Category: Cinema
All cinema Kannada news updates
-

Actor Pankaj Tripathi: ಬಾಲಿವುಡ್ ನಟ ಪಂಕಜ್ ತ್ರಿಪಾಠಿ ಅಣ್ಣನ ಮೇಲೆ ಹಲ್ಲೆ! ಆರೋಗ್ಯ ಸ್ಥಿತಿ ಗಂಭೀರ | | ACTPnews
Last Updated:Jun 22, 2026 12:48 PM IST ಬಾಲಿವುಡ್ ನಟ ಪಂಕಜ್ ತ್ರಿಪಾಠಿ (Actor Pankaj Tripathi) ಅವರ ಕುಟುಂಬಕ್ಕೆ ಸಂಬಂಧಿಸಿದ ಆತಂಕಕಾರಿ ಘಟನೆಯೊಂದು ಬಿಹಾರದಲ್ಲಿ ನಡೆದಿದೆ. ನಟನ ಹಿರಿಯ ಸಹೋದರ ಬಿಜೇಂದ್ರ ನಾಥ್ ತಿವಾರಿ ಅವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಗೋಪಾಲ್ಗಂಜ್ ಜಿಲ್ಲೆಯ ಬೆಲ್ಸಂದ್ ಗ್ರಾಮದಲ್ಲಿ ವರದಿಯಾಗಿದೆ. ಪಂಕಜ್ ತ್ರಿಪಾಠಿ ಬಾಲಿವುಡ್ ನಟ ಪಂಕಜ್ ತ್ರಿಪಾಠಿ (Actor Pankaj Tripathi) ಅವರ ಕುಟುಂಬಕ್ಕೆ ಸಂಬಂಧಿಸಿದ ಆತಂಕಕಾರಿ ಘಟನೆಯೊಂದು ಬಿಹಾರದಲ್ಲಿ ನಡೆದಿದೆ.…
-

ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಪ್ರಖ್ಯಾತ ನಟ! ಮಸೀದಿಯಲ್ಲಿ ಪ್ರಾರ್ಥನೆ ಮಾಡುವ ವಿಡಿಯೋ ವೈರಲ್ | Giancarlo Esposito embraces Islam during stay in Saudi Arabia | | ACTPnews
Last Updated:Jun 22, 2026 8:22 AM IST Famous Actor Converts to Islam: ತಮ್ಮ ಅದ್ಭುತ ನಟನೆಯ ಮೂಲಕ ಜಗದ್ವಿಖ್ಯಾತ ಗಳಿಸಿ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಈ ಖ್ಯಾತ ನಟ ಸೈಲೆಂಟಾಗಿಯೇ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರಂತೆ. ಈ ಬಗ್ಗೆ ಅವರು ಎಲ್ಲೂ ಹೇಳಿಕೊಂಡಿರಲಿಲ್ಲ. News18 ನವದೆಹಲಿ: ಸಿನಿಮಾ ರಂಗದಲ್ಲಿ ಹೆಸರು ಪಡೆದ ನಂತರ ಅನೇಕ ಮಂದಿ ಖ್ಯಾತ ನಟ ನಟಿಯರು ತಮ್ಮ ಧರ್ಮ ತೊರೆದು ಮತ್ತೊಂದು ಧರ್ಮಕ್ಕೆ ಮತಾಂತರಗೊಂಡವರಿದ್ದಾರೆ. ಆ ಪೈಕಿ ಇಸ್ಲಾಂ…
-

Actress: ಗೂಗಲ್ನಲ್ಲಿ ಅತಿ ಹೆಚ್ಚು ಸರ್ಚ್ ಆದ ಬಾಲಿವುಡ್ ಬೆಡಗಿ! ಆ ಒಂದು ಕಾರಣಕ್ಕೆ ನಂಬರ್ 1 ಆದ ಸುಂದರಿ ಯಾರು ಗೊತ್ತಾ? | | ACTPnews
Last Updated:Jun 22, 2026 11:27 AM IST ಗೂಗಲ್ ಟ್ರೆಂಡ್ಸ್ ಅಂಕಿ-ಅಂಶಗಳ ಪ್ರಕಾರ, ಕಳೆದ ಕೆಲವು ದಿನಗಳಲ್ಲಿ ನೋರಾ ಫತೇಹಿ ವಿಶ್ವದಾದ್ಯಂತ ಅತಿ ಹೆಚ್ಚು ಹುಡುಕಲ್ಪಟ್ಟ ಬಾಲಿವುಡ್ ಕಲಾವಿದೆಯಾಗಿ ಹೊರಹೊಮ್ಮಿದ್ದಾರೆ. ನೋರಾ ಜಾಗತಿಕ ವೇದಿಕೆಯಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವ ನಟಿ ಹಾಗೂ ನೃತ್ಯಗಾರ್ತಿ ನೋರಾ ಫತೇಹಿ (Nora Fatehi) ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಫಿಫಾ ವಿಶ್ವಕಪ್ 2026ರ (FIFA World Cup 2026) ಉದ್ಘಾಟನಾ ಸಮಾರಂಭದಲ್ಲಿ ಅವರು ನೀಡಿದ ಅದ್ಭುತ ಪ್ರದರ್ಶನದ ಬಳಿಕ ವಿಶ್ವದಾದ್ಯಂತ…
-

Krishi Thapanda: ಸೂರ್ಯವಂಶ ಸೇವಂತಿಯೇ ಸಾಂಗ್ ರೀ-ಕ್ರಿಯೇಟ್; ಕೃಷಿ ತಾಪಂಡ,ಕಿಶನ್ ಹೊಸ ಸ್ಪರ್ಶ! | | ACTPnews
Last Updated:Jun 21, 2026 10:51 PM IST ಸೂರ್ಯವಂಶ ಚಿತ್ರದ ಸೇವಂತಿಯೇ ಸಾಂಗ್ ರೀ-ಕ್ರಿಯೇಟ್ ಆಗಿದೆ. ಕಿಶನ್ ಬಿಳಗಲಿ ಮತ್ತು ಕೃಷಿ ತಾಪಂಡ ಇದನ್ನ ಕ್ರಿಯೇಟ್ ಮಾಡಿದ್ದಾರೆ. ಆದರೆ, ಇದಕ್ಕೆ ರೆಟ್ರೋ ಫೀಲ್ ಬಂದಿದೆ. ಇದರಲ್ಲೊಂದು ಹೊಸ ಕತೆನೂ ಇದೆ. ಇದರ ವಿವರ ಮುಂದೆ ಇದೆ ಓದಿ. ಸೂರ್ಯವಂಶ ಸೇವಂತಿಯೇ ಸಾಂಗ್ ರೀ-ಕ್ರಿಯೇಟ್; ಕೃಷ್ಣಿ-ಕಿಶನ್ ಹೊಸ ಸ್ಪರ್ಶ! ಕಿಶನ್ ಬಿಳಗಲಿ (Kishen Bilagali) ಮತ್ತೊಂದು ಪ್ರಯೋಗ ಮಾಡಿದ್ದಾರೆ. ಸೂರ್ಯವಂಶ ಚಿತ್ರದ (Suryavamsha Movie) ಸೇವಂತಿಯೇ ಹಾಡಿಗೆ…
-

Chetan Ahimsa: ರಾಜಕೀಯಕ್ಕೆ ಬರ್ತಾರಾ ಚೇತನ್ ಅಹಿಂಸಾ? ಹೊಸ ಪಕ್ಷಕಟ್ಟಲು ಸಜ್ಜಾದ ‘ಆ ದಿನಗಳ’ ನಟ! | | ACTPnews
Last Updated:Jun 21, 2026 10:12 PM IST ಸಾಮಾಜಿಕ ಹೋರಾಟಗಾರ ಹಾಗೂ ನಟ ಚೇತನ್ ಅಹಿಂಸಾ (Actor Chetan Ahimsa) ತಮ್ಮದೇ ಆದ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ನಟ ಚೇತನ್ ಅಹಿಂಸಾ ಸಾಮಾಜಿಕ ಹೋರಾಟಗಾರ ಹಾಗೂ ನಟ ಚೇತನ್ ಅಹಿಂಸಾ (Actor Chetan Ahimsa) ತಮ್ಮದೇ ಆದ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಹಲವು ವರ್ಷಗಳಿಂದ ಪ್ರತಿಭಟನೆ, ಜಾಗೃತಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ಚೇತನ್ ಅಹಿಂಸಾ ಇದೀಗ ನೇರ ರಾಜಕೀಯ ಪ್ರವೇಶದ ಮೂಲಕ…
-

Sathish Ninasam: ನಿನ್ನೆ ರೋಷಾವೇಷ, ಇಂದು ಕ್ಷಮಾಪಣೆ! ಸತೀಶ್ ನೀನಾಸಂ ಉಲ್ಟಾ ಹೊಡೆದಿದ್ಯಾಕೆ? | | ACTPnews
Last Updated:Jun 21, 2026 9:00 PM IST ಅಯೋಗ್ಯ-2 ಚಿತ್ರದ ಸಾಂಗ್ ರಿಲೀಸ್ ಇವೆಂಟ್ ಅಲ್ಲಿ ನಾಯಕ ಸತೀಶ್ ನೀನಾಸಂ ನೇರಾ ನೇರವಾಗಿಯೇ ಮಾತನಾಡಿದ್ದರು. ನಿರ್ಮಾಪಕರು ಸಿನಿಮಾ ಬಗ್ಗೆ ತಿಳಿದುಕೊಂಡು ಬರಬೇಕು, ಇದರ ಬಗ್ಗೆ ಶಿಕ್ಷಣ ಪಡೆಯಬೇಕು ಅಂತ ಹೇಳಿದ್ದರು. ಆದರೆ,ಇಂದು ಸತೀಶ್ ನೀನಾಸಂ ಕ್ಷಮೆ ಕೇಳಿದ್ದಾರೆ. ಯಾಕೆ ಕೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ. ನಿನ್ನೆ ರೋಷಾವೇಷ ಇಂದು ಕ್ಷಮಾಪಣೆ; ಸತೀಶ್ ನೀನಾಸಂ ಬದಲಾಗಿದ್ಯಾಕೆ? ಅಯೋಗ್ಯ-2 ಚಿತ್ರದ ನಾಯಕ ನಟ ಸತೀಶ್ ನೀನಾಸಂ (Sathish Ninasam)…
-

Pragathi Shetty: ರಿಷಬ್ ಬೆಳ್ಳಿತೆರೆ ಮೇಲಷ್ಟೆ ಅಲ್ಲ, ಮನೆಯಲ್ಲೂ ಗ್ರೇಟ್ ಹೀರೋ; ಪ್ರಗತಿ ಸ್ಪೆಷಲ್ ವಿಶ್! | | ACTPnews
ಮನೆಯಲ್ಲೂ ಹೀರೋ… ರಿಷಬ್ ಶೆಟ್ಟಿ ತೆರೆ ಮೇಲೆ ಅಷ್ಟೆ ಹೀರೋ ಅಲ್ಲ, ಮನೆಯಲ್ಲೂ ಹೀರೋನೆ. ರಿಷಬ್ ಶೆಟ್ಟಿ ಸುಮ್ನೆ ಅಲ್ಲ, ಅಪ್ಪನಾಗಿ ಮಕ್ಕಳನ್ನ ಅದೆಷ್ಟು ಕೇರ್ ಮಾಡ್ತಾರೆ ಅನ್ನೋದನ್ನು ಹೇಳಿಕೊಂಡಿದ್ದಾರೆ. ಮನೆಯಲ್ಲೂ ಗ್ರೇಟ್ ಹೀರೋ (ಚಿತ್ರ ಕೃಪೆ: ಪ್ರಗತಿ ಶೆಟ್ಟಿ ಇನ್ಸ್ಟಾಗ್ರಾಮ್) ಆದರೆ, ಇದನ್ನ ವಿಷ್ಯೂಲಿ ಹೇಳಿದ್ದಾರೆ. ಮಗಳು ರಾಧ್ಯಾ ಶೆಟ್ಟಿ ಅಂದ್ರೆ ಅದೆಷ್ಟು ಪ್ರೀತಿ ಅಂತಲೂ ತೋರಿಸಿದ್ದಾರೆ. ಮಗ ರಣ್ವಿತ್ ಶೆಟ್ಟಿಯನ್ನ ಅದೆಷ್ಟು ಮುದ್ದಿಸುತ್ತಾರೆ ಅನ್ನೋದನ್ನು ಹೇಳಿಕೊಂಡಿದ್ದಾರೆ. ಮಕ್ಕಳ ವಿಶೇಷ ವಿಡಿಯೋ ಮಕ್ಕಳ ಜೊತೆಗೆ ರಿಷಬ್…
-

Toxic: ‘ಟಾಕ್ಸಿಕ್’ ಜೊತೆ ಘಟಾನುಘಟಿಗಳ ಪೈಪೋಟಿ! ರಾಕಿಂಗ್ ಸ್ಟಾರ್ ಮುಂದೆ ಗೆದ್ದು ಬೀಗೋರು ಯಾರು? | | ACTPnews
Last Updated:Jun 21, 2026 8:01 PM IST ಟಾಕ್ಸಿಕ್ ಬಿಡುಗಡೆಯಾಗುತ್ತಿರುವ ವಾರವೇ ಭಾರತೀಯ ಚಿತ್ರರಂಗದಲ್ಲಿ ಹಲವು ಘಟಾಟಾನುಘಟಿಗಳ ಸಿನಿಮಾಗಳು ತೆರೆಕಾಣಲಿದೆ. ‘ಟಾಕ್ಸಿಕ್’ ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳ ಪೈಕಿ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ‘ಟಾಕ್ಸಿಕ್’ (Toxic) ಸಿನಿಮಾ ಪ್ರಮುಖ ಸ್ಥಾನದಲ್ಲಿದೆ. ಹಲವು ಬಾರಿ ಬಿಡುಗಡೆ ದಿನಾಂಕ ಬದಲಾಗಿದ್ದರಿಂದ ಅಭಿಮಾನಿಗಳಲ್ಲಿ ಕೊಂಚ ನಿರಾಸೆ ಮೂಡಿಸಿದ್ದರೂ , ಇದೀಗ ಚಿತ್ರತಂಡ ಅಧಿಕೃತವಾಗಿ ಹೊಸ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ಬಹುಕಾಲದಿಂದ…
-

Sathish Ninasam: ಅಯೋಗ್ಯ 2 ಸಿನಿಮಾಗೆ ವಿಜಯ್ ಪ್ರಕಾಶ್ ವಾಯ್ಸ್ ಯಾಕೆ ಇಲ್ಲ? ಸಾಂಗ್ ರಿಲೀಸ್ ಇವೆಂಟಲ್ಲಿ ಬಿಗ್ ಜಟಾಪಟಿ! | | ACTPnews
Last Updated:Jun 21, 2026 7:46 PM IST ಅಯೋಗ್ಯ-2 ಚಿತ್ರದ ಸುಬ್ಬಲಕ್ಷ್ಮಿ ಹಾಡು ಬೇರೆ ವಿಚಾರಕ್ಕೆ ಸದ್ದು ಮಾಡ್ತಿದೆ. ಹಾಡಿನ ರಿಲೀಸ್ ಇವೆಂಟ್ ಅಲ್ಲಿಯೇ ಈ ಹಾಡಿನ ಬಗೆಗಿನ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದೆ. ಅದೇನು ಅನ್ನೋದು ಇಲ್ಲಿದೆ ಓದಿ. ಅಯೋಗ್ಯ-2 ಸುಬ್ಬಲಕ್ಷ್ಮಿ ಹಾಡನ್ನ ವಿಜಯ್ ಪ್ರಕಾಶ್ ಯಾಕ್ ಹಾಡ್ಲಿಲ್ಲ? ಸತೀಶ್ ಹೇಳೋದೇನು? ಅಯೋಗ್ಯ-2 ಚಿತ್ರದ (Ayogya-2 Movie) ಮೊದಲ ಹಾಡೇನೋ ರಿಲೀಸ್ ಆಗಿದೆ. ಆದರೆ, ರಿಲೀಸ್ ಇವೆಂಟ್ ಅಲ್ಲಿಯೇ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಪತ್ರಕರ್ತರ ಪ್ರಶ್ನೆಗಳಿಗೂ…
-

Actress: ಮಾಜಿ ಪ್ರೇಮಿಗಳೆಲ್ಲರೂ ನನ್ನ ಸ್ನೇಹಿತರು, ಬ್ರೇಕಪ್ ನಂತರವೂ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದೇನೆ! ಶಾಕಿಂಗ್ ಹೇಳಿಕೆ ನೀಡಿದ ಖ್ಯಾತ ನಟಿ | | ACTPnews
ತೆಲುಗು ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರೂಪಕಿ ವಿಷ್ಣುಪ್ರಿಯಾ, ತಮ್ಮ ನಿರೂಪಣೆ, ನೃತ್ಯ ಮತ್ತು ಆಕರ್ಷಕ ವ್ಯಕ್ತಿತ್ವದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಕಿರುತೆರೆ ಕಾರ್ಯಕ್ರಮಗಳ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಇವರು, ತಮ್ಮ ವೈಯಕ್ತಿಕ ಜೀವನದ ಕುರಿತು ಅಪರೂಪಕ್ಕೆ ಮಾತ್ರ ಮಾತನಾಡುತ್ತಾರೆ. ಆದರೆ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಪ್ರೀತಿ, ಸ್ನೇಹ, ಮಾಜಿ ಪ್ರೇಮಿಗಳು ಮತ್ತು ಸಂಬಂಧಗಳ ಬಗ್ಗೆ ಅವರು ಹಂಚಿಕೊಂಡ ಅಭಿಪ್ರಾಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ.…
Latest News
Search the Archives
Access over the years of investigative journalism and breaking reports
You May Have Missed












