Category: Cinema
All cinema Kannada news updates
-

Sathish Ninasam: ನಿರ್ಮಾಪಕರಲ್ಲಿ ಮತ್ತೆ ಕ್ಷಮೆ ಕೇಳಿದ ಸತೀಶ್ ನೀನಾಸಂ! ಆ ಮೇಲೆ ಹೇಳಿದ್ದೇನು ಗೊತ್ತಾ? | | ACTPnews
ಮತ್ತೆ ಕ್ಷಮೆ ಕೇಳಿದ ಸತೀಶ್ ನೀನಾಸಂ ಸತೀಶ್ ನೀನಾಸಂ ತಾವು ಬೇರೆ ಅರ್ಥದಲ್ಲಿ ಏನೂ ಹೇಳಿಲ್ಲ. ಸಿನಿಮಾ ಜ್ಞಾನದ ಬಗ್ಗೆ ಹೇಳಿದ್ದೇನೆ. ಇದು ತಿಳಿದುಕೊಳ್ಳದೆ ಸಿನಿಮಾ ಮಾಡ್ತಾರೆ. ಸೋತು ಹೋದ್ಮೇಲೆ ಅಷ್ಟು ಹೋಗ್ತದೆ. ಇಷ್ಟು ಹೋಯಿತು ಅಂತ ಹೇಳ್ತಾರೆ. ನಾವೆಲ್ಲ ಒಟ್ಟಾಗಿ ಹೋಗೋಣ (ಚಿತ್ರ ಕೃಪೆ: ಸತೀಶ್ ನೀನಾಸಂ ಇನ್ಸ್ಟಾಗ್ರಾಮ್) ಇದರಿಂದ ನಮಗೂ ಬೇಸರ ಆಗುತ್ತದೆ. ಸಿನಿಮಾ ಸೋತು ಹೋಯಿತಲ್ಲ ಅಂತಲೇ ನೋವಾಗುತ್ತದೆ. ಅದು ಬಿಟ್ಟರೆ, ನಾನು ಬೇರೆ ಉದ್ದೇಶದಿಂದ ಏನೂ ಹೇಳಿಲ್ಲ ಅಂತ ಇಲ್ಲಿ ಹೇಳಿಕೊಂಡಿದ್ದಾರೆ.…
-

ಮಾಜಿ ಸಿಎಂ ಮದುವೆಯಾದ ಕನ್ನಡದ ನಟಿ! 55ರ ಬಿಜೆಪಿ ನಾಯಕನ ಜೊತೆ ‘ಕಾನ್ಸ್ಟೇಬಲ್ ಸರೋಜಾ’ ಕಲ್ಯಾಣ | | ACTPnews
Last Updated:Jun 22, 2026 8:06 PM IST Tagaru Actress Triveni Rao: ‘ಕಾನ್ಸ್ಟೇಬಲ್ ಸರೋಜಾ’ ಮದುವೆಯಾಗಿದ್ದಾರೆ. ತ್ರಿಪುರಾ ಮಾಜಿ ಸಿಎಂ, ಹಾಲಿ ಬಿಜೆಪಿ ಸಂಸದ ಬಿಪ್ಲಬ್ ಕುಮಾರ್ ದೇಬ್ರನ್ನು ‘ಕಾನ್ಸ್ಟೇಬಲ್ ಸರೋಜಾ’ ಅಲಿಯಾಸ್ ತ್ರಿವೇಣಿ ರಾವ್ ಮದುವೆಯಾಗಿದ್ದಾರೆ. ‘ಕಾನ್ಸ್ಟೇಬಲ್ ಸರೋಜಾ’ ಮದುವೆ ಹ್ಯಾಟ್ರಿಕ್ ಹೀರೆೋ ಶಿವರಾಜ್ಕುಮಾರ್ (Shivarajkumar), ಡಾಲಿ ಧನಂಜಯ್ (Daali Dhananjay) ಅಭಿನಯದ ‘ಟಗರು’ (Tagaru) ಸಿನಿಮಾ ನೀವು ನೋಡಿರಬಹುದು. ಧನಂಜಯ್ಗೆ ‘ಡಾಲಿ’ ಎಂಬ ನೇಮ್, ಫೇಮ್ ತಂದುಕೊಟ್ಟ ಈ ಸಿನಿಮಾದಲ್ಲಿ ಮತ್ತೊಂದು…
-

Kannada Movie Release: ಮೋಡ ಕವಿದ ವಾತಾವರಣದಲ್ಲಿ ಬಲರಾಮನ ದಿನಗಳು; ಈ ವಾರ 5 ಸಿನಿಮಾ ಬಿಡುಗಡೆ | | ACTPnews
Last Updated:Jun 22, 2026 5:34 PM IST ವಿನೋದ್ ಪ್ರಭಾಕರ್ ಅಭಿನಯದ ಬಲರಾಮನ ದಿನಗಳು ಈ ವಾರ ತೆರೆ ಕಾಣ್ತಿದೆ. ಸಿಂಪಲ್ ಸುನಿ ಮೋಡ ಕವಿದ ವಾತಾವರಣ ಸಹ ಬರ್ತಿದೆ. ಈ ದಿನ ಕನ್ನಡದ ಇನ್ನು ಮೂರು ಚಿತ್ರಗಳೂ ಇವೆ. ಈ ಎಲ್ಲ ಚಿತ್ರಗಳ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಮೋಡ ಕವಿದ ವಾತಾವರಣದಲ್ಲಿ ಬಲರಾಮನ ದಿನಗಳು; ಈ ವಾರ 5 ಸಿನಿಮಾ ಬಿಡುಗಡೆ ಬಲರಾಮನ ದಿನಗಳು ಚಿತ್ರ (Balaraman Dingalu Movie) ರಿಲೀಸ್ ಆಗುತ್ತಿದೆ.…
-

Lakshmi Puthra: ‘ಇನ್ಮೇಲೆ’ ಚಿಕ್ಕಣ್ಣನ ಹವಾ ಶುರು; ‘ಲಕ್ಷ್ಮಿಪುತ್ರ’ ಸಿನಿಮಾದ ಮೊದಲ ಹಾಡು ರಿಲೀಸ್ | | ACTPnews
Last Updated:Jun 22, 2026 5:41 PM IST ಲಕ್ಷ್ಮಿಪುತ್ರ ಚಿತ್ರದ ಇನ್ಮೇಲೆ ಹಾಡು ಹುಟ್ಟಿದ್ದು ಹೇಗೆ? ಎ.ಪಿ. ಅರ್ಜುನ್ ಹೇಳಿದ್ದೇನು? ಸಿನಿಮಾ ಕಂಪ್ಲೀಟ್ ಆಯಿತಾ? ಆ ಎಲ್ಲ ವಿವರ ಇಲ್ಲಿದೆ ಓದಿ. ಲಕ್ಷ್ಮಿಪುತ್ರ ಪ್ರೆಸ್ ಮೀಟ್ ಅಲ್ಲಿ ಏನ್ ಆಯ್ತು ಗೊತ್ತಾ? ಚಿಕ್ಕಣ್ಣ ಅಭಿನಯದ ಲಕ್ಷ್ಮಿಪುತ್ರ ಚಿತ್ರದ (Lakshmi Puthra Movie) ಶೂಟಿಂಗ್ ಕೆಲಸ ಪೂರ್ಣಗೊಂಡಿದೆ. 65 ದಿನ ಈ ಚಿತ್ರದ ಶೂಟಿಂಗ್ (Movie Shooting) ಆಗಿದೆ. ಇನ್ನು ಒಂದು ಹಾಡಿನ ಚಿತ್ರೀಕರಣ ಮಾತ್ರ ಉಳಿದಿದೆ.…
-

Shiva Rajkumar: ಶಿವಣ್ಣನ ‘ಫನ್’ ಟಾಸ್ಟಿಕ್ ಕ್ಷಣಗಳು; ಮಗಳು ನಿವೇದಿತಾ ಫುಲ್ ಖುಷ್! | | ACTPnews
Last Updated:Jun 22, 2026 5:34 PM IST ಶಿವರಾಜ್ ಕುಮಾರ್ ರಾಕ್ಸ್, ಗೀತಾ ಶಿವರಾಜ್ ಕುಮಾರ್ ಶಾಕ್. ಈ ಲೈನ್ ಕಾಮೆಂಟ್ ಬಾಕ್ಸ್ ಅಲ್ಲಿಯ ಇದೆ. ಇದನ್ನ ಬರೆಯೋಕೆ ಕಾರಣವೂ ಇದೆ. ಶಿವಣ್ಣನ ಆ ಒಂದು ಫನ್ ವಿಡಿಯೋ ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ. ಅದರ ವಿವರ ಇಲ್ಲಿದೆ ಓದಿ. ಶಿವಣ್ಣನ ‘ಫನ್’ ಟಾಸ್ಟಿಕ್ ಕ್ಷಣಗಳು; ಮಗಳು ನಿವೇದಿತಾ ಫುಲ್ ಖುಷ್! ಶಿವರಾಜ್ ಕುಮಾರ್ (Shiva Rajkumar) ಅವರು ಒಂದು ಕ್ಯಾಂಡಲ್ ತೆಗೆದುಕೊಂಡಿದ್ದಾರೆ. ಕೈಯಲ್ಲಿ ಮೊದಲೆ…
-

Samantha: ಕೊನೆಗೂ ಗುಡ್ ನ್ಯೂಸ್ ಕೊಟ್ಟ ಸಮಂತಾ! ಸ್ಯಾಮ್ ಫ್ಯಾನ್ಸ್ಗಂತೂ ಹಬ್ಬವೋ ಹಬ್ಬ! | | ACTPnews
Last Updated:Jun 22, 2026 4:05 PM IST ಸಿನಿಮಾ ಎಕ್ಸ್ಪ್ರೆಸ್ಗೆ ನೀಡಿದ ಸಂದರ್ಶನದಲ್ಲಿ ನಿರ್ದೇಶಕಿ ನಂದಿನಿ, ಸಮಂತಾ ಜೀವನದಲ್ಲಿ ಬಂದಿರುವ ಖುಷಿಯ ಸಂಗತಿ ಸರಿಯಾದ ಸಮಯದಲ್ಲೇ ಬಂದಿದೆ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ ಸಮಂತಾ ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ (Samantha Ruth Prabhu) ಪ್ರಭು ಇತ್ತೀಚಿನ ದಿನಗಳಲ್ಲಿ ತಮ್ಮ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನ ಎರಡರ ಕಾರಣಕ್ಕೂ ಸುದ್ದಿಯಲ್ಲಿದ್ದಾರೆ. ಹಾಗೆಯೇ ‘ಮಾ ಇಂಟಿ ಬಂಗಾರಂ’…
-

Sreeleela: ವೇದಿಕೆ ಮೇಲೆಯೇ ನಟಿ ಶ್ರೀಲೀಲಾಗೆ ಭಾರೀ ಅವಮಾನ! ಯೋಗ ದಿನ ಕಾರ್ಯಕ್ರಮದಲ್ಲಿ ಆಗಿದ್ದೇನು ಗೊತ್ತಾ? | | ACTPnews
Last Updated:Jun 22, 2026 3:09 PM IST ನಟಿ ಶ್ರೀಲೀಲಾಗೆ ಅವಮಾನ ಆಗಿದೆ ಎಂಬ ವಿಚಾರವೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಏನಪ್ಪಾ ವಿಚಾರ ಅಂತೀರಾ? ಹಾಗಾದ್ರೆ ಕಂಪ್ಲೀಟ್ ಸ್ಟೋರಿ ಓದಿ. ಶ್ರೀಲೀಲಾ ದಕ್ಷಿಣ ಭಾರತೀಯ ಚಿತ್ರರಂಗದ ಜನಪ್ರಿಯ ನಟಿ ಶ್ರೀಲೀಲಾ (Sreeleela) ತಮ್ಮ ಅಭಿನಯದ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶ್ರೀಲೀಲಾ, ತೆಲುಗು ಹಾಗೂ ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮಿಂಚುತ್ತಿದ್ದಾರೆ. ಆದ್ರೆ ಇದೀಗ ನಟಿಗೆ ಅವಮಾನ ಆಗಿದೆ ಎಂಬ ವಿಚಾರವೊಂದು…
-

Allu Arjun: ಕಾಲ್ತುಳಿತ ಪ್ರಕರಣ; ನಟ ಅಲ್ಲು ಅರ್ಜುನ್ಗೆ ಬಿಗ್ ಶಾಕ್! ಕೋರ್ಟ್ನಲ್ಲಿ ಇಂದು ಆಗಿದ್ದೇನು? | | ACTPnews
Last Updated:Jun 22, 2026 2:22 PM IST ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ನಟ ಅಲ್ಲು ಅರ್ಜುನ್ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ್ದು, ಮುಂದಿನ ವಿಚಾರಣೆಗೆ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ. ನಟ ಅಲ್ಲು ಅರ್ಜುನ್ ತೆಲುಗು ಚಿತ್ರರಂಗದ ಖ್ಯಾತ ನಟ ಅಲ್ಲು ಅರ್ಜುನ್ (Allu Arjun) ಅವರಿಗೆ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಮಹತ್ವದ ಹಿನ್ನಡೆಯಾಗಿದೆ. ಹೈದರಾಬಾದ್ನ ನಾಂಪಲ್ಲಿ ಕ್ರಿಮಿನಲ್ ನ್ಯಾಯಾಲಯವು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ಅವರು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ್ದು,…
-

Kichcha Sudeepa: ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರಾ ಕಿಚ್ಚ ಸುದೀಪ್? ಇಲ್ಲಿದೆ ಬಿಗ್ ಅಪ್ಡೇಟ್ಸ್ | | ACTPnews
Last Updated:Jun 22, 2026 12:20 PM IST ಕಿಚ್ಚ ಸುದೀಪ್ ಮಾಲಿವುಡ್ಗೆ ಕಾಲಿಟ್ಟರೇ? ಉಯಿರ್ ಚಿತ್ರದಲ್ಲಿ ಸುದೀಪ್ ಅಭಿನಯಿಸಿದ್ದಾರಾ? ಟೀಸರ್ ಅಲ್ಲಿ ಸುದೀಪ್ ಫೋಟೋ ಬಳಕೆ ಆಗಿದೆ. ಇದರ ಅಸಲಿ ಮ್ಯಾಟರ್ ಏನು? ಉತ್ತರ ಇಲ್ಲಿದೆ ಓದಿ. ಮಾಲಿವುಡ್ಗೆ ಕಾಲಿಟ್ಟರೇ ಕಿಚ್ಚ ಸುದೀಪ್;ಉಯಿರ್ ಸಿನಿಮಾ ಟೀಸರ್ ಏನ್ ಹೇಳ್ತಿದೆ ಗೊತ್ತಾ? ಕಿಚ್ಚ ಸುದೀಪ್ (Kichcha Sudeepa) ಮಲೆಯಾಳಂ ಚಿತ್ರ (Malayalam Movie) ಮಾಡಿದರೇ? ಈ ಒಂದು ಪ್ರಶ್ನೆ ಹುಟ್ಟುವುದಕ್ಕೆ ಕಾರಣ ಇದೆ. ಮಲೆಯಾಳಂ ಭಾಷೆಯ ಉಯಿರ್…
-

Chikkanna Birthday: ಕಾಮಿಡಿ ಹೀರೋ ಚಿಕ್ಕಣ್ಣನಿಗೆ ಹುಟ್ಟುಹಬ್ಬದ ಸಂಭ್ರಮ! ಜೋಡೆತ್ತು ಮಸ್ತ್ ಪೋಸ್ಟರ್ ರಿಲೀಸ್! | | ACTPnews
Last Updated:Jun 22, 2026 12:25 PM IST ಹಾಸ್ಯ ನಾಯಕ ನಟ ಚಿಕ್ಕಣ್ಣ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಜೋಡೆತ್ತು ಚಿತ್ರದ ಮಸ್ತ್ ಪೋಸ್ಟರ್ ರಿಲೀಸ್ ಆಗಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ಕಾಮಿಡಿ ಹೀರೋ ಚಿಕಣ್ಣನ ಜನ್ಮ ದಿನ; ಜೋಡೆತ್ತು ಮಸ್ತ್ ಪೋಸ್ಟರ್ ರಿಲೀಸ್! ಹಾಸ್ಯ ನಾಯಕ ನಟ ಚಿಕ್ಕಣ್ಣ (Chikkanna) ಮೊದಲು ಏನು ಅಲ್ಲ. ಕುರಿ ಪ್ರತಾಪ್ ಜೊತೆಗೆ ಹಾಸ್ಯ ಮಾಡಿರೋದು ಗೊತ್ತೇ ಇದೆ. ಗಾರೆ ಕೆಲಸ ಮಾಡ್ತಿರೋದು…
Latest News
Search the Archives
Access over the years of investigative journalism and breaking reports
You May Have Missed












