Access over the years of investigative journalism and breaking reports

You May Have Missed